ಪ್ರಚಲಿತ

‘ಆಯುಷ್ಮಾನ್ ಭವ’: ನಾಲ್ಕೇ ದಿನಕ್ಕೆ ದಾಖಲೆ ಪ್ರಮಾಣದಲ್ಲಿ ಸಾಧನೆ

ಈ ವರೆಗೆ ಈ ದೇಶದ ಆಡಳಿತ ಚುಕ್ಕಾಣಿ ಹಿಡಿದ ಯಾವ ಪ್ರಧಾನಿಯೂ ಮಾಡಿರದಷ್ಟು ಅಭಿವೃದ್ಧಿ ಪರ, ಜನಸ್ನೇಹಿ ಯೋಜನೆಗಳನ್ನು ಜಾರಿಗೆ ತಂದು, ಅದನ್ನು ಸಮರ್ಪಕವಾಗಿ ಜನರಿಗೆ ತಲುಪುವಂತಹ…

Read More »

ಉದ್ಯೋಗ ಸರ್ಕಾರದ್ದು, ಸೇವೆ ಸಲ್ಲಿಸಿದ್ದು ಉಗ್ರರಿಗೆ

ಈ ದೇಶದ ಅನ್ನ, ನೀರು, ಗಾಳಿ ಸೇವಿಸಿ, ಈ ದೇಶದಲ್ಲಿಯೇ ಸರ್ಕಾರಿ ಉದ್ಯೋಗದ ಮೂಲಕ ಬದುಕು ಸಾಗಿಸುವ ಪೊಲೀಸ್ ಉಪ ಅಧೀಕ್ಷಕನೊಬ್ಬ, ಈ ಮಣ್ಣಿನ ಋಣವನ್ನು ಮರೆತು,…

Read More »

ನಾರಿ ಶಕ್ತಿ ವಂದನ್ ಕುರಿತು ಪ್ರಧಾನಿ ಮೋದಿ ಏನೆಂದರು ಗೊತ್ತೇ?

ಮಹಿಳೆಯರಿಗೆ ದೇಶದಲ್ಲಿ ಹೆಚ್ಚು ಪ್ರಾತಿನಿಧ್ಯವನ್ನು ನೀಡುವ ಮಹಿಳಾ ಮೀಸಲಾತಿ ಮಸೂದೆ ಕಾಯ್ದೆಯನ್ನು ಸಂಸತ್ತಿನಲ್ಲಿ ಮೊನ್ನೆಯಷ್ಟೇ ಅಂಗೀಕರಿಸಲಾಗಿದೆ. ಈ ಮಸೂದೆಯನ್ನು ಬೆಂಬಲಿಸಿದ ಎಲ್ಲರಿಗೂ ಪ್ರಧಾನಿ ನರೇಂದ್ರ ಮೋದಿ ಅವರು…

Read More »

ಪ್ರಧಾನಿ ಮೋದಿ ಸರ್ಕಾರದ ನಿರ್ಧಾರಕ್ಕೆ ಮಹಿಳೆಯರು ಫುಲ್ ಖುಷ್

ಮಹಿಳಾ ಮೀಸಲಾತಿ ಮಸೂದೆಯನ್ನು ಲೋಕಸಭೆಯಲ್ಲಿ ನಿನ್ನೆ ಅಂಗೀಕಾರ ಮಾಡಲಾಗಿದೆ. ಪಕ್ಷಾತೀತವಾಗಿ ಈ ಮಸೂದೆ ಗೆ ಬೆಂಬಲ ಸೂಚಿಸಿ ಮತ ಚಲಾಯಿಸಿದ ಸಂಸದರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಪ್ರಧಾನಿ ನರೇಂದ್ರ…

Read More »

ವಾಟ್ಸ್ಯಾಪ್ ಚಾನೆಲ್‌ನಲ್ಲೂ ಪ್ರಧಾನಿ ಮೋದಿ ಹವಾ

ಭಾರತೀಯರ ಜೊತೆಗೆ ನೇರ ಸಂಪರ್ಕ ಹೊಂದಲು ಪ್ರಧಾನಿ ಮೋದಿ ಅವರು ವಾಟ್ಸ್ಯಾಪ್ ಚಾನೆಲ್‌ಗೆ ಸೇರಿಕೊಂಡಿದ್ದಾರೆ. ಆ ಮೂಲಕ ಕೇಂದ್ರ ಸರ್ಕಾರದ ಯೋಜನೆಗಳು ಸೇರಿದಂತೆ ಎಲ್ಲಾ ರೀತಿಯ ಮಾಹಿತಿಗಳನ್ನು…

Read More »

ಸನಾತನ ಧರ್ಮದ ಮೇಲೆ ಉದಯ ನಿಧಿಗೇಕೆ ಕೋಪ?

ತಮಿಳುನಾಡಿನ ಮುಖ್ಯಮಂತ್ರಿ ಸ್ಟ್ಯಾಲಿನ್ ಪುತ್ರ ಉದಯ ನಿಧಿ ಸ್ಟ್ಯಾಲಿನ್ ಮತ್ತೆ ಸುದ್ದಿಯಲ್ಲಿದ್ದಾರೆ. ಸನಾತನ ಧರ್ಮದ ವಿರುದ್ದ ಮತ್ತೆ ಹೇಳಿಕೆ ನೀಡಿ, ಸನಾತನ ಹಿಂದೂ ಧರ್ಮೀಯರ ಕೆಂಗಣ್ಣಿಗೆ ತುತ್ತಾಗಿದ್ದಾರೆ.…

Read More »

ವಿಶ್ವದೆದುರು ಬಿಕ್ಷುಕನಾದ ಪಾಕಿಸ್ತಾನ

ಭಾರತದ ಶತ್ರು ರಾಷ್ಟ್ರ ಪಾಕಿಸ್ತಾನದ ವಿರುದ್ಧ ಪಾಕಿಸ್ತಾನಿ ಪ್ರಜೆಗಳು ಕೆಲ ಸಮಯದ ಹಿಂದೆ ಮಾತನಾಡುತ್ತಿದ್ದರು. ಇದೀಗ ಪಾಕ್‌ನ ಮಾಜಿ ಪ್ರಧಾನಿ ನವಾಜ್ ಷರೀಫ್ ಸಹ ಪಾಕಿಸ್ತಾನದ ವಿರುದ್ಧ…

Read More »

ಮಿತ್ರ ರಾಷ್ಟ್ರಗಳೆದುರು ಕೆನಡಾ ಮುಖಭಂಗ ಅನುಭವಿಸಿದ್ದೇಕೆ ಗೊತ್ತಾ?

ಭಾರತದ ಜೊತೆಗೆ ಕಾಲು ಕರೆದುಕೊಂಡು ವಿವಾದ ಎಬ್ಬಿಸಲು ಯತ್ನಿಸಿದ ಕೆನಡಾಗೆ ಮುಖಭಂಗವಾಗಿದೆ. ಈ ಸಂಬಂಧ ಭಾರತವನ್ನು ಖಂಡಿಸಲು ಕೆನಡಾ ಯುನೈಟೆಡ್‌ ಸ್ಟೇಟ್‌ ಗೆ ಮನವಿ ಮಾಡಿದ್ದು, ಈ…

Read More »

ಜನರ ಜೊತೆ ನೇರ ಸಂಪರ್ಕ ಸಾಧಿಸಲು ಪ್ರಧಾನಿ ಮೋದಿ ಮಹತ್ವದ ನಿರ್ಣಯ

ಪ್ರಧಾನಿ ಮೋದಿ ಅವರು ಜನ ಸ್ನೇಹಿ ಯೋಜನೆಗಳನ್ನು, ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರಲ್ಲಿ ನಿಸ್ಸೀಮರು. ಜನರ ಅಭ್ಯುದಯಕ್ಕಾಗಿ ಅವರು ಅದೆಷ್ಟೋ ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ಇದೀಗ ಜನರಿಗೆ ಮತ್ತಷ್ಟು ಹತ್ತಿರವಾಗುವ…

Read More »

ಭಾರತ – ಕೆನಡಾ ದೇಶಗಳ ನಡುವೆ ಬಿರುಕು: ಕಾರಣ ಏನು ಗೊತ್ತಾ?

ಭಾರತವನ್ನು ವಿಶ್ವವೇ ಗೆಳೆಯ, ನಿರ್ದೇಶಕ, ಪರೋಪಕಾರಿ ಎಂದೆಲ್ಲಾ ಒಪ್ಪಿಕೊಂಡಿದೆ. ಇಡೀ ವಿಶ್ವವೇ ಇಂದು ಭಾರತದ ಗೆಳೆತನ ಬಯಸಿ ಬರುತ್ತಿದೆ. ಇಂತಹ ಶ್ರೇಷ್ಟ ಮಟ್ಟದಲ್ಲಿರುವ ಭಾರತವನ್ನು ಕೆಣಕುವ ಮೂಲಕ…

Read More »
Close