ಮುಂದಿನ ಲೋಕ ಸಭಾ ಚುನಾವಣೆಗೂ ಮುನ್ನ ದೇಶದ ೯ ಸ್ಥಳಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಪಕ್ಷ ಗಳಾದ ಬಿಜೆಪಿ, ಕಾಂಗ್ರೆಸ್ ಪಕ್ಷಗಳಿಗೆ ಈ…
Read More »ಪ್ರಚಲಿತ
ಕೊನೆಗೂ ಹಿಂದೂ ಯುವಕ ಪ್ರವೀಣ್ ನೆಟ್ಟಾರು ಅವರನ್ನು ಹತ್ಯೆ ಮಾಡಲು ಮಾಸ್ಟರ್ ಪ್ಲ್ಯಾನ್ ರೂಪಿಸಿದ ಜಿಹಾದಿ ಪಿಶಾಚಿಗಳಿಬ್ಬರ ಬಗ್ಗೆ ರಾಷ್ಟ್ರೀಯ ತನಿಖಾ ಆಯೋಗ (ಎನ್ ಐ ಎ)…
Read More »ಮದರಸಾಗಳಲ್ಲಿ ಮುಸ್ಲಿಂ ಮಕ್ಕಳಿಗೆ ಅವರ ಧರ್ಮಕ್ಕೆ ಸಂಬಂಧಿಸಿದ ಶಿಕ್ಷಣ ನೀಡಲಾಗುತ್ತದೆ. ನೀವು ಹೀಗಂದುಕೊಂಡಿದ್ದರೆ ಅದು ನಿಮ್ಮ ತಪ್ಪು ಕಲ್ಪನೆ. ಮದರಸಾ, ಮಸೀದಿಗಳನ್ನು ಜಿಹಾದಿ ಮುಸಲ್ಮಾನರು ಕೇವಲ ಶಿಕ್ಷಣ,…
Read More »ಇತ್ತೀಚೆಗೆ ಆಸ್ಟ್ರೇಲಿಯಾದಲ್ಲಿಯೂ ಹಿಂದೂ ಧರ್ಮೀಯರ ಭಾವನೆಗಳನ್ನು ಗಾಸಿಗೊಳಿಸುವ ಘಟನೆಗಳು ನಡೆಯುತ್ತಲೇ ಇವೆ. ಕೆಲ ದಿನಗಳ ಹಿಂದಷ್ಟೇ ಹಿಂದೂ ಧರ್ಮದ ದೇಗುಲ ಗಳಿಗೆ ಹಾನಿ ಮಾಡಿರುವ ಆಸ್ಟ್ರೇಲಿಯಾದ ಕೆಲ…
Read More »ಈ ಬಾರಿ ಪದ್ಮ ಪುರಸ್ಕಾರಗಳನ್ನು ಪಡೆದ ಗಣ್ಯರನ್ನು ಪ್ರಧಾನಿ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿರುವ ಮೋದಿ, ಪದ್ಮ ಪ್ರಶಸ್ತಿ ಪುರಸ್ಕೃತರ ಶ್ರೀಮಂತ…
Read More »ಈ ಬಾರಿಯ ಗಣರಾಜ್ಯೋತ್ಸವ ಪರೇಡ್ನಲ್ಲಿ ಕರ್ನಾಟಕದ ಸ್ತಬ್ದ ಚಿತ್ರ ಪ್ರದರ್ಶನಕ್ಕೂ ಅವಕಾಶ ದೊರೆತಿದೆ. ಆ ಮೂಲಕ ಗಣರಾಜ್ಯ ದಿನದ ಪೆರೇಡ್ ನಲ್ಲಿ ಸತತವಾಗಿ ಹದಿನಾಲ್ಕು ವರ್ಷಗಳಿಂದ ಸ್ತಬ್ಧಚಿತ್ರದೊಂದಿಗೆ…
Read More »ಒಂದು ದೇಶ ಅಭಿವೃದ್ಧಿ ಹೊಂದುವುದು ಅಥವಾ ಪತನವಾಗುವುದು ಆ ದೇಶದ ನಾಯಕನ ಆಡಳಿತ ವೈಖರಿಯ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿರುತ್ತದೆ. ಇದಕ್ಕೆ ಸಾಕ್ಷಿ ೨೦೧೪ ರ ನಂತರ ಭಾರತದ…
Read More »ಭಾರತದ ಸಶಸ್ತ್ರ ಪಡೆಗಳ ಕುರಿತು ಕಾಂಗ್ರೆಸ್ ಸದಸ್ಯ ದಿಗ್ವಿಜಯ್ ಸಿಂಗ್ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದು, ಅವರ ಹೇಳಿಕೆಗೆ ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ. ಪುಲ್ವಾಮಾ…
Read More »ನವದೆಹಲಿಯಲ್ಲಿ ನಡೆಯುವ ಈ ಬಾರಿಯ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮೊದಲ ಸಾಲಿನಲ್ಲಿನ ಆಸನಗಳನ್ನು ಜನಸಾಮಾನ್ಯರಿಗೆ ಮೀಸಲಿರಿಸಲಾಗುತ್ತಿದ್ದು, ಆ ಮೂಲಕ ಪ್ರಜೆಗಳೇ ಪ್ರಭುಗಳು ಎಂಬ ಉಕ್ತಿಗೆ ನ್ಯಾಯ ದೊರಕಿಸಲು ಪ್ರಧಾನಿ…
Read More »ಹಿಂದೂ ಧರ್ಮದಲ್ಲಿ ಗೋವಿಗೆ ಅತ್ಯಂತ ಶ್ರೇಷ್ಠ ಸ್ಥಾನವಿದೆ. ಗೋವನ್ನು ತಾಯಿಯಂತೆ, ದೇವರಂತೆ ಪೂಜಿಸುವ ಪದ್ಧತಿ ಇದೆ. ಗಾವೋ ವಿಶ್ವಸ್ಯ ಮಾತರಂ ಎಂಬ ಮಾತು ಸಹ ಪ್ರಚಲಿತದಲ್ಲಿದ್ದು, ಗೋವಿನ…
Read More »