X

ಲವ್ ಜಿಹಾದ್ ಒಂದೇ ಜಿಹಾದಿಗಳ ಅಸ್ತ್ರ: ಹಿಂದೂಗಳ ಪತನಕ್ಕೆ ಮೂರ್ಖತನವೇ ಕಾರಣ!

ಹಿಂದೂಗಳ ಮೇಲೆ ಮತಾಂಧ ಮುಸಲ್ಮಾನರ ಆಕ್ರಮಣ ಇಂದು ನಿನ್ನೆಯದಲ್ಲ. ನಮ್ಮ ಇತಿಹಾಸವನ್ನು ಗಮನಿಸಿದಾಗಲೂ ಮುಸ್ಲಿಂ ಆಕ್ರಮಣದ ಅದೆಷ್ಟೋ ಕಥೆಗಳು ಸಿಗುತ್ತವೆ. ಇಂದಿಗೂ ಸಹ ನಾವು ಹಿಂದೂಗಳ ಮೇಲೆ ಮತಾಂಧ ಜಿಹಾದಿ ಶಕ್ತಿಗಳ ಆಕ್ರಮಣ, ಬಲವಂತದ ಮತಾಂತರ ಇತ್ಯಾದಿಗಳನ್ನು ಕಾಣಬಹುದಾಗಿದೆ.

ಹಿಂದೂಗಳನ್ನು ಗುರಿಯಾಗಿಸಿಕೊಂಡು ಲವ್ ಜಿಹಾದ್ ನಡೆಸಿದರೆ, ಮತಾಂತರ ಮಾಡಿದರೆ, ಆ ಜಿಹಾದಿಗೆ ಆರ್ಥಿಕ ಬಹುಮಾನ ಸಹ ನೀಡಲಾಗುತ್ತದೆ. ಹೌದು, ಇಂತಹ ಆಘಾತಕಾರಿ ಅಂಶಕ್ಕೆ ಪೂರಕ ಸಾಕ್ಷಿಗಳು ಮಹಾರಾಷ್ಟ್ರದ ದೌಂಡ್‌ನಲ್ಲಿ ದೊರೆತಿದೆ. ಈ ಪ್ರದೇಶದಲ್ಲಿ ಹಿಂದೂಗಳು ಬದುಕುವುದೇ ಕಷ್ಟ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಬಲವಂತದ ಮತಾಂತರದಿಂದಾಗಿ ಅದೆಷ್ಟೋ ಹಿಂದೂಗಳು ದೌಂಡ್‌ನಲ್ಲಿ ಬಲಿಯಾಗಿರುವುದು ದುರಂತ.

ಹಿಂದೂ ಹೆಣ್ಮಕ್ಕಳನ್ನು ಮತಾಂತರ ಮಾಡುವ ಜಿಹಾದಿ ಷಂಡರಿಗೆ ೫ ಲಕ್ಷ ರೂ. ಗಳ ವರೆಗೆ ಹಣವನ್ನೂ ನೀಡಲಾಗುತ್ತದೆ. ಇಲ್ಲಿ ಹಿಂದೂ ಪುರುಷರಿಗೆ ಬಲವಂತದ ಸುನ್ನತ್ ಸಹ ಮಾಡಲಾಗುತ್ತದೆ ಎಂಬ ಆರೋಪ ಸಹ ಕೇಳಿ ಬಂದಿದೆ. ಅಂದ ಹಾಗೆ ಈ ಎಲ್ಲಾ ಮತಾಂಧ ಚಟುವಟಿಕೆಗಳೂ ಸಹ ಅಲ್ಲಿನ ರಾಜಕಾರಣಿಗಳು, ಸಂಸದರು, ಪೊಲೀಸರ ಸಹಾಯದಿಂದಲೇ ನಡೆಯುತ್ತಿದ್ದು, ರಕ್ಷಣೆ ನೀಡಬೇಕಾದವರೇ ರಕ್ಷಿಸುವ ಪರಿಸ್ಥಿತಿ ಬಂದೊದಗಿದೆ. ಈ ಭಾಗದಲ್ಲಿ ೧೭ – ೧೮ ವರ್ಷದೊಳಗಿನ ಯುವತಿಯರವ್ವೇ ಟಾರ್ಗೆಟ್ ಮಾಡಿ, ಅವರನ್ನೇ ಹೆಚ್ಚಿನ ಸಂಖ್ಯೆಯಲ್ಲಿ ಮತಾಂತರ ಮಾಡಲಾಗುತ್ತಿರುವುದು ಅಪಾಯದ ಸಂಕೇತ.

ಕಾಲೇಜು ಕನ್ಯೆಯರನ್ನು ಬ್ರೈನ್ ವಾಷ್ ಮಾಡಿ, ಅವರನ್ನು ಪ್ರೀತಿಯ ಬಲೆಯಲ್ಲಿ ಬೀಳಿಸುವುದು, ಆ ಬಳಿಕ ಇಸ್ಲಾಂಗೆ ಮತಾಂತರ ಮಾಡುವುದು, ಅವರನ್ನು ಮದುವೆಯಾಗಿ ಮಕ್ಕಳನ್ನು ಹುಟ್ಟಿಸಿ, ನಂತರ ಅವರಿಗೆ ಡಿವೋರ್ಸ್ ನೀಡುವ ವ್ಯವಸ್ಥಿತ ಹುನ್ನಾರ ಸಹ ನಾವಿಲ್ಲಿ ಕಾಣಬಹುದು. ಹಾಗೆಯೇ ಸಾರ್ವಜನಿಕ‌ವಾಗಿಯೇ ಹಿಂದೂಗಳಿಗೆ ಹಿಂಸೆ ನೀಡಿದರೂ ಅಂತಹ ದುರುಳರ ವಿರುದ್ಧ ಯಾವುದೇ ಕಾನೂನು ಕ್ರಮವನ್ನು ಅಧಿಕಾರಿಗಳು ತೆಗೆದುಕೊಳ್ಳುತ್ತಿಲ್ಲ. ಕಿರು ಕುಲದ ಬಗ್ಗೆ ಪೊಲೀಸರಿಗೆ ದೂರು ಸಲ್ಲಿಸಿದರೂ ಅವರಿಂದ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಸಂತ್ರಸ್ತರ ದೂರು ಆಲಿಸುವವರೇ ಇಲ್ಲ ಎಂಬ ಪರಿಸ್ಥಿತಿ ದೌಂಡ್‌ನ ಹಿಂದೂಗಳಿಗೆ ಬಂದೊದಗಿದೆ.

ಒಟ್ಟಿನಲ್ಲಿ ಇಂತಹ ಘಟನೆಗಳು ನಮ್ಮಲ್ಲೂ ನಡೆಯಬಾರದು ಎಂದಾದರೆ, ನಾವೆಲ್ಲರೂ ಎಚ್ಚೆತ್ತುಕೊಳ್ಳಬೇಕಾಗಿದೆ. ಜಿಹಾದಿಗಳ ಷಡ್ಯಂತ್ರಕ್ಕೆ ಬಲಿಯಾಗದಂತೆ ಹಿಂದೂ ಸಮಾಜವನ್ನು ಎಚ್ಚರಿಸಬೇಕಾಗಿದೆ. ಇಲ್ಲವಾದಲ್ಲಿ ಇಂದು ದೌಂಡ್‌ಗೆ ಬಂದ ಪರಿಸ್ಥಿತಿ ನಾಳೆ ನಮಗೂ ಬರಬಹುದು. ಎಚ್ಚರ.

Post Card Balaga:
Related Post