ನಮ್ಮ ಭಾರತೀಯ ಜನರನ್ನು ಅನೇಕ ರೀತಿಯಲ್ಲಿ ತಪ್ಪುದಾರಿಗೆ ಎಳೆಯುವಲ್ಲಿ ನಮ್ಮವರೇ ಯಶಸ್ವಿಯಾಗಿದ್ದಾರೆ.!!! ಭಾರತದ ಅಭಿವೃದ್ಧಿಯನ್ನು ಪರೀಕ್ಷಿಸಲು
ಆಯುಧವಾಗಿ ಬಳಕೆ ಮಾಡುತ್ತಿದ್ದಾರೆ!! ಪಾಕಿಸ್ತಾನ ಮೂಲದ ಕೆಲವು ಯುವಕರು ಇಲ್ಲಿನ ತಪ್ಪು ದಾರಿಗಿಳಿದ ಯುವಕರನ್ನು ಭಯೋತ್ಪಾದನೆಗೆ ತಳ್ಳುವಲ್ಲಿ
ಯಶಸ್ವಿಯಾಗುತ್ತಾರೆ. ಭಾರತಕ್ಕೆ ದೊಡ್ಡ ಅಪಾಯಗಳನ್ನು ಎದುರಿಸುವಂತೆ ಮಾಡಲು ನಮ್ಮಲ್ಲೇ ಪತ್ರಕರ್ತರಾಗಿದ್ದಾರೆ!!!..ಭಾರತದ ದೊಡ್ಡ ಶತ್ರುಗಳೆಂದರೆ ಈ ಕೆಲ ಪತ್ರಕರ್ತರು!!.. ಈ ಪಕ್ಷಪಾತದ ಪತ್ರಕರ್ತರು ಹೆಚ್ಚಾಗುವಾಗ ಉಮರ್ ಖಲಿದ್ ಮತ್ತು ಕನ್ಹೈಯ ಕುಮಾರ್ ರಂತಹ ರಾಷ್ಟ್ರೀಯತಾವಾದಿ ವಿರೋಧಿಗಳನ್ನು ಭಾರತದ ಪ್ರಧಾನಿ ಹುದ್ದೆಗೆ ಸ್ಪರ್ಧಿಸುವಂತೆ ಯೋಜಿಸಲಾಗಿದೆ.!! ಆದರೆ ಭಾರತದ ಅಂತ್ಯಕ್ಕೆ ನಮ್ಮ ಕೆಲ ಪತ್ರಕರ್ತರೇ ಪಾಕ್ ಉಗ್ರರ ಜೊತೆ ಕೈಜೋಡಿಸಿದ್ದಾರೆಂದರೆ ನಂಬುವರುಂಟೆ?
ಕೆಲವು ಪತ್ರಕರ್ತರು ವಂದೇ ಮಾತಮ್ ಅಥವಾ ಕನ್ವರ್ ಯಾತ್ರೆಗಳನ್ನು ವೀಕ್ಷಿಸಲು ಅವರು ಅಸಹ್ಯ ಪಡುತ್ತಿದ್ದಾರೆ.!! ಎಂದರೆ ನೀವು ನಂಬುತ್ತೀರೇ? ಅವರಲ್ಲಿ ಕವಿತಾ ಕೃಷ್ಣನ್, ರಾನಾ ಅಯ್ಯಬ್, ಸಾಗರಿಕ ಘೋಸ್, ಅರುಂಧತಿ ರಾಯ್ ಮುಂತಾದದವರು ಭಾರತವನ್ನು ಮುರಿಯಲು ಹರಸಾಹಸ ಪಡುತ್ತಾ ರಾತ್ರಿ ಹಗಲೆನ್ನದೆ ದುಡಿಯುತ್ತಿದ್ದಾರೆ!!!.ಇವರ ಘನಂಧಾರಿ ಕೆಲಸ ಎಲ್ಲರಿಗೂ ತಿಳಿದಿದೆಯಲ್ಲವೇ? ಇವರಲ್ಲಿ ಒಬ್ಬಳು ಉನ್ನತ ಸ್ಥಾನವನ್ನು ಹೊಂದಿದ್ದು ಅವಳ ಹೆಸರೇ ಬರ್ಕಾದತ್!!!!
ಪಾಕಿಸ್ತಾನದ ಭಯೋತ್ಪಾದಕರನ್ನು ಬೆಂಬಲಿಸುತ್ತಿರುವ ಕಾಶ್ಮೀರದ ಕೆಲವು ಯುವಕರು ಅವರನ್ನು ಬೆಂಬಲಿಸುವ ಮಾಹಿತಿ ಕೂಡಾ ದೊರಕಿದೆ. ಭಾರತೀಯ
ಭದ್ರತಾಪಡೆಗಳು ಭಯೋತ್ಪಾದಕರ ಗುರಿಗಳಾಗುತ್ತಿವೆ.! ಆದರೆ ಕೆಲವು ಕಾಶ್ಮೀರಿ ಯುವಕರನ್ನು ಬಹಿರಂಗ ಪಡಿಸಿ ತೋರಿಸಿದಾಗ ಮಾತ್ರ ಬುರ್ಖಾದತ್
ಸಹಿಸುವುದಿಲ್ಲ!!. ಹಾಗಾಗಿ ಅವರು ತಮ್ಮ ಚಾನಲ್ನಲ್ಲಿ ಸರಣಿ ಪ್ರದರ್ಶನಗಳನ್ನು ಪ್ರಾರಂಭಿಸಿದರು.. ಮತ್ತು ಭಯೋತ್ಪಾದಕರನ್ನು ಟ್ಯಾಗ್ ಮಾಡಲು ಪ್ರಾರಂಭಿಸಿದರು. ದಾರಿ ತಪ್ಪಿದ ಯುವಕರನ್ನು ಅಥವಾ ನಿರುದ್ಯೋಗಿಗಳನ್ನು ಬಲವಂತವಾಗಿ ಭಯೋತ್ಪಾನೆಗೆ ಒಳಗೊಳ್ಳುವಂತೆ ಒತ್ತಾಯಿಸುವುದೇ ಇವರ ಪ್ರಮುಖ ಕಾರ್ಯ!!.. ಇಂತಹ ನಿರುದ್ಯೋಗಿ ಮತ್ತು ದಾರಿ ತಪ್ಪಿದ ಯುವಕರಿಗೆ ಬೇರೆ ಯಾವುದೇ ರೀತಿಯಾದ ಆಯ್ಕೆ ಇರದ ಕಾರಣ ಅವರು ಇದನ್ನೇ ಆಯ್ಕೆ ಮಾಡಿಕೊಳ್ಳುವಂತಹ ಪರಿಸ್ಥಿತಿ ಬಂದೊದಗಿಕೊಂಡಿದೆ. ರಾಷ್ಟ್ರೀಯ ವಿರೋಧಿ ವರದಿಗಾಗಿ ಭಯೋತ್ಪಾದಕ ಹಫೀಜ್ ಸೈಯಿದ್ ಮೆಚ್ಚುಗೆಯನ್ನು ಕೂಡಾ ಗಳಿಸಿದ್ದಳು.!!
ಶೋಡಿ ಜರ್ನಲಿಸಮ್ ಎಂಬ ಹೆಸರಿನ ಬ್ಲಾಗರ್ ಚೈತನ್ಯ ಕುಂಟೆ ಮುಂಬೈಯ ಅಪಾಯಕರವಾದ ವರದಿ ಮಾಡುವಲ್ಲಿ ನೈತಿಕ ಪತ್ರಿಕೋದ್ಯಮದ ಪ್ರತಿ ನಿಯಮವನ್ನು ಮುರಿದುಬಿಟ್ಟಿದ್ದಕ್ಕಾಗಿ ಬರ್ಕಾದತ್ ಮೇಲೆ ಬಿದ್ದಿದ್ದರು.!! ಕಾರ್ಗಿಲ್ ಯುದ್ಧದ ಸಮಯದಲ್ಲಿ ತನ್ನ ಪ್ರಸಾರದಲ್ಲಿ ಸ್ಥಳಗಳನ್ನು ಬಿಟ್ಟುಕೊಡುವ ಮೂಲಕ ಭಾರತೀಯ ಸಾವು ನೋವುಗಳನ್ನು ಉಂಟು ಮಾಡುವ ದತ್ ಅವರು ಸಹ ಆರೋಪ ಮಾಡಿದ್ದರು!!
ಆದರೆ ಚೈತನ್ಯ ಕುಂಟೆ ಪ್ರೀ ಸ್ಪೀಚ್ನ್ನು ಮರೆತಿದ್ದರೂ ಇದು ಕೇವಲ ಬರ್ಕಾದತ್ತ್ನಂತಹ ಪತ್ರಕರ್ತರಿಗೆ ಹೊರತು ಚೈತನ್ಯ ಕುಂಟೆಯಂತಹ ದೇಶಪ್ರೇಮಿಗಳಿಗಲ್ಲ ಎಂಬುವುದನ್ನು ಅರ್ಥಮಾಡಿಕೊಳ್ಳಬೇಕು!! ಈ ಬ್ಲಾಗ್ನಿಂದ ಆ ಪೋಸ್ಟರನ್ನು ತೆಗೆದು ಹಾಕುವಂತೆ ಹಲವಾರು ಬಾರಿ ಬರ್ಕಾದತ್ತಾ ಒತ್ತಾಯಿಸಿದ್ದಳು!!.. ಆದರೆ ಬರ್ಕಾದತ್ತ್ ಈಗ ಫ್ರೀ ಸ್ಪೀಚ್ ಬಗ್ಗೆ ಬೊಬ್ಬೆ ಇಡುತ್ತಾ ಇದರ ಬಗ್ಗೆ ಹೇಳುತ್ತಿದ್ದಾಳಲ್ಲವೇ ಆದರೆ ಅವಳು ಏನು ಮಾಡುತ್ತಿದ್ದಾಳೆ ಎಂದು ನಿಮಗೆ ಗೊತ್ತಿದೆಯೇ?
2008ರ ಮುಂಬೈ ದಾಳಿ ಯುಪಿಎ ಆಡಳಿತದಲ್ಲಿ ಭಾರತದ ಮೇಲೆ ಕ್ರೂರ ದಾಳಿಯಾಗಿತ್ತು ಆದರೆ ಟಿಆರ್ಪಿಯ ಸಲುವಾಗಿ ಬುರ್ಖಾದತ್ ಒತ್ತೆಯಾಳುಗಳ
ಭದ್ರತೆಯನ್ನು ರಾಜಿ ಮಾಡಿತು. ತನ್ನ ಬೇಜವಾಬ್ದಾರಿಯ ಕಾರಣ ಭಯೋತ್ಪಾದಕರನ್ನು ಬೇಟೆಯಾಡಲು ಹಲವಾರು ಘಂಟೆಗಳ ಕಾಲ ಕಾರ್ಯಾಚರಿಸಲಾಯಿತು.!! ಏಕೆಂದರೆ ಭಯೋತ್ಪಾದಕರು ಭಾರತೀಯ ಭದ್ರತಾ ಪಡೆಗಳ ನಿಖರವಾದ ಸ್ಥಳ ತಿಳಿದಿತ್ತು!!
* ಹಗರಣದಲ್ಲಿ ಬರ್ಕಾದತ್ ತೊಡಗಿರುವುದು “ದಿ ರಾಡಿಯಾ ಟೇಪ್ಸ್”
ಹಗರಣದಲ್ಲಿ ಬುರ್ಕಾದತ್ ತೊಡಗಿರುವುದು. ನೀರಾ ರಾಡಿಯಾ ಟೇಪ್ಗಳಲ್ಲಿ ಬರ್ಕಾದತ್ ಅವರು ನೀರಾ ದತ್ರೊಡನೆ ಸಂದೇಶವನ್ನು ರವಾನಿಸಲು ಒಪ್ಪುತ್ತಾರೆ!! ಅವರು ಭ್ರಷ್ಟಾಚಾರದ ಅನುಮಾನದ ರಾಜಕಾರಣಿಯನ್ನು ಪುನಃ ಪಡೆದುಕೊಳ್ಳಲು ಯತ್ನಿಸುತ್ತಿದ್ದರು!!. ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ ಅವರು ರಾಡಿಯಾ ಜೊತೆ 5,851 ಫೋನ್ ಸಂಭಾಷಣೆಗಳನ್ನು ರೆಕಾರ್ಡ್ ಮಾಡಿರುವುದಾಗಿ ಘೋಷಿಸಿದರು.!! ಅದರಲ್ಲಿ ಕೆಲವು 2ಜಿ ಸ್ಪೆಕ್ಟ್ರಮ್ ಮಾರಾಟಕ್ಕೆ ಸಂಬಂಧಿಸಿದ ದಲ್ಲಾಳಿ ವ್ಯವಹಾರಗಳಿಗೆ ರಾಡಿಯಾ ಮಾಡಿದ ಪ್ರಯತ್ನಗಳನ್ನು ರೂಪಿಸಿವೆ!!.
* ಕಾರ್ಗಿಲ್ನಲ್ಲಿ ಬರ್ಕಾದತ್ ಭಾರತೀಯ ಸೇನಾಪಡೆಗೆ ಮಾರಣಾಂತಿಕ ವರದಿ ಮಾಡಿದ್ದಾರಾ?
ಕಾರ್ಗಿಲ್ ಯುದ್ಧದ ಸಮಯದಲ್ಲಿ ಜನರಲ್ ವಿ.ಪಿ ಮಲಿಕ್ ಭಾರತೀಯ ಸೇನಾ ಮುಖ್ಯಸ್ಥರಾಗಿದ್ದರು!!..ಕಾರ್ಗಿಲ್ ಯುದ್ಧದ ಫ್ರಮ್ ಸಪ್ರ್ರೈಸ್ ಟು ವಿಕ್ಟರಿ ಎಂಬ ಪುಸ್ತದಲ್ಲಿ ಬರ್ಕಾ ದತ್ ಬಗ್ಗೆ ಮಾತನಾಡಿದ್ದು, ಕಾರ್ಗಿಲ್ ಯುದ್ಧದಲ್ಲಿ ಬರ್ಕಾದತ್ ವರದಿ ಮಾಡಿದ್ದಾಳೆ ಎಂದು ಆ ಪುಸ್ತಕದಲ್ಲಿ ವಿವರಿಸಲಾಗಿದೆ. ಕಾರ್ಗಿಲ್ ಯುದ್ಧದ ನಂತರ ಅವರು ಬರ್ಕಾದತ್ನನ್ನು ಕಚೇರಿಗೆ ಆಹ್ವಾನಿಸಿ ಯುದ್ಧದಲ್ಲಿ ವರದಿ ಮಾಡುವಾಗ ಅವರು ತೋರಿಸಿದ ವೃತ್ತಿಪರತೆಗಾಗಿ ಅವರು ಮೆಚ್ಚಿದರು ಎಂದು ಜನರಲ್ ಉಲ್ಲೇಖಿಸಿದ್ದಾರೆ. ನಮ್ಮ ಮುಂದಿನ ಗುರಿಯು ಟೈಗರ್ ಹಿಲ್ ಎಂದು ಹೇಳುವ ಮೂಲಕ ಸೈನ್ಯದ ಯೋಜನೆಗಳನ್ನು ಉದ್ಧೇಶಪೂರ್ವಕವಾಗಿ
ಶತ್ರುಗಳೊಂದಿಗೆ ಹಂಚಿಕೊಳ್ಳಬಹುದೆಂದು ಅವರು ನಯವಾಗಿ ಹೇಳಿದ್ದರು.!!
ಆದ್ದರಿಂದ ಉದ್ಧೇಶಪೂರ್ವಕವಾಗಿಯೋ ಅಥವಾ ಅಲ್ಲವೋ ಅವರು ಪಾಕಿಸ್ತಾನದೊಂದಿಗೆ ಭಾರತದ ರಹಸ್ಯ ಸ್ಥಳಗಳನ್ನು ಹಂಚಿಕೊಂಡರು.!! ಇಂತಹ ದೇಶದ್ರೋಹದ ಪತ್ರಕರ್ತರು ಭಾರತದಲ್ಲಿದ್ದಾರೆ ಎಂದರೆ ನಂಬಲು ಸಾಧ್ಯವೇ? ನಮ್ಮ ದೇಶದ ಮಣ್ಣಿನಲ್ಲಿ ಹುಟ್ಟಿ ನಮ್ಮ ತಾಯ್ನೆನೆಲಕ್ಕೆ ಮೋಸ ಮಾಡುವ ಪತ್ರಕರ್ತರೂ ಇದ್ದಾರೆಯೇ? ಹಣದ ಆಸೆಗಾಗಿ ಇಂತಹ ಕೃತ್ಯಗಳನ್ನು ಮಾಡುವುದು ಯವತ್ತೂ ಸರಿಯಲ್ಲ. ಜೀವಿಸುವ ನೆಲಕ್ಕಾದರೂ ಗೌರವ ಕೊಡಿ!! ನಮ್ಮಲ್ಲಿ ಅದೆಷ್ಟೋ ಪತ್ರಕರ್ತರು ದೇಶಕ್ಕೆ ಒಳ್ಳೆಯ ಸೇವೆಯನ್ನು ಸಲ್ಲಿಸುವಲ್ಲಿ ಶ್ರಮಿಸುತಿದ್ದಾರೆ..ಕೇವಲ ಕೆಲ ದೇಶದ್ರೋಹಿ ಪತ್ರಕರ್ತರು ಇಂತಹ ಕೆಲಸವನ್ನು ಮಾಡಲು ಸಹಭಾಗಿತ್ವವನ್ನು ಪಡೆದುಕೊಂಡಿದ್ದಾರೆ!!..ಪಾಪಿ ಪಾಕ್ ಉಗ್ರರಿಗಿಂತ ಬರ್ಕಾದತ್ನಂತಹ ಪತ್ರಕರ್ತ ಮೇಲೆ ಸದಾ ನಮ್ಮ ಕಣ್ಣು ಹಾಯಿಸಬೇಕಾಗುತ್ತದೆ.
ನಮ್ಮ ಭಾರತೀಯ ಜನರನ್ನು ಅನೇಕ ರೀತಿಯಲ್ಲಿ ತಪ್ಪುದಾರಿಗೆ ಎಳೆಯುವಲ್ಲಿ ನಮ್ಮವರೇ ಯಶಸ್ವಿಯಾಗಿದ್ದಾರೆ.!!! ಭಾರತದ ಅಭಿವೃದ್ಧಿಯನ್ನು ಪರೀಕ್ಷಿಸಲು
ಆಯುಧವಾಗಿ ಬಳಕೆ ಮಾಡುತ್ತಿದ್ದಾರೆ!! ಪಾಕಿಸ್ತಾನ ಮೂಲದ ಕೆಲವು ಯುವಕರು ಇಲ್ಲಿನ ತಪ್ಪು ದಾರಿಗಿಳಿದ ಯುವಕರನ್ನು ಭಯೋತ್ಪಾದನೆಗೆ ತಳ್ಳುವಲ್ಲಿ
ಯಶಸ್ವಿಯಾಗುತ್ತಾರೆ. ಭಾರತಕ್ಕೆ ದೊಡ್ಡ ಅಪಾಯಗಳನ್ನು ಎದುರಿಸುವಂತೆ ಮಾಡಲು ನಮ್ಮಲ್ಲೇ ಪತ್ರಕರ್ತರಾಗಿದ್ದಾರೆ!!!..ಭಾರತದ ದೊಡ್ಡ ಶತ್ರುಗಳೆಂದರೆ ಈ ಕೆಲ ಪತ್ರಕರ್ತರು!!.. ಈ ಪಕ್ಷಪಾತದ ಪತ್ರಕರ್ತರು ಹೆಚ್ಚಾಗುವಾಗ ಉಮರ್ ಖಲಿದ್ ಮತ್ತು ಕನ್ಹೈಯ ಕುಮಾರ್ ರಂತಹ ರಾಷ್ಟ್ರೀಯತಾವಾದಿ ವಿರೋಧಿಗಳನ್ನು ಭಾರತದ ಪ್ರಧಾನಿ ಹುದ್ದೆಗೆ ಸ್ಪರ್ಧಿಸುವಂತೆ ಯೋಜಿಸಲಾಗಿದೆ.!! ಆದರೆ ಭಾರತದ ಅಂತ್ಯಕ್ಕೆ ನಮ್ಮ ಕೆಲ ಪತ್ರಕರ್ತರೇ ಪಾಕ್ ಉಗ್ರರ ಜೊತೆ ಕೈಜೋಡಿಸಿದ್ದಾರೆಂದರೆ ನಂಬುವರುಂಟೆ?
ಕೆಲವು ಪತ್ರಕರ್ತರು ವಂದೇ ಮಾತಮ್ ಅಥವಾ ಕನ್ವರ್ ಯಾತ್ರೆಗಳನ್ನು ವೀಕ್ಷಿಸಲು ಅವರು ಅಸಹ್ಯ ಪಡುತ್ತಿದ್ದಾರೆ.!! ಎಂದರೆ ನೀವು ನಂಬುತ್ತೀರೇ? ಅವರಲ್ಲಿ ಕವಿತಾ ಕೃಷ್ಣನ್, ರಾನಾ ಅಯ್ಯಬ್, ಸಾಗರಿಕ ಘೋಸ್, ಅರುಂಧತಿ ರಾಯ್ ಮುಂತಾದದವರು ಭಾರತವನ್ನು ಮುರಿಯಲು ಹರಸಾಹಸ ಪಡುತ್ತಾ ರಾತ್ರಿ ಹಗಲೆನ್ನದೆ ದುಡಿಯುತ್ತಿದ್ದಾರೆ!!!.ಇವರ ಘನಂಧಾರಿ ಕೆಲಸ ಎಲ್ಲರಿಗೂ ತಿಳಿದಿದೆಯಲ್ಲವೇ? ಇವರಲ್ಲಿ ಒಬ್ಬಳು ಉನ್ನತ ಸ್ಥಾನವನ್ನು ಹೊಂದಿದ್ದು ಅವಳ ಹೆಸರೇ ಬರ್ಕಾದತ್!!!!
ಪಾಕಿಸ್ತಾನದ ಭಯೋತ್ಪಾದಕರನ್ನು ಬೆಂಬಲಿಸುತ್ತಿರುವ ಕಾಶ್ಮೀರದ ಕೆಲವು ಯುವಕರು ಅವರನ್ನು ಬೆಂಬಲಿಸುವ ಮಾಹಿತಿ ಕೂಡಾ ದೊರಕಿದೆ. ಭಾರತೀಯ
ಭದ್ರತಾಪಡೆಗಳು ಭಯೋತ್ಪಾದಕರ ಗುರಿಗಳಾಗುತ್ತಿವೆ.! ಆದರೆ ಕೆಲವು ಕಾಶ್ಮೀರಿ ಯುವಕರನ್ನು ಬಹಿರಂಗ ಪಡಿಸಿ ತೋರಿಸಿದಾಗ ಮಾತ್ರ ಬುರ್ಖಾದತ್
ಸಹಿಸುವುದಿಲ್ಲ!!. ಹಾಗಾಗಿ ಅವರು ತಮ್ಮ ಚಾನಲ್ನಲ್ಲಿ ಸರಣಿ ಪ್ರದರ್ಶನಗಳನ್ನು ಪ್ರಾರಂಭಿಸಿದರು.. ಮತ್ತು ಭಯೋತ್ಪಾದಕರನ್ನು ಟ್ಯಾಗ್ ಮಾಡಲು ಪ್ರಾರಂಭಿಸಿದರು. ದಾರಿ ತಪ್ಪಿದ ಯುವಕರನ್ನು ಅಥವಾ ನಿರುದ್ಯೋಗಿಗಳನ್ನು ಬಲವಂತವಾಗಿ ಭಯೋತ್ಪಾನೆಗೆ ಒಳಗೊಳ್ಳುವಂತೆ ಒತ್ತಾಯಿಸುವುದೇ ಇವರ ಪ್ರಮುಖ ಕಾರ್ಯ!!.. ಇಂತಹ ನಿರುದ್ಯೋಗಿ ಮತ್ತು ದಾರಿ ತಪ್ಪಿದ ಯುವಕರಿಗೆ ಬೇರೆ ಯಾವುದೇ ರೀತಿಯಾದ ಆಯ್ಕೆ ಇರದ ಕಾರಣ ಅವರು ಇದನ್ನೇ ಆಯ್ಕೆ ಮಾಡಿಕೊಳ್ಳುವಂತಹ ಪರಿಸ್ಥಿತಿ ಬಂದೊದಗಿಕೊಂಡಿದೆ. ರಾಷ್ಟ್ರೀಯ ವಿರೋಧಿ ವರದಿಗಾಗಿ ಭಯೋತ್ಪಾದಕ ಹಫೀಜ್ ಸೈಯಿದ್ ಮೆಚ್ಚುಗೆಯನ್ನು ಕೂಡಾ ಗಳಿಸಿದ್ದಳು.!!
ಶೋಡಿ ಜರ್ನಲಿಸಮ್ ಎಂಬ ಹೆಸರಿನ ಬ್ಲಾಗರ್ ಚೈತನ್ಯ ಕುಂಟೆ ಮುಂಬೈಯ ಅಪಾಯಕರವಾದ ವರದಿ ಮಾಡುವಲ್ಲಿ ನೈತಿಕ ಪತ್ರಿಕೋದ್ಯಮದ ಪ್ರತಿ ನಿಯಮವನ್ನು ಮುರಿದುಬಿಟ್ಟಿದ್ದಕ್ಕಾಗಿ ಬರ್ಕಾದತ್ ಮೇಲೆ ಬಿದ್ದಿದ್ದರು.!! ಕಾರ್ಗಿಲ್ ಯುದ್ಧದ ಸಮಯದಲ್ಲಿ ತನ್ನ ಪ್ರಸಾರದಲ್ಲಿ ಸ್ಥಳಗಳನ್ನು ಬಿಟ್ಟುಕೊಡುವ ಮೂಲಕ ಭಾರತೀಯ ಸಾವು ನೋವುಗಳನ್ನು ಉಂಟು ಮಾಡುವ ದತ್ ಅವರು ಸಹ ಆರೋಪ ಮಾಡಿದ್ದರು!!
ಆದರೆ ಚೈತನ್ಯ ಕುಂಟೆ ಪ್ರೀ ಸ್ಪೀಚ್ನ್ನು ಮರೆತಿದ್ದರೂ ಇದು ಕೇವಲ ಬರ್ಕಾದತ್ತ್ನಂತಹ ಪತ್ರಕರ್ತರಿಗೆ ಹೊರತು ಚೈತನ್ಯ ಕುಂಟೆಯಂತಹ ದೇಶಪ್ರೇಮಿಗಳಿಗಲ್ಲ ಎಂಬುವುದನ್ನು ಅರ್ಥಮಾಡಿಕೊಳ್ಳಬೇಕು!! ಈ ಬ್ಲಾಗ್ನಿಂದ ಆ ಪೋಸ್ಟರನ್ನು ತೆಗೆದು ಹಾಕುವಂತೆ ಹಲವಾರು ಬಾರಿ ಬರ್ಕಾದತ್ತಾ ಒತ್ತಾಯಿಸಿದ್ದಳು!!.. ಆದರೆ ಬರ್ಕಾದತ್ತ್ ಈಗ ಫ್ರೀ ಸ್ಪೀಚ್ ಬಗ್ಗೆ ಬೊಬ್ಬೆ ಇಡುತ್ತಾ ಇದರ ಬಗ್ಗೆ ಹೇಳುತ್ತಿದ್ದಾಳಲ್ಲವೇ ಆದರೆ ಅವಳು ಏನು ಮಾಡುತ್ತಿದ್ದಾಳೆ ಎಂದು ನಿಮಗೆ ಗೊತ್ತಿದೆಯೇ?
2008ರ ಮುಂಬೈ ದಾಳಿ ಯುಪಿಎ ಆಡಳಿತದಲ್ಲಿ ಭಾರತದ ಮೇಲೆ ಕ್ರೂರ ದಾಳಿಯಾಗಿತ್ತು ಆದರೆ ಟಿಆರ್ಪಿಯ ಸಲುವಾಗಿ ಬುರ್ಖಾದತ್ ಒತ್ತೆಯಾಳುಗಳ
ಭದ್ರತೆಯನ್ನು ರಾಜಿ ಮಾಡಿತು. ತನ್ನ ಬೇಜವಾಬ್ದಾರಿಯ ಕಾರಣ ಭಯೋತ್ಪಾದಕರನ್ನು ಬೇಟೆಯಾಡಲು ಹಲವಾರು ಘಂಟೆಗಳ ಕಾಲ ಕಾರ್ಯಾಚರಿಸಲಾಯಿತು.!! ಏಕೆಂದರೆ ಭಯೋತ್ಪಾದಕರು ಭಾರತೀಯ ಭದ್ರತಾ ಪಡೆಗಳ ನಿಖರವಾದ ಸ್ಥಳ ತಿಳಿದಿತ್ತು!!
* ಹಗರಣದಲ್ಲಿ ಬರ್ಕಾದತ್ ತೊಡಗಿರುವುದು “ದಿ ರಾಡಿಯಾ ಟೇಪ್ಸ್”
ಹಗರಣದಲ್ಲಿ ಬುರ್ಕಾದತ್ ತೊಡಗಿರುವುದು. ನೀರಾ ರಾಡಿಯಾ ಟೇಪ್ಗಳಲ್ಲಿ ಬರ್ಕಾದತ್ ಅವರು ನೀರಾ ದತ್ರೊಡನೆ ಸಂದೇಶವನ್ನು ರವಾನಿಸಲು ಒಪ್ಪುತ್ತಾರೆ!! ಅವರು ಭ್ರಷ್ಟಾಚಾರದ ಅನುಮಾನದ ರಾಜಕಾರಣಿಯನ್ನು ಪುನಃ ಪಡೆದುಕೊಳ್ಳಲು ಯತ್ನಿಸುತ್ತಿದ್ದರು!!. ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ ಅವರು ರಾಡಿಯಾ ಜೊತೆ 5,851 ಫೋನ್ ಸಂಭಾಷಣೆಗಳನ್ನು ರೆಕಾರ್ಡ್ ಮಾಡಿರುವುದಾಗಿ ಘೋಷಿಸಿದರು.!! ಅದರಲ್ಲಿ ಕೆಲವು 2ಜಿ ಸ್ಪೆಕ್ಟ್ರಮ್ ಮಾರಾಟಕ್ಕೆ ಸಂಬಂಧಿಸಿದ ದಲ್ಲಾಳಿ ವ್ಯವಹಾರಗಳಿಗೆ ರಾಡಿಯಾ ಮಾಡಿದ ಪ್ರಯತ್ನಗಳನ್ನು ರೂಪಿಸಿವೆ!!.
* ಕಾರ್ಗಿಲ್ನಲ್ಲಿ ಬರ್ಕಾದತ್ ಭಾರತೀಯ ಸೇನಾಪಡೆಗೆ ಮಾರಣಾಂತಿಕ ವರದಿ ಮಾಡಿದ್ದಾರಾ?
ಕಾರ್ಗಿಲ್ ಯುದ್ಧದ ಸಮಯದಲ್ಲಿ ಜನರಲ್ ವಿ.ಪಿ ಮಲಿಕ್ ಭಾರತೀಯ ಸೇನಾ ಮುಖ್ಯಸ್ಥರಾಗಿದ್ದರು!!..ಕಾರ್ಗಿಲ್ ಯುದ್ಧದ ಫ್ರಮ್ ಸಪ್ರ್ರೈಸ್ ಟು ವಿಕ್ಟರಿ ಎಂಬ ಪುಸ್ತದಲ್ಲಿ ಬರ್ಕಾ ದತ್ ಬಗ್ಗೆ ಮಾತನಾಡಿದ್ದು, ಕಾರ್ಗಿಲ್ ಯುದ್ಧದಲ್ಲಿ ಬರ್ಕಾದತ್ ವರದಿ ಮಾಡಿದ್ದಾಳೆ ಎಂದು ಆ ಪುಸ್ತಕದಲ್ಲಿ ವಿವರಿಸಲಾಗಿದೆ. ಕಾರ್ಗಿಲ್ ಯುದ್ಧದ ನಂತರ ಅವರು ಬರ್ಕಾದತ್ನನ್ನು ಕಚೇರಿಗೆ ಆಹ್ವಾನಿಸಿ ಯುದ್ಧದಲ್ಲಿ ವರದಿ ಮಾಡುವಾಗ ಅವರು ತೋರಿಸಿದ ವೃತ್ತಿಪರತೆಗಾಗಿ ಅವರು ಮೆಚ್ಚಿದರು ಎಂದು ಜನರಲ್ ಉಲ್ಲೇಖಿಸಿದ್ದಾರೆ. ನಮ್ಮ ಮುಂದಿನ ಗುರಿಯು ಟೈಗರ್ ಹಿಲ್ ಎಂದು ಹೇಳುವ ಮೂಲಕ ಸೈನ್ಯದ ಯೋಜನೆಗಳನ್ನು ಉದ್ಧೇಶಪೂರ್ವಕವಾಗಿ
ಶತ್ರುಗಳೊಂದಿಗೆ ಹಂಚಿಕೊಳ್ಳಬಹುದೆಂದು ಅವರು ನಯವಾಗಿ ಹೇಳಿದ್ದರು.!!
ಆದ್ದರಿಂದ ಉದ್ಧೇಶಪೂರ್ವಕವಾಗಿಯೋ ಅಥವಾ ಅಲ್ಲವೋ ಅವರು ಪಾಕಿಸ್ತಾನದೊಂದಿಗೆ ಭಾರತದ ರಹಸ್ಯ ಸ್ಥಳಗಳನ್ನು ಹಂಚಿಕೊಂಡರು.!! ಇಂತಹ ದೇಶದ್ರೋಹದ ಪತ್ರಕರ್ತರು ಭಾರತದಲ್ಲಿದ್ದಾರೆ ಎಂದರೆ ನಂಬಲು ಸಾಧ್ಯವೇ? ನಮ್ಮ ದೇಶದ ಮಣ್ಣಿನಲ್ಲಿ ಹುಟ್ಟಿ ನಮ್ಮ ತಾಯ್ನೆನೆಲಕ್ಕೆ ಮೋಸ ಮಾಡುವ ಪತ್ರಕರ್ತರೂ ಇದ್ದಾರೆಯೇ? ಹಣದ ಆಸೆಗಾಗಿ ಇಂತಹ ಕೃತ್ಯಗಳನ್ನು ಮಾಡುವುದು ಯವತ್ತೂ ಸರಿಯಲ್ಲ. ಜೀವಿಸುವ ನೆಲಕ್ಕಾದರೂ ಗೌರವ ಕೊಡಿ!! ನಮ್ಮಲ್ಲಿ ಅದೆಷ್ಟೋ ಪತ್ರಕರ್ತರು ದೇಶಕ್ಕೆ ಒಳ್ಳೆಯ ಸೇವೆಯನ್ನು ಸಲ್ಲಿಸುವಲ್ಲಿ ಶ್ರಮಿಸುತಿದ್ದಾರೆ..ಕೇವಲ ಕೆಲ ದೇಶದ್ರೋಹಿ ಪತ್ರಕರ್ತರು ಇಂತಹ ಕೆಲಸವನ್ನು ಮಾಡಲು ಸಹಭಾಗಿತ್ವವನ್ನು ಪಡೆದುಕೊಂಡಿದ್ದಾರೆ!!..ಪಾಪಿ ಪಾಕ್ ಉಗ್ರರಿಗಿಂತ ಬರ್ಕಾದತ್ನಂತಹ ಪತ್ರಕರ್ತ ಮೇಲೆ ಸದಾ ನಮ್ಮ ಕಣ್ಣು ಹಾಯಿಸಬೇಕಾಗುತ್ತದೆ. ಉಪ್ಪು ತಿಂದ ಮನೆಗೆ ಎರಡು ಬಗೆಯಲು ಬೇಡಿ…ಬರ್ಕಾ ದತ್!!
O sure.Will ask him if I get the chance why he did so when his subordinate publicly in his book mentions this . pic.twitter.com/r7CgYI8PV1
— Nikhil Sharma (@snikhil1979) February 28, 2017
Source :http://www.mid-day.com/articles/why-blogs-are-angry-at-barkha-dutt/30802
-ಶೃಜನ್ಯಾ