ಪ್ರಚಲಿತ

ಹಿಂದೂ ಮುಖಂಡ‌ನನ್ನು ಹತ್ಯೆ ಮಾಡಲು ಬಂದವನು ಅಮಾಯಕ!

ಹಿಂದೂಗಳ ಹತ್ಯೆ ಮಾಡಿದರೆ ಹೇಳೋರೂ ಇಲ್ಲ, ಕೇಳೋರೂ ಇಲ್ಲ. ನಾಲ್ಕು ದಿನ ಕೇಸ್ ನಡಿಯುತ್ತೆ. ಆಮೇಲೆ ಹಳ್ಳ ಹಿಡಿಯುತ್ತೆ ಎಂದುಕೊಂಡು ಮಚ್ಚು ಬೀಸಿ ಮಜಾ ತೆಗೆದುಕೊಳ್ಳುವ ಜಿಹಾದಿ ದುಷ್ಟರ ಅಟ್ಟಹಾಸ ಹೆಚ್ಚಾಗಿದೆ.

ರಾಜ್ಯದಲ್ಲಿ ಹಿಂದೂ ಯುವಕರ ಸಾಲು ಸಾಲು ಹತ್ಯೆಯನ್ನು ಜಿಹಾದಿಗಳು ಮಾಡುತ್ತಿದ್ದಾರೆ. ಸಾಗರದ ಹಿಂದೂ ಕಾರ್ಯಕರ್ತ ಸುನಿಲ್ ಮೇಲೆಯೂ ಮುಸ್ಲಿಂ ಜಿಹಾದಿ ಸಮೀಕ್ಷೆ ಮತ್ತು ಬೀಸಿದ್ದು, ಸ್ವಲ್ಪ ದರದಲ್ಲಿ ಸುನಿಲ್ ಪ್ರಾಣಾಪಾಯದಿಂದ ಪಾರಾಗಿದ್ದು ಮಾಧ್ಯಮಗಳಲ್ಲಿ ಸುದ್ದಿಯಾದ ವಿಷಯ.

ಇದೀಗ ಆರೋಪಿ ಸಮೀರ್‌ನ ತಂಗಿ ತನ್ನ ಅಣ್ಣನ ಪರ ಸುದ್ದಿಗೋಷ್ಠಿ ನಡೆಸಿ, ಅವನು ಕೊಲೆ ಮಾಡುವವನಲ್ಲ. ಅವನು ಅಮಾಯಕ. ನನ್ನನ್ನು ಚುಡಾಯಿಸುತ್ತಿದ್ದ ಸುನಿಲ್‌ನನ್ನು ಹೆದರಿಸಲು ಅವನು ಹೀಗೆ ಮಾಡಿರಬಹುದು. ಅವನನ್ನು ಬಿಟ್ಟುಬಿಡಿ ಎಂದು ಪುಂಕಾನುಪುರಂಕವಾಗಿ ಪುಂಗಿ ಊದಿದ್ದಾಳೆ. ಅಮಾಯಕನಿಗೆ ನಡು ರಸ್ತೆಯಲ್ಲಿಯೇ ಮಚ್ಚು ಬೀಸಬೇಕು ಎಂಬ ಬುದ್ದಿ ಎಲ್ಲಿಂದ ಬರುತ್ತದೆ?, ಅಂತಹ ಕ್ರೌರ್ಯ ಅವನಲ್ಲಿ ತುಂಬಿದ್ದರೆ ಅವನು ಅಮಾಯಕ ಹೇಗಾಗುತ್ತಾನೆ? ಎನ್ನುವ ಸಾಮಾನ್ಯ ಜ್ಞಾನ ಸಹ ಆರೋಪಿಯ ತಂಗಿಗೆ ಇಲ್ಲವಾಗಿ ಹೋದದ್ದು ಖೇದಕರ.

ಅವಳು ಹೇಳಿದ್ದನ್ನೇ ವಿಮರ್ಶಿಸಿ ನೋಡುವುದಾದರೆ, ಹಿಜಾಬ್ ಗಲಭೆಯ ನಂತರದಲ್ಲಿ ಸುನಿಲ್ ಆಕೆಯ ಹಿಂದೆ ಹೋಗಿ, ಹಿಜಾಬ್ ಧರಿಸದಂತೆ, ಬುರ್ಖಾ ಹಾಕದಂತೆ ಹೇಳುತ್ತಿದ್ದನಂತೆ. ಹಾಗೆಯೇ ಹಿಂದೂ ಧರ್ಮಕ್ಕೆ ಮತಾಂತರ ಆಗುವಂತೆಯೂ ಆಕೆಯನ್ನು ಹೆದರಿಸುತ್ತಿದ್ದನಂತೆ. ಇಷ್ಟೆಲ್ಲಾ ಕೆಲಸವನ್ನು ಸುನಿಲ್ ಮಾಡಿರುವುದೇ ಆದಲ್ಲಿ ಘಟನೆ ನಡೆದ ತಕ್ಷಣವೇ ಪೊಲೀಸರಿಗೇಕೆ ದೂರು ನೀಡಲಿಲ್ಲ. ಯಾತಕ್ಕಾಗಿ ಆತನ ಕಪಾಲ ಮೋಕ್ಷ ಮಾಡಲಿಲ್ಲ?. ಆತನ ಕೊಲೆಗೆ ಸ್ಕೆಚ್ ಹಾಕುವ ಮಟ್ಟಕ್ಕೆ ಇಳಿದ ಸಮೀರ್‌ಗೆ ಆ ಘಟನೆಗಳು ನಡೆದ ತಕ್ಷಣವೇ ಪೊಲೀಸ್ ಇಲಾಖೆಯ ಸಹಾಯ ಪಡೆಯಬಹುದಿತ್ತಲ್ಲವೇ.

ಈ ಅಂಶಗಳನ್ನೆಲ್ಲಾ ಗಮನಿಸಿದಾಗ ಆಕೆಯ ವಾದದಲ್ಲಿ ಏನಾದರೂ ಹುರುಳಿರುವಂತೆ ಕಾಣುವುದೇ? ಅಲ್ಲ ಆಕೆಯ ಅಣ್ಣ ಮನೆಯಿಂದ ಆಯುಧ ಎತ್ತಿಕೊಂಡು ಬರುವಾಗಲಾದರೂ ಆಕೆಗೆ ಇದೆಲ್ಲಾ ಬೇಡ ಎಂದು ತಡೆಯಬಹುದಿತ್ತಲ್ಲವೇ. ಇದ್ಯಾವುದನ್ನೂ ಮಾಡದ ಅರೆ ಈಗ ನನ್ನ ಅಣ್ಣ ಅಮಾಯಕ ಎಂದು ಹೇಳಿದರೆ ಮಾಡಿದ ತಪ್ಪು ಸರಿ ಹೋಗುವುದೇ..? ಒಂದೊಮ್ಮೆ ಸಮೀರನ ಈ ಜಿಹಾದಿ ಕೃತ್ಯದಿಂದ ಸುನಿಲ್‌ನ ಪ್ರಾಣಕ್ಕೆ ಹಾನಿಯಾಗಿತ್ತು ಎಂದಾದರೆ, ಅದನ್ನು ಮರಳಿ ತರುವುದು ಸಾಧ್ಯವಿತ್ತೇ?..

ಈಗ ಹೇಳಿ ಜಿ ಹಾದಿ ಸಮೀರ ಅಮಾಯಕನಾಗಿರುವುದು ಸಾಧ್ಯವೇ ಎನ್ನುವುದನ್ನು.. ಹಿಂದೂಗಳ ಹತ್ಯೆಯಲ್ಲಿ ಸಂತೋಷ ಪಡುವ ಸಮೀರನಂತಹ ಜಿಹಾದಿಗಳನ್ನು ಅವರ ಧರ್ಮದ ದೇವರು ಸಹ ಕ್ಷಮಿಸಲಾರ.

Tags

Related Articles

Close