ಪರದೆ ಹಿಂದಿನ ಸತ್ಯ.. ತೆರೆ ಸರಿದಾಗ.. ಪರದೆ ಸರಿದಾಗ.. ಯಾವ ಪರದೆ, ಆ ಪರದೆಯ ಹಿಂದಿನ ಅಸಲಿಯತ್ತೇನು?, ಯಾವ ಪರದೆ ಯಾವುದಕ್ಕೆ ಬಳಕೆಯಾಗುತ್ತಿದೆ, ಈ ರೀತಿಯ ಬಳಕೆ…
Read More »ದೇಶ
ಬಲವಂತದ ಮತಾಂತರದಿಂದ ನಮ್ಮ ದೇಶದ ಭದ್ರತೆಗೆ ಅಪಾಯ ಇದೆ ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸಂಸತ್ತಿನಲ್ಲಿ ಮಾತನಾಡಿದ ಶಾ,…
Read More »ಭಾರತದ ಕಾಶ್ಮೀರದಿಂದ ಅಲ್ಲಿನ ಕಾಶ್ಮೀರಿ ಪಂಡಿತರನ್ನು ಓಡಿಸಲು ಪಾಕಿಸ್ತಾನದಿಂದ ಯಾರೂ ಬಂದಿರಲಿಲ್ಲ. ಅವರನ್ನು ಅಲ್ಲಿಂದ ಓಡಿಸಿದ್ದು ಅವರ ಬಾಲ್ಯ ಸ್ನೇಹಿತರು, ನೆರೆಹೊರೆಯ ಮನೆಯವರೇ ಅವರನ್ನು ಕಾಶ್ಮೀರದಿಂದ ಓಡಿಸಿದ್ದು.…
Read More »ಹುಬ್ಬಳ್ಳಿ – ಧಾರವಾಡಕ್ಕೆ ಸಂಬಂಧಿಸಿದಂತೆ ಬೈರಿದೇವರಕೊಪ್ಪದ ದರ್ಗಾವನ್ನು ಕೊನೆಗೂ ತೆರವು ಗೊಳಿಸಲಾಗಿದೆ. ಹಜರತ್ ಸೈಯದ್ ಮೆಹಬೂಬ್ ಷಾ ಖಾದ್ರಿ ದರ್ಗಾವನ್ನು ಹೈಕೋರ್ಟ್ ಆದೇಶದಸ್ವಯ ತೆರವು ಮಾಡಲಾಗಿದೆ. ಬಿಗಿ…
Read More »ಅಯ್ಯಪ್ಪ ವ್ರತದಾರಿ, ಮಾಲೆ ಹಾಕಿದ್ದ ವಿದ್ಯಾರ್ಥಿಗೆ ಆತ ಓದುತ್ತಿದ್ದ ಶಾಲೆಯಲ್ಲಿಯೇ ಕಲಿಯುವ ಕೆಲವು ಮುಸ್ಲಿಂ ಹುಡುಗರು ಹಲ್ಲೆ ನಡೆಸಿದ್ದಾರೆ. ಮಂಗಳೂರಿನ ಕಪಿತಾನಿಯೋ ಶಾಲೆಯಲ್ಲಿ (ಕ್ರಿಶ್ಚಿಯನ್ ಸ್ಕೂಲ್) ಮುಸ್ಲಿಂ…
Read More »ಸಂಸತ್ತಿನಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೋಲಾಹಲ ಎಬ್ಬಿಸಿದ್ದಾರೆ. ಈ ಹೇಳಿಕೆಗೆ ತಿರುಗಿ ಬಿದ್ದಿರುವ ಬಿಜೆಪಿ ಸದಸ್ಯರು,…
Read More »ಅಲ್ಲಲ್ಲಿ ನಡೆಯುತ್ತಿರುವ ಲವ್ ಜಿಹಾದ್, ಅಲ್ಲಲ್ಲಿ ಇಸ್ಲಾಂ, ಕ್ರೈಸ್ತರಿಂದ ನಡೆಯುತ್ತಿರುವ ಬಲವಂತದ ಮತಾಂತರ, ಲ್ಯಾಂಡ್ ಜಿಹಾದ್, ಶಾಹೀನ್ ಗ್ಯಾಂಗ್ ಮೂಲಕ ಹಿಂದೂ ಹೆಣ್ಮಕ್ಕಳ ಬ್ರೈನ್ ವಾಷ್ ಮಾಡಿ,…
Read More »ಬೆಳಗಾವಿ ಸುವರ್ಣ ಸೌಧದದಲ್ಲಿ ಸಾವರ್ಕರ್ ಫೋಟೋ ಹಾಕಿದ್ದಕ್ಕೆ, ಕಾಂಗ್ರೆಸ್ ನಾಯಕ ಸಿದ್ದರಾಮಯ್ಯರೂ ಸೇರಿದಂತೆ ಹಲವು ಕಾಂಗ್ರಿಸ್ಸಿಗರು ವಿರೋಧ ವ್ಯಕ್ತಪಡಿಸಿದ್ದು, ಈ ನಾಡಿನ ಮಹಾತ್ಮರ ಭಿತ್ತಿಚಿತ್ರಗಳನ್ನು ಹಿಡಿದು ಪ್ರದರ್ಶನ…
Read More »ಇತ್ತೀಚೆಗೆ ಭಾರತ ಮತ್ತು ಚೀನಾದ ಸೈನಿಕರ ನಡುವೆ ಅರುಣಾಚಲ ಪ್ರದೇಶದ ತವಾಂಗ್ನಲ್ಲಿ ನಡೆದ ಘರ್ಷಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೀಡಿದ ವಿವಾದಾತ್ಮಕ ಹೇಳಿಕೆಗೆ ಲೋಕಸಭೆಯಲ್ಲಿ…
Read More »ಕಾಂಗ್ರೆಸ್ಗೆ ಹಿಂದಿನಿಂದಲೂ ಹಾಗೆಯೇ, ಸ್ವಾತಂತ್ರ್ಯ ವೀರ ಸಾವರ್ಕರ್ ಅವರನ್ನು ಕಂಡರೆ ಅದೇನೋ ಉರಿ. ಈ ಅಸಹನೆ ರಾಜ್ಯದ ಕಾಂಗ್ರೆಸ್ ಪಕ್ಷದಲ್ಲಿಯೂ ಕಂಡುಬಂದಿದ್ದು, ಬೆಳಗಾವಿಯ ಸುವರ್ಣ ಸೌಧದಲ್ಲಿ ಸಾವರ್ಕರ್…
Read More »