ಅಂಕಣಇತಿಹಾಸದೇಶಪ್ರಚಲಿತ

ತನ್ನ ಸಲಿಂಗಿ ಮಿತ್ರನಿಗೆ ಉಡುಗೊರೆಯನ್ನಾಗಿ ನೀಡಲು ಬಾಬರ್ ರಾಮ ಮಂದಿರವನ್ನು ಕೆಡವಿದನೇ?!

ಮೊಘಲ್ ದೊರೆ ಬಾಬರ್ ನಿರ್ಮಿಸಿದ ಬಾಬ್ರಿ ಮಸೀದಿಯು ಮುಸ್ಲಿಮರ ಪ್ರಾರ್ಥನಾ ಮಂದಿರ ಅಂದರೆ ಇದನ್ನು ಮುಸ್ಲಿಮರ ನಮಾಝ್‍ಗೆ ನಿರ್ಮಿಸಲಾಗಿದೆ ಎಂದು ನಂಬಲಾಗುತ್ತದೆ. ಆದರೆ ಬಾಬರ್ ಇದನ್ನು ನಿರ್ಮಿಸಿದ ಉದ್ದೇಶವನ್ನು ತಿಳಿದಾಗ ಮಾತ್ರ ಅಸಹ್ಯ ಹುಟ್ಟುವುದಂತೂ ಸುಳ್ಳಲ್ಲ.  ಕೆಲವೊಂದು ಐತಿಹಾಸಿಕ ದಾಖಲೆಗಳು, ಪೂರಕ ಮಾಹಿತಿಗಳು ಬಾಬ್ರಿ ಮಸೀದಿ, ಮಸೀದಿಯೇ ಅಲ್ಲವೆಂದು ತಿಳಿಸುತ್ತದೆ.

ತನ್ನ ಸಲಿಂಗರತಿಗಾಗಿಯೇ ಬಾಬರ್ ಈ ಕಟ್ಟಡವನ್ನು ನಿರ್ಮಿಸಿದ ಎಂದು ತಿಳಿದಾಗ ನಾವೆಲ್ಲಾ ಬೆಚ್ಚಿಬೀಳಬೇಕಾಗುತ್ತದೆ. ತನ್ನ ಕಾಮ ತೃಷೆಯನ್ನು ತೀರಿಸಲು, ಬಾಬ್ರಿ ಎಂಬ ಬಾಲಕನ ಜೊತೆ ಸಲಿಂಗ ಕಾಮ ನಡೆಸಲೆಂದೇ ಬಾಬರ್ ಈ ಕಟ್ಟಡವನ್ನು ನಿರ್ಮಿಸಿದ ಎಂದು ಇತಿಹಾಸಕಾರರು ಅಭಿಪ್ರಾಯ ಪಡುತ್ತಾರೆ. ಬಾಬ್ರಿ ಮಸೀದಿ, ಮಸೀದಿಯೇ ಅಲ್ಲವೆಂದು ತಿಳಿಯಲು ಕೆಲವೊಂದು ಅಂಶಗಳು ಪೂರಕ ಮಾಹಿತಿಯನ್ನು ಒದಗಿಸುತ್ತದೆ. ಸಾಮಾನ್ಯವಾಗಿ ಮಸೀದಿಯಲ್ಲಿ ಪ್ರಾರ್ಥನೆಯ ಮುಂಚೆ ಕೈ-ಕಾಲುಗಳನ್ನು ತೊಳೆಯಲು ಒಂದು ಸ್ಥಳವಿರುತ್ತದೆ. ಆದರೆ ಬಾಬ್ರಿ ಕಟ್ಟಡದಲ್ಲಿ ಅದ್ಯಾವುದೂ ಕಂಡುಬಂದಿಲ್ಲ. ಬಾಬರ್‍ನ ಮತ್ತೊಬ್ಬ ಸಲಿಂಗಿ ಮೀರ್ ಭಕ್ಷಿ ಈ ಮಸೀದಿ ನಿರ್ಮಿಸಿದ. ಇಲ್ಲಿ ಎಲ್ಲೂ ಕೂಡಾ ಪ್ರಾರ್ಥನೆ ಸಲ್ಲಿಸಲು ವಿಶಾಲ ಜಾಗ ಕೂಡಾ ಕಂಡುಬಂದಿಲ್ಲ.

`ಈತ ಸ್ತುರದ್ರೂಪಿ ಬಾಲಕರನ್ನು ಒಟ್ಟುಸೇರಿಸಿ ತನ್ನ ಬಳಿಯೇ ಸುಳಿದಾಡುವಂತೆ ಮಾಡಿದ್ದ. ಅಲ್ಲದೆ ಅವರೊಂದಿಗೆ ವೇಶ್ಯಾವಾಟಿಕೆಯನ್ನು ನಡೆಸಿ ತನ್ನ ಸಂಪ್ರದಾಯದ ಶ್ರೀಮಂತಿಕೆಗೆ ತಕ್ಕಂತೆ ತನ್ನ ಕಾಮತೃಷೆಯ ಬಯಕೆಯನ್ನು ತೀರಿಸುತ್ತಿದ್ದ….’

ಈ ಮತುಗಳು ಯಾರದು ಗೊತ್ತಾ? ಸುಲ್ತಾನ್ ಮಹ್ಮುದ್ ಮಿರ್ಝಾ ಎಂಬಾತನದ್ದು. ಈತ ಬಾಬರ್‍ನ ಚಿಕ್ಕಪ್ಪ. ಈ ಹೇಳಿಕೆ ಬಾಬರನ ತಾಝುಕ್ ಇ ಬಾಬುರಿ ಎಂಬ ಪುಸ್ತಕದಲ್ಲಿ ದಾಖಲಾಗಿದೆ. 15ನೇ ಶತಮಾನದಲ್ಲಿ ದಕ್ಷಿಣ ಏಷ್ಯಾದಲ್ಲಿ ಸಲಿಂಗಕಾಮ ಎಂಬುವುದು ಸಾಮಾನ್ಯವಾಗಿತ್ತು. ವಿಪರ್ಯಾಸವೆಂದರೆ ಬಾಬರ್ ನಾಮಾ ಅಥವಾ ತಾಝುಕ್ ಇ ಬಾಬುರಿ ಪುಸ್ತಕವನ್ನು ನಮ್ಮ ದೇಶದ ಪ್ರಥಮ ಪ್ರಧಾನಿ ನೆಹರೂ ಪ್ರಶಂಸಿದ್ದಾರೆ.

ಭಾರತದ ರಕ್ಷಣಾ ವೇದಿಕೆಯ ಪ್ರಕಾರ, ಮುಸ್ಲಿಂ ಗಂಡಸರು ಸಲಿಂಗ ಕಾಮಕ್ಕಾಗಿ ಬಾಲಕರನ್ನು ಒತ್ತಾಯಿಸಿ, ಅವರೊಂದಿಗೆ ಒತ್ತಾಯವಾಗಿ ಗುದಸಂಭೋಗ ನಡೆಸುತ್ತಿದ್ದರು. ಇದನ್ನು ಅಂದು ಸಲಿಂಗಕಾಮ ಅಥವಾ ಶಿಶುಕಾಮ ಪರಿಗಣಿಸುತ್ತಿರಲಿಲ್ಲ. ಚಿಕ್ಕ ಬಾಲಕರನ್ನು ಮೋಹಿಸುವುದಕ್ಕೆ ಅಪಘಾನಿಸ್ತಾನದಲ್ಲಿ ನಿರ್ಬಂಧವಿರಲಿಲ್ಲ. ಪಾಕಿಸ್ತಾನದಲ್ಲೂ ಇದು ಸಾಮಾನ್ಯವಾಗಿತ್ತು. ಶ್ರೀಮಂತರು 11 ವರ್ಷದ ಒಳಗಿನ ಬಡ ಬಾಲಕರನ್ನು ಖರೀದಿಸಿ ಅವರನ್ನು ಗುಲಾಮರನ್ನಾಗಿಸಿ ಅವರ ಜೊತೆ ಸಲಿಂಗ ಕಾಮ ನಡೆಸುತ್ತಿದ್ದರು. ಹುಡುಗರ ಜೊತೆ ಸಲಿಂಗ ಕಾಮ ನಡೆಸುವ ಮುನ್ನ ಅವರನ್ನು ಹುಡುಗಿಯರಂತೆ ಉಡುಗೆ ತೊಟ್ಟು ಅಲಂಕರಿಸುತ್ತಿದ್ದು, ಅವರು ಪಾರ್ಟಿಗಳಲ್ಲಿ ಹಾಡು ಅಥವಾ ಡ್ಯಾನ್ ಮಾಡಬೇಕಿತ್ತು.

ಕೊನೆಗೆ ಈ ಬಾಲಕರನ್ನು ಆಯ್ಕೆ ಮಾಡಿದವರು ಇವರ  ಜೊತೆ ಒತ್ತಾಯಪೂರ್ವಕವಾಗಿ ಸಲಿಂಗ ಕಾಮ ನಡೆಸುತ್ತಿದ್ದರು. ಈ ಹುಡುಗರಿಗೆ ಸಮಾಜದಲ್ಲಿ ಮನ್ನಣೆ ಇರದೆ ತನ್ನಷ್ಟಕ್ಕೆ ಇರುತ್ತಿದ್ದರು.

ಇಸ್ಲಾಂನಲ್ಲಿ ಸತ್ತ ಮುಸ್ಲಿಂ ಗಂಡಸರು ಸ್ವರ್ಗ ಅಥವಾ `ಜನ್ನತ್’ಗೆ ಹೋಗುತ್ತಾರೆ ಎಂಬ ನಂಬಿಕೆಯಿದೆ. ಸ್ವರ್ಗದಲ್ಲಿ ಅವರಿಗೆ 72 ಮಂದಿ ಕನ್ಯತ್ವ ಹೊಂದಿರುವ ಕನ್ಯೆಯರು, 28 ಮಂದಿ ಹರೆಯದ ಯುವಕರು ಸಿಗುತ್ತಾರೆ. ಸತ್ತ ಮುಸ್ಲಿಂ ಗಂಡಸಿಗೆ ಸ್ವರ್ಗದಲ್ಲಿ 1ಂಂ ಮಂದಿಯ ಸೆಕ್ಸ್ ಪವರ್ ಸಿಗುತ್ತದೆ ಎಂಬ ನಂಬಿಕೆಯೂ ಅವರಲ್ಲಿದೆ.

ಬಿಬಿಸಿ ಪ್ರಕಾರ, ಪಾಕಿಸ್ತಾನದಲ್ಲಿ ಗಂಡಸರಿಗೆ ಗರ್ಲ್‍ಫ್ರೆಂಡ್ ಇರದ ಕಾರಣ ತನ್ನ ಮನೋಕಾಮನೆಯನ್ನು ತನ್ನ ಗೆಳೆಯರು, ಸಹೋದರರ ಜೊತೆ ಇಟ್ಟುಕೊಂಡು ತನ್ನ ತೀಟೆ ತೀರಿಸುತ್ತಾರೆ ಎಂದು ಹೇಳಿದೆ. ಪಾಕಿಸ್ತಾನದ ಖಾಸಿಂ ಇಕ್ಬಾಲ್ ಎಂಬಾತ ಬಿಬಿಸಿಗೆ ನೀಡಿದ ಸಂದರ್ಶನದಲ್ಲಿ, ಇಂಥಾ ಪ್ರಕರಣಗಳು ಪಾಕಿಸ್ತಾನದಲ್ಲಿ ದಿನೇ ದಿನೇ ಹೆಚ್ಚುತ್ತಿದ್ದರೂ ಯಾರೂ ಇದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದಿದ್ದಾನೆ.

ಅದಾಗ್ಯೂ ಇಸ್ಲಾಂನಲ್ಲಿ ಗೇ ಸೆಕ್ಸ್ ಬಗ್ಗೆ ಇಸ್ಲಾಂನಲ್ಲಿ ತನ್ನದೇ ಆದ ನಿಯಮಗಳಿವೆ. ದಕ್ಷಿಣ ಏಷ್ಯಾ, ಪಾಕಿಸ್ತಾನ,ಬಾಂಗ್ಲಾದೇಶಗಳಲ್ಲಿ ನಿಯಮಗಳಿವೆ. ಜೊತೆಗೆ ನಿರ್ಬಂಧವೂ ಇದೆ. ಆ ನಿಯಮಗಳಲ್ಲಿ ಪ್ರಮುಖವಾಗಿ, ಒಬ್ಬ ಗಂಡಸು ಗುದ ಸಂಭೋಗ ಅಥವಾ ಮುಖರತಿ ನಡೆಸಲು ಒಬ್ಬ ಬಾಲಕನನ್ನು ತುಂಬಾ ಸಮಯದವರೆಗೆ ಇಟ್ಟುಕೊಳ್ಳಬಹುದು. ಇಂಥವರನ್ನು ಉಬ್ನಾ ಎಂದು ಕರೆಯಲಾಗುತ್ತಿತ್ತು. ಇಂಥವರಿಗೆ ಇಂದು ವೇಶ್ಯೆಯರಿಗೆ ಇರುವ ಸ್ತಾನಮಾನವಿದ್ದು, ಕಡೆಗಣನೆಗೆ ಒಳಪಟ್ಟಿದ್ದರು. ಕೆಲವರು ಇದರಿಂದ ಮೃತಪಟ್ಟಿದ್ದೂ ಇದೆ.

ಬಾಬರ್ ಸಲಿಂಗಕಾಮಿಯೋ ಅಲ್ಲವೋ? ಈ ಬಗ್ಗೆಯೂ ಕೆಲವೊಂದು ಅಂಶಗಳನ್ನು ತಿಳಿಯೋಣ…
ಬಾಬರ್ ಮಧ್ಯ ಏಷ್ಯಾದಿಂದ ಭಾರತಕ್ಕೆ ದಾಳಿ ನಡೆಸಿ, ಇಲ್ಲಿನ ಮುಸ್ಲಿಂ ದೊರೆಯಾದ. ಝಹೀರ್ ಉದ್ ದಿನ್ ಬಾಬರ್ ಅವನ ನಿಜ ಹೆಸರಾಗಿತ್ತು. ಈತ 1504ರಲ್ಲಿ  ಕಾಬುಲ್ ಮುಖಾಂತರ ಭಾರತಕ್ಕೆ ಆಕ್ರಮಣ ನಡೆಸಿದ್ದ. ಬಾಬರ್ ಸುನ್ನಿ ಪಂಗಡಕ್ಕೆ ಸೇರಿದ್ದು, ಆಯೆಷಾ ಸುಲ್ತಾನಾ ಬೇಗಂ ಎಂಬಾಕೆಯನ್ನು ಮದುವೆಯಾಗಿದ್ದ. ಆದರೆ ಆತ ಸಲಿಂಗಿಯಾಗುರುವುದರಿಂದ ಆಕೆಯ ಮೇಲೆ ಮೇಲೆ ಯಾವುದೇ ಆಸಕ್ತಿ ಇರಲಿಲ್ಲ.

ಬಾಬರ್‍ಗೆ ಲೈಂಗಿಕವಾಗಿ ಹುಡುಗಿಯರ ಜೊತೆ ಯಾವುದೇ ಆಸಕ್ತಿ ಇಲ್ಲದಿರುವುದರಿಂದ ಆತನನ್ನು ಷಂಡನೆಂದು ಕರೆಯಬಹುದೇ? ಆತನ ಜೀವನ ಹೇಗಿತ್ತು? ಈ ಬಗ್ಗೆಯೂ ತಿಳಿಯೋಣ…

`ನನಗೆ ಆಕೆಯ ಬಗ್ಗೆ ಸ್ವಲ್ಪವೂ ಆಸಕ್ತಿ ಇರಲಿಲ್ಲ, ಆದರೂ ಅವಳನ್ನು ಮದುವೆಯಾದೆ. ಇದು ನನ್ನ ಮೊದಲ ಮದುವೆ. ಆಕೆ ನನ್ನೊಂದಿಗೆ ನಮ್ರತೆಯಿಂದ ಇದ್ದರೂ ನಾನು ಆಕೆಯ ಜೊತೆ ಕಠೋರವಾಗಿ ವರ್ತಿಸಿದೆ. ಹತ್ತು, ಹದಿನೈದು ಅಥವಾ ಇಪ್ಪತ್ತು ದಿನಗಳಿಗೊಮ್ಮೆ ನಾನು ಅವಳನ್ನು ನೋಡಲು ಹೋಗುತ್ತಿದ್ದೆ. ನನ್ನ ಅಮ್ಮ ಖಾನಿಮ್ ನನ್ನನ್ನು ತಿಂಗಳಿಗೊಮ್ಮೆ ಅಥವಾ ನಲ್ವತ್ತು ದಿನಗಳಿಗೊಮ್ಮೆ ಅವಳ ಬಳಿ ಕಳಿಸುತ್ತಿದ್ದಳು. ಆದರೆ ನಾನು ಹೋದರೆ ಹೋಗುತ್ತಿದ್ದೆ ಇಲ್ಲವಾದರೆ ಇಲ್ಲ…’

ಬಾಬರ್ ಈ ವಿಚಾರವನ್ನು ತನ್ನ ಬಾಬರ್‍ನಾಮಾ ಗ್ರಂಥದಲ್ಲಿ ವಿವರಿಸಿದ್ದಾನೆ. ಹಾಗಾದರೆ ಬಾಬರ್‍ನ ಈ ಮಾತುಗಳು ಏನನ್ನು ಸೂಚಿಸುತ್ತದೆ?

ಪಾಕಿಸ್ತಾನದ ಜರ್ನಲ್ ಆಫ್ ಮೆಡಿಕಲ್ ಅಸೋಸಿಯೇಶನ್(10) ಪ್ರಕಾರ ಬಾಬರ್‍ಗೆ ಅನೇಕ ರೋಗಗಳಿಗೆ ತುತ್ತಾಗಿದ್ದ. ಕೆಲವೊಂದು ಅಭಿಪ್ರಾಯಗಳ ಪ್ರಕಾರ ಬಾಬರ್ ಷಂಡನೆಂದು ಹೇಳಬಹುದು. -ಬಾಬರ್‍ಗೆ 15 ವರ್ಷವಾಗಿದ್ದ ಸಂದರ್ಭ ಆತ ತೀವ್ರತರದ ಜ್ವರಕ್ಕೆ ತುತ್ತಾದ. ಜ್ವರ ಮೂರು ವಾರಗಳ ಕಾಲ ಬಂದು ಆಮೇಲೆ ನಿಧಾನಕ್ಕೆ ಇಳಿಯಿತು. ಇದಾದ ಸ್ವಲ್ಪ ದಿನಗಳಲ್ಲೇ ಅಂಗಿಜಾನ್ ಎಂಬ ಪ್ರದೇಶಕ್ಕೆ ದಾಳಿ ನಡೆಸಿ ವಶಪಡಿಸಿದ. ಸ್ವಲ್ಪವೂ ವಿಶ್ರಾಂತಿ ಪಡೆಯದ ಕಾರಣ ಬಾಬರ್ ಕುಟುಂಬಕ್ಕೆ ಆತ ಬದುಕುವ ಬಗ್ಗೆ ನಂಬಿಕೆಯೇ ಇರಲಿಲ್ಲ. ಆದರೂ ಬಾಬರ್ ಕೆಲವಾರಗಳ ಬಳಿಕ ಆರೋಗ್ಯವಂತನಾಗಿದ್ದ.
-ಬಾಬರ್‍ಗೆ 16 ವರ್ಷವಾದಾಗ ಮತ್ತೊಮ್ಮೆ ತೀವ್ರತರದ ಜ್ವರಕ್ಕೆ ತುತ್ತಾದ. ಈ ವೇಳೆ ಸುಮಾರು 70 ಮೈಲಿ ಸವಾರಿ ನಡೆಸಿ ರಬಾತ್ ಇ ಖ್ವಾಜಾಕ್ಕೆ ದಾಳಿ ನಡೆಸಿ ಸೋತ.

-ಆತ ಸ್ಕಿಯಾಟಿಕ ನಗರವನ್ನು ಅಭಿವೃದ್ಧಿಪಡಿಸುವ ಸಂದರ್ಭ ಆತನಿಗೆ 23 ವರ್ಷವಾಗಿತ್ತು. ಈ ವೇಳೆ ಆತನಿಗೆ ಕಾಲು ಮತ್ತು ಬೆನ್ನು ನೋವು ಆರಂಭವಾಗಿತ್ತು. ಇದರಿಂದಾಗಿ ಆತನಿಗೆ ತನ್ನ ದೇಹವನ್ನು ಸುಲಭವಾಗಿ ತಿರುಗಿಸಲು ಸಾಧ್ಯವಾಗಿರಲಿಲ್ಲ. ಇದೇ ಸಂದರ್ಭದಲ್ಲಿ ಆತನ ಕಫದಲ್ಲಿ ರಕ್ತವೂ ಹೊರಬರುತ್ತಿತ್ತು. ಆತನ ದೇಹ ನೋವಿನಿಂದ ಕೂಡಿರುತ್ತಿತ್ತು. ಈ ವೇಳೆ ಆತನಿಗೆ ಟರ್ಕಿಯ ವೈದ್ಯರು ಚಿಕಿತ್ಸೆ ನೀಡುತ್ತಿದ್ದರು.

ಹೀಗೆ ಒಂದರ ಮೇಲೆ ಒಂದು ರೋಗಗಳು ಬರುತ್ತಲೇ ಇದ್ದುದರಿಂದ ಬಾಬರ್ ಷಂಡನಾಗಿರಬಹುದೆಂದು ವಾದಿಸಲಾಗುತ್ತಿದೆ.
ಬಾಬರ್ ಭಾರತದ ಪಾಣಿಪತ್ ಗೆದ್ದ ಬಳಿಕ ದೆಹಲಿಗೆ ದಾಳಿ ನಡೆಸಿದ. ಇತರ ಮುಘಲ್ ದೊರೆಗಳಂತೆ ಸಾವಿರಾರು ಹಿಂದೂಗಳನ್ನು ಖಡ್ಗದಿಂದ ಕೊಲ್ಲಲಾಯಿತು. ಅಲ್ಲದೆ ಬಾಬರನ ಸೂಚನೆಯಂತೆ ಸಾವಿರಾರು ಮಹಿಳೆಯರನ್ನು ಅತ್ಯಾಚಾರ ನಡೆಸಲಾಯಿತು. ಈತನ ರಕ್ತದಾಹಕ್ಕೆ ದೆಹಲಿಯಲ್ಲಿ ರಕ್ತದ ಕೋಡಿಯೇ ಹರಿಯಿತು. ಸಮರಖಾಂಡದಲ್ಲಿ ಸುಮಾರು 700,000 ನಿವಾಸಿಗಳನ್ನು ಖಡ್ಗದಿಂದ ಕಡಿದು ಕೊಲ್ಲಲಾಯಿತು. ಈ ಪೈಕಿ ಸುಂದರವಾದ ಮಹಿಳೆಯರು ಹಾಗೂ ಹುಡುಗರನ್ನು ಆಯ್ಕೆ ಮಾಡಿ ಅವರನ್ನು ಷಂಡರನ್ನಾಗಿ ಮಾಡಲಾಗುತ್ತಿತ್ತು.

ಬಾಬರನ ಸಲಿಂಗಕಾಮ!

ಬಾಬರ್ 17 ವರ್ಷಕ್ಕೆ ಸಲಿಂಗಕಾಮಿಯಾದ ಎಂದು ಪಾಕಿಸ್ತಾನದ ಜರ್ನಲ್ ಆಫ್ ಪಾಕಿಸ್ತಾನ್ ಮೆಡಿಕಲ್ ಅಸೋಸಿಯೇಶನ್ ಹೇಳುತ್ತದೆ. ಆತ ಉರ್ದು ಬಝಾರ್‍ನ ಹುಡುಗರನ್ನು ಕಾಮಿಸುತ್ತಿದ್ದ.
ಸಲಿಂಗರತಿ ಹಕ್ಕಿನ ಕಾರ್ಯಕರ್ತ ಉದಯನ್ ಪ್ರಕಾರ, ಬಾಬರ ಇಡೀ ಪುಸ್ತಕದಲ್ಲಿ ಸ್ತ್ರೀ ವ್ಯಾಮೋಹದ ಬಗ್ಗೆ ಪ್ರಸ್ತಾಪಿಸಿಲ್ಲ. ಆತ ಒಬ್ಬಂಟಿಗನಾಗಿದ್ದು, ಸ್ತ್ರೀಯರನ್ನು ಪ್ರೇಮಿಸುವಷ್ಟು ಸಂವೇದನೆಯನ್ನು ಆತ ಬೆಳೆಸಿರಲಿಲ್ಲ. ತನ್ನ ಹೆಂಡತಿಯಿಂದಲೂ ದೂರ ಉಳಿದಿದ್ದ. ಆತ ಮೊದಲು ಒಬ್ಬ ಹುಡುಗನನ್ನು ಕಾಬುಲ್‍ನ ಮಾರುಕಟ್ಟೆಯಲ್ಲಿ ಭೇಟಿ ಮಾಡಿದ್ದ ಆತನನ್ನು ಪ್ರೇಮಿಸಲಾರಂಭಿಸಿದ್ದ. ಆತನಿಗಾಗಿ ಆತ ಕನವರಿಸುತ್ತಿದ್ದ. ಆ ಬಾಲಕನ ಹೆಸರೇ ಬಾಬುರಿ’ ಎಂದು ವಿವರಿಸಿದ್ದಾರೆ.

ಈ ಎಲ್ಲಾ ಅಂಶಗಳನ್ನು ನೋಡಿದಾಗ ಬಾಬರ್ ಒಬ್ಬ ಶಿಶುಕಾಮಿ ಎಂದು ಹೇಳಿಕೊಳ್ಳಬಹುದು. ಮುಘಲ್ ಸಾಮ್ರಾಜ್ಯ ವ್ಯಾಪಿಸಿದ ಕಡೆಗಳಲ್ಲಿ ಅಂದರೆ ಪಾಕಿಸ್ತಾನ,  ದ.ಏಷ್ಯಾ, ಬಾಂಗ್ಲಾದೇಶದಲ್ಲಿ ಸಲಿಂಗ ಕಾಮ ತೀವ್ರವಾಗಿತ್ತು. ಚಿಕ್ಕ ಹುಡುಗರನ್ನು ಗುಲಾಮರನ್ನಾಗಿಸಿ ವೇಶ್ಯಾವಟಿಕೆಗೆ ಮಾರಲಾಗುತ್ತಿತ್ತು. ಎಂಟರಿಂದ 14 ವರ್ಷದ ಬಾಲಕರನ್ನು ಗುಲಾಮರನ್ನಾಗಿ ಮಾರಲಾಗುತ್ತಿತ್ತು.

ರಾಮ ಮಂದಿರದ ಕಟ್ಟಡ ಮಸೀದಿಯಾಗಿ ಬದಲಾಗಿದ್ದು ಹೇಗೆ?

ಬಾಬರ್ ಒಬ್ಬ ಸುಂದರ ನವ ತರುಣನನ್ನು ಎಷ್ಟು ಪ್ರೀತಿಸಿದನೆಂದರೆ ಅದನ್ನು ಪದಗಳಲ್ಲಿ ವಿವರಿಸಲು ಸಾಧ್ಯವೇ ಇಲ್ಲ. ಅದನ್ನು ಯಾವ ರೀತಿಯ ಪ್ರೀತಿ ಎಂದು ವಿವರಿಸಲೂ ಸಾಧ್ಯವಿರಲಿಲ್ಲ. ಆ ಹುಡುಗ ರಾಮ ಮಂದಿರವನ್ನು ಬಾಬ್ರಿ ಮಸೀದಿ ಎಂದು ಕರೆಯಲಾರಂಭಿಸಿದ. ಬಾಬರನ ಸಲಿಂಗಿ ಗೆಳೆಯನ ಹೆಸರು ಬಾಬ್ರಿ. ಬಾಬ್ರಿಯ ನೆನಪಿಗಾಗಿ ರಾಮ ಮಂದಿರವನ್ನು ಬಾಬ್ರಿ ಮಸೀದಿಯನ್ನಾಗಿ ಬದಲಿಸಿದ. ಇದನ್ನು ನಾವು ಹೇಳುವುದಲ್ಲ. ಬದಲಿಗೆ ಆತನ ಪುಸ್ತಕದ 120 ಮತ್ತು 121ನೇ ಪುಟದಲ್ಲಿ  ಈ ಬಗ್ಗೆ ಇದೆ. ಇಲ್ಲಿ ಬಾಬ್ರಿ ಎಂದರೆ ಆತನ ಹೆಂಡ್ತಿಯಲ್ಲ ಬದಲಿಗೆ ಒಬ್ಬ ಹುಡುಗ. ಆ ಹುಡುಗನನ್ನು ಪ್ರೀತಿಸುವಷ್ಟು ಬಾಬರ್ ಬೇರೆ  ತಪ್ಪೊಪ್ಪಿಕೊಂಡಿದ್ದ.

ಬಾಬರ್ ಪ್ರೀತಿಯ ಬಗ್ಗೆ ಹೇಳೋದು ಹೀಗೆ…ನನ್ನನ್ನು ಅಷ್ಟೊಂದು ಪ್ರೀತಿಸುವವರು ಯಾರೂ ಇಲ್ಲ ಎಂದು ನಾನು ತುಂಬಾ ಬೇಸರಗೊಂಡು ಆಕ್ರೋಶಿತನಾಗುತ್ತಿದ್ದೆ. ಆದರೆ ನನ್ನನ್ನು ಪ್ರೀತಿಸುವವನನ್ನು ನೋಡಿ ಎಲ್ಲವನ್ನೂ ಕ್ಷಣಕಾಲ ಮರೆತು ಬಿಡುತ್ತಿದ್ದೆ. ಬಾಬರ್ ಎಷ್ಟೇ ಕ್ರೂರಿಯಾಗಿದ್ದರೂ ಬಾಬ್ರಿ ಜೊತೆ ಆತ ಕ್ರೂರತನದಿಂದ ವರ್ತಿಸಲೇ ಇರಲಿಲ್ಲ. ಆತನ ಜೊತೆ ಹೆಚ್ಚಿನ ಹೆಚ್ಚು ಸಮಯ ಕಳೆಯುತ್ತಿದ್ದ. ಆತನಿಗಾಗಿ ಅನೇಕ ಕಾಲ ನಿದ್ದೆಗೆಟ್ಟಿದ್ದ. ಪ್ರತಿ ದಿನ ಪ್ರತಿ ಕ್ಷಣ ಆತನಿಗಾಗಿ ಹಂಬಲಿಸುತ್ತಿದ್ದ.

ಒಮ್ಮೆ ಬಾಬರ್ ಓಣೆಯೊಂದರಲ್ಲಿ ಹೋಗುತ್ತಿದ್ದಾಗ ಬಾಬ್ರಿ ಸಿಕ್ಕಿದ್ದ.  ಈ ವೇಳೆ ಆತ ವರ್ಣನಾತೀತ ಭಾವನೆಯನ್ನು ವ್ಯಕ್ತಪಡಿಸಿದ. ಬಾಬರ್ ಕೆಲವು ಸಂದರ್ಭದಲ್ಲಿ ಬೀದಿಗಳಲ್ಲಿ ಹುಚ್ಚನಂತೆ ಓಡುತ್ತಿದ್ದ. ಯಾವುದೋ ಒಂದು ಹುಚ್ಚುತನದಿಂದ ಬಳಲುತ್ತಿದ್ದ ಬಾಬರ್ ಗುಡ್ಡ, ರಸ್ತೆ ಮುಂತಾದ ಕಡೆಗಳಲ್ಲಿ ಅರೆಬೆತ್ತಲಾಗಿ ಓಡುತ್ತಿದ್ದ ಎಂದು ಹೇಳಲಾಗಿದೆ.

ಒಂದು ಕಡೆ ಆತ ಬರೆದಿದ್ದು ಹೀಗೆ, ಕೆಲವೊಮ್ಮೆ ನಾನು ಭಾವೋದ್ವೇಗಕ್ಕೆ ಒಳಗಾಗುತ್ತೇನೆ. ಆಗ ನನ್ನ ಪ್ರಿಯಕರನ ಮುಖವನ್ನು ನೆನೆಯುತ್ತಿದ್ದೆ. ಅವನೆಷ್ಟು ದೂರದಲ್ಲಿದ್ದರೂ ನನಗೆ ಆತನನ್ನು ನೆನೆದಾಗ ಭಾವೋದ್ರಿಕ್ತನಾಗುತ್ತೇನೆ. ಇದು ಆತ ಬಾಬ್ರಿಯನ್ನುದ್ದೇಶಿಸಿ ಹೇಳಿದ್ದಾನೆ ಎಂದು ಅಂದಾಜಿಸಬಹುದು.

– ಬಾಬರ್ ಆಡಳಿತಾವಧಿಯಲ್ಲಿ ಅಧಿಕ ಮಂದಿ ಗಂಡು ಗುಲಾಮರಿದ್ದರು. ಆದರೆ ಅವರೆಲ್ಲಾ ನಪುಂಸಕರಾಗಿದ್ದರು
– ಸೆರೆಸಿಕ್ಕಿ ಸಾವಿರಾರು ಮಹಿಳೆಯರನ್ನು ವೇಶ್ಯಾವಾಟಿಕೆಗೆ ದೂಡಲಾಗುತ್ತಿತ್ತು
– ಬಾಬರ್ ತನಗಾಗಿ ಅನೇಕ ಮಂದಿ ಹುಡುಗರನ್ನು ಇಟ್ಟುಕೊಂಡಿದ್ದು, ಅವರನ್ನೆಲ್ಲಾ ನಪುಂಸಕರನ್ನಾಗಿ ಮಾಡಲಾಗಿತ್ತು.
– ವೇಶ್ಯೆಯರನ್ನು ನೋಡಿಕೊಳ್ಳಲು ಅಥವಾ ಆಸ್ಥಾನದ ಚಾಕರಿಗಾಗಿ ಈ ನಪುಂಸಕರನ್ನು ಬಳಸಲಾಗುತ್ತಿತ್ತು.
– ಮುಸ್ಲಿಂ ದೊರೆಗಳಿರುವ ಪ್ರದೇಶಗಳಾದ ಬಾಂಗ್ಲಾದೇಶ, ಪಾಕಿಸ್ತಾನ್, ದ.ಏಷ್ಯಾದಲ್ಲಿ ನಪುಂಸಕರನ್ನು ಇಟ್ಟುಕೊಳ್ಳಲಾಗಿತ್ತು.

ಬಾಬ್ರಿ ಮಸೀದಿ...

ರಾಮ ಜನ್ಮಭೂಮಿಯಾಗಿದ್ದ ಅಯೋಧ್ಯೆಯನ್ನು ಕೆಡವಿ ಬಾಬರ್ ಬಾಬ್ರಿ ಮಸೀದಿಯನ್ನು ಕಟ್ಟಿದ, ಅದಾದ ಬಳಿಕ ಬಾಬ್ರಿ ಮಸೀದಿಯನ್ನು ಹಿಂದೂಗಳು ಧ್ವಂಸ ಮಾಡಿದರು.
ಇತಿಹಾಸಕಾರರ ಪ್ರಕಾರ ಬಾಬ್ರಿ ಮಸೀದಿ ಮುಘಲ್ ದೊರೆ ಬಾಬರ್‍ನ ಗೇ ಸೆಕ್ಸ್‍ನ ಸಂಕೇತ ಎಂದು ವಾದಿಸುತ್ತಾರೆ.

ಮುಸ್ಲಿಂ ವ್ಯಕ್ತಿಯೋರ್ವನ ಅಭಿಪ್ರಾಯದಂತೆ, ಈ ಮಸೀದಿ ಮುಸ್ಲಿಮರ ಮಸೀದಿಯಂತೆ ಕಂಡುಬರುತ್ತಿಲ್ಲ. ಇದನ್ನು ಬಾಬರ್‍ನ ಜನರಲ್ ಆಗಿದ್ದ ಮೀರ್ ಭಕ್ಷಿ ನಿರ್ಮಿಸಿದ. ಈತನೊಬ್ಬ ನಪುಂಸಕ. ಈತನಿಗೆ ಇಸ್ಲಾಂ ಬಗ್ಗೆ ಏನೂ ಗೊತ್ತಿರಲಿಲ್ಲ. ಮುಘಲರು ನಮಾಝ್ ಮುಂಚೆ ಮುಖ, ಕೈಕಾಲುಗಳನ್ನು ತೊಳೆಯಲು ಉಜುವನ್ನು ನಿರ್ಮಿಸಿಲ್ಲ. ಅಲ್ಲದೆ ಇಲ್ಲಿ ನಮಾಝ್‍ಗಾಗಿ ವಿಶಾಲವಾದ ಜಾಗವೂ ಇಲ್ಲ…’

ತೀರ್ಮಾನ

ಬಾಬರ್ ಒಬ್ಬ ಷಂಡನಲ್ಲದೆ ಭಯೋತ್ಪಾದಕನಾಗಿದ್ದಾನೆ. ಈತನಿಗೆ ಹುಡುಗರ ಜೊತೆಗೆ ಸಲಿಂಗಿ ಭಾವನೆಯಿತ್ತು. ಈತ ಬಾಬರ್ ನಾಮಾ ಎಂಬ ಪುಸ್ತಕದಲ್ಲಿ ಕಂಡುಕೊಂಡಂತೆ ಹೆಂಡತಿಯಲ್ಲಿ ಅನಾಸಕ್ತಿ ಇದ್ದು, ಹುಡುಗರ ಜೊತೆ ತೀವ್ರ ಆಸಕ್ತಿ ಕಂಡುಕೊಳ್ಳಬಹುದು. ಹಿಂದೂಗಳ ಜೊತೆ ನಿರ್ದಯದಿಂದ ವರ್ತಿಸಿದ.
ಇಂದು ಬಾಬ್ರಿ ಮಸೀದಿ ವಿಚಾರದಲ್ಲಿ ಸಾಕಷ್ಟು ಗೊಂದಲಗಳಾಗುತ್ತಿದೆ. ಆದರೆ ಬಾಬ್ರಿ ಮಸೀದಿ, ಮಸೀದಿಯೇ ಅಲ್ಲ ಎಂಬ ಸತ್ಯವನ್ನು ಯಾರೂ ಹೇಳುವುದಿಲ್ಲ. ಈ ಬಗ್ಗೆ ಸಾಕಷ್ಟು ಅನವಶ್ಯಕ ಚರ್ಚೆಯಾಗುತ್ತಿರುವುದು ವಿಪರ್ಯಾಸ.

ಭಾರತದಲ್ಲಿ ಜಾತ್ಯತೀತೆಯ ಹೆಸರಲ್ಲಿ ಸತ್ಯವನ್ನು ಮರೆಮಾಚುವ ಕೆಲಸವನ್ನು ಮಾಡಲಾಗುತ್ತಿದೆ.  ಇದೇ ರೀತಿ ಸಾವಿರಾರು ಪುರಾವೆಗಳು ಹಳ್ಳ ಸೇರಿದೆ. ಸತ್ಯವನ್ನು ಮರೆಮಾಚುವುದನ್ನು ಜಾತ್ಯತೀತೆ ಎನ್ನಲಾಗುತ್ತದೆಯೇ?  ಹಿಂದೂಗಳ ಭಾವನೆಯ ಜೊತೆ ಆಟವಾಡುವುದನ್ನೇ ಇಂದು ಜಾತ್ಯತೀತತೆ ಎಂದು ಕರೆಯಲಾಗುತ್ತಿದೆ….

ಮೂಲ: ಜಾಗ್ರುಕ್ ಭಾರತ್

postcard team

Tags

Related Articles

Close