ಅಂಕಣ

ಮಹರ್ಷಿ ದಧೀಚಿಯಿಂದ ಸ್ಫೂರ್ತಿ ಪಡೆದು ಒಬ್ಬ ಸ್ವಿಸ್ ಮಹಿಳೆಯ ಕೈಯಿಂದ ತಯಾರಿಸಲ್ಪಟ್ಟ ಭಾರತೀಯ ಸೇನೆಯ ಸರ್ವೋಚ್ಚ ಪದಕ ಪರಮವೀರ್ ಚಕ್ರ ಸೈನಿಕನ ಸರ್ವೋಚ್ಚ ಬಲಿದಾನದ ದ್ಯೋತಕ!!

ಒಬ್ಬ ಸೈನಿಕನ ಜೀವನದಲ್ಲಿ ಅತ್ಯಾನಂದದ ಕ್ಷಣ ಯಾವುದು ಗೊತ್ತೆ? ವಿರೋಧಿ ಪಾಳಯಕ್ಕೆ ನುಗ್ಗಿ ಶತ್ರುವಿನ ರುಂಡ ತೆಗೆಯುವುದು ಇಲ್ಲ ದೇಶದ ರಕ್ಷಣೆ ಮಾಡುತ್ತಾ ಪ್ರಾಣಾರ್ಪಣೆ ಮಾಡುವುದು. ಒಬ್ಬ…

Read More »

ಇರಾನಿನ ಮತಾಂಧರ ದಾಳಿಯಿಂದ ತಪ್ಪಿಸಿಕೊಂಡು ಬಂದ ಪಾರ್ಸಿಗಳೆಂಬ ಅಲ್ಪಸಂಖ್ಯಾತ ಸಮುದಾಯ ಭಾರತದ ಅಭಿವೃದ್ದಿಗೆ ನೀಡಿದ ಕೊಡುಗೆ ಬಗ್ಗೆ ಕೇಳಿದರೆ ಈ ಸಮುದಾಯದ ಬಗ್ಗೆ ಹೆಮ್ಮೆ ಅನಿಸುವುದು!!

ಭಾರತದ ಅಲ್ಪ ಸಂಖ್ಯಾತರಲ್ಲಿ-ಅಲ್ಪಸಂಖ್ಯಾತ ಸಮುದಾಯ ಪಾರ್ಸಿಗಳದ್ದು. ಇರಾನಿನ ಪಾರಸ್(ಪರ್ಶಿಯಾ) ಎಂಬ ಪ್ರದೇಶದ ಝೋರಾಸ್ಟ್ರಿಯನ್ ಸಮುದಾಯದ ವಂಶಸ್ಥರು, ಎಂಟನೇ ಶತಮಾನದ ಆಸುಪಾಸು ಇಸ್ಲಾಮಿನ ಮತಾಂಧರ ದಾಳಿಯಿಂದ ತಪ್ಪಿಸಿಕೊಂಡು ಪ್ರಾಣ…

Read More »

ಸಮಯದ ಅಭಾವವೆ? ಭೂಮಿ ಮೇಲೆ ಭವಿಷ್ಯದಲ್ಲಿ ದಿನಕ್ಕೆ 25 ಗಂಟೆಗಳಿರಬಹುದು ಎನ್ನುತ್ತಿದ್ದಾರೆ ವಿಜ್ಞಾನಿಗಳು!! 1.4 ಶತಕೋಟಿ ವರ್ಷಗಳ ಹಿಂದೆ ಭೂಮಿ ಮೇಲೆ ದಿನಕ್ಕೆ ಕೇವಲ 18 ಗಂಟೆಗಳಿದ್ದವು?!

ದಿನಕ್ಕೆ ಇಪತ್ತ ನಾಲ್ಕು ಗಂಟೆಗಳಿದ್ದರೂ ಸಮಯದ ಅಭಾವ ಎಂದು ಸಬೂಬು ನೀಡುವವರು ತಲೆ ತಿರುಗಿ ಬೀಳುವಂತ ವಿಚಾರವೊಂದನ್ನು ವಿಜ್ಞಾನಿಗಳು ಹೊರಗೆಡಹಿದ್ದಾರೆ. ಭವಿಷ್ಯದಲ್ಲಿ ಭೂಮಿ ಮೇಲೆ ದಿನಕ್ಕೆ 25…

Read More »

ವಿರೋಧಿಗಳು ಎರಚಿದ ಮಸಿಗೆ ಬೆಳಕಿಗೆ ಬಾರದ ಗಣಿಧಣಿಯ ಮಾನವೀಯತೆ!

ಜಗತ್ತಿನಲ್ಲಿ ಅಗ್ನಿ ಪರೀಕ್ಷೆ ಅನ್ನೋದು ಯಾರನ್ನೂ ಬಿಟ್ಟಿಲ್ಲ. ಧರ್ಮ ರಕ್ಷಣೆಗಾಗಿ ವಿಷ್ಣುವಿನ ಅವತಾರವೆತ್ತಿದ ಸಾಕ್ಷಾತ್ ಶ್ರೀ ಕೃಷ್ಣ ಪರಮಾತ್ಮ ಜೈಲಿನಲ್ಲಿ ಹುಟ್ಟಬೇಕಾಯ್ತು! ಮರ್ಯಾದ ಪುರುಷೋತ್ತಮ, ಅಯೋಧ್ಯಾಧಿಪತಿ ಶ್ರೀ…

Read More »

ಭಾರತೀಯ ಸೈನಿಕರ ದೇಶಪ್ರೇಮವನ್ನು ಪ್ರಶ್ನಿಸಿದ ದೇಶದ್ರೋಹಿಗಳಿವರು.! ಉಂಡ ಮನೆಗೆ ದ್ರೋಹ ಬಗೆದು ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಸಂಶಯ ವ್ಯಕ್ತಪಡಿಸಿದ ಮಹಾನ್ ವ್ಯಕ್ತಿಗಳು.!

೨೦೧೬ರ ಸೆಪ್ಟೆಂಬರ್ ೨೯ ರಂದು ಭಾರತೀಯ ದೇಶಪ್ರೇಮಿಗಳಿಗೆ ಮರೆಯಲಾಗದ ಒಂದು ದಿನ. ಯಾಕೆಂದರೆ ಭಾರತದ ವಿರುದ್ಧ ಪದೇ ಪದೇ ಕತ್ತಿಮಸೆಯುತ್ತಿರುವ ಪಾಪಿ ಪಾಕಿಸ್ತಾನಕ್ಕೆ ಭಾರತ ತನ್ನ ಶಕ್ತಿ…

Read More »

ತುರ್ತು ಪರಿಸ್ಥಿತಿಯ ಸಮಯದಲ್ಲಿ ಸರ್ದಾರ್ ವೇಷ ತೊಟ್ಟು ಸಂಘದ ಪ್ರಚಾರ-ಪ್ರಸಾರ ಮಾಡುತ್ತಿದ್ದ 25ರ ತರುಣ ಮುಂದೊಂದು ದಿನ ಭಾರತದ ಪ್ರಧಾನಿ ಆಗುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ!!

ನಲ್ವತ್ತ ಮೂರು ವರ್ಷಗಳ ಹಿಂದೆ ಇಂದಿರಾಗಾಂಧಿ ಭಾರತದ ಮೇಲೆ ತುರ್ತು ಪರಿಸ್ಥಿತಿ ಹೇರಿದ್ದಾಗ, ನರೇಂದ್ರ ಮೋದಿಗೆ 25ರ ಹರೆಯ. ಬಿಸಿ ರಕ್ತದ ತರುಣ ಮೋದಿ ಎಲ್ಲರಂತೆಯೆ ತುರ್ತು…

Read More »

ಸ್ಕಾಟ್ಲೆಂಡಿನಲ್ಲಿ ಒಂದು ದ್ವೀಪವನ್ನೆ ಖರೀದಿಸಿದ ಯೋಗ ಗುರು ಬಾಬಾ ರಾಮದೇವ್ ಗೆ ಪತಂಜಲಿಯ ಉತ್ಪಾದನಾ ಘಟಕಗಳನ್ನು ತಮ್ಮಲ್ಲಿ ಸ್ಥಾಪಿಸಲು ಯುಕೆ-ಯೂರೋಪ್ ಗಳು ದಂಬಾಲು ಬೀಳುತ್ತಿವೆ!!

ಅಂದು ಕಾವಿ ತೊಟ್ಟ ಒಬ್ಬ ಸಂನ್ಯಾಸಿ ಅಮೇರಿಕಾದ ಅಂಗಳದಲ್ಲಿ ನಿಂತು ಸನಾತನ ಧರ್ಮದ ಮಹಾನತೆಯನ್ನು ವಿಶ್ವಕ್ಕೆ ಸಾರಿದರು. ಸನಾತನ ಧರ್ಮವನ್ನು ವಿಶ್ವಕ್ಕೆ ಹೊಸ ದೃಷ್ಟಿಕೋನದೊಂದಿಗೆ ಸ್ವಾಮಿ ವಿವೇಕಾನಂದರು…

Read More »

ಚೀನಾದ ಸೊಕ್ಕು ಮುರಿಯಲು ಮಂಗೋಲಿಯಾದ ಜೊತೆ ಸ್ನೇಹ ಬೆಳೆಸಿಕೊಂಡ ಭಾರತ!! ಮೋದಿಯ ಈ ಮಾಸ್ಟರ್ ಪ್ಲಾನ್‍ಗೆ ಚೀನಾ ಗಪ್‍ಚುಪ್….

ಪ್ರಧಾನಿ ನರೇಂದ್ರ ಮೋದಿಯವರ ಅಧಿಕಾರ ಅಂದರೇನೇ ಹಾಗೆ.. ಶತ್ರುಗಳು ಕೂಡಾ ಆ ಹೆಸರು ಕೇಳಿದರೆ ಸಾಕು ಗಡಗಡ ನಡುತ್ತದೆ!! ಯಾಕೆಂದರೆ ಮೋದಿಜೀಯ ಆಡಳಿತ ವೈಖರಿ ಅಷ್ಟರ ಮಟ್ಟಿಗೆ…

Read More »

ತನ್ನ “ಕೊಲ್ಲಿ ರಾಷ್ಟ್ರ” ಎಂದು ಕರೆಯಲಾಗುವ ಅಂಡಮಾನ್ ನಿಕೋಬಾರ್ ನಿಂದ ಭಾರತವೇನಾದರೂ ತೈಲ ಹೊರತೆಗೆಯಲು ಶುರುವಿಟ್ಟುಕೊಂಡಿತೆಂದರೆ ಅರಬ್ ದೇಶಗಳು ದಿವಾಳಿ ಎದ್ದು ಹೋಗುತ್ತವೆ!!

ಭಾರತದ ಹಿಂದಿನ ಸರಕಾರಗಳು ಮನಸ್ಸು ಮಾಡಿದ್ದಿದ್ದರೆ ಇವತ್ತು ಭಾರತ ತೈಲವನ್ನು ವಿದೇಶದಿಂದ ಕೊಳ್ಳುವ ರಾಷ್ಟ್ರವಾಗಿ ಇರುತ್ತಿರಲಿಲ್ಲ, ಬದಲಿಗೆ ತೈಲವನ್ನು ಮಾರುವ ದೇಶವಾಗಿ opecನ ಸದಸ್ಯತ್ವವನ್ನು ಪಡೆಯುತ್ತಿತ್ತು!! ಅಂಡಮಾನ್…

Read More »

ಭಗವಾ ಆತಂಕವಾದ ಹಿಂದೂಗಳೆಲ್ಲರೂ ಆತಂಕಿಗಳು ಸಂಘ ಕಾರ್ಯಕರ್ತರೆಲ್ಲರೂ ಉಗ್ರರು ಎನ್ನುವುದು ನಿಜವಾಗಿದ್ದರೆ ಭಾರತದಲ್ಲಿ ಬಿಡಿ ಪ್ರಪಂಚದಲ್ಲೇ ಒಬ್ಬೇ ಒಬ್ಬ ಹಿಂದುಯೇತರ ಬದುಕುಳಿಯುತ್ತಿರಲಿಲ್ಲ!!

ಈ ದಿಗ್ವಿಜಯ್ ಅನ್ನೋ ಹಿಂದೂ ಹೆಸರಿನ ವ್ಯಕ್ತಿಗೆ ಇಷ್ಟೂ ಗೊತ್ತಾಗುವುದಿಲ್ಲವೆ? ಒಂದು ವೇಳೆ ಈ ವ್ಯಕ್ತಿ ಹೇಳಿದಂತೆ ಹಿಂದೂಗಳೆಲ್ಲರೂ ಆತಂಕವಾದಿಗಳಾಗಿದ್ದಿದ್ದರೆ, ಸಂಘದ ಕಾರ್ಯಕರ್ತರೆಲ್ಲರೂ ಉಗ್ರರಾಗಿರುತ್ತಿದ್ದರೆ, ಈ ದೇಶದಲ್ಲಿ…

Read More »
Close