ಪ್ರಚಲಿತ

ಆ ಮುಸಲ್ಮಾನ ಆಕ್ರಮಣಕಾರನನ್ನು 120000 ಭಾರತೀಯ ಯೋಧರು ಅಂದು ಸೋಲಿಸಿದ್ದರು!! ಯಾರೂ ತಿಳಿಯದ ಭಾರತೀಯ ಇತಿಹಾಸದ ನಿಗೂಢ ಪುಟಗಳು!

ಭಾರತದ ಪ್ರಾಮುಖ್ಯತೆಯ ಹಲವಾರು ಐತಿಹಾಸಿಕ ಘಟನೆಗಳನ್ನು ಇತಿಹಾಸ ಮರೆಮಾಚಿದೆ ಎಂದು ಹೇಳಬಹುದು!! ಭಾರತದಲ್ಲಿ ಐತಿಹಾಸಿಕ ಅಧ್ಯಯನ ಅಂತಹ ಚಲನೆಗಳು ಉದ್ಧೇಶ ಪೂರ್ವಕವಾಗಿ ಪಿತೂರಿಗಳು ಅಥವಾ ಅವಕಾಶದ ವಿದ್ಯಾಮಾನಗಳನ್ನು ನಮಗೆ ಅಂದಾಜು ಮಾಡಲೂ ಕೂಡಾ ಸಾಧ್ಯವಿಲ್ಲ!!ಅಷ್ಟರ ಮಟ್ಟಿಗೆ ಇತಿಹಾಸವನ್ನು ತಿರುಚುಲಾಗಿದೆ.

ಯುದ್ಧದಲ್ಲಿ ಅತ್ಯಂತ ವೀರ ಪರಾಕ್ರಮಿಯಾಗಿ ಹೋರಾಟ ಮಾಡಿ ವಿಜಯಶಾಲಿಯಾದ ಭಾರತೀಯರನ್ನು ಇತಿಹಾಸದ ಕೆಲವೊಂದು ಭಾಗಗಳನ್ನು  ಅಳಿಸಿಹಾಕಿರುವುದು ಅನುಮಾನಗಳಿಗೆ ಕಾರಣವಾಗಿದೆ.!! ಇಂತಹ ಸಾಲಿನಲ್ಲಿ ಭಾರತ ಸಾಕ್ಷಿಯಾಗಿದ್ದ ಒಂದು ಪ್ರಮುಖ ಘಟನೆ ಇದಾಗಿದೆ. ಬಹ್ರಾಯಿಚ್ ಯುದ್ಧದಲ್ಲಿ ಇತಿಹಾಸ ತಿರುಚಿ ಹಾಕಿದ ಘಟನೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲಾ ಅಂಶಗಳು ಇಲ್ಲಿವೆ.!!!

ಬಹ್ರಾಯಿಚ್ ಯುದ್ದ ಜಲೈ ತಿಂಗಳಲ್ಲಿ ನಡೆಯಿತು. 1033ರಲ್ಲಿ ಯುದ್ದ ಕೊನೆಗೊಂಡಿತು. ರಜಪೂತ ರಾಜರ ಕೈಯಲ್ಲಿ ಭಾರತವನ್ನು ಆಕ್ರಮಿಸಿದ ಮುಸ್ಲಿಮ್ ದಾಳಿಕೋರರಿಗೆ ಈ ಯುದ್ಧವು ಮುಕ್ತಾಯವಾಯಿತು.!! ಆಕ್ರಮಣಕಾರರು ಎದುರಿಸಿದ ಸೋಲು ತೀರಾ ಕಠಿಣವಾಗಿತ್ತು. ಇದು ಭಾರತವನ್ನು ಮತ್ತೊಮ್ಮೆ ಗಮನಹರಿಸಲು 150 ವರ್ಷಗಳಿಗಿಂತ ಹೆಚ್ಚಿನ ಸಮಯವನ್ನು ತೆಗೆದುಕೊಂಡಿತು.!!

1026ರಲ್ಲಿ ಘಜ್ನಿ ಮೊಹಮ್ಮದ್ ಭಾರತದ ಗುಜರಾತ್ ಪ್ರದೇಶವನ್ನು ಆಕ್ರಮಿಸಿದನು ಮತ್ತು ಪ್ರಸಿದ್ಧ ಸೋಮನಾಥ ದೇವಾಲವನ್ನು ಪೂರ್ಣ ಕೆಡವಿದ ನಂತರ
ಹಿಂದುರಿಗಿದನು.!! ಅವರ 11 ನೇ ವಯಸ್ಸಿನ ಅಪ್ರೆಂಟಿಸ್ ಮತ್ತು ಸೋದರಳಿಯ ಸಯ್ಯಾದ್ ಸಲಾರ್ ಮಸೂದ್ ಅವರ ಈ ಕಾರ್ಯವನ್ನು ನೋಡಲ್ಪಟ್ಟರು..!!
ಸೋಮನಾಥ ದೇವಸ್ಥಾನದ ಉರುಳುವಿಕೆ ಮತ್ತು ದರೋಡೆ ಮಾಡುವ ವಿಚಾರವೊಂದು ಸಯ್ಯಾದ್ ಸಲಾರ್ ಮಸೂದ್ ಅವನ ತಲೆಯಲ್ಲಿ ದೊಡ್ಡ ವಿಚಾರಗಳನ್ನು ಪ್ರಚೋದಿಸಿತು.!! ಅವರು ಭಾರತವನ್ನು ಒಂದು ಭವ್ಯವಾದ ನಿಧಿ ಎಂದು ನ್ಯಾಯವಾಗಿ ಊಹಿಸಿದ್ದರು.!! ಗುಜರಾತ್‍ನ ಒಂದು ದೇವಾಸ್ಥಾನದಲ್ಲೇ ಅವರು ಲೂಟಿ ಮಾಡಿವ ಹೆಚ್ಚಿನ ಪ್ರಮಾಣದ ವಸ್ತುಗಳನ್ನು ಹೊಂದಿದ್ದರು.!!

ಈತನ ಯೋಜನೆಯು ಭಾರತವನ್ನು ಮುಸ್ಲಿಮ್ ರಾಷ್ಟ್ರವಾಗಿ ಪರಿವರ್ತಿಸುವುದು.. ದುರಾಶೆಯಿಂದ ಕೂಡಿದ ಸೈಯಾದ್ ಸಲಾರ್ ಮಸೂದ್‍ನನ್ನು 1030ರಲ್ಲಿ ಘಜ್ನಿಯವರ ಮರಣದ
ನಂತರ ಶೀಘ್ರದಲ್ಲೇ ಭಾರತವನ್ನು ಆಕ್ರಮಿಸಲು ಬಲವಂತ ಪಡಿಸಿತು.!! ಈ ಮಹತ್ವಾಕಾಂಕ್ಷೆಯ ಆಡಳಿತಗಾರ ಕೇವಲ 19 ವರ್ಷದ ಹದಿಹರೆಯದವನಾಗಿದ್ದರೂ 10,000 ಸೈನಿಕರ ಬೃಹತ್ ಸೈನ್ಯವನ್ನು ಕಟ್ಟಿದನು.!! ಅವನ ಪಟ್ಟುಬಿಡದ ಆಕ್ರಮಣವು ಭಾರತೀಯ ಆಡಳಿತಗಾರರ ಮೇಲೆ ಗಮನಾರ್ಹ ಪ್ರಭಾವ ಬೀರಿತು.!! ಹೆಚ್ಚಿನವರು ರಾಜರುಗಳು ಈತನನ್ನು ತಡೆಯಲು ಅಥವಾ ವಿರೋಧಿಸಲು ವಿಫಲರಾಗಿದ್ದರು.!! ಸೈಯದ್ ಸಲಾರ್ ಮಸೂದ್ ಆಕ್ರಮಿಸಿದ ಭೂಮಿಯನ್ನು ಲೂಟಿ ಮಾಡುವುದರ ಮೂಲಕ ಪ್ರಗತಿ ಸಾಧಿಸಲಿಲ್ಲ.!! ಆದರೆ ಸ್ಥಳೀಯ ಆಡಳಿತಗಾರರನ್ನು ಇಸ್ಲಾಮ್‍ಗೆ ಪರಿವರ್ತಿಸುವಲ್ಲಿ ಯಶಸ್ವಿಯಾದನು.!!

ಅದೇ ಸಮಯದಲ್ಲಿ ರಾಜಾ ಸುಖದೇವ್ ಅಥವಾ ಸುಹಲ್ದೇವ್ ಎಂದು ಪ್ರಸಿದ್ಧರಾಗಿರುವವರು ಶ್ರವಸ್ತಿ ಎಂಬ ರಾಜ್ಯವನ್ನು ಆಳುತ್ತಿದ್ದನು.. 17 ರಜಪೂತ ರಾಜರುಗಳು ರಾಜಾ ಸುಖದೇವ್ ಅಥವಾ ಸುಹಲ್ದೇವ್ ಎಂಬ ರಾಜನ ಕೈ ಅಡಿಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಸಯ್ಯದ್ ಸಲಾರ್ ಮಸೂದ್‍ಗಿಂತ ರಾಜ ಸುಖದೇವ್ ದೊಡ್ಡ ಸೈನ್ಯವನ್ನು ಮುನ್ನಡೆಸಿದ ಒಂದು ಭೀಕರ ಯೋಧನಾಗಿದ್ದನು.!!! ಅವರ ಸೈನ್ಯವು ಕೇವಲ ಶಸ್ತ್ರ ಸಜ್ಜಿತ ಸೈನ್ಯವನ್ನು ಹೊಂದಿರಲಿಲ್ಲ!!. ಯುದ್ಧದ ಕುದುರೆಗಳು, ಆನೆಗಳು ಮತ್ತಿತ್ತರ ಯುದ್ಧಕ್ಕೆ ಅನುಕೂಲವಾಗುವಂತಹ ಎಲ್ಲಾ ವ್ಯವಸ್ಥೆಯನ್ನು ಹೊಂದಿದ್ದನು.!!

ಇಷ್ಟೆಲ್ಲಾ ಸೈನ್ಯದ ಮತ್ತು ರಾಜ ಸುಖದೇವ್‍ನ ಬಗ್ಗೆ ತಿಳಿದುಕೊಳ್ಳದ ಸೈಯದ್ ಸಲಾರ್ ಮಸೂದ್ ಅವರ ವಿಜಯದ ಮೆರವಣಿಗೆಯನ್ನು ಮುಂದುವರಿಸಿ ಸತ್ರಿಕ್ ಅಂದರೆ ಈಗಿನ ಯುಪಿ ಯನ್ನು ತಲುಪಿದನು. ಅಲ್ಲಿ ಈತ ಶಿಬಿರವನ್ನು ಸ್ಥಾಪಿಸಿ ಆ ಸ್ಥಳವನ್ನು ತನ್ನ ರಾಜಧಾನಿ ಎಂದು ಕರೆದನು.!! ಆತ ಭಾರತದಲ್ಲಿ ಯಾವುದೇ ರಾಜನು ತನ್ನಲ್ಲಿರುವಷ್ಟು ಸೈನ್ಯವನ್ನು ಯಾರೂ ಹೊಂದಿಲ್ಲ…ಎಲ್ಲಾ ಹಿಂದುಗಳನ್ನು ಸುಲಭವಾಗಿ ಇಸ್ಲಾಮ್ ಧರ್ಮಕ್ಕೆ ಪರಿವರ್ತಿಸಬಹುದು ಎಂದು ತಿಳಿದುಕೊಂಡಿದ್ದನು!!..

ಯಾಕೆಂದರೆ ಭಾರತೀಯರಲ್ಲಿ ಹಿಂದೂಗಳಲ್ಲೇ ಪರಸ್ಪರ ಹೊಂದಾಣಿಕೆ ಇಲ್ಲದಿರುವುದನ್ನು ಮನಗಂಡಿದ್ದನು. ತನ್ನ ಮನಸ್ಸಿನಲ್ಲಿ ಇದೇ ಊಹೆಗಳೊಂದಿಗೆ ಸಯ್ಯದ್ ಸಲಾರ್ ಮಸೂದ್ ಸಂದೇಶವನ್ನು ಬಹ್ರೈಚ್‍ಗೆ ಕಳುಹಿಸಿದನು.(ಇದು ಯುಪಿಯ ಒಂದು ಭಾಗ ಈಗ ಲಕ್ನೊ ಆಗಿದೆ) ಅಲ್ಲಿನ ರಾಜನನ್ನು ಶರಣಾಗುವಂತೆ ಸಂದೇಶದಲ್ಲಿ ಬರೆದಿದ್ದನು. ರಜಪೂತ ರಾಜರಿಂದ ಈ ಸಂದೇಶ ವಾಹಕವನ್ನು ಬಹ್ರೈಚ್‍ನಿಂದ ಹೊರಹಾಕಲಾಯಿತು. ಹಿಂದೂ ದೊರೆಗಳಿಗೆ ಐಕ್ಯತೆ ಇಲ್ಲ ಎಂಬ ಪೂರ್ವಕಲ್ಪನೆಯು ರಾಜ ಸುಖದೇವ್ ಅವರ ಅಡಿಯಲ್ಲಿ ಸೇವೆ ಸಲ್ಲಿಸಿದ ಶ್ರಾವಸ್ತಿಯ ಏಕೈಕ ರಜಪೂತ ಆಡಳಿತಗಾರರಿಂದ ತಪ್ಪಾಗಿ ತಿಳಿದುಬಂದಿತು.!!!

ಸಂದೇಶಕರ್ತ ಹಾಗೂ ಸಯ್ಯಾದ್ ಸಲಾರ್ ಮಸೂದ್ 10,000 ಸೈನ್ಯದೊಂದಿಗೆ ಸತ್ರಿಕ್‍ನ ರಾಜನನ್ನು ಆಕ್ರಮಿಸಿದಾಗ ಅವರು ಶ್ರಾವಸ್ತಿನ ಏಕೈಕ ಸೇನೆಯಿಂದ ಹಾಸ್ಯಾಸ್ಪದವಾಗಿ ಹೆಚ್ಚು ಸಂಖ್ಯೆಯಲ್ಲಿದ್ದರು.!! ಸಖದೇವ್‍ನ 1,20,000 ಸೈನಿಕರನ್ನು ಒಳಗೊಂಡಿತ್ತು.!!! ಕಟೋರ ರಜಪೂತರು ನಿಷ್ಕರುಣೆಯಿಂದ ಅವರ ಸೈನ್ಯವನ್ನು ಅಳಿಸಿಹಾಕಿದರು.!! ಯಾವಾಗ ಹಿಂದೂ ರಾಜರುಗಳಲ್ಲಿ ಐಕ್ಯತೆ ಇಲ್ಲ ಎಂದು ಬೀಗಿದ್ದ ಸಯ್ಯದ್‍ಗೆ ಹಿಂದೂ ರಾಜರು ಸರಿಯಾಗಿ ತಮ್ಮ ಶಕ್ತಿಯನ್ನು ಪ್ರದರ್ಶಿಸಿ ಮತ್ತು ಅವನ ಜುಜಿಬಿ 10,000 ಸಾವಿರ ಸೈನ್ಯವನ್ನು ಓಡಿಸಿದರು..

ಹಿಂದೂ ದೇವಾಲಯಗಳು ಮತ್ತು ಬಲವಾದ ಪರಿವರ್ತನೆಗಳನ್ನು ಬಹ್ರೈಚ್ ಯದ್ಧ ಭೂಮಿಯಲ್ಲಿ ರಜಪಪೂತರು ಹೊರತಂದರು. ಸೈಯದ್ ಸಲಾರ್ ಮಸೂದ್‍ನನ್ನು ರಾಜ ಸುಖದೇವ್ ಸ್ವತಃ ತಳ್ಳಿ ಹಾಕಿದರು. ಮುಂಬರುವ ವರ್ಷಗಳಲ್ಲಿ ರಜಪೂತರನ್ನು ಅದ್ಧುತ ವಿಜಯಕ್ಕಾಗಿ ಪ್ರಶಂಸಿಸಲಾಯಿತು.!! ಆದರೆ ದುಃಖದಿಂದ ಹೇಳುವುದಾದರೆ ಇಂತಹ ವಿಚಾರಗಳು ನಮ್ಮ ಪಠ್ಯ ಪುಸ್ತಕದಲ್ಲಿ ಕಾಣೆಯಾಗಿವೆ.!!

ದುಷ್ಟ ಸತ್ಯದ ವಿಜಯವು ಸ್ಪಷ್ಟವಾಗಿ ತೋರಿಸುವ ಘಟನೆ ನಿಜಕ್ಕೂ ವಿಚಿತ್ರವಾಗಿದೆ.!! ನಮ್ಮ ಇತಿಹಾಸಕಾರರಿಂದ ಹೊರಗಿಡಲಾಗಿದೆ. ನಾವು ಹಿಟ್ಲರ್ ಮತ್ತು ಮುಸಲೋನಿಯಾ ಮುಂತಾದ ನಾಯಕರ ಇತಿಹಾಸವನ್ನು ಅಧ್ಯಯನ ಮಾಡಲು ಎಲ್ಲಾ ತಯಾರಿ ಕೂಡಾ ನಡೆಯುತ್ತಿದೆ. ಆದರೆ ರಾಜ ಸುಖದೇವ್ ಅಥವಾ ಸುಖಲ್ದೇವ್ ಹೆಸರನ್ನು ಎಲ್ಲಿಯಾದರೂ ಕೇಳಿದ್ದೇವೆಯೇ? ಅವರ ಬಗ್ಗೆ ನಮಗೆ ಎಷ್ಟು ತಿಳಿದಿದೆ? ಇಲ್ಲದ ಇತಿಹಾಸವನ್ನು ಸೃಷ್ಟಿ ಮಾಡಿ ತಿಳಿಸುವುದೇ ಕೆಲವು ಬುದ್ಧಿ
ಜೀವಿಗಳ ಕೆಲಸವಾಗಿದೆ. ಅದೆಷ್ಟೋ ಮುಸ್ಲಿಮ್ ರಾಜರು ನಮ್ಮ ಹಿಂದೂಗಳನ್ನು ಅವರ ಧರ್ಮಕ್ಕೆ ಮತಾಂತರಿಸಲಿಲ್ಲ? ಎಷ್ಟು ದೇವಾಲಯಗಳನ್ನು ನಾಶ ಪಡಿಸಲಿಲ್ಲ?

ಎಷ್ಟು ಹೆಣ್ಣು ಮಕ್ಕಳನ್ನು ಅವರು ಉಪಯೋಗಿಸಲಿಲ್ಲ? ಎಷ್ಟು ಹಿಂದೂಗಳನ್ನು ಅವರಿಗಿಷ್ಟ ಬಂದಂತೆ ದುಡಿಸಿಲ್ಲ? ಇವರ ಬಗ್ಗೆ ಇತಿಹಾಸ ಎಲ್ಲಾದರೂ ಹೆಗ್ಗಳಿಕೆಯ
ಮಾತಲ್ಲದೆ ಎಲ್ಲಾದರೂ ತೆಗಳಿದ ಇತೀ ಇತಿಹಾಸ ಕಡಿಮೆ!! ಆದರೆ ಇನ್ನೂ ಕೆಲ ಸಾಮಾನ್ಯ ಜನರು ಇತಿಹಾಸದಲ್ಲಿ ಬರೆದ ಕೆಲ ವಿಷಯಗಲನ್ನು ಸತ್ಯ ಎಂದು ನಂಬಿ ಬದುಕುತ್ತಿದ್ದಾರೆ!!.. ಇನ್ನೂ ಇಂತಹ ದೇಶದೋಹಿಗಳನ್ನು ತಮ್ಮ ಮನಸ್ಸಿನಲ್ಲಿ ಉನ್ನತ ಸ್ಥಾನವನ್ನು ಕೊಟ್ಟಿದ್ದಾರೆ. ಆದರೆ ಇದರ ಆಳವಾಗಿ ಹೋದಲ್ಲಿ ಇವರ ಹಣೆಬರಹ ತಿಳಿಯುತ್ತದೆ. ಇಂದು ಕೆಲ ಹಿಂದುಗಳು ಮುಸ್ಲಿಮರಿಗೆ ಸಾಥ್ ಕೊಡುವಂತೆ ಅವರ ಬೆನ್ನ ಹಿಂದೆ ಬಿದ್ದಿದ್ದಾರೆ. ಮುಂದೆ ತಿಳಿಯಲಿದೆ ಅವರು ಏನು ಮಾಡಲು ಹೊರಟಿದ್ದಾರೆಂದು!!!.

-ಪವಿತ್ರ

Tags

Related Articles

Close