ಪ್ರಚಲಿತ

ಭಯೋತ್ಪಾದನೆಗೆ ಧರ್ಮವಿಲ್ಲಆದರೆ, ಭಯೋತ್ಪಾದಕರೆಲ್ಲ ಒಂದೇ ಧರ್ಮದವರು

ಕೆಲವು ಯುವಜನರು ಭವಿಷ್ಯವನ್ನೂ ಯೋಚಿಸದೆ ಭಯೋತ್ಪಾದನೆ, ದೇಶ ವಿರೋಧಿ ಕೃತ್ಯ‌ಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ತಮ್ಮ ಬದುಕನ್ನು, ಜೊತೆಗೆ ತಮ್ಮ ಕುಟುಂಬಸ್ಥರ ಬದುಕನ್ನು ಬೀದಿಪಾಲು ಮಾಡುತ್ತಿದ್ದಾರೆ. ಇತ್ತೀಚೆಗೆ ಇಂತಹ ಹೇಯ ದೇಶ ವಿರೋಧಿ ಘಟನೆಗಳ ಸಂಖ್ಯೆ ಹೆಚ್ಚುತ್ತಲೇ ಇದ್ದು, ನಾವೆಲ್ಲರೂ ಆತಂಕ ಪಡಬೇಕಾದ ಮತ್ತು ಎಚ್ಚರ ವಹಿಸಬೇಕಾದ ಸಂದರ್ಭ ಸೃಷ್ಟಿ‌ಯಾಗಿದೆ.

ಹೌದು ಭಾರತದಲ್ಲಿ ಹುಟ್ಟಿ ಭಾರತವನ್ನೇ ಸರ್ವನಾಶ ಮಾಡುವಂತಹ ಸಂತತಿಗಳು ನಮ್ಮ ದೇಶದಲ್ಲಿ ಹೆಚ್ಚುತ್ತಿವೆ. ಹೌದು ಭಯೋತ್ಪಾದಕರಿಗೆ ಧರ್ಮ ಇಲ್ಲ ಎನ್ನುತ್ತಾರೆ. ಆದರೆ ದುರಂತ ಏನು ಗೊತ್ತಾ..? ಸಿಕ್ಕಿ ಬಿದ್ದ ಭಯೋತ್ಪಾದಕರೆಲ್ಲ ‘ಶಾಂತಿದೂತ’ ರು, ಒಂದೇ ಧರ್ಮಕ್ಕೆ ಸೇರಿದವರು ಎನ್ನುವುದು ದುರಂತ. ಭಾರತಕ್ಕೆ ಅನ್ಯಾಯ ಎಸಗಲು, ಭಾರತೀಯರಿಗೆ ತೊಂದರೆ ನೀಡಲು ಇಂತಹ ಉಗ್ರರು ತಮ್ಮ ಜೀವನವನ್ನೇ ಮುಗಿಸಿಕೊಳ್ಳುವುದಕ್ಕೂ ಸಿದ್ಧ. ಹೇಗೆ ಗೊತ್ತಾ.. ಆತ್ಮಾಹುತಿ ಬಾಂಬ್ ದಾಳಿ ಮೂಲಕ ಎನ್ನುವುದು ಅಂತಹ ಉಗ್ರರ ಭಯಾನಕ ಮನಸ್ಥಿತಿ‌ಗೆ ಒಂದು ಉದಾಹರಣೆ ಎನ್ನಬಹುದು.

ಅಂದ ಹಾಗೆ ಮಂಗಳೂರಿನಲ್ಲಿ ನಡೆದ ‘ಕುಕ್ಕರ್ ಬಾಂಬ್’ ದಾಳಿಯ ಹಿಂದೆಯೂ ಇಂತಹ ಭಯೋತ್ಪಾದಕ ಮನಸ್ಥಿತಿ ಇರುವುದು ಸ್ಪಷ್ಟ. ಭಯೋತ್ಪಾದನೆಯ ವಾಸನೆ ಈ ಸ್ಪೋಟದ ಹಿಂದೆ ಇದೆ ಎನ್ನುವುದನ್ನು ಪೊಲೀಸ್ ಇಲಾಖೆಯ ಮೂಲಗಳೇ ಹೇಳಿವೆ. ಅಂದ ಹಾಗೆ ಆರೋಪಿ ಮೊಹಮ್ಮದ್ ಶಾರಿಕ್ ಎಂಬ ನೀಚನಿಗೆ ಅಂತರಾಷ್ಟ್ರೀಯ ಭಯೋತ್ಪಾದಕ ಸಂಘಟನೆಗಳ ಜೊತೆಗೂ ನಂಟಿದೆ ಎನ್ನುವುದು ಸಹ ಪೊಲೀಸರಿಂದಲೇ ಬಯಲಾಗಿದೆ.

ಹಿಂದೂಗಳ ಹೆಸರಿರಿಸಿಕೊಂಡು, ಹಲವು ಜನರ ಉಸಿರು ನಿಲ್ಲಿಸಲು ಬಂದ ಈ ಉಗ್ರ ಸಾಕ್ಷಿ ಸಮೇತ ಸಿಕ್ಕಿಬಿದ್ದಿದ್ದಾನೆ. ಇಂತಹ ಖದೀಮರಿಗೆ ಚಿಕಿತ್ಸೆ ನೀಡುವುದನ್ನು ಬಿಟ್ಟು, ಹಂತ ಹಂತವಾಗಿ ಅಯ್ಯೋ ಜೀವನವೇ ಸಾಕಪ್ಪ ಎನಿಸುವ ಹಾಗೆ ಶಿಕ್ಷೆ ನೀಡುವ ಕೆಲಸವಾಗಬೇಕು. ಇಂತಹ ದೇಶ ವಿರೋಧಿ ಚಟುವಟಿಕೆ ನಡೆಸಿದವನನ್ನು ಅತ್ಯಂತ ಕಠಿಣ ಶಿಕ್ಷೆ ನೀಡುವ ಕೆಲಸವನ್ನು ನಮ್ಮ ಕಾನೂನು ಮಾಡಬೇಕು ಎನ್ನುವ ಆಶಯ ಪ್ರತಿಯೊಬ್ಬ ದೇಶಭಕ್ತ ಭಾರತೀಯನದ್ದು.

ಉಗ್ರ ಚಟುವಟಿಕೆ, ಪಾಕ್ ಪರ ಘೋಷಣೆ, ಹಿಂದೂ ಹೆಣ್ಣು ಮಕ್ಕಳಿಗೆ ಪ್ರೀತಿಯ ಹೆಸರಲ್ಲಿ ಮೋಸ ,ಮತಾಂತರ ಹೀಗೆ ಹತ್ತು ಹಲವು ರೀತಿಯಲ್ಲಿ ಒಂದೇ ಧರ್ಮದ ಕೆಲವು ಕ್ರಿಮಿಗಳು ಭಾಗಿಗಳಾಗುತ್ತಿದ್ದು, ಆ ಮೂಲಕ ಆ ಧರ್ಮದ ನಿಷ್ಠಾವಂತ ಜನರಿಗೂ ಕೆಟ್ಟ ಹೆಸರು ಬರುವಂತೆ ಮಾಡುತ್ತಿದ್ದಾರೆ. ಅವರ ಮನೆಯಲ್ಲಿಯೇ ಒಳ್ಳೆಯ ಜನರಿದ್ದರೂ, ಅವರು ಸಮಾಜಕ್ಕೆ ಮುಖ ತೋರಿಸದಂತೆ, ಅವರನ್ನು ಎಲ್ಲರೂ ಸಂದೇಹದಿಂದ ನೋಡುವಂತೆ ಮಾಡುವ ಮೂಲಕ ತಮ್ಮ ಭವಿಷ್ಯ‌ದ ಮತ್ತು ತಮ್ಮ ಮನೆ ಮಂದಿಯ ಭವಿಷ್ಯ‌ವನ್ನೂ ಬೀದಿಪಾಲು ಮಾಡುತ್ತಿದ್ದಾರೆ.

ಇಂತಹ ಉಗ್ರ ಚಟುವಟಿಕೆ‌ಯಲ್ಲಿ ತೊಡಗಿಕೊಂಡವರಿಗೆ ಬಹಿರಂಗವಾಗಿ ನೇಣುಗಂಬಕ್ಕೇರಿಸುವ ಮೂಲಕ, ಇನ್ನುಳಿದವರಿಗೂ ತಾವು ಇಂತಹ ಕೃತ್ಯ‌ದಲ್ಲಿ ತೊಡಗಿಕೊಂಡರೆ ಏನು ಪರಿಣಾಮ ಎಂಬುದನ್ನು ಸ್ಪಷ್ಟ‌ವಾಗಿ ರವಾನಿಸುವ ಕೆಲಸವನ್ನು ನಮ್ಮ ದೇಶದ ಕಾನೂನು ಮಾಡಬೇಕು. ಅಂತಹ ಕಾನೂನು ನಮ್ಮ ದೇಶದಲ್ಲಿ ಬರಬೇಕು. ಉಗ್ರಗಾಮಿ‌ಗಳಾದವರಿಗೆ ಕಂಡಲ್ಲಿ ಗುಂಡಿಟ್ಟಲ್ಲಿ ಮಾತ್ರ, ನಮ್ಮ ದೇಶದಲ್ಲಿ ಶಾಂತಿ ಸಮಾಧಾನ ನೆಲೆಸಬಹುದು.

ನಮ್ಮ ದೇಶದಲ್ಲಿ ಅಫ್ತಾಬ್‌ನಂತಹ ನಾಮರ್ಧರು ಹಿಂದೂ ಮಹಿಳೆಯರ ಮಾನ, ಪ್ರಾಣ ಹರಣ ಮಾಡಿದರೆ, ಶಾರಿಖ್‌ನಂತಹ ರಾಕ್ಷಸರು ನರಮೇಧಕ್ಕೆ ಹೊರಟಿದ್ದಾರೆ ಎನ್ನುವುದು ದುರಂತ‌. ಇಂತಹ ನಾಲಾಯಕ್ ನಾಮರ್ಧರನ್ನು ಮಟ್ಟ ಹಾಕುವ ಸವಾಲು ನಮ್ಮದು.

Tags

Related Articles

Close