ಪ್ರಚಲಿತ

ಮಂಗಳೂರಿನಲ್ಲಿ ಮತ್ತೊಬ್ಬ ಉಗ್ರ ಬಲೆಗೆ!

ಉಗ್ರಗಾಮಿಗಳ ಅಟ್ಟಹಾಸ ಈ ದೇಶಕ್ಕಂಟಿದ ಶಾಪ. ಬಾಹ್ಯ ಭಯೋತ್ಪಾದಕರು ಮತ್ತು ಆಂತರಿಕ ಭಯೋತ್ಪಾದನೆಯ ನಿಗ್ರಹಕ್ಕೆ ನಮ್ಮ ದೇಶ ಇನ್ನಿಲ್ಲದ ಹಾಗೆ ಪ್ರಯತ್ನ ಪಡುತ್ತಿದೆ. ಆದರೆ ಈ ದೇಶದ ಒಳಗಿದ್ದುಕೊಂಡೇ ಈ ದೇಶವನ್ನು ನಾಶ ಮಾಡಲು ಪ್ರಯತ್ನ ನಡೆಸುವ ದುಷ್ಟ ಶಕ್ತಿಗಳಿಗೆ ಏನೆನ್ನುವುದು.

ಇಂದು ಎನ್‌ಐಎ (ನ್ಯಾಷನಲ್ ಇನ್ವೆಸ್ಟಿಗೇಷನ್ ಬ್ಯೂರೋ) ಬಲೆಗೆ ಮಂಗಳೂರಿನ ಕೊಣಾಜೆಯಲ್ಲಿ (ಅ)ಶಾಂತಿದೂತ ಧರ್ಮದ ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಬಿದ್ದಿದ್ದಾನೆ. ಅಂದ ಹಾಗೆ ಇವನ ಮೇಲಿರುವ ಆರೋಪ “ಉಗ್ರಗಾಮಿಗಳ ಜೊತೆಗೆ ನಂಟು”. ಈ ಉಗ್ರನ ಹೆಸರು ಮುನೀರ್ @ ಮಾಜಿ ಎಂದು. ಈ ಕ್ರಿಮಿ ಶಿವಮೊಗ್ಗದ ತುಂಗಾ ನದಿಯ ಹತ್ತಿರದಲ್ಲಿ ಪ್ರಾಯೋಗಿಕವಾಗಿ ಸ್ಪೋಟಕಗಳನ್ನು ಸ್ಪೋಟಿಸುತ್ತಿದ್ದ. ಈತನಿಗೆ ಉಗ್ರರೊಂದಿಗೆ ನಂಟಿರುವುದು ತಿಳಿದು ಬಂದ ಹಿನ್ನೆಲೆಯಲ್ಲಿ ಈತನನ್ನು ಎನ್‌ಐಎ ವಶಕ್ಕೆ ಪಡೆದಿದೆ.

ಮಂಗಳೂರು ಮತ್ತು ಅಶಾಂತಿದೂತರ ಭಯೋತ್ಪಾದಕ ಚಟುವಟಿಕೆಗಳಿಗೆ ಅದೇನೋ ಅವಿನಾಭಾವ ಸಂಬಂಧ ಇದ್ದಂತಿದೆ. ಇಲ್ಲಿ ಕೆಲ ಸಮಯದ ಹಿಂದಷ್ಟೇ ಶಾರಿಕ್ ಎಂಬ ಭಯೋತ್ಪಾದಕ ಕುಕ್ಕರ್ ಬಾಂಬ್ ಸ್ಪೋಟಿಸಿ, ಪೊಲೀಸರಿಗೆ ಅ’ತಿಥಿ’ಯಾದ ಕಥೆ ಎಲ್ಲರಿಗೂ ತಿಳಿದಿದೆ. ಇದೀಗ ಅಶಾಂತಿದೂತರ ಮತ್ತೊಂದು ಕುಡಿ ಎನ್‌ಐಎ ವಶಕ್ಕೆ ಬಿದ್ದಿದೆ.

ಭಯೋತ್ಪಾದನೆಗೆ ಧರ್ಮ ಇಲ್ಲ, ಆದರೆ ಭಯೋತ್ಪಾದಕರೆಲ್ಲರೂ ಒಂದೇ ಧರ್ಮದವರು. ಭಯೋತ್ಪಾದಕರಿಗೆ ಧರ್ಮ ಇಲ್ಲ ಎಂದು ಅರಚುವವರು, ಭಯೋತ್ಪಾದಕರನ್ನು ಸಹೋದರರಂತೆ ಕಾಣುವವರು ಆಲೋಚಿಸಿ ಇನ್ನಾದರೂ. ನಿಮ್ಮ ಇಂತಹ ಸಹೋದರರ ದಾಳಿಗೆ ಈ ದೇಶದ ದೇಶಭಕ್ತರು ಮಾತ್ರ ಜೀವಕಳೆದುಕೊಳ್ಳುವುದಲ್ಲ. ನಿಮ್ಮ ಬದುಕು ಸಹ ನಾಶವಾದೀತು. ಇನ್ನಾದರೂ ಬುದ್ಧಿ ಕಲಿಯಿರಿ.

Tags

Related Articles

Close