ಇತ್ತೀಚೆಗೆ 10 ವರ್ಷ ವಯಸ್ಸಿನ ಹುಡುಗಿಯನ್ನು ಅತ್ಯಾಚಾರ ಮಾಡಲಾಗಿದೆ !! ಘಜಿಯಾಬಾದ್ನಲ್ಲಿ ಪ್ರತಿಯೊಬ್ಬರಿಗೂ ಆಘಾತವಾಗಿ ಹೋಗಿದೆ!. ಮದರಸಾದಲ್ಲಿ ಆಕೆಯನ್ನು ಬಂಧಿಸಿ ಅತ್ಯಾಚಾರ ಮಾಡಲಾಗಿದೆ!! ಮತ್ತು ಅಪರಾಧಕ್ಕೆ ಸಂಬಂಧಿಸಿ ಮುಸಲ್ಮಾನ ಮೌಲ್ವಿಯ ಮೇಲೆ ಮೊಕದ್ದಮೆ ಹೂಡಲಾಗಿದೆ!!
ಹಾ!! ಇದು ಅದೇ ಪ್ರಕರಣ! ದೆಹಲಿಯಲ್ಲಿ ಗೀತಾ ಎಂಬವಳ ಮೇಲೆ ಅತ್ಯಾಚಾರವಾಯಿತಲ್ಲ?! ಮೌಲ್ವಿಗೆ ಗಲ್ಲು ಶಿಕ್ಷೆಯನ್ನೂ ನೀಡಲಾಯಿತಲ್ಲ? ಆದರೆ, ಯಾವೊಬ್ಬನೂ ಸಹ, ಯಾವ ಬಾಲಿವುಡ್ ತಾರೆಯರೂ ಸಹ, ಯಾವ ಪ್ರಗತಿಪರರೂ ಸಹ ಇದರ ಬಗ್ಗೆ ಧ್ವನಿಯನ್ನೇ ಎತ್ತಿಲ್ಲ! ಮದರಾಸದಲ್ಲಿ ಅತ್ಯಾಚಾರವಾಗಿದೆ! ಮದರಸಾ ಎಂಬ ಮುಸಲ್ಮಾ,ನ ಸಮಾಜದ ಘನತೆಗೆ ಹೆಸರಾದ ಮದರಸಾದಲ್ಲಿ ಹಿಂದೂವಿನ ಅತ್ಯಾಚಾರವಾಗಿದೆ! ಆದರೆ, ಯಾರೂ ಆಕ್ರೋಶ ವ್ಯಕ್ತಪಡಿಸಿಯೇ ಇಲ್ಲ!!. ಹೇಗಾದರೂ ಸರಿಯೇ! ಈ ಪ್ರಕರಣ ಸಮಾಜದಲ್ಲಿ ಅಚ್ಚೊತ್ತುವುದು ಬೇಡವಾಗಿದೆ!
geeta ko uska pyar lota do
shabaz ko riha kro aur shadi kra do#JusticeForGeeta— श्री श्री Ansari Malik जी (@alhaqsrt) April 27, 2018
कोर्ट मैं जज के सामने दिए गए बयान के अनुसार गीता, शाहबाज़ से शादी करना चाहती है !
भक्तों अब गीता के लिए न्याय दिलाओ शाहबाज़ से उसकी शादी करवाकर !#JusticeForghanta @TejashwiYadav_ @SapnaChaudharyy@yadavdimplesp @yadavakhilesh @SPAllahabad@News18India @KausarHayat8
— Tauseef Hayat (@office_TN_Hayat) April 27, 2018
— Tauseef Hayat (@office_TN_Hayat) April 27, 2018
ಕತುವಾ ಅತ್ಯಾಚಾರ ಪ್ರಕರಣದಲ್ಲಿ ಧಾರ್ಮಿಕ ಕೋನವನ್ನು ತಂದವರಿದ್ದಾರಲ್ಲವೇ?! ಅವರ ಮೌನ ಪ್ರತಿಕ್ರಿಯೆಯ ಸಮರ್ಥನೆಗಳೆಂದರೆ, ಆಪಾದಿತ ಅತ್ಯಾಚಾರಿಗಳಿಗೆ ಯಾವುದೇ ಬೆಂಬಲವಿಲ್ಲ ಎಂಬುದು!! ಅಂದರೆ ಅವರ ಸಮರ್ಥನೆಗಳಿಗೆ ಅರ್ಥವೇನಾದರೂ ಇದೆಯೇ?! ದುರದೃಷ್ಟವಶಾತ್, ಇದು ನಿಜವಲ್ಲ. ಕೆಲವು ಮುಸ್ಲಿಮರು ಸಾಮಾಜಿಕ ಮಾಧ್ಯಮಕ್ಕೆ, ವಿಶೇಷವಾಗಿ ಟ್ವಿಟ್ಟರ್ನಲ್ಲಿ, ಅತ್ಯಾಚಾರಿ ಮಾತ್ರವಲ್ಲದೆ, ಅತ್ಯಾಚಾರವಾಗಿರುವುದು ‘ನಕಲಿ ಸುದ್ದಿ’ ಎಂದು ಹೇಳಿಕೊಳ್ಳುತ್ತ ಸಾಗಿದ್ದಾರೆ!! ಅದು ಮುಸಲ್ಮಾನ ಸಮಾಜದ ಬೆಂಬಲವಲ್ಲವೇ?!. ಒಂದು ಕಡೆಯಂತೂ, ಅಲ್ಲಾದ ಅತ್ಯಾಚಾರವನ್ನು ‘ಪ್ರೇಮ ಸಂಬಂಧ’ ಹೊರತು ಮತ್ತೇನೂ ಅಲ್ಲ! ಮೌಲ್ವಿಯಾದ್ದರಿಂದ ಸುಖಾ ಸುಮ್ಮನೇ ಆರೋಪಿಸುತ್ತಿದ್ದಾರೆ ಎಂಬ ಸಮರ್ಥನೆಗಳು ಅದೆಷ್ಟು ಸಮಂಜಸ?! ಅದರಲ್ಲೂ ಸಹ, ಹಿಂದೂ ಹುಡುಗಿಯನ್ನು ಬಲಿಪಶು ಮಾಡುತ್ತಿರುವ ಸಮಾಜವೊಂದು, ಆ ಅತ್ಯಾಚಾರಗೊಳಿಸಿದವನನ್ನು ಮದುವೆಯಾಗಿ ಸುಖವಾಗಿರು
ಎಂದು ಬೆನ್ನತ್ತಿದ್ದಾರೆ! ಯೋಚಿಸಿ! ಇದು ಯಾವ ಮಟ್ಟದಲ್ಲಿದೆ ಎಂದು!!
#जस्टिस_फॉर_गीता
गीता को उसका प्यार दो शहबाज़ को रिहा करो ??
Note- This is not a rape case it's a love matter as gita wanted to marry muslim boy @ImSaiyid @UrvashiSareen @alamgirizvi @Qamar07 @azra_44574 @bukhari_apibaji @Zakirh04#justice_for_geeta— Mohd Aamir (@aamir_010) April 26, 2018
ಸಾಮಾಜಿಕ ಮಾಧ್ಯಮದಲ್ಲಿ ಕೆಲವರು ಅತ್ಯಾಚಾರದಂತಹ ಅವಮಾನಕರ ಪ್ರಕರಣವನ್ನು ಏನೂ ಆಗಿಯೇ ಇಲ್ಲವೆನ್ನುವ ಹಾಗೆ, ಅತ್ಯಾಚಾರಿಯನ್ನು ರಕ್ಷಿಸುತ್ತಿದ್ದಾರಲ್ಲವಾ?! ಇದೆಷ್ಟು ಸರಿ?! ಅದಲ್ಲದೇ, ಸಾಮಾಜಿಕವಾಗಿ ಒಂದು ಹೆಣ್ಣಿಗೆ ಹಾಗಾದರೆ ನ್ಯಾಯ ಒದಗಿಸುವುದು ಕೇವಲ ಧರ್ಮದ ತಳಹದಿಯ ಮೇಲಾ?!
#JusticeForAsifa Muslim warriors who were out there, burning vehicles, pelting stones, demanding death-penalty for the men framed in the Kathua case, hurl vulgarities at the Hindu kid, Geeta, who was raped by a Maulvi in a madrasa. Want her married to her rapist. #JusticeForGeeta pic.twitter.com/NR04dyP5zQ
— Sonam Mahajan (@AsYouNotWish) April 27, 2018
ಅಂತಹ ಟೀಕೆಗಳನ್ನು ಸಾಮಾಜಿಕ ಜಾಲತಾಣದಲ್ಲಿ ಇತರ ಇಸ್ಲಾಮ್ ಮೂಲಭೂತವಾದಿಗಳು ಹರಿಯ ಬಿಟ್ಟಿದ್ದಾರೆ ಮತ್ತು ಇಡೀ ಸಮಾಜದಲ್ಲಿಯೇ ಕೋಮುವಾದಕ್ಕೆ ಅವಕಾಶ ನೀಡುವಂತಹ ಮತ್ತು ಹಿಂದೂಗಳ ಭಾವನೆಯನ್ನು ಕೆಣಕುವ ಪರಿಸ್ಥಿತಿ ಸೃಷ್ಟಿಸಿದ್ದಾರಲ್ಲವಾ?! ಯಾಕೆ ಯಾರೂ ಇದರ ಬಗ್ಗೆ ಮಾತನಾಡುತ್ತಲೇ ಇಲ್ಲ? , ಇದು ಕೇವಲ ಮದರಸಾದೊಳಗೆ ಅತ್ಯಾಚಾರದ ಘಟನೆ ನಡೆದರೂ ಸಹ ಬಹುಷಃ ವರದಿಯಾಗುವುದು ಕೆಲವೇ ಎನ್ನುವಷ್ಟಾ ಗುವುದಲ್ಲದೇ, ಅತ್ಯಾಚಾರಕ್ಕೊಳಗಾದವರಿಗೆ ಯಾವ ನ್ಯಾಯವೂ ದೊರಕದಂತಾಗುವುದು ಮಾತ್ರವಲ್ಲ! ಪದೇ ಪದೇ ಹಿಂದೂ ಹೆಣ್ಣು ಮಕ್ಕಳು
ಗುರಿಯಾಗುತ್ತ ಸಾಗುತ್ತಾರೆ! ಅದಕ್ಕೆ ತಕ್ಕನಾಗಿ, ಅಕಸ್ಮಾತ್ ಅತ್ಯಾಚಾರಕ್ಕೊಳಗಾದ ಹೆಣ್ಣನ್ನು ಅತ್ಯಾಚಾರಿಗೇ ಕೊಟ್ಟು ಮದುವೆಯಾಗಿ ಜೀವನ ಪರ್ಯಂತ ಆಕೆಯನ್ನು ಹಿಂಸಿಸುವತ್ತ ಸಮಾಜದ ನಡೆ ಸಾಗಿಸರೆ, ಬಾಲ್ಯ ವಿವಾಹದೊಂದಿಗೆ ಲೈಂಗಿಕತೆಯನ್ನು ಕಾನೂನುಬದ್ಧಗೊಳಿಸುವಂತಹ ಅಮಾನವೀಯತೆ ಯೊಂದು ಬೇಡವೆಂದರೂ ಮತ್ತೆ ಮರುಕಳಿಸುತ್ತದೆ!
Dear @anuragkashyap72 ,
Here I found few guys trying to protect Rapist! one of them @JafriQadir is followed by AAP MLA @KhanAmanatullah !
These guys are not only protecting the Rapist but also calling the victim Bhabhi and asking them to marry some SHEHBAZ! pic.twitter.com/K2yiX0XB7q— Shash (@pokershash) April 26, 2018
10 ವರ್ಷ ವಯಸ್ಸಿನ ಹುಡುಗಿಯೊಬ್ಬಳೇ ತನ್ನ ಮೇಲಾದ ಅತ್ಯಾಚಾರವನ್ನು ನಿರಾಕರಿಸಿದ್ದಾಳಸ ಎಂದು ಇಸ್ಲಾಮ್ ಮೂಲಭೂತವಾದಿಗಳು ಸಾಮಾಜಿಕ ಮಾಧ್ಯಮ ಗಳಲ್ಲಿ ಹೇಳಿಕೆ ನೀಡುತ್ತಾ ತಿರುಗುತ್ತಿರುವಾಗ, ಮಾಧ್ಯಮ ವರದಿಗಳು ಹುಡುಗಿ ತನ್ನ ಮೇಲಾಗಿದ್ದು ಅತ್ಯಾಚಾರವೆಂದು ದೃಢಪಡಿಸುವ ಹೇಳಿಕೆ
ನೀಡಿರುವುದನ್ನು ಸ್ಪಷ್ಟ ಪಡಿಸಿದ್ದಾರೆ. ನಂತರ ಪ್ರಕಜರಣಕ್ಕೆ ಸಂಬಂಧಿಸಿ ಒಬ್ಬ ಯುವಕ ಮತ್ತು ಮೌಲ್ವಿ ಯನ್ನು ಬಂಧಿಸಲಾಯಿತು. ಹುಡುಗಿಯ ತಂದೆ ಅತ್ಯಚಾರದಲ್ಲಿ ಮೌಲ್ವಿ ಕೂಡ ಭಾಗಿಯಾಗಿದ್ದನು ಎಂದು ಆರೋಪಿಸಿದ್ದಾರೆ.
ಬದಲಿಗೆ ಅತ್ಯಾಶ್ಚರ್ಯಕರವಾಗಿ, ಅತ್ಯಾಚಾರಿಗಾಗಿ ಕೆಲವು ಮುಸ್ಲಿಮರು ಈ ಪಾಟಿ ಬೆಂಬಲವನ್ನು ವ್ಯಕ್ತ ಪಡಿಸುತ್ತಿದ್ದಾಎಲ್ಕವೇ?! ಇವ್ಯಾವುದನ್ನೂ ಮುಖ್ಯವಾಹಿನಿಯ ಮಾಧ್ಯಮಗಳು ಬ್ರೇಕಿಂಗ್ ನ್ಯೂಸ್ ಮಾಡಲಾಗಿಲ್ಲ!! ಕಲ್ಪಿಸಿಕೊಳ್ಳಿ! ಯೋಚಿಸಿ! ಸಮಾಜ ಇವತ್ತು ಎಲ್ಲಿಗೆ ಬಂದು ನಿಂತಿದೆ ಎಂದು!!
ಪೃಥು ಅಗ್ನಿಹೋತ್ರಿ