ಅಂಕಣಇತಿಹಾಸ

ನೆಹರು ಡೈರಿ ಅಧ್ಯಾಯ 2 : ಸರೋಜಿನಿ ನಾಯ್ಡು ಮಗಳು, ಸನ್ಯಾಸಿನಿ, ಮೃದುಲಾ, ಎಡ್ವಿನಾರ ಸಂಗ !! ಅಖಂಡ ಭಾರತಕ್ಕಾಯಿತು ಭಂಗ !!

ನೆಹರೂನ ಹೆಣ್ಣುಬಾಕತನಕ್ಕೆ ಭಾರತ ಇಬ್ಭಾಗವಾಗಿದ್ದು ಬಹುತೇಕರಿಗೆ ಗೊತ್ತಿಲ್ಲ. ಅವನೊಬ್ಬ ದೇಶಪ್ರೇಮಿ,ಸ್ವಾತಂತ್ರ್ಯ ಹೋರಾಟಗಾರ ಎನ್ನುವಂತೆ ಬಿಂಬಿಸಿ, ವ್ಯವಸ್ಥಿತ ಹುನ್ನಾರ ನಡೆಸಿ,ಇತಿಹಾಸಕ್ಕೆ ತಿಪ್ಪೆ ಸವರಿ ನಮಗೆಲ್ಲಾ ಮಂಕುಬೂದಿ ಎರಚಿದ್ದಾರೆ.

ಥೂ!! ಆ ಹೆಣ್ಣುಬಾಕ ನೆಹರು ಪ್ರಧಾನಿಯಾಗೋಕೆ ಯೋಗ್ಯನಾಗಿರಲಿಲ್ಲ. ಓದುಗರಿಗೆ ಕೊನೆಗೆ ಇದೇ ಅನಿಸುತ್ತೆ. ಯೋಗ್ಯತೆ ಇರದಿದ್ದರೂ ಆ ಅಯೋಗ್ಯನಿಗೆ ಪ್ರಧಾನಿ ಹುದ್ದೆಗೆ ಕೂರಿಸಿದ್ದು ಗಾಂಧಿಜಿ. ನೆಹರು ಪಟಾಲಂಗಳಿಗೆ ಈ ಲೇಖನ ಇಷ್ಟವಾಗಲ್ಲ ಯಾಕಂದ್ರೆ ನೀವೆಲ್ಲಾ ಅವನ ಹಾದಿಯನ್ನೇ ಅನುಸರಿಸಿಕೊಂಡು ಬಂದಿದ್ದೀರಾ ಬಿಡಿ. ಮೇಟಿ ಇದಾನಲ್ಲ ಅವನೇ ನೇರ ಉದಾಹರಣೆ.

ಆ ಹೆಣ್ಣುಬಾಕ ನೆಹರೂನ ಹೆಣ್ಣುಬಾಕತನದ ಬಗ್ಗೆ ಅವನ ಆಪ್ತ ಮಥಾಯ್ ಹೇಳಿದ್ದನ್ನ ನಾನು ಹೇಳ್ತಿದೀನಿ ಅಷ್ಟೆ.

ಭಾರತದ ಕೋಗಿಲೆ ಎಂದು ಹೆಸರಾಗಿದ್ದ ಸರೋಜಿನಿ ನಾಯ್ಡು ಅವರ ಹೆಸರು ಎಲ್ಲರಿಗು ಗೊತ್ತಿದೆ. ಅವರ ಮಗಳ ಹೆಸರು ಪದ್ಮಜಾ ನಾಯ್ಡು. ಇದೆಲ್ಲಾ ಯಾಕೆ ಅಂದ್ರೆ ಈ ಪದ್ಮಜಾ ನಾಯ್ಡು ಮತ್ತು ನೆಹರೂನ ನಡುವೆ ಸಂಭಂದವಿತ್ತು ಅನ್ನೋದು ತುಂಬಾ ಜನರಿಗೆ ಗೊತ್ತಿಲ್ಲ. ಅದು ಅವನ ವಯಕ್ತಿಕ ವಿಚಾರ ಅಂತ ಬೊಗಳುವವರಿಗೆ ಒಂದು ಮಾತು.

ಅವನ ಆ ಮೋಹಕ್ಕೆ ಈ ದೇಶ ಎಷ್ಟು ಪ್ರಾಣಗಳ ಬೆಲೆ ತೆತ್ತಿದೆ ಅಂತ ನಿಮಗೆ ಗೊತ್ತಾ?

ಥೂ!! ನಿಮ್ಮ ಜನ್ಮಕ್ಕಿಷ್ಟು ಅವನನ್ನ ಸಮರ್ಥನೆ ಮಾಡಿಕೊಂಡು ಬರುವವರಿಗೆ. ಅವನ ವಯಕ್ತಿಕ ವಿಚಾರವೆನ್ನೋಕೆ ಅವನು ಬರೀ ನೆಹರು ಆಗಿರಲಿಲ್ಲ ಭವ್ಯ ಭಾರತದ ಪ್ರಧಾನಿಯಾಗಿದ್ದ ಅದು ಯೋಗ್ಯತೆ ಇಲ್ದೆ ಆಗಿದ್ದ ಬಿಡಿ ಅದು ಬೇರೆ ಮಾತು. ಪ್ರಧಾನಿ ಹುದ್ದೆಯಲ್ಲಿರುವವರಿಗೆ ಸಾಮಾಜಿಕ ಜವಾಬ್ದಾರಿಗಳಿರಬೇಕು ಯಾಕಂದ್ರೆ ಅವರೇ ನಮಗೆ ಮಾದರಿ.

ಮಾದರಿಯಾಗಬೇಕಾದವರು ಹಾದರಕ್ಕೆ ನಿಂತರೆ ಅವನನ್ನು ಹೇಗೆ ಈ ದೇಶ ಕ್ಷಮಿಸುತ್ತೆ?

ಪದ್ಮಜಾ ಮತ್ತು ನೆಹರೂನ ಬೇಟಿಗಳು ಬಹುತೇಕ ಬಾರಿ ರಾತ್ರಿಯೇ ಆಗುತ್ತಿತ್ತು. ಅವನು ಇವತ್ತೋ ನಾಳೆಯೋ ಕೈ ಹಿಡಿಯಬಹುದು ಅನ್ನೋ ಸಲುಗೆಯಲ್ಲಿ ಅವರ ಪ್ರೇಮ ತುಂಬಾ ಗಾಢವಾಗಿತ್ತು. ರಾತ್ರಿ ಬೇಟಿಯ ಗಾಢ ಪ್ರೇಮ. ಇವಳು ಮದುವೆ ಕನಸು ಕಾಣುತ್ತಿರುವಾಗಲೇ ಹೆಣ್ಣುಬಾಕ ನೆಹರು ಬೇರೆ ಹೆಣ್ಣಿನ ಮೇಲೆ ಕಣ್ಣುಹಾಕಿದ್ದ. ಈ ಪದ್ಮಜಾ ಅವನಿಗೆ ಸಾಕಾಗಿದ್ದಳು. ಅವನ ವಯಕ್ತಿಕ ವಿಚಾರ ಅನ್ನುವವರಿಗೆ ಇನ್ನೊಂದು ಮಾತು. ಅವನ ಕೃಪಕಟಾಕ್ಷದಿಂದ ಆ ಪದ್ಮಜಾ ಬಂಗಾಳದ ರಾಜ್ಯಪಾಲೆಯಾದಳು. ಅಂದ್ರೆ ಈ ಹೆಣ್ಣುಬಾಕ ತನ್ನ ಮೋಹಕ್ಕೆ,ಲೈಂಗಿಕಾಸಕ್ತಿಗೆ ಯಾರನ್ನು ಬೇಕಾದರೂ ಯಾವ ಪದವಿಗೆ ಬೇಕಾದರೂ ಕೂರಿಸಿಬಿಡುತ್ತಿದ್ದ.

ಇದು ಅವನ ವಯಕ್ತಿಕವಾ?

ಪದ್ಮಜಾ ನಾಯ್ಡು ಅವನಿಗೆ ಬೇಜಾರಾಗಿ ಆ ಹೆಣ್ಣುಬಾಕನ ಕೆಟ್ಟ ಕಣ್ಣು ಮೃದಲಾ ಸಾರಾಭಾಯಿಯ ಮೇಲೆ ಬಿತ್ತು. ಈ ಮೃದಲಾ ನೋಡೋಕೆ ಮಾತ್ರ ಹೆಣ್ಣುವ ಆದರೆ ಗಂಡಸರ ಗಂಡನಂತೆ ಇರುತ್ತಿದ್ದಳು. ವಿಭಜನೆಯ ಸಂದರ್ಭದಲ್ಲಿ ಇವಳು ರೌಢಿಯಂತೆ ಮಹಿಳೆಯರ ಮೇಲೆ ಪ್ರಹಾರ ಮಾಡಿದ್ದಳು. ಇವಳಿಗೆ ಯಾರು ಕೂಡಾ ಕೇಳುವವರಿರಲಿಲ್ಲ ಯಾಕಂದ್ರೆ ಹೆಣ್ಣುಬಾಕನ ಕೃಪಕಟಾಕ್ಷ ಇವಳ ಮೇಲಿತ್ತು.

ಮೃದಲಾ ಸಾರಾಭಾಯಿ ಜೊತೆ ಪಸಂದಾದ ಪ್ರೇಮವಿರುವಾಗಲೆ ಈ ಹೆಣ್ಣುಬಾಕನ ಕಣ್ಣು ಸನ್ಯಾಸಿನಿ ಶಾರದಾ ಮಾತೆಯ ಮೇಲೆ ಬೀಳುತ್ತದೆ. ಇವನ ಕಣ್ಣು ಬಿದ್ಮೇಲೆ ಅವಳು ದಿನಾಲೂ ಭೇಟಿಯಾಗಬೇಕಿತ್ತು. ಸುಮಾರು ಸಲ ರಾತ್ರಿಯೇ ಬೇಟಿಯಾಗುತ್ತಿದ್ದರು. ಏನಾಯ್ತೋ ಏನೋ ಗೊತ್ತಿಲ್ಲ ಅವಳು ಸ್ವಲ್ಪ ತಿಂಗಳುಗಳಲ್ಲೆ ಅಲ್ಲಿಂದ ಮಾಯವಾಗಿಬಿಟ್ಟಳು. ಮಥಾಯಿ ಹೇಳುವ ಪ್ರಕಾರ ಅವಳಿಗೆ ಮಗುವಾಯಿತು. ಅದನ್ನು ಬೆಂಗಳೂರಿನ ಕಾನ್ವೆಂಟಿಗೆ ಹಾಕಿಬಿಟ್ಟು ಹೋಗಿದ್ದಳಂತೆ. ಮುಂದೆ ಆ ಮಗು ಒಂದು ಪತ್ರವನ್ನು ತೆಗೆದುಕೊಂಡು ಹೋಗಿ ನೆಹರೂನ ಕೈಗೆ ಇಟ್ಟಾಗ ,ಕೋಪದಿಂದ ನೆಹರೂ ಅದನ್ನ ಬಿಸಾಕಿದ್ದನು. ಆ ಪತ್ರ ಅವನ ತಾಯಿ ಮತ್ತು ನೆಹರೂನ ಪ್ರೇಮಪತ್ರವಾಗಿತ್ತು.

ಆ ಮಗುವಿನ ಬಗ್ಗೆ ಸ್ವಲ್ಪವೂ ಕನಿಕರ ಪಡಲಿಲ್ಲ ಆ ಹೆಣ್ಣುಬಾಕ.

ಬ್ರಿಟಿಷರು ಭಾರತವನ್ನು ಬಿಟ್ಟುಹೋಗುವ ಮುನ್ನ ಅಖಂಡ ಭಾರತವನ್ನು ಭಗ್ನ ಮಾಡಿ ಪಾಪಿ ಪಾಕಿಸ್ತಾನವನ್ನು ಹುಟ್ಟಿಸಲು ತುಂಬಾ ಕಷ್ಟವಾಗಿತ್ತು ಯಾಕಂದ್ರೆ ಇಡೀ ದೇಶವೇ ಸಿಡಿಯುತ್ತಿತ್ತು. ಸುಭಾಷರ ಇಂಡಿಯನ್ ನ್ಯಾಷನಲ್ ಆರ್ಮಿ ಬ್ರಿಟಿಷರ ಸಾಮ್ರಾಜ್ಯವನ್ನೇ ಅಲ್ಲಾಡಿಸಿತ್ತು. ಸುಭಾಷರ ಹೋರಾಟದಿಂದ ಫತರ್ ಗುಟ್ಟಿದ್ದ ಕೆಂಪುಮುಸುಡಿ ಬ್ರಿಟಿಷರು ಭಾರತವನ್ನು ಬಿಟ್ಟು ಹೋಗಲು ನಿರ್ಧರಿಸಿದ್ದರು. ಆದರೆ ಭಾರತವನ್ನು ಅಖಂಡವಾಗಿಯೇ ಇರಿಸಿ ಹೋಗುವುದು ಅವರಿಗೆ ಇಷ್ಟವಿರಲಿಲ್ಲ. ಹಿಂದುಗಳು ಮುಸಲ್ಮಾನರು ಯಾವಾಗಲೂ ಜಗಳವಾಡಿಕೊಂಡು ಭಾರತ ಯಾವಾಗಲೂ ಒದ್ದಾಡುತ್ತಲೇ ಇರಲಿ ಎಂಬ ಬಯಕೆಯಿಂದ ಭಾರತದ ಇಬ್ಭಾಗಕ್ಕೆ ಒಂದು ಭಕ್ರಾನನ್ನು ಹುಡುಕುತ್ತಿದ್ದರು

ಆ ಭಕ್ರಾ ಬೇರೆ ಯಾರೂ ಅಲ್ಲ ಅದೇ ಹೆಣ್ಣುಬಾಕ ನೆಹರು.

ಆ ಹೆಣ್ಣುಬಾಕನ weakness ತಿಳಿದಿದ್ದ ಬ್ರಿಟಿಷರು ಅವನನ್ನು 1946 ಮಾರ್ಚ್ ತಿಂಗಳಿನಲ್ಲಿ ಸಿಂಗಪೂರಿಗೆ ಕರೆಸಿದ್ದರು. ಅದು ಕೂಡಾ ಭಾರಿ ಸ್ವಾಗತದೊಂದಿಗೆ
ಕುರಿಯನ್ನು ಬಲಿಕೊಡೊ ಮುಂಚೆ ಅದಕ್ಕೆ ಹಾರ,ಹೂವು ಹಾಕಿರುತ್ತಾರಲ್ಲಾ ಹಾಗೆ. ಆ ಸಂದರ್ಭದಲ್ಲಿ ಮೌಂಟ್ ಬ್ಯಾಟನ್ ಸಿಂಗಪೂರ್ ಸಂಯುಕ್ತ ಸೇನೆಯ ಕಮಾಂಡರ್ ಆಗಿದ್ದ. ಈ ಮೌಂಟ ಬ್ಯಾಟನ್ನಿನ ಹೆಂಡತಿ ಎಡ್ವಿನಾಳನ್ನು ನೆಹರೂನ ಮುಂದೆ ಬಿಟ್ಟು ಆಸೆ ತೋರಿಸಿದರು. ಎಡ್ವಿನಾ ಮತ್ತು ನೆಹರೂ ಭೇಟಿಯೂ ಆಯಿತು ಪ್ರೇಮವೂ ಬೆಳೆಯಿತು. ಆ ಪ್ರೇಮ ಒಂದೇ ಹೋಟಿಲಿನಲ್ಲೇ ಇರುವಂತೆ ಮಾಡಿತು. ಇವನ ಪರ ಮಾತಾಡೋರು ಹೋಟೆಲ್ ಬೇರೆ ಇದ್ರೂ ಕೂಡಾ ರೂಮ್ ಬೇರೆ ಬೇರೆ ಇದ್ದಿರಬಹುದು ಅನ್ನಬಹುದು. ನಗು ಬರುತ್ತೆ ಇವರ ವಾದ ಕೇಳಿ. ನೆಹರೂನ ಆಪ್ತ ಸ್ಪಷ್ಠವಾಗಿಯೇ ಹೇಳಿದ್ದಾನೆ ನೆಹರೂ ಮತ್ತು ಎಡ್ವಿನಾಳ ನಡುವಿನ ಸಂಭಂದವನ್ನು.

ಸಿಂಗಾಪೂರಿನಿಂದ ಆರಂಭವಾದ ಬ್ರಿಟಿಷರ ಮಿಕ ನೆಹರು ಮತ್ತು ಎಡ್ವಿನಾಳ ಪ್ರೇಮಕತೆ ಮುಂದೆ 1946 ಡಿಸೆಂಬರಿನಲ್ಲಿ ನೆಹರೂ ಲಂಡನ್ನಿಗೆ ಹೋದಾಗ ಡೋರ್
ಚೆಸ್ಟರ್ ಹೋಟೆಲಿನವರೆಗೂ ಹೋಯಿತು. ಅಲ್ಲಿಗೆ ಹೆಣ್ಣುಬಾಕ ಬ್ರಿಟಿಷರ ಹೆಣ್ಣಿನ ಆಮಿಷಕ್ಕೆ ಕುರಿಯಾಗಿಬಿಟ್ಟಿದ್ದ.

ಲಂಡನ್ನಿನಿಂದ ಬಂದ ನೆಹರು ಮೌಂಟ್ ಬ್ಯಾಟನ್ನನ್ನು ಭಾರತದ ವೈಸರಾಯ್ ಮಾಡುವಂತೆ ಬ್ರಿಟಿಷ್ ಪ್ರಧಾನಿಗೆ ಒತ್ತಾಯ ಮಾಡಿ ಕಡೆಗೂ ಮೌಂಟ್ ಬ್ಯಾಟನ್ ಭಾರತದ ವೈಸರಾಯ್ ಆಗುವಂತೆ ಮಾಡಿದ. ಯಾಕಂದ್ರೆ ಮೌಂಟ್ ಬ್ಯಾಟನ್ ಭಾರತದ ವೈಸರಾಯ್ ಆದ್ರೆ ಅವನ ಹೆಂಡತಿ ಎಡ್ವಿನಾ ಭಾರತಕ್ಕೆ ಬರ್ತಾಳೆ ಎನ್ನುವ ದುರಾಲೋಚನೆ. ನೆಹರು ಎಂತಹ ಹೆಣ್ಣುಬಾಕನಾಗಿದ್ದನೆಂದರೆ ಎಡ್ವಿನಾಳ ಮೇಲಿನ ಮೋಹಕ್ಕೆ ದೇಶದ ಹಿತದ ಬಗ್ಗೆ ಯೋಚನೆ ಮಾಡಲೇ ಇಲ್ಲ,ಅವಳ ಸಲುವಾಗಿ ಏನನ್ನ ಬೇಕಾದರೂ ಮಾಡಲೂ ಸಿದ್ಧನಿದ್ದ. ಕೊನೆಗೆ ಅವಳ ಮೇಲಿನ ಮೋಹಕ್ಕೆ 1947 ಅಗಸ್ಟ್ 15ರಂದು ಭಾರತವನ್ನು ಭಗ್ನ ಮಾಡೋದಕ್ಕೆ ಒಪ್ಪಿಗೆ ಸೂಚಿಸಿದ. ಎಡ್ವಿನಾ ಮತ್ತು ಬ್ರಿಟಿಷರು ತಾವಂದುಕೊಂಡಿದ್ದನ್ನು ಸಾಧಿಸಿಬಿಟ್ಟಿದ್ದರು. ಈ ವಿಭಜನೆಗೆ ದೇಶದ್ರೋಹಿ ನೆಹರು ಯಾರ ಸಲಹೆಯೂ ಕೇಳಿರಲಿಲ್ಲ,ತಮ್ಮ ಪಕ್ಷದವರ ಸಲಹೆಯೂ ಕೇಳಿರಲಿಲ್ಲ. ಅವನು ಎಡ್ವಿನಾಳ ಪ್ರೇಮದಲ್ಲಿ ಮುಳುಗಿ ದೇಶವನ್ನೇ ಬಲಿಕೊಡಲು ಸಿದ್ಧನಾಗಿದ್ದ.

ಇವನ ಹೆಣ್ಣುಬಾಕತನಕ್ಕೆ ಲಕ್ಷಾಂತರ ಹಿಂದುಗಳ ಮಾರಣಹೋಮವಾಯ್ತು, ಲಕ್ಷಾಂತರ ಭಗಿನಿಯರ ಅತ್ಯಾಚಾರವಾಯ್ತು,ಪಾಕಿಸ್ತಾನದಿಂದ ಒಬ್ಬೇ ಒಬ್ಬ ಹಿಂದು ಬದುಕಿ ಭಾರತಕ್ಕೆ ಬರಲಿಲ್ಲ. ಕಾಶ್ಮೀರ ಭಾರತದ ಹುಣ್ಣಿನಂತಾಯ್ತು. ಕಾಶ್ಮೀರಿ ಪಂಡಿತರ ಕಗ್ಗೊಲೆಗಳಾಗಿ ನಿರ್ಗತಿಕರಾದರು.

ಇದಕ್ಕೆಲ್ಲಾ ನೇರ ಕಾರಣ ಅದೇ ಹೆಣ್ಣುಬಾಕ ನೆಹರು!!!

Secrets of Nehru : India Must Know

I would have marry him! But, I were a Sanyasini!

Nehru’s love affair with Sarojini
-ಮಹೇಶ್

Tags

Related Articles

Close