ಅಂಕಣಪ್ರಚಲಿತ

ಅಯೋಧ್ಯೆಯ ರಾಮ ಬಾಯಿ ಬಿಟ್ಟರೆ, ಹಿಂದುಗಳೇ ನೀವೆಲ್ಲರೂ ಷಂಡರೆಂದು ಹೇಳಬಹುದೇ ?

ಹಿಂದೂ ಧರ್ಮದ ಹಿಂದೂಗಳೇ ಇರುವ ಜಾಗದಲ್ಲಿ ರಾಮ ಮಂದಿರ ಸ್ಥಾಪನೆಗೆ ಭಿಕ್ಷೆ ಬೇಡುವ ಪರಿಸ್ಥಿತಿ ಬಂದಿರುವುದು ಮಾತ್ರ ಬಹಳ ಹಾಸ್ಯಾಸ್ಪದ ಅಲ್ಲವೇ? ಹಿಂದೂಗಳು ಭಾರತದ ಬಹುಸಂಖ್ಯಾತರಷ್ಟೇ ಅಲ್ಲ, ಹಿಂದುಗಳು ಭಾರತದ ರಾಷ್ಟ್ರೀಯರು ಸೆಕ್ಯುಲರಿಸಮ್‍ನ ಗಾಂಜಾ ಕುಡಿದವರಿಗೆ ಈ ರಾಷ್ಟ್ರ ಹಿಂದೂಗಳದ್ದು ಅಂದರೆ ಅರ್ಥವೇ ಆಗುವುದಿಲ್ಲ. ಈ ರಾಷ್ಟ್ರೀಯರಿಗೆ 100 ಕೋಟಿ ಹಿಂದೂಗಳ ಆರಾಧ್ಯ ದೇವ, ಮರ್ಯಾದಾ ಪುರುಷೋತ್ತಮ ಶ್ರೀರಾಮನ ಮಂದಿರ ಕಟ್ಟೋಕಾಗ್ತಿಲ್ಲಾ ಎಂಥಹ ನಾಚಿಕೆಗೇಡು..ನಮ್ಮ ಭೂಮಿಯಲ್ಲೇ ನಮ್ಮ ರಾಮ ದೇವರ ನಿರ್ಮಾಣ ಮಾಡಲು ಪರರ ಕಾಲು ಹಿಡಿಯಬೇಕೇ?

ರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ ರಾಮ ಮಂದಿರಕ್ಕೆ ವಿರೋಧ ಮಾಡ್ತಿರೋರು ಬರೀ ಮುಸಲ್ಮಾನರಲ್ಲ.. ಕೆಲವೊಂದಿಷ್ಟು ಅಡ್ನಾಡಿ ಬುದ್ಧಿ ಜೀವಿಗಳು, ಕೆಲವೊಂದಿಷ್ಟು ಅರೆಬೆಂದ ಸಾಹಿತಿಗಳು ,ಕೆಲವೊಂದಿಷ್ಟು ಕಾಂಗ್ರೆಸ್ಸಿಗರು. ಒಂದು ವೇಳೆ ಕೆಲವೊಂದಿಷ್ಟು ಹಿಂದುಗಳು ರಾಮ ಮಂದಿರಕ್ಕೆ ವಿರೊಧ ಮಾಡ್ತಿದ್ರೆ ನಿಮ್ಮ ಹುಟ್ಟಿನ ಬಗ್ಗೆ ಸಂಶಯ ಪಡಿ…

ಅಯೋಧ್ಯೆಯು ಹಿಂದುಗಳಿಗೆ ಯಾಕೆ ಮುಖ್ಯ ಗೊತ್ತಾ? ಅಯೋಧ್ಯಾ, ಮಥುರಾ, ಮಾಯಾ, ಕಾಶಿ ,ಕಾಂಚಿ ,ಅವಂತಿಕಾ,ಪುರಿ, ದ್ವಾರವತಿ ಸಪ್ತತೈಕೆ ಮೋಕ್ಷದಾಯಕ. ಮೋಕ್ಷ ನೀಡುವ ಪವಿತ್ರ 7 ಕ್ಷೇತ್ರಗಳಲ್ಲಿ ಅಯೋಧ್ಯೆಗೆ ಮೊದಲ ಸ್ಥಾನ . ಸರಯೂ ನದಿ ತೀರದಲ್ಲಿರುವ ಭವ್ಯ ನಗರ ಅಯೋಧ್ಯೆ.. ಹಿಂದುಗಳ ಆರಾಧ್ಯದೇವ, ಮರ್ಯಾದ ಪುರುಷೋತ್ತಮನ ಜನ್ಮ ಭೂಮಿ ಅಯೋಧ್ಯೆ. 14-15ನೇ ಶತಮಾನದಲ್ಲಿ ರಾಜ ವಿಕ್ರಮಾದಿತ್ಯನು 7 ಅಂತಸ್ತಿನ ಭವ್ಯ ಶ್ರೀರಾಮ ಮಂದಿರವನ್ನು ರಾಮ ಜನ್ಮ ಭೂಮಿ ಈ ಅಯೋಧ್ಯೆಯಲ್ಲಿ ಕಟ್ಟಿಸಿ ಸಮಾಜಕ್ಕೆ ಅರ್ಪಿಸಿ ಪ್ರಭು ಶ್ರೀರಾಮನ ನೆನಪನ್ನು ಶಾಶ್ವತವಾಗಿಸಿದ..

ಭಾರತದಲ್ಲಿ ಕೆಲ ಮುಸಲ್ಮನರು ರಾಮ ಮಂದಿರಕ್ಕೆ ವಿರೋಧ ಮಾಡಿ ಬಾಬರಿ ಮಸೀದಿ ಬೇಕು ಅಂತಿದ್ದಾರೆ. ಅದಕ್ಕೆ ಕೆಲ ಸೋಕಾಲ್ಡ್ ಸೆಕ್ಯುಲರ್‍ಗಳು , ಕೆಲ ಕಾಂಗ್ರೆಸ್ಸಿಗರು ಬೆಂಬಲ ಕೊಡುತ್ತಿದ್ದಾರೆ. ಇದು ಭಾವನಾತ್ಮಕ ಅನ್ನೋ ಟೊಳ್ಳು ವಾದ ಮಾಡ್ತಿದ್ದಾರೆ. ಇದರಲ್ಲಿ ಅವರ ಯಾವ ಭಾವನೆಯೂ ಇಲ್ಲ. ಯಾಕಂದ್ರೆ ಆ ಭಯೋತ್ಪಾದಕ ಬಾಬರ್ ಈ ದೇಶದವನೇ ಅಲ್ಲ.. ಅಂದ ಮೇಲೆ ಅವನ ಮಸೀದಿ ಇವರಿಗೆ ಬೇಕಾ? ಬೇಕು ಎನ್ನುವ ಮುಸಲ್ಮಾನನ ದೇಶ ಪ್ರೇಮವನ್ನು ನಾವು ಪ್ರಶ್ನಿಸಲೇ ಬೇಕು ಅಲ್ವಾ?

ಬಾಬರಿ ಮಸೀದಿ ಬೆಂಬಲ ಕೊಡುತ್ತಿರುವ ಕೆಲ ಮುಸಲ್ಮಾನರೇ , ಕೆಲ ಬುದ್ಧಿ ಜೀವಿಗಳೆ ಮತ್ತು ಕೆಲ ಕಾಂಗ್ರೆಸ್ಸಿಗರೇ ನಿಮಗೆ ಇತಿಹಾಸದ ಜ್ಞಾನ ಸ್ವಲ್ಪ ಕೂಡಾ ಇಲ್ವಾ? ಬಾಬರ್ ಮಧ್ಯ ಏಷ್ಯಾದ ಉಜ್ಜೇಕಿಸ್ತಾನದವನು… ಬಾಬರ್ ಮಧ್ಯ ಏಷ್ಯಾದ ಪ್ರಸಿದ್ಧ ದಾಳಿ ಕೋರರ ಟರ್ಕ್ ಮೂಲದ ತೈಮೂರ ಮತ್ತು ಮೊಘಲ್ ಮೂಲದ ಚೆಂಗೀಸ್‍ಖಾನ್‍ರ ರಕ್ತ ಸಂಬಂಧೀಯಾಗಿದ್ದ. ಇದೆಲ್ಲ ಗೊತ್ತಿದ್ದರೂ ಆ ವಿದೇಶಿ ದಾಳಿಕೋರನ ಮಸೀದಿ ಬೇಕು ಅನ್ನುತ್ತೀರಲ್ಲಾ ನಿಮ್ಮ ದೇಶ ಪ್ರೇಮದ ಬಗ್ಗೆ ಪ್ರಶ್ನಿಸಬೇಕಾಗಿದೆ… 15 ನೇ ಶತ ಮಾನದಲ್ಲಿ ಭಯೋತ್ಪಾದಕ ಬಾಬರ್‍ನ ಕೆಟ್ಟ ಕಣ್ಣು ಭಾರತದ ಮೇಲೆ ಬಿತ್ತು .

ಭಾರತಕ್ಕೆ ಬಂದು ದಾಳಿ ಮಾಡಿ ಮೊಘಲ್ ದೊರೆ ಎನಿಸಿಕೊಂಡ.. ಆ ಭಯೋತ್ಪಾದಕನ ಕೆಟ್ಟ ಕಣ್ಣು ಏಳು ಅಂತಸ್ತಿನ ಭವ್ಯ ರಾಮ ಮಂದಿರದ ಮೇಲೆ ಬಿತ್ತು. ಹಿಂದುಗಳ ಆರಾಧ್ಯ ದೇವ ಶ್ರೀ ರಾಮನ ಮಂದಿರ ಕೆಡವಿದರೆ ಹಿಂದೂ ಧರ್ಮವೇ ನಾಶವಾಗುತ್ತದೆ ಎಂದು ಭಾವಿಸಿ ತನ್ನ ಸೇನೆಯನ್ನು ಮೀರ್ ಬಾಕಿ ನೇತೃತ್ವದಲ್ಲಿ ಮಂದಿರದ ಮೇಲೆ ದಾಳಿ ಮಾಡಿ ಕೆಡವಿದ. ಅದೇ ಕೆಡವಿದ ಮಂದಿರದ ಅವಶೇಷಗಳಿಂದ ಮಸೀದಿಯನ್ನು ಕಟ್ಟಿಸಿದ. ಅದಕ್ಕೆ ಜನ್ಮ ಸ್ಥಾನ ಮಸೀದಿ ಎಂದು ಹೆಸರಿಟ್ಟ. 1985ರವರೆಗೂ ಅದನ್ನು ಜನ್ಮ ಸ್ಥಾನ ಮಸೀದಿ ಎಂದೇ ಕರೆಯುತ್ತಿದ್ದರು.

ಅರೇ ಜನ್ಮ ಸ್ಥಾನ ಮಸೀದಿ ಅಂದ್ರೆ ಯಾರ ಜನ್ಮ ಸ್ಥಾನ ಅನ್ನುವ ಪ್ರಶ್ನೆ ಕೇಳಬಹುದು ಅಂದು ಕೊಂಡು ಬಾಬರ್ ಕ್ರಿಯಾ ಸಮಿತಿ ಕಾಂಗ್ರೆಸ್ ಮತ್ತು ಬುದ್ಧಿ ಜೀವಿಗಳು ಸೇರಿ ಬಾಬರಿ ಮಸೀದಿ ಅಂತ ಕರೆಯಲು ಶುರು ಮಾಡಿದರು.

1949ರ ಡಿಸೆಂಬರ್ ತಿಂಗಳಲ್ಲಿ ಭಗವಂತನ ಒಂದು ಲೀಲೆ ನಡೆಯಿತು. ಆ ತಿಂಗಳಿನ ಕೊನೆಯ ವಾರದ ಒಂದು ಮಧ್ಯರಾತ್ರಿಯಲ್ಲಿ ತೊಟ್ಟಿಲಲ್ಲಿ ಮಲಗಿದ ಬಾಲ ರಾಮನ ಮೂರ್ತಿ ಉದ್ಭವವಾಯಿತು. ಆ ಸಮಯದಲ್ಲಿ ಭಜನೆ ಕೀರ್ತನೆಗಳು ಮೊಳಗಿದವು. ಹಳ್ಳಿ ಹಳ್ಳಿಗಳಿಂದ ಜನ ಬಾಲ ರಾಮನನ್ನು ನೋಡಲು ದಾವಿಸಿ ಬಂದಿದ್ದರು. ಇದರಿಂದ ಗಾಬರಿ ಗೊಂಡ ಆಗಿನ ಪ್ರಧಾನಿ ಹಿಂದು ವಿರೋಧಿ ಕಪಟ ನೆಹರೂ ವಿಗ್ರಹ ಕಿತ್ತೆಸೆಯಲು ಪ್ರಯತ್ನಿಸಿದರು.

ಅವರ ಆಟ ದೇವರ ಎದುರಲ್ಲಿ ನಡೆಯಲಿಲ್ಲ. ಬರೀ ನೆಹರೂ ಮಾತ್ರವಲ್ಲ ಕಾಂಗ್ರೆಸ್ ಯಾವಾಗಲೂ ಹಿಂದೂ ವಿರೋಧಿಯಾಗಿಯೇ ಇವೆ. 1985ರಲ್ಲಿ ರಾಮ ಮಂದಿರವನ್ನು ಮುಕ್ತಿಗೊಳಿಸಿ ಎಂದು ವಿಶ್ವ ಹಿಂದು ಪರಿಷತ್ತು ಆಗಿನ ಪ್ರಧಾನಿ ರಾಜೀವ್ ಗಾಂಧಿ ಹತ್ತಿರ ಹೋದಾಗಲೂ ಪರಿಣಾಮ ಶೂನ್ಯವೇ ಆಯಿತು. ಆಳುವ ದೊರೆಗಳಿಗೆ ಹಿಂದುಗಳ ಕೂಗು ಕೇಳಲೇ ಇಲ್ಲ ಎಂಬುವುದು ವಿಷಾದನೀಯ!!

ಹಿಂದುಗಳು ದಾವೆ ಹೂಡಿದ್ದಾಯಿತು, ಕದನ ಮಾಡಿದ್ದಾಯಿತು, ಆತ್ಮಾಹುತಿ ಮಾಡಿದ್ದಾಯಿತು ಎಲ್ಲಾ ಮಾಡಿ ನಿರಾಶೆಗೊಂಡರು. ಆಗ ಅಂದರೆ 1989 ನವೆಂಬರ್‍ನಲ್ಲಿ ಭಾರತೀಯ ಜನತಾ ಪಕ್ಷದ ಲಾಲ್ ಕೃಷ್ಣ ಅಡ್ವಾಣಿಯವರು ಸೋಮನಾಥದಿಂದ ಅಯೋಧ್ಯೆಯವರೆಗೂ 10,000 ಕಿ.ಮೀ ವರೆಗೆ ರಥಯಾತ್ರೆ ಮಾಡಿ ಹಿಂದೂಗಳಿಗೆ ಹೊಸ ಚೈತನ್ಯ ಸಿಗುವಂವಂತೆ ಮಾಡಿದರು.

ಪ್ರತಿಯೊಬ್ಬ ಹಿಂದುವಿನ ಒಂದೊಂದು ರೂಪ ಈ ಕಾಣಿಕೆ ಆ ಅಯೋಧ್ಯೆ ರಾಮ ಮಂದಿರಕ್ಕೆ ಗ್ರಾಮ ಗ್ರಾಮಗಳಿಂದ ಹಿಂದೂಗಳ ಯಾತ್ರೆ ಕಡೆಗೆ ದಕ್ಷಿಣದ ಕನ್ಯಾಕುಮಾರಿಯಿಂದ ಉತ್ತರದ ಕನ್ಯಾಕುಮಾರಿಯವರೆಗೆ ಆ ಪಶ್ಚಿಮದ ಅಟಕನಿಂದ ಹಿಡಿದು ಆ ಪೂರ್ವದ ಕಟಕನವರೆಗೆ ಎಲ್ಲಿ ನೋಡಿದರಲ್ಲಿ ಎಲ್ಲಿ ಕೇಳಿದರಲ್ಲಿ ಜೈ ಶ್ರೀರಾಮ ಅನ್ನುವ ಘೋಷಣೆಗಳು ಹಿಮಾಲಯ ಪರ್ವತಕ್ಕೆ ಅಪ್ಪಳಿಸಿ ಗ್ರಾಮ ಗ್ರಾಮ ಗಳಿಗೆ ಪ್ರತಿಧ್ವನಿಸಿತು. ಅದುವರೆಗೆ ಜಗತ್ತಿಗೆ ಮೆಕ್ಕಾ ಗೊತ್ತಿತ್ತು ಮದಿನಾ ಗೊತ್ತಿತ್ತು, ಜೆರುಸಲೇಂ,ವ್ಯಾಟಿಕನ್ ಗೊತ್ತಿತ್ತು.

ಭಾರತ ಅನ್ನುವ ದೇಶ ಇದೆ ಅಲ್ಲಿ ಹಿಂದು ಎನ್ನುವ ಸಮಾಜ ಇದೆ ಅದಕ್ಕೊಂದು ಅಯೋಧ್ಯೆ ಯ ಕಡೆಗೆ ದಿಟ್ಟಿಸಿ ನೋಡಾ ಇದ್ವು.. ಹಿಂದು ತನ್ನಸ್ವಾಭಿಮಾನವನ್ನು ಪ್ರದರ್ಶಿಸಿದ್ದ. 1992 ಡಿಸೆಂಬರ್ 6ರಿಂದ ಬುದ್ಧಿ ಜೀವಿಗಳು ಮಸೀದಿಯನ್ನು ಕೆಡವಿಬಿಟ್ರಲ್ಲ ಎಂದು ಬೊಗಳೆ ಬಿಡುತ್ತಾರೆ.. ಅಲೆಲೆ ಅಡಕಸ್ಬಿ ಲದ್ದಿಜೀವಿಗಳಾ ಆ ಮಸೀದಿ ನಿರ್ಮಾಣ ಆಗಿದ್ದೇ ಮಂಇರ ಕೆಡವಿದ ಮೇಲೆ ಅಂದ ಮೇಲೆ ದಾಸ್ಯದ ಕುರುಹು ತೊಡೆದದ್ದು ತಪ್ಪಾ?

ಮಸೀದಿ ಕೆಡವಿದ್ದು ನೋವಾಗಿದೆ ಎನ್ನುವುದಾದರೆ ಕಾಶಿ, ಮಥುರಾ, ಅಯೋಧ್ಯೆಯ ಮಂದಿರಗಳು, ಕಾಶ್ಮೀರದ ಸಾವಿರಾರು ಮಂದಿರಗಳನ್ನು ಮುಸಲ್ಮಾನರು ಉರುಳಿಸಿದ್ರಲ್ಲಾ ಅವಾಗ ಹಿಂದುಗಳಿಗೆ ಎಷ್ಟು ನೋವಾಗಿರಬೇಡ? ಅಷ್ಟಕ್ಕೂ ಆ ಬಾಬರ್ ವಿದೇಶಿ ದಾಳಿಕೋರ ಅಂದ ಮೇಲೆ ಆ ಮಸೀದಿಯ ಬೆಂಬಲಕ್ಕೆ ನೀವು ನಿಲ್ಲುತ್ತಿದ್ದೀರಾ ಅಂದ ಮೇಲೆ ನಿಮ್ಮ ದೇಶಪ್ರೇಮದ ಬಗ್ಗೆ ನಮಗೆ ಅನುಮಾನವಿದೆ.

ಇನ್ನು ಮುಂದಿನದು ನಿರ್ಣಾಯಕ ಹೋರಾಟ ರಾಮ ಮಂದಿರವನ್ನು ರಾಮಜನ್ಮ ಭೂಮಿ ಅಯೋಧ್ಯೆಯಲ್ಲಿ ನಿರ್ಮಿಸಬೇಕು ಎಂಬ ಸಂಕಲ್ಪದೊಂದಿಗೆ ಹಿಂದು ಸೆಟೆದು ನಿಂತಿದ್ದಾನೆ. ಈ ಬಾರಿಯ ಹೋರಾಟ ಮಂದಿರ ನಿರ್ಮಾಣದೊಂದಿಗೆ ಮುಗಿಯುವುದು…. ಇನ್ನು ಇಲ್ಲಿ ನಿಮ್ಮನ್ನು ಬೆಳೆಯ ಬಿಟ್ಟರೆ ಕೊನೆಗೆ ನಮಗೆ ಇಲ್ಲಿ ಉಳಿಗಾಲವಿಲ್ಲದಂತೆ ಮಾಡುತ್ತೀರಿ…ಅದಂತೂ ನಿಜ…ಇನ್ನಾದರೂ ಹಿಂದೂಗಳಾದ ನಾನೆಲ್ಲ ಇವರನ್ನು ಸಟೆದು ನಿಲ್ಲುವ ಧೈರ್ಯವನ್ನು ಮಾಡಬೇಕು….ರಾಮ ನಿರ್ಮಾಣ ಮಾಡಿಯೇ ತೀರುತ್ತೇವೆ ಎಂಬ ಪಣ ತೊಡಬೇಕು ಅಷ್ಟೇ!!

ಪವಿತ್ರ

Tags

Related Articles

Close