ಇತಿಹಾಸ

ಹಿಂದವೀ ಸ್ವರಾಜ್ಯ ನಿರ್ಮಾಣಕ್ಕೆ ವೀರ ಶಿವಾಜಿಗೆ ತಾಯಿ ಜೀಜಾಮಾತೆ ಹೇಳಿಕೊಟ್ಟ ಪಾಠವೇನು ಗೊತ್ತಾ..? ಧರ್ಮರಕ್ಷಣೆಗೆ ಮಾತಾಸೂತ್ರ!

ಜಗತ್ತು ಕಂಡ ಅಪ್ರತಿಮ ವೀರ!! ಭಾರತವನ್ನು ಪರಕೀಯರಿಂದ ಮುಕ್ತಿಗೊಳಿಸಲು ತನ್ನ ಜೀವವನ್ನೇ ಮುಡಿಪಾಗಿರಿಸಿದ ಅಪ್ಪಟ ದೇಶಪ್ರೇಮಿ. ಯಾವ ಭವ್ಯ ಭಾರತ ಇಸ್ಲಾಮೀ ಭಯೋತ್ಪಾದಕರ ದಾಳಿ, ದೌರ್ಜನ್ಯದ ಆಡಳಿತದಲ್ಲಿ…

Read More »

ತಮ್ಮ ಸಣ್ಣ ಭೂಮಿಗಾಗಿ 25 ವರ್ಷಗಳ ಕಾಲ ಹೋರಾಡಿ ತನ್ನ ಪ್ರತಿಜ್ಞೆಯನ್ನು ಪೂರ್ಣಗೊಳಿಸಿ ಪ್ರಾಣ ಬಿಟ್ಟ ಈ ಮಹಾಪುರುಷ!! ಮೊಘಲರು ಇವರನ್ನು ಕಂಡರೆ ಗಢಗಢ ನಡುಗುತ್ತಿದ್ದದ್ದು ಯಾಕೆ?!

ಮಹಾರಾಣ ಪ್ರತಾಪರು ಎಂದರೆ ನಿಜವಾಗಿಯೂ ಅವರೊಂದು ಅದ್ಭುತ ಶಕ್ತಿ ಅದಲ್ಲದೆ ಇವರೊಬ್ಬ ಹಿಂದುತ್ವದ ಪ್ರತೀಕವಾಗಿರೋ ಕ್ಷಾತ್ರತೇಜಸ್ಸಿನ ಜ್ವಾಲೆ ಅಂತಾನೇ ಹೇಳಬಹುದು!! ಮಹಾರಾಣಾ ಪ್ರತಾಪರ ಬಗ್ಗೆ ಓದಿದರೆ ನಿಜವಾಗಿಯೂ…

Read More »

ಅಖಂಡ ಭಗವಾ ಭಾರತದ ಹರಿಕಾರ ಸಾಮ್ರಾಟ ಚಂದ್ರಗುಪ್ತ ಮೌರ್ಯನ ಸಮಾಧಿ ಕರ್ನಾಟಕದ ಶ್ರವಣಬೆಳಗೋಳದಲ್ಲಿದೆ ಎನ್ನುವ ವಿಚಾರ ಕನ್ನಡಿಗರಿಗೇ ಗೊತ್ತಿಲ್ಲ!!

ಶ್ರವಣಬೆಳಗೋಳ ಎಂದರೆ ಸಾಕು ಭಗವಾನ್ ಬಾಹುಬಲಿಯ ಭವ್ಯ ಮೂರ್ತಿ ನಮ್ಮ ಮನಸ್ಸಿನಲ್ಲಿ ಹಾದು ಹೋಗುತ್ತದೆ. ಆದರೆ ಶ್ರವಣಬೆಳಗೋಳದಲ್ಲಿ ಅಖಂಡ ಭಾರತವನ್ನು ಬೆಸೆದ ಭಾರತದ ಮಹಾನ್ ಸಾಮ್ರಾಟ ಚಂದ್ರಗುಪ್ತ…

Read More »

ಆಪರೇಷನ್ ಪೋಲೊ ಬಗ್ಗೆ ನಿಮಗೆಷ್ಟು ಗೊತ್ತು?!! ಆ ಉಕ್ಕಿನ ಮನುಷ್ಯ ಬರದಿದ್ದರೆ ಭಾರತದಲ್ಲೇ ಮತ್ತೊಂದು ಪುಟ್ಟ ಪಾಕಿಸ್ತಾನ ಹುಟ್ಟಿ ಕೊಂಡಿರುತ್ತಿತ್ತೇನೋ!

ಅದು 1947 ಆಗಷ್ಟ್ 15, ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದ ದಿನ, ದೇಶದ ಜನರೆಲ್ಲ ತ್ರಿವರ್ಣ ಧ್ವಜ ಕೈಯಲ್ಲಿ ಹಿಡಿದು ಸ್ವಾತಂತ್ರ್ಯೋತ್ಸವ ಆಚರಿಸುತ್ತಿದ್ದರೆ ಇಲ್ಲಿನ ಜನ ಮಾತ್ರ ಪಾಕಿಸ್ತಾನಿ…

Read More »

1962 ರಲ್ಲಿ ಭಾರತ ಯುದ್ಧವನ್ನು ಸೋತಿದ್ದೇಕೆ?! ಅಂದು ನಡೆದ ಘನಘೋರ ತಪ್ಪಿಗೆ ಜವಾಬ್ದಾರಿ ಯಾರಾಗಿದ್ದರು ಗೊತ್ತೇ?!

ಆ ದಿನ 18 ನವೆಂಬರ್ 1962ರಂದು ನಡೆದಿತ್ತು ರೆಜಂಗ್ ಲಾ ಯುದ್ದ!! ಈ ಯುದ್ದದಲ್ಲಿ ಹೋರಾಡಿದ ಅದೆಷ್ಟೋ ಕೆಚ್ಚೆದೆಯ ಭಾರತಾಂಬೆಯ ವೀರರು ತನ್ನ ಕೊನೆಯ ಉಸಿರುವರೆಗೂ ಹೋರಾಡಿ…

Read More »

21 ಸಿಖ್ಖರು 10000 ಅಫ್ಘನ್ನರ ವಿರುದ್ಧ ವಿರುದ್ಧ ಖಡ್ಗ ಝಳಪಿಸಿದ್ದರು! ಪ್ರಪಂಚದ ಅತ್ಯಂತ ಮಾರಣಾಂತಿಕ ಸಾರಾಗರ್ಹಿಯ ಯುದ್ಧವೊಂದು ಸಿಖ್ಖರ ಇತಿಹಾಸವನ್ನೇ ಬರೆದಿದ್ದು ಹೇಗೆ ಗೊತ್ತೇ?!

ಭಾರತದಲ್ಲಿ ಗಂಡುಗಲಿಗಳಿಗೆ ಯಾವತ್ತೂ ಕೊರತೆಯಾಗಿಲ್ಲ ಬಿಡಿ! ದಾಳಿ ಮಾಡಿದ ಪ್ರತೀ ಪರಕೀಯನೂ ಸಹ, ದಾಳಿ ಮಾಡುವ ಮುನ್ನ ಒಮ್ಮೆ ಯೋಚಿಸಿಯೇ ಕಾಲಿಟ್ಟಿದ್ದಾನೆ ಭಾರತಕ್ಕೆ! ಬೇಕಾದರೆ ನೋಡಿ! ಜಗತ್ತಿನ…

Read More »

ಭಾರತ ಭಾಗ್ಯ ವಿಧಾತ ಉಕ್ಕಿನ ಮನುಷ್ಯನ ಮಗಳನ್ನು ವಿಕಾಸ ಪುರುಷ ನೆಹರೂ ನಡೆಸಿಕೊಂಡ ರೀತಿ ಆತ ಪಟೇಲರನ್ನು ಎಷ್ಟು ದ್ವೇಷಿಸುತ್ತಿದ್ದರೆನ್ನುವುದಕ್ಕೆ ಹಿಡಿದ ಕೈಗನ್ನಡಿ

ಕಾಶ್ಮೀರದಿಂದ ಕನ್ಯಾಕುಮಾರಿ, ಕಛ್ ನಿಂದ ಮಣಿಪುರದವೆರೆಗೆ ಇವತ್ತು ಅಖಂಡ ಭಾರತ ನಮ್ಮದಾಗಿದ್ದರೆ ಅದಕ್ಕೆ ಕಾರಣ ನಮ್ಮ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭ ಭಾಯಿ ಪಟೇಲರು. ಭಾರತವನ್ನು ಹರಿದು…

Read More »

ಭಕ್ತಿಯಾರ್ ಖಿಲ್ಜಿ ಎಂಬ ಮಾತಾಂಧನು ಭಾರತದ ಗೌರವದ ಪ್ರತೀಕವಾಗಿದ್ದ ನಳಂದಾ ವಿಶ್ವ ವಿದ್ಯಾಲಯವನ್ನು ಸಾವಿರಾರು ವಿದ್ಯಾರ್ಥಿಗಳ ಸಮೇತ ಸುಟ್ಟು ಬೂದಿಯಾಗಿಸಿದನೆಂಬ ವಿಚಾರ ಗೊತ್ತೆ?

ಕಾಲಮಾನ: 400-1100 AD ವಿಸ್ತಾರ: 1.5 ಲಕ್ಷ ವರ್ಗ ಫೀಟ್ ಕಕ್ಷೆಗಳ ಸಂಖ್ಯೆ: 800 ತರಗತಿಯ ಕೋಣೆಗಳು: 100ಕ್ಕೂ ಹೆಚ್ಚು ಕಟ್ಟಡಗಳು: 300 ವಿದ್ಯಾರ್ಥಿಗಳ ಸಂಖ್ಯೆ: 10000…

Read More »

ಔರಂಗಜೇಬನೆಂಬ ಮತಾಂಧನು ಛತ್ರಪತಿಯ ಮಗ ಸಂಭಾಜಿಯ ನಾಲಗೆ ಸೀಳಿ ಕಣ್ಣು ಕಿತ್ತರೂ ಆತ ಇಸ್ಲಾಮನ್ನು ಒಪ್ಪಿಕೊಳ್ಳಲಿಲ್ಲ!! ಆ ಹಿಂದೂ ಮರಿ ಸಿಂಹದ ಜಯಂತಿಯಂದು ಹೃತ್ಪೂರ್ವಕ ನಮನ…

ಸಿಂಹದ ಹೊಟ್ಟೆಯಲ್ಲಿ ಮರಿ ಸಿಂಹವೆ ಹುಟ್ಟುತ್ತದೆ ಹೊರತು ನರಿ ಹುಟ್ಟುವುದಿಲ್ಲ. ಭಾರತಕ್ಕೊಬ್ಬರೆ ಛತ್ರಪತಿ, ಅವರೆ ಶಿವಾಜಿ. ಧರ್ಮ ರಕ್ಷಣೆಗಾಗಿ ಪ್ರಾಣ ಪಣಕ್ಕಿಟ್ಟು ಹೋರಾಡಿದ ಹಿಂದೂ ಸಿಂಹದ ಮಗನೂ…

Read More »

ಉತ್ತರಭಾರತವನ್ನು ವಶಪಡಿಸಿಕೊಂಡ ನಂತರ ಅಲೆಕ್ಸಾಂಡರ್ ಹಿಂತಿರುಗಲು ನಿರ್ಧರಿಸಿದ್ದಾದರೂ ಯಾಕೆ??

ಅಲೆಕ್ಸಾಂಡರ್ ದಿ ಗ್ರೇಟ್ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ!! ಸಾವಿರಾರು ವರ್ಷಗಳ ಹಿಂದೆ ಅಲೆಕ್ಸಾಂಡರ್ ದಿ ಗ್ರೇಟ್ ಅಖಂಡ ಭಾರತಕ್ಕೆ ದಂಡಯಾತ್ರೆಗೆಂದು ಬಂದಾಗ ಆತನ ಉದ್ದೇಶ ಭಾರತವನ್ನು…

Read More »
Close