X
    Categories: ದೇಶ

ಮೋಜು ಮಸ್ತಿ ಮಾಡಲು ಜಿಹಾದಿಗಳನ್ನೇ ಆಯ್ಕೆ ಮಾಡುತ್ತಿರುವ ಹಿಂದೂ ಹೆಣ್ಣು ಮಕ್ಕಳು!

ಹಿಂದೂ ಹೆಣ್ಮಕ್ಕಳ ಮೇಲೆ ಜಿಹಾದಿ ಕ್ರೌರ್ಯ‌ದ ಬಗ್ಗೆ ಮಾಧ್ಯಮ‌ಗಳಲ್ಲಿ ಪ್ರತಿನಿತ್ಯ ಎಂಬಂತೆ ವರದಿ ಆಗುತ್ತಿದ್ದರೂ, ಹಿಂದೂ ಸಮಾಜ, ನಮ್ಮ ಕೆಲವು ಹಿಂದೂ ಹೆಣ್ಮಕ್ಕಳು ಮಾತ್ರ ಜಾಗೃತರಾಗುತ್ತಿಲ್ಲ ಎನ್ನುವುದು ದುರಂತ.

ಲವ್ ಜಿಹಾದ್‌ಗೆ ತುತ್ತಾಗಿ, ಪವಿತ್ರ ಹಿಂದೂ ಧರ್ಮ‌ವನ್ನು ಬಿಟ್ಟು, ಹೆತ್ತವರನ್ನು ಬಿಟ್ಟು ಹೋಗಿ, ಬಳಿಕ ಜಿಹಾದಿ ಪುಂಡನ ಕಾಮ ತೃಷೆಗೆ ಬಲಿಯಾಗಿ, ಕೊನೆಗೆ ಕೊಲೆಯಲ್ಲಿ ಅಂತ್ಯವಾದ ಹಿಂದೂ ಹೆಣ್ಮಕ್ಕಳ ಕಥೆ‌ ಅನೇಕಾನೇಕ ನಡೆಯುತ್ತಿದ್ದರೂ, ಕೆಲವು ಹಿಂದೂ ಹೆಣ್ಮಕ್ಕಳಿಗೆ ಇನ್ನೂ ಬುದ್ಧಿ ಬಾರದಿರುವುದು ಖೇದಕರ. ನೋವಿನ ವಿಚಾರ.

‘ನನ್ನ ಅಬ್ದುಲ್ಲಾ ಎಲ್ಲರಂತಲ್ಲ, ಶಾಂತಿಪ್ರಿಯ’ ಎಂದು ಮುಸ್ಲಿಂ ಯುವಕನ ಲವ್ ಜಿಹಾದ್ ಬಲೆಗೆ ಬೀಳುವವರು, ಬಳಿಕ ದುರಂತ ಅಂತ್ಯ ಕಂಡು, ಹೆತ್ತವರ ಮರ್ಯಾದೆಯ ಜೊತೆಗೆ, ಕೆಲವೊಮ್ಮೆ ಅವರ ಪ್ರಾಣವನ್ನೇ ಪಣಕ್ಕಿಡುವ ಹಿಂದೂ ಹೆಣ್ಮಕ್ಕಳಿಗೆ ಅದೆಂದು ಜ್ಞಾನೋದಯವಾಗುವುದೋ, ದೇವರೇ ಬಲ್ಲ.

ಅಂದ ಹಾಗೆ ಕಡಲ ನಗರಿ ಮಂಗಳೂರಿನಲ್ಲಿ ಹಿಂದೂ ಯುವತಿಯರ ಜೊತೆಗೆ ವೀಕೆಂಡ್ ಮಸ್ತಿ ಮಾಡಲು ಬಂದ ಮುಸ್ಲಿಂ ಪುಂಡರಿಗೆ ಹಿಂದೂ ಸಂಘಟನೆಯೊಂದು ಧರ್ಮದೇಟು ನೀಡಿದೆ. ಹಿಂದೂ ಯುವತಿಯರನ್ನು ಕರೆದುಕೊಂಡು ಸಾರ್ವಜನಿಕ ಸ್ಥಳಗಳಲ್ಲಿ ಅಸಭ್ಯವಾಗಿ, ಅತಿರೇಕ‌ದಿಂದ ವರ್ತಿಸುತ್ತಿದ್ದ ಮುಸ್ಲಿಂ ಖದೀಮರಿಗೆ ಹಿಂದೂ ಸಂಘಟನೆ ಎಚ್ಚರಿಕೆ ನೀಡಿರುವ ಬಗೆಗೂ ಮಾಧ್ಯಮಗಳು ವರದಿ ಮಾಡಿವೆ. ಮಂಗಳೂರಿನ ಕೊಟ್ಟಾರ ಸಮೀಪ ರಾತ್ರಿ 12 ಗಂಟೆಗೆ ಇಬ್ಬರು ಮುಸ್ಲಿಂ ಯುವಕರ ಜೊತೆ ಇಬ್ಬರು ಹಿಂದೂ ಯುವತಿಯರು ಸುತ್ತಾಡುತ್ತಿರುವುದು ಪತ್ತೆಯಾಗಿದ್ದು, ಈ ಸಂದರ್ಭದಲ್ಲಿ ಹಿಂದೂ ಸಂಘಟನೆಗಳಿಗೆ ಸಿಕ್ಕಿಬಿದ್ದಿದ್ದಾರೆ.

ನಮ್ಮ ಹೆಣ್ಣು ಮಕ್ಕಳು ಅವರ ಸೆಂಟ್ ಮೋಡಿಗೆ ಬಿದ್ದು, ಅವರ ಹಿಂದೆ ತೆರಳುವವರು, ಇದು ನಮ್ಮ ಚಿನ್ನದಂತಹ ಬದುಕಿಗೆ ಮುಂದೊಮ್ಮೆ ದೊಡ್ಡ ಮುಳ್ಳಾಗಿ ಪರಿಣಮಿಸಬಹುದು ಎನ್ನುವುದನ್ನು ಅರಿತುಕೊಳ್ಳದೆ ಇರುವುದು ದುರಂತ. ಹೆತ್ತವರ ಮರ್ಯಾದೆಗಿಂತ ಸಿಗುವ ಕ್ಷಣಿಕ ಸುಖದ ಬೆನ್ನೇರಿ ಜಿಹಾದಿಗಳಿಗೆ ಆಹಾರವಾಗುತ್ತಿರುವುದು ಆಘಾತಕಾರಿ.

ಹಿಂದೂ ಹೆಣ್ಮಕ್ಕಳೇ ಎಚ್ಚೆತ್ತು‌ಕೊಳ್ಳಿ. ನಮ್ಮ ಧರ್ಮ ಬಿಟ್ಟು ಜಿಹಾದಿಗಳ ಹಿಂದೆ ಹೋದರೆ, ಅಲ್ಲಿಯೂ ನಿಮಗೆ ನೆಮ್ಮದಿಯ ಬದುಕು ಸಿಗುವುದಿಲ್ಲ. ಬದಲಾಗಿ ಹಿಂಸೆ, ಅವಮಾನ ಕೊನೆಗೆ ನಿಮ್ಮ ಹತ್ಯೆಯೇ ನಿಮಗೆ ನೀವು ನಂಬಿ ಹೋದವನಿಂದ ಸಿಗುವ ಉಡುಗೊರೆಯಾಗಿರುತ್ತದೆ. ಒಮ್ಮೆ ಜ್ಞಾನೋದಯ ಮಾಡಿಕೊಳ್ಳಿ. ಕಣ್ಣು ತೆರೆಯಿರಿ‌ ನೀವು ಜಿಹಾದಿಯೊಂದಿಗಿನ ಲವ್ ಹೆಸರಿನಲ್ಲಿ ನಿಮ್ಮ ಪಾಲಿನ ಯಮನನ್ನೇ ಜೊತೆಗಿಟ್ಟುಕೊಳ್ಳುತ್ತಿದ್ದೀರಿ ಎನ್ನುವ ಕನಿಷ್ಠ ಜ್ಞಾನ‌ವಾದರೂ ನಿಮಗಿರಲಿ.

ಒಂದು ದಿನದ ಸುಖಕ್ಕಾಗಿ, ಸಂಪೂರ್ಣ ಬದುಕನ್ನೇ ನರಕ ಮಾಡಿಕೊಳ್ಳದಿರಿ.

Post Card Balaga:
Related Post