X

ಮೋದಿಯವರನ್ನು ಭಾರತದ ಅಜೀವ ಪ್ರಧಾನ ಮಂತ್ರಿಯಾಗಿ ನೋಡಲು ಬಯಸುತ್ತೇನೆಂದು ಮೋದಿ ನಾಯಕತ್ವಕ್ಕೆ ಜೖೆ ಎಂದ ಟ್ರಂಪ್!!

ನವಭಾರತದ ಉಜ್ಜಲ ಭವಿಷ್ಯದ ಕನಸನ್ನು ಹೊತ್ತಿರುವ ಪ್ರಧಾನಿ ನರೇಂದ್ರ ಮೋದಿಯವರು ಭಾರತದ ಭವಿಷ್ಯವನ್ನೇ ಬದಲಾಯಿಸುವ ಕ್ರಾಂತಿಕಾರಿ ನಾಯಕರಾಗಿ ಹೊರಹೊಮ್ಮಿದ್ದಲ್ಲದೇ, ಅದೆಷ್ಟೋ ಮಂದಿಗೆ ರೋಲ್ ಮಾಡೆಲ್ ಕೂಡ ಹೌದು!! ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯಕ್ಷಮತೆಯ ಬಗ್ಗೆ ಎಷ್ಟು ಹೇಳಿದರೂ ಸಾಲದು. ಯಾಕೆಂದರೆ ನರೇಂದ್ರ ಮೋದಿ ಒಬ್ಬ ಮಹಾನ್ ಕನಸುಗಾರ. ಕನಸನ್ನು ನನಸಾಗಿ ಪರಿವರ್ತಿಸುವ ಸಾಮಥ್ರ್ಯವುಳ್ಳ ಧೀಮಂತ!! ಇಡೀ ಭಾರತವನ್ನಲ್ಲದೆ ಇಡೀ ಜಗತ್ತನ್ನೆ ಬದಲಾಯಿಸಿದ ಮಹಾನ್ ವೀರ!! ಅವರೋರ್ವ ವಿಶ್ವನಾಯಕ, ವಿಶ್ವವನ್ನೇ ಭಾರತದತ್ತ ಮುಖ ಮಾಡಿ ನೋಡುವಂತೆ ಮಾಡಿದ ಅಭಿನವ ಸ್ವಾಮಿ ವಿವೇಕಾನಂದ ನಮ್ಮ ಪ್ರಧಾನಿ ನರೇಂದ್ರ ಮೋದಿ!! ಮೋದೀಜೀ ಯಾವಾಗ ಅಧಿಕಾರ ಸ್ವೀಕರಿಸಿಕೊಂಡರೋ ಅಂದಿನಿಂದ ಇಡೀ ವಿಶ್ವವವೇ ಮೋದೀಜೀಯನ್ನು ಗೌರವದಿಂದ ಕಾಣುತ್ತಿದೆ!!

ಮೋದಿಯ ನೋಟ್ ಬ್ಯಾನ್, ಜಿಎಸ್‍ಟಿಯ ನಿರ್ಧಾರದಿಂದಾಗಿ ಸಫಲತೆಯನ್ನು ಕಂಡ ಮೋದೀಜೀ “ಭಾರತ ಕಂಡ ಅತ್ಯುತ್ತಮ ಪ್ರಧಾನಿ”  !! ಈ ದೇಶದಲ್ಲಿ ಅಲ್ಲದೆ ವಿದೇಶದಲ್ಲೂ ಪ್ರಧಾನಿ ನರೇಂದ್ರ ಮೋದೀಜೀಯ ಬರುವಿಕೆಗೆ ಕಾಯುತ್ತಿರುತ್ತದೆ!! ವಿಶ್ವದ ದೊಡ್ಡಣ್ಣ ಎಂದೇ ಪ್ರಸಿದ್ಧಿ ಹೊಂದಿದ ಅಮೆರಿಕಾದ ಅಧ್ಯಕ್ಷರಾದಂತಹ ಟ್ರಂಪ್ ಮೋದೀಜೀ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಹೇಗೆ ಉತ್ತರಿಸಿದ್ದಾರೆ ಗೊತ್ತೇ?!

ಮೋದಿ ಬಗ್ಗೆ ಹೃದಯಾಳದ ಮಾತನ್ನಾಡಿದ ಟ್ರಂಪ್!!

ಅಮೆರಿಕಾ ಅಧ್ಯಕ್ಷ ಟ್ರಂಪ್ ಇತ್ತೀಚೆಗೆ ಮಾಧ್ಯಮದ ಜೊತೆ ಮಾತನಾಡಬೇಕಾದರೆ ಮಾಧ್ಯಮದವರು ಹೀಗೊಂದು ಪ್ರಶ್ನೆ ಮಾಡಿದ್ದರು!! ಆದರೆ ಈ ಪ್ರಶ್ನೆಗೆ ಯಾರೂ ಊಹಿಸದಂತಹ ಉತ್ತರ ಕೊಟ್ಟು ಟ್ರಂಪ್ ಶಬ್ಬಾಶ್ ಎನಿಸಿಕೊಂಡಿದ್ದರು!! ಅಷ್ಟಕ್ಕೂ ಆ ವಿಷಯವೇನು ಗೊತ್ತಾ?! ಇತ್ತೀಚೆಗೆ ನಡೆದ ಒಂದು ಪತ್ರಿಕಾಗೋಷ್ಠಿಯಲ್ಲಿ ಕೆಲವು ಪತ್ರಿಕಾಗಾರರು ಮೋದಿಯವರ ಜೊತೆ ಇಷ್ಟು ಅವಿನಾಭಾವ ಸಂಬಂಧ ಹೊಂದಿರುವಿರುವಿರಲ್ಲವೇ ಹಾಗಾದರೆ ಮುಂದಿನ ಬಾರಿಯೂ ಮೋದಿಯೇ ಪ್ರಧಾನಿಯಾಗುವ ಅರ್ಹತೆ ಇದೆಯಾ ಎಂಬ ಪ್ರಶ್ನೆಯನ್ನು ಟ್ರಂಪ್‍ರವರಿಗೆ ಕೇಳಿದ್ದರು!! ಇಂತಹ ಪ್ರಶ್ನೆಗೆ ಉತ್ತರ ಹೇಳಲು ನನಗೆ ತುಂಬಾ ಖುಷಿಯಾಗುತ್ತದೆ ಮೋದಿ ಒಬ್ಬ ಮಹಾನ್ ವ್ಯಕ್ತಿ!! ಮೋದಿಯವರನ್ನು ಅಜೀವ ಪ್ರಧಾನಿಯನ್ನಾಗಿ ಘೋಷಿಸಿ ಅಂದರೆ ಅವರು ಬದುಕಿರುವವರೆಗೂ ಪ್ರಧಾನಮಂತ್ರಿಯಾಗಿ ಘೋಷಿಸುವುದು ಒಳ್ಳೆಯದು!! ಹೀಗೆ ಮುಂದುವರಿದರೆ ನಮ್ಮನ್ನು ಮೀರಿಸಿದರೂ ಅಚ್ಚರಿಯಿಲ್ಲ!! ಆದರೂ ಭಾರತದ ಪ್ರೀತಿ ವಿಶ್ವಾಸಕ್ಕೆ ನಾವು ಚಿರರುಣಿ ಎಂದಿದ್ದು ಟ್ರಂಪ್‍ರವರ ಇಂತಹ ಮಾತು ಇಡೀ ಭಾರತೀಯರಿಗೆ ಖುಷಿಯನ್ನು ಕೊಟ್ಟಿದೆ!!

ಮೋದಿಜೀ ಅಧಿಕಾರ ಚುಕ್ಕಾಣಿಯನ್ನು ಹಿಡಿದ ದಿನವೇ ಭಾರತಕ್ಕೆ ಸಂಪೂರ್ಣ ಬದಲಾವಣೆಯ ಸ್ಪರ್ಶ ಹತ್ತಿದೆ ಅಂತಾನೇ ಹೇಳಬಹುದು!! ಅವರು ಜನರಿಗೆ ತರುವ ಒಂದೊಂದು ಯೋಜನೆಯೂ ವಿರೋಧಿಗಳನ್ನು ಬಾಯಿಮುಚ್ಚಿಸುವಂತೆ ಮಾಡುತ್ತದೆ!! ಒಂದು ಬಾರಿ ಮಾತು ಕೊಟ್ಟರೆ ಅದನ್ನು ಸಂಪೂರ್ಣವಾಗಿ ಮುಗಿಸುವವರೆಗೆ ಸರಿಯಾರಿ ನಿದ್ದೆಯೂ ಮಾಡಲ್ಲ!! ದಿನದಲ್ಲಿ ಹದಿನೆಂಟು ಗಂಟೆಗಳ ಕಾಲ ದುಡಿಯುವ ಮೋದಿಜೀ ಕೇವಲ ದೇಶಕ್ಕಾಗಿ ಮಾತ್ರ!! ಮೋದೀಜೀ ತಂದ ಯೋಜನೆಗಳಲ್ಲಿ ಸಂಪೂರ್ಣವಾಗಿ ವಿರೋಧಿಗಳನ್ನು ನಡುಗಿಸಿದ್ದು ನೋಟ್‍ಬ್ಯಾನ್ ಮತ್ತು ಜಿಎಸ್‍ಟಿ!! ಇದರಿಂದ ಇಡೀ ವಿರೋಧಿಗಳು ತತ್ತರಿಸಿ ಹೋಗಿದ್ದರು!! ಮೋದೀಜೀಯ ಇಂತಹ ನಿರ್ಣಯಗಳು ಭಾರತದ ಭವಿಷ್ಯವನ್ನೇ ಬದಲಾಗುವಂತೆ ಮಾಡಿದ್ದಾರೆ!!

ಮೋದೀಜೀ ಎಲ್ಲೇ ಹೋದರೂ ಅವರನ್ನು ಆ ದೇಶದ ಜನರು ಕೊಂಡಾಡುತ್ತಾರೆ… ಯಾಕೆಂದರೆ ಅವರ ಆಡಲಿತದ ವೈಖರಿ ಅಂತಹದ್ದು!! ಇತ್ತೀಚೆಗೆ ವಿಶ್ವಸಂಸ್ಥೆಯ ಮುಖ್ಯಸ್ಥ ಕೂಡಾ ಮೋದೀಜೀಯನ್ನು ಹಾಡಿ ಕೊಂಡಾಡಿದ್ದರು!! ಅಂತಾರಾಷ್ಟ್ರೀಯ ಸಮುದಾಯಕ್ಕೆ `ಭಾರತವೇ ಸ್ಫೂರ್ತಿ ಎಂದು ವಿಶ್ವಸಂಸ್ಥೆ ಮುಖ್ಯಸ್ಥ ಅಂಟೋನಿಯೋ ಗುಟೆರೆಸ್ ಮುಕ್ತ ಕಂಠದಿಂದ ಶ್ಲಾಘಿಸಿದ್ದರು!! ವಿಶ್ವಸಂಸ್ಥೆ ರಾಯಭಾರಿಗಳ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಭಾರತದ ನಾಯಕತ್ವ, ಅಭಿವೃದ್ಧಿಗಾಗಿ ವಿಶ್ವಸಂಸ್ಥೆ ಜತೆ ಹೊಂದಿರುವ ಸಹಭಾಗಿತ್ವ ಹಾಗೂ ದಕ್ಷಿಣ ಸಹಕಾರ ಸೇರಿ ಹಲವು ವಿಷಯಗಳಲ್ಲಿ ಭಾರತ ಹೊಂದಿರುವ ಬದ್ಧತೆ ಅಂತಾರಾಷ್ಟ್ರೀಯ ಸಮುದಾಯಕ್ಕೆ ಪ್ರೇರಣಾದಾಯಕ ಎಂದು ವರ್ಣಿಸಿದ್ದರು!!

ಇದುವರೆಗೆ ಯಾವ ಒಬ್ಬ ದೇಶದ ಪ್ರಧಾನಿಯನ್ನೂ ಹೊಗಳದ ಟ್ರಂಪ್ ಈ ರೀತಿಯಾಗಿ ಮೋದೀಜೀಯನ್ನು ಹೊಗಳಬೇಕಾದರೆ ಮೋದೀಜೀಯ ಆಡಳಿತ ವೈಖರಿ ಎಲ್ಲಿಯವರೆಗೆ ತಲುಪಿದೆ ಎಂದು ಊಹಿಸಲು ಸಾಧ್ಯವಿಲ್ಲ!! ಜೀ ಮೋದೀಜೀ….

source: karunaadavaani.com

  • ಪವಿತ್ರ
Editor Postcard Kannada:
Related Post