X

ಯಾ ಅಲ್ಲಾಹ್…! ಜೆಡಿಎಸ್ ಮುಖಂಡರು ಮುಸಲ್ಮಾನರ ಕೆಳಗೆ______ ಪೊಲೀಸರು_______ ಹಿಂದುಗಳು_______ ಜಮೀರನ ಭಾಷಣದ ಭಾಷೆಯನ್ನೊಮ್ಮೆ ಕೇಳಿ.!

ಅದೇನು ಮಾಡಿದ್ದಾರೆ ಈ ಕಾಂಗ್ರೆಸ್ಸಿನವರಿಗೆ ಬಿಜೆಪಿಯರು ಅಂತು ತಿಳಿಯುತ್ತಿಲ್ಲ… ಎಲ್ಲಿ ಜನರು ಸೇರಿರುತ್ತಾರೋ ಅಲ್ಲಿ ಬಿಜೆಪಿಯವರನ್ನು ಸುಖಾ ಸುಮ್ಮನೆ ಎಳೆದು ಅವರಿಗೆ ಬಾಯಿಗೆ ಬಂದ ರೀತಿ ಬೈಯುವುದು ತಮಗಂಟಿದೆ ರೋಗದಂತೆ ಮಾಡುತ್ತಿದ್ದಾರೆ ಈ ಕಾಂಗ್ರೆಸ್ಸಿಗರು…!!

ಈ ಬಾರಿ ತನ್ನ ನಾಲಗೆಯನ್ನು ಹರಿಯ ಬಿಟ್ಟಿರುವುದು ಜಮೀರ್ ಅಹಮದ್ ಖಾನ್!!…ತನ್ನ ಭಾಷಣದುದ್ದಕ್ಕೂ ಅಸಭ್ಯ ಮಾತುಗಳಿಂದ ಇಡೀ ಬಿಜೆಪಿಯವರನ್ನು ಬಾಯಿಗೆ ಬಂದ ರೀತಿ ಅಸಯ್ಯ ಮಾತುಗಳಿಂದ ನಿಂದಿಸಿದ್ದಾನೆ… ಚಪ್ಪಾಳೆ ಗಿಟ್ಟಿಸಿಕೊಳ್ಳುವ ಭರದಲ್ಲಿ ಶಾಸಕ ಜಮೀರ್ ಅಹಮ್ಮದ್ ಖಾನನ ನಾಲಿಗೆಯನ್ನು ಹರಿಯ ಬಿಟ್ಟಿದ್ದಾನೆ..ಚಾಮರಾಜ ಪೇಟೆ ಶಾಸಕರು ಬರ್ತ್‍ಡೇ ಪಾರ್ಟಿಯಲ್ಲಿ ಹೇಳಿದ್ದ ಮಾತುಗಳೇನು ಗೊತ್ತಾ?.. ಜನರು ಚಪ್ಪಾಳೆ ತಟ್ಟುತ್ತಾರೆ ಎಂದರೆ ಈ ರೀತಿ ಹುಚ್ಚನಂತೆ ಭಾಷಣ ಮಾಡುವವರೂ ಇದ್ದಾರಾ? ಒಬ್ಬ ಶಾಸಕನಾಗಿ ಈ ರೀತಿ ಮಾತುಗಳನ್ನಾಡಲು ನಾಚಿಕೆ ಕೂಡಾ ಆಗೋದಿಲ್ಲವೇ?..

ದೇಶ ಉದ್ಧಾರ ಮಾಡುವವರೇ ಇಂತಹ ಮಾತುಗಳಾನ್ನಾಡಲು ಇವರಿಗೆ ನಾಚಿಕೆ ಕೂಡಾ ಆಗುವುದಿಲ್ವೇ? ಜನನಾಯಕನ ಬಾಯಲ್ಲಿ ಇಂತಹ ಮಾತುಗಳೇ? ಈತ ಭಾಷಣದಲ್ಲಿ ಬಿಜೆಪಿಯವರನ್ನು ಯಾವ ರೀತಿ ಬೈದು ನಿಂದಿಸಿದ್ದಾನೆ ಎಂದು ತಿಳಿದಿದೆಯೇ?
ಟಿಪ್ಪು ಜಯಂತಿ ಮಾಡಬೇಡಿ ಅಂತ ಬಿಜೆಪಿಯವರು ಬೊಬ್ಬೆ ಹಾಕಿದರು… ಆದರೆ ಅವರಿಗೆ ಏನು ಮಾಡಲಾಯಿತು?ನಾವು ಮಾತ್ರ ಟಿಪ್ಪು ಜಯಂತಿಯನ್ನು ಭರ್ಜರಿಯಾಗಿಯೇ ಮಾಡಿದೆವು… ಟಿಪ್ಪು ಜಯಂತಿ ಆಚರಣೆಗೆ ನಾನು ಟೊಂಕ ಕಟ್ಟಿ ವಿಧಾನಸೌಧದ ಗೇಟ್ ಎದುರು ನಿಂತೆ.. ಪೊಲೀಸರು ಹೇಳಿದ್ರು ಇಲ್ಲಾ ಸಾರ್ ಪಾಸ್ ಚೆಕ್ ಕೊಡ ಬೇಕು… ಐಡಿ ಕಾರ್ಡ್ ನೋಡಬೇಕು ಎಂದ್ರು. ಅಯ್ಯೋ ನನ್ನ ಮಕ್ಳೇ…ಮುಸಲ್ಮಾನ ಅಂತಾ ಐಡಿ ಚೆಕ್ ಮಾಡ್ತೀರಾ? ತೆಗಿರೋ ಗೇಟ್‍ನ ಎಂದು ಇಡೀ ಗೇಟ್ ತೆರೆದು ಒಳಗೋದ್ವಿ. ಅದಾದ ನಂತರದ ದಿನ, ಸರಕಾರ ಡಿಸೈಡ್ ಮಾಡಿತು..

ನಂತರ ಜಮೀರ್ ಅಹಮ್ಮದ್ ಸಾಭ್ ವಿಧಾನ ಸೌಧದಲ್ಲೇ ಜಯಂತಿ ಮಾಡಿದೆ.. ಇದು ತಮಾಷೆ ಅಂತಾ ತಿಳ್ಕೊಂಡ್ರಾ.. ಟಿಪ್ಪು ಜಯಂತಿ ಆದ್ಮೇಲೆ ಒಬ್ಬ ಬಿಜೆಪಿಯವನಾದರೂ ವಿರೋಧಿಸಿದ್ರಾ?.. ಆಮೇಲೆ ಯಾವನಾದ್ರೂ ಬಿಜೆಪಿಯವರು ವಿರೋಧಿಸಿದ್ರಾ?… ವಿರೋಧಿಸಿದ್ರೆ ಗೊತ್ತಲ್ಲ ಮುಖಕ್ಕೆ ಚಪ್ಪಲಿಯಿಂದ ಹೊಡೆಯೋದಷ್ಟೇ…ಯಾರೋ ನೀವು ಮಾತಾಡೋಕೆ..? ನಾವೇನು ಬಳೆ ತೊಟ್ಟು ಕೊಂಡಿದ್ದೇವೆ ಅಂದು ಕೊಂಡ್ರಾ?..ತಾಕತ್ತು ಇದ್ರೆ ನನ್ನ ಎದುರು ಬನ್ನಿ.. ನಿಮ್ಮ ಹತ್ರ ತಾಕತ್ ನನ್ನ ಎದುರು ತೋರಿಸಿ ಬನ್ನಿ.. ನಿಮ್ಮ ಹತ್ರ ತಾಕತ್ ಇಲ್ಲಾ ಕಣ್ರೋ…. ಬಿಜೆಪಿಯವರು ಹೆದರು ಪುಕ್ಕಲರು…ಬಿಜೆಪಿಯವರಿಗೆ ಸವಾಲೆಸೆದಿದ್ದಾನೆ…

ದುಃಖ ಯಾವಾಗ ಆಗುತ್ತೇ ಎಂದರೆ ನಮ್ಮವರೇ ಕೆಲವರು ಅವರಿಗೆ ಸಹಕಾರ ನೀಡಿ ನಿಮ್ಮ ವಿರುದ್ಧ ಮಾತಾಡ್ತರಲ್ಲ ಆವಾಗ.. ಅರೇ ಮಾತಾಡಿ ನನಗೆ ದುಃಖವಿಲ್ಲ ಇಂತಹ ಎಷ್ಟೋ ಮಕ್ಳುಬರ್ತಾರೆ, ಹೋಗ್ತಾರೆ ಅನ್ಕೊಂಡ್ರಾ.. ಅರೇ ನಿಮ್ಮ(…ನ) ವಿಧಾನ ಸೌಧದ ಬಾಗಿಲು ಮುರಿದು ಒಳ ಹೊಕ್ಕೋರು ನಾವು…

ಯಡಿಯೂರಪ್ಪ ನಮಗೆ ಅಂಜಿದ್ದ.. ಆಡಳಿತ ಬಿಜೆಪಿಯದ್ದು, ಸರಕಾರ ಅವರದ್ದು, ಪೊಲೀಸರು ಅವರ ಕಡೆಯವರೆ.. ವಿಧಾನ ಸೌಧದ ಒಳಗೆ ಬಿಡಲ್ಲ ಅಂದ್ರು (..ನ) ನಮಗೇ ಒಳಗೆ ಬಿಡಲ್ವಾ.. ಬನ್ನಿ ನನ್ನ ಜೊತೆ ಅಂತಾ ಇದೇ ಸಿದ್ದರಾಮಯ್ಯನವರನ್ನು ಕರೆದುಕೊಂಡು ವಿಧಾನ ಸೌಧದ ಬಾಗಿಲಿಗೆ ಜಾಡಿಸಿ ಒದ್ದು, ಒಳಗೆ ಹೋದವನು ಜಮೀರ್ ಅಹಮದ್ ಖಾನ್!! ಇದು ಜಮೀರ್ ಅಹಮ್ಮದ್ ಖಾನ್‍ನ ಒಂದು ಮುಖ.. ಒಳ್ಳೇ ಮುಖ ನೋಡಿದ್ದೀರಿ.. ಇನ್ನೊಂದು ಮುಖ ನೋಡಿದ್ರೆ ಹಂಗಾಮ, ಹಂಗಾಮ ಆಗುತ್ತೇ ..ದುಖಃ ಏನಂದ್ರೆ, ಅವರ ಹೋರಾಟದಲ್ಲಿ ನಮ್ಮವರೇ ಕೆಲ ಹರಾಮಿಗಳು ಸಾಥ್ ಕೊಟ್ಟರಲ್ಲಾ ಅನ್ನೋದು.. ಎಷ್ಟು ಜನಾ ಇದ್ದೀರೋ… ನನ್ನ ತಲೆ ಕೆಟ್ಟರೆ ಹಂಗಾಮ ಹಂಗಾಮ ಆಗುತ್ತೆ … ನಾನು ಬಿಟ್ಟು ಹೋದೆ.. ನಾನು ಪಾರ್ಟಿ ವಿರುದ್ಧ ಮತ ಹಾಕಿದೆ ಮಾತಾಡ್ದೆ, ಏನೇನೋ ಮಾಡ್ದೆ ಅಂತಾ ನನ್ನನ್ನು ಹೊರಗಾಕಿದ್ರಿ.. ನೀವು ಎಲ್ಲಿಗೆ ಹೋಗ್ತೀರಿ.. ಮುಸಲ್ಮಾನರ ಕೆಳಗೆ ಬಂದು ನಿಲ್ತೀರಾ.. ಮಕ್ಕಳೇ ತಿಳ್ಕೊಳ್ಳಿ.. ಮೊದಲು ಒಬ್ಬ ಸಣ್ಣ ಹುಡುಗನ ವಿರುದ್ಧ ನಿಂತು ಗೆದ್ದು ತೋರಿಸಿ.. ಮುಂದೆ ಬನ್ನಿ ಮಕ್ಕಳೇ ತೋರಿಸ್ತೀನಿ.. ಜಮೀರ್ ಅಹಮ್ಮದ್ ಸಾಬ್ ಉಸ್ತುವರಿ ಇರ್ತಾನೆ .. ಇಡೀ ಜವಾಬ್ದಾರಿ ಅವನದ್ದೇ… ಬನ್ರೋ ಮಕ್ಕಳೇ ತಾಕತ್ತು ಎಷ್ಟಿದೆ ನೋಡ್ತೀನಿ..? ಉಸ್ತುವರಿಯಾಗಿ ಒಬ್ಬ ಜಮೀರ್ ಅಹಮ್ಮದ್ ಖಾನ್ ಇರ್ತಾನೆ.. ಬನ್ನಿ ನನ್ನ ಮಕ್ಕಳೇ ಯಾರು ಯಾರು ಹುಲಿಗಳಿದೀರಾ?ಎಷ್ಟು ಹುಲಿ ಗಳಿದೀರಾ?..ಬನ್ನಿ ಮುಂದಿನ ಬಾರಿ ಬರೋದು ಕಾಂಗ್ರೆಸ್ ಬರೋದ್ ಗ್ಯಾರಂಟಿ.. ಅದನ್ನು ಯಾವನಿಂದಲೂ ತಪ್ಪಿಸಲು ಸಾಧ್ಯವೇ ಇಲ್ಲ..

ಎಂದು ತನ್ನನ್ನು ತಾನ್ನ ನಾಲಗೆ ಚೆನ್ನಾಗಿಯೇ ಹರಿಯ ಬಿಟ್ಟಿದ್ದಾನೆ… ಒಂದು ವಿಷಯ ತಿಳಿದು ಕೊಳ್ಳಿ ಖಾನ್‍ರವರೇ ಟಿಪ್ಪು ಜಯಂತಿ ನಿಲ್ಲಿಸಲು ಬಿಜೆಪಿಯವರಿಗೆ ತಾಕತ್ತು ಇಲ್ಲದೆ ಅಲ್ಲ..ಮುಸ್ಲಿಮರು ಭಾರತೀಯರ ಭಿಕ್ಷೆಯಿಂದ ನಿಮಗೆ ನೆಲೆ ದೊರಕಿದೆ… ಅದಕ್ಕಾಗಿ ನೀವು ತೆಪ್ಪಗೆ ಬಾಯಿ ಮುಚ್ಚಿ ಇಲ್ಲಿ ಇರಬೇಕು ಅಷ್ಟೇ..!! ಬಿಜೆಪಿಯವರ ತಾಕತ್ತನ್ನು ಪ್ರಶ್ನಿಸಿದ ನಿಮಗೆ ನಿಮ್ಮ ಸುನ್ನತ್ ಆಗುವಾಗ ತಡೆಯಲು ತಾಕತ್ತು ಇರಲಿಲ್ಲವೇ?..

ಯಾವಾನೋ ಟಿಪ್ಪುವಂತೆ ಆತ ದೇಶಕ್ಕಾಗಿ ಏನು ಮಾಡಿದ್ದಾನೆ ಎಂದು ಬೇಕಲ್ಲವೇ? ಮಾಡಿದ್ದು ಇಲ್ಲಿಯ ಹಿಂದೂ ಹೆಣ್ಣು ಮಕ್ಕಳನ್ನು ಅತ್ಯಾಚಾರ ಮಾಡಿ…ಹಿಂದೂಗಳನ್ನು ಮತಾಂತರ ಮಾಡಿದ್ದಲ್ಲದೇ ಇಲ್ಲಿರುವ ಎಲ್ಲಾ ದೇವಾಲಯಗಳನ್ನು ನಾಶ ಮಾಡಿರುವ ಈತನ ಎಲ್ಲಾ ಗೌರವಗಳು ಈತನಿಗೆ ಸಿಗಬೇಕಲ್ಲವೇ..? ಟಿಪ್ಪು ಜಯಂತಿ ಆಚರಿಸಿ ಬಿಟ್ಟಿರಿ.. ಇನ್ನು ಟಿಪ್ಪುವಿನ ತಂದೆ ಹೈದರಾಲಿಯ ಹುಟ್ಟು ಹಬ್ಬವನ್ನೂ ನಿಮಗೆ ಮಾಡಬಹುದಲ್ಲವೇ.. ಯಾಕೆ ನಿಮ್ಮ ಸಿದ್ಧರಾಮಯ್ಯನವರು ಅವಕಾಶ ಕೊಟ್ಟಿಲ್ಲವೇ?..

ಕೇವಲ ಮತಗಳಿಕೆಗೋಸ್ಕರ ನಿಮ್ಮಂತವರ ಹಿಂಬಾಲಕರಾಗಿದ್ದಾರಲ್ಲವೇ ಆ ಸಿದ್ದರಾಮಯ್ಯನವರು.. ಇಂತಹ ಮೂರ್ಖರು ಬೇರಾರು ಇಲ್ಲ ಬಿಡಿ!!….ಬಿಜೆಪಿಯವರಿಗೆ ಟಿಪ್ಪು ಜಯಂತಿಯನ್ನು ನಿಲ್ಲಿಸಲು ತಾಕತ್ತಿಲ್ಲ ಎಂಬ ಮಾತನ್ನು ಹೇಳಿದ್ದೀರಲ್ಲವೇ ಯಾಕೆ ನಿಮಗೆ ಮರೆತು ಹೋಯಿತೇ ಅನಂತ್ ಕುಮಾರ್ ಹೆಗಡೆಯವರು ಬಹಿರಂಗ ಸವಾಲ್ ಹಾಕಿರುವಂತಹದ್ದು… ಟಿಪ್ಪು ಜಯಂತಿಯ ಆಮಂತ್ರಣ ಪತ್ರಿಕೆಯಲ್ಲಿ ನನ್ನ ಹೆಸರನ್ನು ಹಾಕಿದ್ದಲ್ಲಿ ಟಿಪ್ಪುವಿನ ಜನ್ಮ ಜಾಲಾಡುತ್ತೇನೆ ಎಂದು.. ಅಂದು ಅವರ ಮಾತಿಗೆ ಹೆದರಿ ಆಮಂತ್ರಣ ಪತ್ರಿಕೆಯಲ್ಲಿ ಹೆಸರೇ ಹಾಕಿರಲಿಲ್ಲ.. ಯಾಕೆ ಅವರ ಮಾತು ಕೇಳಿ ಆಗ ನಿಮ್ಮ ಬ್ಯಾಟರಿ ವೀಕಾಗಿತ್ತಾ??ಮೊದಲು ನಾಲಗೆ ಬಿಗಿದಿಟ್ಟು ಮಾತನಾಡುವುದನ್ನು ಕಲಿಯಿರಿ…ಅಹಮದ ಖಾನ್!!!

-ಪವಿತ್ರ

Editor Postcard Kannada:
Related Post