ಅಂಕಣ

ಎರಡು ಮುಸಲ್ಮಾನ ಪ್ರಧಾನಿಗಳಿಂದ ಆಳಲ್ಪಟ್ಟ ಭಾರತ!!!! ಮೂರನೇ ಮುಸಲ್ಮಾನ ಪ್ರಧಾನಿಯನ್ನು ತಡೆಗಟ್ಟಿದ್ದಾರೆ ಪ್ರಧಾನಿ ಮೋದಿ!

ಎಷ್ಟೋ ವರ್ಷಗಳಿಂದಲೂ ಚರ್ಚೆಯಾಗುತ್ತಲೇ ಇದೆ! ಭಾರತ ಯಾಕೆ ‘ಮುಸ್ಲಿಂ’ ಸಮುದಾಯದವರಿಗೆ ‘ಪ್ರಧಾನಿ’ಯ ಸ್ಥಾನವನ್ನು ನೀಡಲೇ ಇಲ್ಲವೆಂಬುದು! ಯಾವಾಗ ರಾಷ್ಟ್ರೀಯ ಮನೋಭಾವವುಳ್ಳ ಪಕ್ಷವೊಂದು ಭಾರತದ ಆಡಳಿತದ ಚುಕ್ಕಾಣಿ ಹಿಡಿಯಿತೋ, ಚರ್ಚೆ ಇನ್ನಷ್ಟು ಬಿಸಿಯಾಗಿಬಿಟ್ಟಿತು! ಪ್ರತಿ ಬಾರಿಯೂ ಪ್ರಧಾನಿಯನ್ನು ಆರಿಸುವಾಗಲೆಲ್ಲ, ‘ಮುಸ್ಲಿಂ’ ಗೆ ಅವಕಾಶವಿಲ್ಲವೇ ಎಂದು ಕೆಲವು ‘ಮತ-ಬ್ಯಾಂಕ್’ ರಾಜಕಾರಣಿಗಳು ಕೇಳಿಯೇ ಬಿಟ್ಟವು!

ಆದರೆ, ನಮ್ಮ ದೇಶವನ್ನೆರಡು ‘ಮುಸಲ್ಮಾನ ಪ್ರಧಾನಿ’ಗಳು ಆಳಿದ್ದಾರೆ!!

ಇಂದಿರಾ ಗಾಂಧಿ!! ಭಾರತದ ಮೊದಲನೇ ಮುಸಲ್ಮಾನ ಪ್ರಧಾನಿ!

 

ಕುಲದಿಂದ ಹಿಂದೂವಾಗಿದ್ದ ಇಂದಿರಾ ಗಾಂಧಿ, ಹಿಂದೂಗಳ ಮೇಲೆ ನಡೆಸಿದ ದೌರ್ಜನ್ಯವೊಂದು ಆಶ್ಚರ್ಯ! ಗೋ-ಹತ್ಯೆ ನಿಷೇಧಿಸಬೇಕೆಂದು ಹೋರಾಡುತ್ತಿದ್ದ ನೂರಾರು ಹಿಂದೂಗಳನ್ನು ಜೀವಂತವಾಗಿಯೇ ಬೆಂಕಿ ಹಚ್ಚಿ ದಹನ ಮಾಡಿಸಿದ್ದು ಆಕೆಯೇ! ‘ತುರ್ತು ಪರಿಸ್ಥಿತಿಯ’ ಸಂದರ್ಭದಲ್ಲೆಂತೂ ‘ರಾಷ್ಟ್ರೀಯ ಸ್ವಯಂ ಸೇವಕ ಸಂಘದವರನ್ನು’ ಆಕೆ ನಡೆಸಿಕೊಂಡ ರೀತಿಯನ್ನು ಯಾವ ಹಿಂದುವೂ ಮರೆಯಲಾರ!

ಆಕೆ ಕೇವಲ ‘ಇಂದಿರಾ ಗಾಂಧಿ’ಯಲ್ಲ, ಬದಲಾಗಿ ‘ಮೈನೂನಾ ಬೇಗಂ’!!!

ಆಕ್ಸ್ ಫರ್ಡ್ ವಿಶ್ವವಿದ್ಯಾನಿಲಯಕ್ಕೆ ಓದಲು ಹೋದ ಇಂದಿರಾ ಗಾಂಧಿಗೆ ಓದು ಪೂರ್ಣವಾಗಿಸಲು ಸಾಧ್ಯವಾಗದೇ, ಗುರು ದೇವ ರಬೀಂದ್ರ ನಾಥ ಟಾಗೋರ್ ರವರ ಶಾಂತಿನಿಕೇತನ ವಿಶ್ವ ವಿದ್ಯಾನಿಲಯಕ್ಕೆ ಸೇರಿದರೂ, ಆಕೆಯ ‘ಚಾರಿತ್ರ್ಯ ಸಭ್ಯತೆ’ ನೋಡಿ ಹೊರ ಹಾಕಿದ್ದರು ಟಾಗೋರ್!!

ನೆಹರೂ, ರಾಜಕೀಯದ ಉತ್ತುಂಗಕ್ಕೇರಲು ಕಾಯುತ್ತಿದ್ದ 1942 ರ ಸಮಯವದು! ಆದರೆ, ಸ್ವಂತ ಮಗಳೇ ಹೃದಯಾಘಾತ ಕೊಟ್ಟಿದ್ದಳು! ಹೌದು! ಲಂಡನ್ ಒಂದರ ಮಸೀದಿಯಲ್ಲಿ ಇಂದಿರಾ ಗಾಂಧಿ ‘ಫಿರೋಜ್ ಖಾನ್’ ನೆಂಬ ಮುಸಲ್ಮಾನನ್ನು ವರಿಸಿದ್ದಳು! ನೆಹರೂವಿನ ಮನೆಗೆ ‘ವೈನ್’ ಗಳನ್ನು ಪೂರೈಸುತ್ತಿದ್ದ ‘ನವಾಬ್ ಖಾನ್’ ನ ಪುತ್ರ!!!

ನೆಹರೂ ಹೇಗೋ ಸಂಭಾಳಿಸಿಬಿಟ್ಟರು! ಮಗಳ ಈ ‘ಗೌಪ್ಯ’ ಮದುವೆಯೊಂದನ್ನು ನಿರಾಕರಿಸಿದ ನೆಹರೂವಿಗೆ ಅಡ್ಡವಾಗಿದ್ದು ಸ್ವತಃ ಗಾಂಧೀಜಿಯೇ!!! ‘ಫಿರೋಜ್ ಖಾನನ ಹೆಸರನ್ನು ಫಿರೋಜ್ ಗಾಂಧಿ ಎಂದೂ, ಇಂದಿರಾಳನ್ನು ಮೈನೂನಾ ಬೇಗಂ’ ಮಾಡಿ ಮನಸ್ತಾಪವನ್ನು ಅಂತ್ಯಗೊಳಿಸಿದರು ಗಾಂಧೀ ಎಂಬ ಮಹಾತ್ಮ! ಆದರೂ, ‘ಮೈನೂನಾ ಬೇಗಂ ದೇಶದ ಹಿತಾಸಕ್ತಿ(?) ಗೋಸ್ಕರ ಇಂದಿರಾ ಎಂದೇ ಬಿಂಬಿಸಲ್ಪಟ್ಟರು!

ನೆಹರೂವಿನ ಆಪ್ತ ಸಹಾಯಕರಾಗಿದ್ದ ‘ಎಮ್ ಓ ಮಥಾಯ್’ ಅವರ ಕೃತಿಯ (reminisces of neharu, now suppressed by GOI) 94 ನೇ ಪುಟದಲ್ಲಿ ಎಗ್ಗಿಲ್ಲದೆಯೇ ಬರೆದರು!
” ಕೆಲವೊಂದು ವಿವರಿಸಲಾಗದ ಕಾರಣಗಳಿಂದ ನೆಹರೂ ಈ ಮದುವೆಯನ್ನು ವೇದಿಕ್ ರೈಟ್ಸ್ 1942 ಪ್ರಕಾರ ಅಂಗೀಕರಿಸಿದರು. ಅಂತರ್ಜಾತಿ ಅಥವಾ ಅಂತರ್ಧರ್ಮೀಯ ವಿವಾಹ ವೇದಗಳಾನ್ವಯ ಸಿಂಧುವಾಗುತ್ತಿರಲಿಲ್ಲ. ಆಗಬೇಕಾದರೆ, ಕಾನೂನಾತ್ಮಕವಾಗಿಯೇ ಮದುವೆ ಯಾಗಬೇಕಿತ್ತು.”

ಕೊನೆಗೂ, ಕಾನೂನಾತ್ಮಕವಾಗಿಯೇ ಮದುವೆಯಾದ ಇಂದಿರಾ ಗಾಂಧಿ 1966 ರಲ್ಲಿ ಪ್ರಧಾನಿಯಾಗಿಯೇ ಬಿಟ್ಟರು!

ಫಿರೋಜ್ ಗಾಂಧಿಯ ಅಂತ್ಯ ಸಂಸ್ಕಾರ ಪಾರ್ಸಿ ಸಂಪ್ರದಾಯದ ಪ್ರಕಾರ ಆದರೂ ಸಹ, ಉಳಿದೆಲ್ಲ ಪಾರ್ಸಿಯವರ ಗೋರಿಯ ಹಾಗೆ ಫಿರೋಜ್ ಖಾನನಿಗೆ ಗೋರಿ ಕಟ್ಟಲಿಲ್ಲ.

ಬಿಡಿ! ಫಿರೋಜ್ ಪಾರ್ಸಿಯಾಗಿದ್ದರೆ, ಅವನ ಒಡ ಹುಟ್ಟಿದವರಿಗೆ ಅರಬ್ಬಿ ಹಾಗೂ ಮುಸಲ್ಮಾನ ಹೆಸರುಗಳಿರುತ್ತಿರಲೇ ಇಲ್ಲ!
Watch grave yard of Feroze Ghandy
ರಾಜೀವ್ ಗಾಂಧಿ ಎನ್ನುವ ಎರಡನೇ ‘ಮುಸಲ್ಮಾನ’ ಪ್ರಧಾನಿ!

 

ಇಂದಿರಾ ಗಾಂಧಿ ಹಾಗೂ ಫಿರೋಜ್ ಖಾನ್ ನ ಮಗನಾದ ರಾಜೀವ್ ಗಾಂಧಿ, ಇಟಲಿ ಬೆಡಗಿಯಾದ ‘ಆ್ಯಾಂಟೋನಿಯೋ ಮೈನೋ’ ನನ್ನು ವರಿಸಿ ಭಾರತಕ್ಕೊಂದು ಶನಿ ವಕ್ಕರಿಸುವ ಹಾಗೆ ಮಾಡಿದ್ದು ಇತಿಹಾಸ!

ಆತ ಕೂಡ, ‘ಅಮ್ಮನಿಗೆ ಹುಟ್ಟಿದ ತಕ್ಕ ಮಗ’ ನೇ ಆಗಿದ್ದ ಎನ್ನುವುದಕ್ಕೆ ಹಿಂದೂಗಳ ಮೇಲೆ ನಡೆಸಿದ ದೌರ್ಜನ್ಯಗಳು ಸಾಕ್ಷಿ ಕೊಡುತ್ತವೆ. ಶಾ- ಬಾನೋ ದಾವೆಯಲ್ಲಂತೂ ಸುಪ್ರೀಮ್ ಬಾಗಿಲಿಗೇ ಹೋಗಿ ನಿಂತು ‘ಮುಸಲ್ಮಾನ ಮಂಡಳಿಗೆ’ ಬೆಂಬಲ ನೀಡಿದ್ದ ರಾಜೀವ್ ಗಾಂಧಿ ‘ಶರಿಯಾ ಕಾನೂನನ್ನು’ ಸಮರ್ಥಿಸಿದ್ದ ಭಾರತದ ಎರಡನೇ ಪ್ರಧಾನಿ!

ಇಂದಿರಾಗಾಂಧಿಯ ‘ಬ್ಲೂ-ಸ್ಟಾರ್’ ಎಂಬ ಅನಿಷ್ಠ ಕಾರ್ಯಾಚರಣೆಯ ಮೂಲಕ ಸಿಖ್ ಸಮುದಾಯದವರನ್ನು ಹಿಂಸಿಸಿದ್ದನ್ನು ಸಮರ್ಥಿಸಿದ್ದರು ರಾಜೀವ್ ಗಾಂಧಿ! ಅದೂ ಬಿಡಿ, ‘ಇಂದಿರಾ ಗಾಂಧಿ’ಗೆ ಗುಂಡೇಟು ಬಿದ್ದು ಸಿಖ್ ಸಮುದಾಯದವರು ಸೇಡು ತೀರಿಸಿಕೊಂಡಾಗ, ಇದೇ ರಾಜೀವ್ ಗಾಂಧಿ ‘ಸಿಖ್ ಸಮುದಾಯದ’ ಮಾರಣ ಹೋಮಕ್ಕೆ ಕರೆ ಕೊಟ್ಟಿದ್ದ! ಅದನ್ನೂ, ‘ ದೊಡ್ಡ ಮರ ಬಿದ್ದ ಮೇಲೆ ಚಿಕ್ಕ ಗಿಡಗಳು ಸಾಯುವುದು ಸಹಜ’ ಎಂದು ಸಮರ್ಥಿಸಿದ್ದ ರಾಜೀವ್ ಗಾಂಧಿ ಭವ್ಯ ಭಾರತದ ಎರಡನೇ ಮುಸಲ್ಮಾನ ಪ್ರಧಾನಿ!!!!

ಭೂಪಾಲ್ ಅನಿಲ ದುರಂತದಲ್ಲಿ 20,000 ಭಾರತೀಯರ ಮಾರಣ ಹೋಮವನ್ನೂ ಈತ ಗಣನೆಗೆ ತೆಗೆದುಕೊಳ್ಳಲೇ ಇಲ್ಲ! ಬಿಡಿ! ತನ್ನ ಮುಸ್ಲಿಂ ಗೆಳೆಯನಾದ ಆದಿಲ್ ಶಾಹರ್ಯಾನನ್ನು ಬಚಾವ್ ಮಾಡುವ ಸಲುವಾಗಿ ಇನ್ನಾರನ್ನೋ ಬಲಿ ಕೊಟ್ಟ ರಾಜೀವ್ ಗಾಂಧಿ, ಮುಖ್ಯ ರೂವಾರಿಯಾದ ‘ವಾರೆನ್ ಆಂಡರ್ಸನ್’ ನನ್ನು ಭಾರತದಿಂದ ಹೊರಹೋಗಲು ಅವಕಾಶ ಕಲ್ಲಿಸಿದ್ದವನು ರಾಜೀವ್ ಗಾಂಧಿ!!!

ಈ ಸಲ ಮಾತ್ರ, ಮೋದಿ ಮೂರನೇ ಮುಸಲ್ಮಾನನಿಗೆ ಬಿಡಲೊಲ್ಲರು ಪ್ರಧಾನಿ ಪಟ್ಟ!

 

ಮೂರನೇ ಪ್ರಧಾನಿಯಾಗಲು ಕಾಯುತ್ತಿರುವ ರಾಹುಲ್ ಗಾಂಧಿಯೆಂಬ ಭೂಪನಿಗೆ ದೇಶದ ಚುಕ್ಕಾಣಿ ಹಿಡಿಯಲು ಅವಕಾಶ ಕೊಡುವರೇ ಮೋದಿ?! ಖಂಡಿತಾ ಇಲ್ಲ!!! ಯಾವುದೇ ದೇಶಭಕ್ತನೂ ಸಹ, ಈ ಕ್ರೌರ್ಯ ಮಾಡಲಾರ! ಬಿಡಿ! ದೇಶದ ಅಧೋಗತಿಗೆ ಮುನ್ನುಡಿ ಬರೆದ ನೆಹರೂ ಮನೆತನ ‘ಸಭ್ಯತೆ’ ಮೀರಿದ ಒಂದು ಗಟಾರವಷ್ಟೇ!!
‘ದೇವಸ್ಥಾನಕ್ಕೆ ಹೋಗುವವರೂ ಸಹ ಹೆಣ್ಣು ಮಕ್ಕಳನ್ನು ಚುಡಾಯಿಸುತ್ತಾರೆ’ ಎಂದು ಹೇಳಿಕೆ ಕೊಟ್ಟ ರಾಹುಲ್ ಗಾಂಧಿಗೆ ‘ಮಸೀದಿ’ಯೊಳ ನಿಕಾಹ್ ಹಲಾಲ್ ನಂತಹ ಅಸಹ್ಯ ನಡೆಯುವ ಬಗ್ಗೆ ಅರಿವಿಲ್ಲವೋ ಅಥವಾ ಸಂಪೂರ್ಣ ಒಪ್ಪಿಗೆಯಿದೆಯೋ ಗೊತ್ತಿಲ್ಲ!

ನಮ್ಮ ದುರಾದೃಷ್ಟವೆಂದರೆ ಅದೇ! ಭಾರತೀಯರು ಇನ್ನೂ ಕಾಂಗ್ರೆಸ್ ಪಕ್ಷವನ್ನು, ನೆಹರೂ ಮನೆತನವನ್ನು ಗೌರವಿಸಿ ಮತ ಹಾಕುತ್ತಿರುವುದು!!!!

– ತಪಸ್ವಿ

Tags

Related Articles

Close