ಪ್ರಚಲಿತ

ಲವ್ ಜಿಹಾದ್ ಗೆ ಬಲಿಯಾದ ಹಿಂದೂ ಹುಡುಗಿಯರು ಮುಸ್ಲಿಂ ಗಂಡನಿಂದ ಬೀಫ್ ತಿನ್ನುವಂತೆ ಮತ್ತು ಇಸ್ಲಾಂಗೆ ಮತಾಂತರವಾಗುವಂತೆ ಬಲವಂತ ಎದುರಿಸುತ್ತಿದ್ದರೂ ಜಾತ್ಯಾತೀತರ ಬಾಯಿಗೆ ಬೀಗ ಜಡಿದಿದೆ

ಸ್ಥಳ: ಉತ್ತರ ಪ್ರದೇಶ
ಪ್ರಕರಣ:ಲವ್ ಜಿಹಾದ್

ಘಟನೆ: ಮುಸ್ಲಿಂ ವ್ಯಕ್ತಿಯೊಬ್ಬ ಹಿಂದೂ ಸಮುದಾಯದ ವ್ಯಕ್ತಿಯಂತೆ ನಟಿಸಿ ಹಿಂದೂ ಹುಡುಗಿಯೊಬ್ಬಳನ್ನು ಪ್ರೇಮದ ಜಾಲದಲ್ಲಿ ಸಿಲುಕಿಸಿ ಲೈಂಗಿಕ ಶೋಷಣೆ ಮಾಡುತ್ತಾನೆ. ಗೋಲು ಎಂಬ ಹಿಂದೂ ಹೆಸರಿನಿಂದ ತನ್ನನ್ನು ಪರಿಚಯಿಸಿಕೊಂಡುಹಿಂದೂ ಹುಡುಗಿಯನ್ನು ಜಿಮ್ ನಲ್ಲಿ ಭೇಟಿಯಾಗಿ ಆಕೆಯನ್ನು ಲವ್ ಜಿಹಾದ್ ಬಲೆಗೆ ಬೀಳಿಸುತ್ತಾನೆ. ಗೋಲು ಮತ್ತು ಹುಡುಗಿ ಜೊತೆ ಶಾರೀರಿಕ ಸಂಬಂಧ ಏರ್ಪಟ್ಟು ಆಕೆಗೆ ಒಂದು ಹೆಣ್ಣು ಮಗುವಾದರೂ ಆಕೆಯನ್ನು ಮದುವೆ ಆಗಲು ಹಿಂದೇಟು ಹಾಕುತ್ತಾನೆ. ಹುಡುಗಿ ಮದುವೆಗೆ ಒತ್ತಾಯ ಮಾಡಿದಾಗ ಆತ ಗೋಲು ಅಲ್ಲ ಬದಲಾಗಿ ಆಮೀರ್ ಎಂದು ತಿಳಿದು ಬರುತ್ತದೆ.

ಈಗ ತಾನು ಮುಸ್ಲಿಂ ಎಂದು ಒಪ್ಪಿಕೊಂಡ ಹುಡುಗ ಹುಡುಗಿಯನ್ನು ಮದುವೆ ಆಗಬೇಕಾದರೆ ಆಕೆ ಬೀಫ್ ತಿನ್ನಬೇಕು ಮತ್ತು ಇಸ್ಲಾಂಗೆ ಮತಾಂತರ ಹೊಂದಬೇಕೆಂದು ಶರತ್ತು ಒಡ್ಡುತ್ತಾನೆ. ಅನಾಥಳಾಗಿ ಬೆಳೆದ ಹುಡುಗಿ, ಆತನ ಶರತ್ತನ್ನು ಒಪ್ಪುವುದಿಲ್ಲ. ಮಗಳು ಹುಟ್ಟಿದ ನಂತರ, ಅಮೀರ್ ಸ್ವಲ್ಪ ಸಮಯದವರೆಗೆ ಹುಡುಗಿಯೊಂದಿಗೆ ವಾಸಿಸುತ್ತಾನೆ ಮತ್ತೆ ಅವಳನ್ನು ತ್ಯಜಿಸುತ್ತಾನೆ.

ಸ್ಥಳ: ಜಾರ್ಖಂಡ್
ಹುಡುಗಿ: ಭಾರತೀಯ ಶೂಟರ್ ತಾರಾ ಸಚ್ ದೇವ್

ಘಟನೆ: ರಾಷ್ಟ್ರೀಯ ಮಟ್ಟದ ಶೂಟರ್ ತಾರಾ ಸಚ್ ದೇವ್ ಹಿಂದೂ ಎಂದು ನಟಿಸುತ್ತಿದ್ದ ರಣಜೀತ್ ಕುಮಾರ್ ಕೊಹ್ಲಿ ಎಂಬ ಹೆಸರಿನ ವೃತ್ತಿಪರ ಶೂಟರ್ ನ ಪ್ರೇಮದ ಜಾಲದಲ್ಲಿ ಬಿದ್ದು ಆತನನ್ನು ವಿವಾಹವಾಗುತ್ತಾಳೆ. ವಿವಾಹವಾದ ಬಳಿಕ ಆತ ಹಿಂದೂ ಅಲ್ಲ ಬದಲಾಗಿ ರಖಿಬುಲ್ ಹಸನ್ ಖಾನ್ ಎಂದು ತಿಳಿದು ಬರುತ್ತದೆ. ಆತ ತಾರಾ ಇಸ್ಲಾಂ ಅನ್ನು ಸ್ವೀಕರಿಸಿ ಮತಾಂತರ ಹೊಂದಬೇಕೆಂದು ಆಕೆಗೆ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡಲು ಶುರುವಿಟ್ಟುಕೊಳ್ಳುತ್ತಾನೆ. ಮದರಸಾದ ಮೌಲ್ವಿಗಳೂ ಕೂಡಾ ಅಕೆಗೆ ಮತಾಂತರವಾಗುವಂತೆ ಒತ್ತಾಯ ಹೇರುತ್ತಾರೆ. ತಾರಾನ ಗಂಡನ ಮನೆಯವರು ತಾವು ಆಕೆಗೆ ನೀಡುತ್ತಿರುವ ಕಿರುಕುಳದ ಬಗ್ಗೆ ಪೋಲೀಸರಿಗೆ ತಿಳಿಸದಂತೆ ಕೊಲೆ ಬೆದರಿಕೆ ಒಡ್ಡುತ್ತಾರೆ.

ಮೂರು ವರ್ಷಗಳ ನರಕ ಯಾತನೆಯ ಬಳಿಕ ಜನವರಿ 2017 ರಲ್ಲಿ ತಾರಾ ವಿಚ್ಛೇದನ ಅರ್ಜಿ ಸಲ್ಲಿಸುತ್ತಾಳೆ ಮತ್ತು ಇದೀಗ ಕೋರ್ಟ್ ಆಕೆಗೆ ಗಂಡನಿಗೆ ವಿಚ್ಚೇದನ ಪಡೆಯುವಂತೆ ಆದೇಶ ನೀಡಿದೆ.

ಇಂತಹ ಸಾವಿರ ಘಟನೆಗಳು ದೇಶದೆಲ್ಲೆಡೆ ನಡೆಯುತ್ತಿವೆ. ಆದರೆ ಮಾಧ್ಯಮ-ಜಾತ್ಯಾತೀತರು-ಬುದ್ದಿಜೀವಿಗಳು ಈ ಬಗ್ಗೆ ಚಕಾರ ಎತ್ತುವುದಿಲ್ಲ. ಹಿಂದೆಲ್ಲ ಮುಸ್ಲಿಂ ಹುಡುಗರು ತಮ್ಮ ವಾಸ್ತವ ಹೆಸರಿನಿಂದಲೆ ಮಂಕು ಬೂದಿ ಎರಚಿ ಹಿಂದೂ ಹೆಣ್ಣು ಮಕ್ಕಳನ್ನು ಲವ್ ಜಿಹಾದ್ ಖೆಡ್ಡಾಕ್ಕೆ ಬೀಳಿಸುತ್ತಿದ್ದರು. ಯಾವಾಗ ಮುಸ್ಲಿಂಮರ ಈ ಮೋಸದ ಜಾಲದ ಬಗ್ಗೆ ಹಿಂದೂಗಳಲ್ಲಿ ಜಾಗೃತಿ ಮೂಡಲು ಶುರುವಿಟ್ಟುಕೊಂಡಿತೊ, ಆಗ ಈ ಮುಸ್ಲಿಂ ಯುವಕರು ಹಿಂದೂ ಹೆಸರುಗಳನ್ನಿಟ್ಟುಕೊಂಡು, ಹಣೆಗೆ ತಿಲಕವಿಟ್ಟು, ಕೈಗೆ ದಾರಕಟ್ಟಿಕೊಂಡು ತಾವು ಹಿಂದೂಗಳೆಂದು ನಂಬಿಸಿ ಹುಡುಗಿಯರನ್ನು ಪ್ರೀತಿಯ ಬಲೆಯಲ್ಲಿ ಸಿಲುಕಿಸಲು ಶುರು ಮಾಡಿದ್ದಾರೆ. ಹಿಂದೂ ಎಂದು ನಂಬಿ ಹುಡುಗಿಯರು ಇವರು ತೋಡಿದ ಖೆಡ್ಡಾಕ್ಕೆ ಬೀಳುತ್ತಿದ್ದಾರೆ.

ಹುಡುಗನ ಪೂರ್ವಾಪರ ವಿಚಾರಿಸದೆ ಪ್ರೀತಿಯ ಬಲೆಯಲ್ಲಿ ಬೀಳುವ ಹಿಂದೂ ಹುಡುಗಿಯರಿಗೆ ಸತ್ಯ ಗೊತ್ತಾಗುವಷ್ಟರಲ್ಲಿ ಸಮಯ ಮೀರಿ ಹೋಗಿರುತ್ತದೆ. ಲವ್ ಜಿಹಾದ್ ಬಲೆಗೆ ಬಿದ್ದು ವಿಲ ವಿಲ ಒದ್ದಾಡುತ್ತಾ ಮಾನಸಿಕವಾಗಿ ಮತ್ತು ದೈಹಿಕವಾಗಿ ನೋವುಣ್ಣುತ್ತಾರೆ. ಚಿತ್ರನಟಿ-ಕ್ರೀಡಾಪಟು-ಸಾಮಾನ್ಯ ಹುಡುಗಿ ಯಾರೇ ಆಗಿರಲಿ ಮುಸ್ಲಿಂ ವ್ಯಕ್ತಿಯನ್ನು ಮದುವೆ ಆಗಬೇಕಾದರೆ ಇಸ್ಲಾಂಗೆ ಮತಾಂತರ ಹೊಂದಲೆ ಬೇಕು. ಇಸ್ಲಾಂನ ಪ್ರಕಾರ ಅನ್ಯ ಮತದ ಹುಡುಗಿ ಇಸ್ಲಾಂಗೆ ಮತಾಂತರ ಹೊಂದದೆ ಮದುವೆಯಾದರೆ ಆ ಮದುವೆ ಊರ್ಜಿತವಾಗುವುದಿಲ್ಲ, ಮತ್ತು ಆಕೆಯ ಮಕ್ಕಳಿಗೆ ಅನೈತಿಕ ಸಂಬಂಧಕ್ಕೆ ಹುಟ್ಟಿದವರೆನ್ನುವ ಪಟ್ಟ ಸಿಗುತ್ತದೆ. ಆದ್ದರಿಂದ ಕೆಲವು ಮಹಿಳೆಯರು ಬೇರೆ ವಿಧಿಯಿಲ್ಲದೆ ತೆಪ್ಪಗೆ ಇಸ್ಲಾಂಗೆ ಮತಾಂತರ ಹೊಂದುತ್ತಾರೆ.

ಭಾರತವನ್ನು ಗಜವಾ-ಎ-ಹಿಂದ್ ಮಾಡುವ ಹುನ್ನಾರದ ಭಾಗವೆ ಲವ್ ಜಿಹಾದ್. ಆದರೆ ನಮ್ಮ ಹಿಂದೂ ಹುಡುಗಿಯರಿಗೆ ಇದರ ಪರಿವೆಯೆ ಇಲ್ಲ. ರಾತ್ರಿ ಕಂಡ ಬಾವಿಗೆ ಹಗಲು ಬಿದ್ದು ಆನಂತರ ಗೋಳೋ ಎಂದು ಅಳುತ್ತಾರೆ. ಪ್ರೀತಿಯ ಬಲೆಯಲ್ಲಿ ಬೀಳುವ ಹಿಂದೂ ಹೆಣ್ಣು ಮಕ್ಕಳು ಯುವಕನ ಪೂರ್ವಾಪರಗಳನ್ನು ಸರಿಯಾಗಿ ತಿಳಿದುಕೊಳ್ಳಬೇಕು. ದೇಶದಲ್ಲಿ ಬಲಪೂರ್ವಕ ಅಥವಾ ಆಮಿಷದ ಮತಾಂತರವನ್ನು ಕಡ್ದಾಯವಾಗಿ ನಿಷೇಧಿಸುವ ಕಠಿಣ ಕಾನೂನು ರೂಪುಗೊಳ್ಳಬೇಕು. ಹಿಂದೂ ಹುಡುಗಿಯರೆಲ್ಲರೂ ಜಾಗೃತರಾಗಿರಿ ನಿಮ್ಮ ಸುತ್ತ ಮುತ್ತ ಲವ್ ಜಿಹಾದಿಗಳು ಸುತ್ತುತ್ತಿರಬಹುದು ಎಚ್ಚರೆಚ್ಚರ…

-ಶಾರ್ವರಿ

Tags

Related Articles

Close