ಪ್ರಚಲಿತ

ಕೋಮುಗಲಭೆ ಎಬ್ಬಿಸಿ ಕೊಲೆ ಮಾಡಿ, ಆಯುಧಗಳನ್ನು ಇಟ್ಟುಕೊಳ್ಳಿ, ಕಾಮೋದ್ರೇಕಗೊಳಿಸಿ ಅತ್ಯಾಚಾರ ನಡೆಸಿ, 2020ರೊಳಗೆ ಭಾರತವನ್ನು ಇಸ್ಲಾಂ ರಾಷ್ಟ್ರವಾಗಿಸಿ: ಪಿಎಫ್‍ಐ ಕರಪತ್ರದಲ್ಲಿ ಇನ್ನೇನೆಲ್ಲಾ ಇದೆ ಗೊತ್ತೇ?!

ನಿಷೇಧದ ಹಂತದಲ್ಲಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಎನ್ನುವ ಉಗ್ರವಾದಿ ಸಂಘಟನೆಯ ಇನ್ನೊಂದು ಮುಖ ಬಟಾಬಯಲಾಗಿದೆ. ಈಗಾಗಲೇ ನೂರಾರು ಮಂದಿ ಹಿಂದೂ ಮುಖಂಡರನ್ನು ಹತ್ಯೆ ನಡೆಸಿರುವ ಕೋಮುವಾದಿ ಉಗ್ರ ಸಂಘಟನೆ ಪಿಎಫ್‍ಐ ಅನ್ನು ಯಾವಾಗ ನಿಷೇಧಿಸುತ್ತಾರೋ ಗೊತ್ತಿಲ್ಲ. ಆದರೆ ಈ ಸಂಘಟನೆ ಈ ದೇಶವನ್ನು 2020ರೊಳಗಡೆ ಮುಸ್ಲಿಂ ರಾಷ್ಟ್ರವನ್ನಾಗಿಸಲು ಏನೆಲ್ಲಾ ಕ್ರೂರ ಪ್ರಯತ್ನ ಮಾಡಬೇಕೋ ಅದನ್ನೆಲ್ಲಾ ಮಾಡುತ್ತಲೇ ಇದೆ. ದೇಶದಲ್ಲಿ ಅಸಹಿಷ್ಣುತೆ ಹೆಚ್ಚುತ್ತಿದೆ ಎಂದು ಬೊಬ್ಬೆ ಹೊಡೆದ ಬುದ್ಧಿ ಜೀವಿಗಳು ಈ ಕರಪತ್ರಕ್ಕೆ ಏನೆನ್ನುತ್ತಾರೋ ಆ ದೇವರಿಗೇ ಗೊತ್ತು.

ಮೂಲತಃ ಉರ್ದು ಭಾಷೆಯಲ್ಲಿದ್ದ ಈ ಕರಪತ್ರವನ್ನು ಕನ್ನಡಕ್ಕೆ ಅನುವಾದಿಸಿ ಪಿಎಫ್‍ಐ ಉಗ್ರರು ಹಂಚುತ್ತಿದ್ದಾರೆಂದು ಹೇಳಲಾಗುತ್ತಿದೆ. ಇದೀಗ ಅದರ ಪ್ರತಿಯ ಚಿತ್ರವೊಂದು ಪತ್ತೆಯಾಗಿದ್ದು ಆತಂಕಕ್ಕೆ ಕಾರಣವಾಗಿದೆ. ಸದ್ಯಕ್ಕೆ ಈ ಪತ್ರ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಪೊಲೀಸರು ಮಾತ್ರ ಈ ಪತ್ರದ ಬಗ್ಗೆ ಗಂಭೀರವಾಗಿ ತೆಗೆದುಕೊಂಡಿಲ್ಲ. ಈ ಕರಪತ್ರದಲ್ಲಿ ಹಿಂದೂಗಳನ್ನು ಹತ್ಯೆಮಾಡಲು ಸೂಚಿಸಿದ್ದಷ್ಟೇ ಅಲ್ಲದೆ ಹಿಂದೂ ಸ್ತ್ರೀಯರನ್ನು ಕಾಮೋದ್ರೇಕಗೊಳಿಸಿ ಅತ್ಯಾಚಾರ ನಡೆಸಿ ಎಂದು ಬಹಿರಂಗವಾಗಿ ಸೂಚಿಸಲಾಗಿದೆ. ಈಗ ನಡೆಯುತ್ತಿರುವ ಲವ್ ಜಿಹಾದ್ ಹೆಸರಲ್ಲಿ ಹೆಣ್ಮಕ್ಕಳನ್ನು ಮದುವೆಯಾಗಿ ಹತ್ಯೆ ನಡೆಸುವ ದುರುದ್ದೇಶ ಕೂಡಾ ಈ ಕರಪತ್ರದಲ್ಲಿ ಬಯಲಾದಂತೆ ಆಗಿದೆ.

ಅನ್ಯಧರ್ಮೀಯರನ್ನು ಮತಾಂತರಗೊಳಿಸುವುದು, ದೇಶದಲ್ಲಿ ಕೋಮುಗಲಭೆ ಎಬ್ಬಿಸುವುದು, ಅನ್ಯ ಸಮುದಾಯವನ್ನು ನಾಶ ಮಾಡುವುದು, ಅನ್ಯಧರ್ಮೀಯ ಯುವತಿಯರನ್ನು ಅತ್ಯಾಚಾರಕ್ಕೆ ಒಳಪಡಿಸಿ ಮತಾಂತರಿಸುವುದು, ಅನ್ಯರ ವ್ಯಾಪಾರ ಕೇಂದ್ರಗಳಿಗೆ ಹೋಗಬಾರದು, ನಮ್ಮವರ ಆರೋಗ್ಯ ಕೇಂದ್ರಗಳಿಗೆ ಅನ್ಯರು ಹೆರಿಗೆಗಾಗಿ ಬಂದರೆ ಮಗು ಸಾಯುವಂತೆ ಇಂಜೆಕ್ಷನ್ ಕೊಡಬೇಕು ಇತ್ಯಾದಿ ಸಲಹೆಗಳನ್ನು ಕೊಡಲಾಗಿದೆ. ಇದೆಲ್ಲಾ ಆತಂಕಕ್ಕೆ ಕಾರಣವಾಗಿದೆ.

ಹಿಂದುಗಳಿಗೆ ಕೋಮುಸೌಹಾರ್ದ, ಸಹಿಷ್ಣುತೆಯ ಪಾಠ ಹೇಳುವ, ಹಿಂದೂ ಧರ್ಮ, ಸಂಸ್ಕೃತಿ, ಪವಿತ್ರ ಗ್ರಂಥಗಳನ್ನು ಹೀಯಾಳಿಸುವ, ಅವಹೇಳನ ಮಾಡುವ ನಿರುದ್ಯೋಗಿ, ಭ್ರಷ್ಟಕೂಟ ಆಶ್ರಿತರಾದ, ಕೆಲಸಕ್ಕೆ ಬಾರದ, ಹಿಂದೂವಿರೋಧಿ, ಸ್ವಯಂಘೋಷಿತ ಬುದ್ಧಿಜೀವಿಗಳು ಈ ವಿಷಯದ ಬಗ್ಗೆ ಬಾಯಿ ಬಿಡುತ್ತಾರೆಯೇ ಅಥವಾ ಇನ್ನೂ ಮುಂಚಿನಂತೆಯೇ ಬೀಗಜಡಿದುಕೊಂಡು ಸುಮ್ಮನಿರುತ್ತಾರೆಯೇ ಎನ್ನುವುದನ್ನು ಕಾದುನೋಡಬೇಕಾಗಿದೆ.

ಈ ಪತ್ರದಲ್ಲಿರುವ ಯಥಾವತ್ ಅನ್ನು ಇಲ್ಲಿ ಅಳವಡಿಸಲಾಗಿದೆ.

ಪಾಪ್ಯುಲರ್ ಫ್ರಂಡ್ ಆಫ್ ಇಂಡಿಯಾ, ಕೆಎಫ್‍ಡಿ ಕರ್ನಾಟಕ

ಒಸಮ ಬಿನ್ ಲಾಡನ್‍ರವರ ಅಧೀನದಲ್ಲಿ ಕಾರ್ಯಾಚರಿಸುವ ಎಲ್ಲಾ ಸಂಘಟನೆಯಲ್ಲಿ ಕುರಾನ್ ಪುಸ್ತಲ ಕೊಟ್ಟು ಭೋದಿಸಿದ್ದಾರೆ. ಭಾರತದ ದೇಶದಲ್ಲಿ ನಮ್ಮ ಮುಖ್ಯ ಉದ್ದೇಶಗಳು…

* 2020 ರ ವೇಳೆಗೆ ಭಾರತ ದೇಶವನ್ನು ಇಸ್ಲಾಮಿಕರಣ ಮಾಡುವುದು.
* ಅನ್ಯ ಸಮುದಾಯವನ್ನು ಮತಾಂತರಗೊಳಿಸುವುದು..
* ಕರ್ನಾಟಕವನ್ನು ಗುಜರಾತನ್ನಾಗಿ ಮಾಡುವುದು..
* ಕೋಮುಗಲಭೆ ಎಬ್ಬಿಸುವುದು..
* ಅನ್ಯ ಸಮುದಾಯವನ್ನು ನಾಶ ಮಾಡುವುದು.
* ಅವರ ಸ್ಥಿರ ವಸ್ತುಗಳನ್ನು ನಾಶ ಮಾಡುವುದು…
* ಅನ್ಯ ಸಮುದಾಯದ ಸ್ತ್ರೀಯರನ್ನು ಅತ್ಯಾಚಾರಕ್ಕೆ ಒಳಪಡಿಸುವುದು.
* ಅವರ ಹೆಂಗಸರಲ್ಲಿ ಚಕ್ಕಂದವಾಡಿ ತಮ್ಮ ಬಲೆಗೆ ಹಾಕಿಕೊಳ್ಳುವುದು.
* ಕಾಮೋದ್ರೇಕ ಗೊಳಿಸುವುದು
* ಅವರ ಚಿನ್ನದ ಅಂಗಡಿಗಳಿಗೆ ನಮ್ಮವರು ಹೋಗಬಾರದು.
* ಅವರ ಚಿನ್ನದ ಅಂಗಡಿಗಳಿಗೆ ನಮ್ಮವರು ಹೋಗಬಾರದು.
* ಅವರ ಹೋಟೆಲ್ಲಿಗೆ ನಮ್ಮವರು ಹೋಗಬಾರದು.
* ಅವರ ಆರೋಗ್ಯ ಕೇಂದ್ರಕ್ಕೆ ನಮ್ಮವರು ಹೋಗಬಾರದು.
* ನಮ್ಮವರ ಆರೋಗ್ಯ ಕೇಂದ್ರಕ್ಕೆ ಅವರು ಬಂದರೆ ರಿಯಾಕ್ಷನ್ ಇಂಜೆಕ್ಷನ್ ಕೊಡುವುದು.
* ಅವರ ಗರ್ಭಿಣಿ ಹೆಂಗಸರಿಗೆ ಹೊಟ್ಟೆಯಲ್ಲಿ ಮಗು ಸಾಯುವ ಚುಚ್ಚುಮದ್ದು ಕೊಡಬೇಕು.
* ಅವಧಿ ಮುಗಿದ ಔಷಧಿಗಳನ್ನು ಅವರಿಗೆ ಕಡಿಮೆ ಬೆಲೆಯಲ್ಲಿ ಮಾರಬೇಕು.
* ನಮ್ಮ ಆರೋಗ್ಯ ಕೇಂದ್ರದಲ್ಲಿ ಅವರಿಗೆ ಮಗು ಆದ ತಕ್ಷಣ ಮಗುವಿನ ಕಿವಿಗೆ ಬಾಂಗ್ ಹಾಕಬೇಕು.
* ಅವರ ಗಂಡಸು ಇಲ್ಲದ ಸಮಯದಲ್ಲಿ ಮನೆಗೆ ಹೋಗಿ ಹೆಂಗಸರಲ್ಲಿ ಚಕ್ಕಂದವಾಡಬೇಕು.
* ನಮ್ಮ(ಮುಸ್ಲಿಂ) ಯುವಕನಲ್ಲಿ ಕೋಮುಗಲಭೆ ಹೆಚ್ಚಿಸಲು ಪ್ರಚೋದನೆ ನೀಡಬೇಕು.
* ಕೋಮುಗಲಭೆಯ ಸಂಧರ್ಭದಲ್ಲಿ ನಮ್ಮವರನ್ನು ಹುಡುಕಿ ಸಹಾಯ ಮಾಡಬೇಕು.
* ನಮ್ಮ ಮಾತಿನ ಮೋಡಿಯಿಂದ ಅವರನ್ನು ಆಕರ್ಷಿಸಬೇಕು.
* ನಾವು ಯಾವುದೇ ಕಾರಣಕ್ಕೂ ಅವರಿಗೆ ಲಾಭದ ಹಾದಿ ತೋರಿಸಬಾರದು.
* ಅವರೊಂದಿಗೆ ವ್ಯವಹರಿಸುವಾಗ ಹೆಚ್ಚಿನ ಲಾಭ ಸಿಗಬೇಕು.
* ಚಿಕ್ಕಂದಿನಲ್ಲೇ ಅವರ ಮಕ್ಕಳನ್ನು ಇಸ್ಲಾಮಿನ ಕಡೆ ಬರುವಂತೆ ಮಾಡಬೇಕು.
* ಭಾರತದ ದೇಶದಲ್ಲಿ ಅನ್ಯ ಸಮುದಾಯಗಳು ತಲೆ ಎತ್ತದ ಹಾಗೆ ಮಾಡಬೇಕು.
* ಈ ದೇಶದಲ್ಲಿ ಅವರ ಸಂಖ್ಯೆಯನ್ನು ಕಡಿಮೆ ಮಾಡಬೇಕು.
* ಎಲ್ಲಾ ತರಹದ ವ್ಯಾಪಾರಗಳಲ್ಲಿ ಅವರಿಗೆ ಕಳಪೆ ಸಾಮಗ್ರಿಗಳನ್ನು ವಿತರಿಸಬೇಕು.
* ನಮ್ಮ ಶಾಲಾ ಕಾಲೇಜುಗಳಲ್ಲಿ ಇಸ್ಲಾಮಿನ ಬಗ್ಗೆ ಅವರ ಯುವಕ-ಯುವತಿಯರಿಗೆ ಪ್ರವಚನ ನೀಡಬೇಕು.
* ಕೋಮುಗಲಭೆಯ ಸಂದರ್ಭದಲ್ಲಿ ಯಾವ ಕಾರಣಕ್ಕೂ ಅವರಿಗೆ ಸಹಾಯ ಮಾಡಬಾರದು.
* ಭಾರತ ದೇಶದಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಆಡಳಿತ ಜಾರಿಯಾಗಬೇಕು.
* ಸಂದರ್ಭಕ್ಕನುಸಾರವಾಗಿ ಅನ್ಯ ಸಮುದಾಯದವರ ಎಲ್ಲಾ ಧಾರ್ಮಿಕ ಕೇಂದ್ರಗಳನ್ನು ಸ್ಪೋಟಿಸಲು ಸಿದ್ಧರಾಗಬೇಕು.
* ಆತ್ಮಹತ್ಯಾ ದಳದಿಂದ ಆರೆಸ್ಸೆಸ್ ಹಾಗು ಹಿಂದೂ ಸಂಘಟನೆಯ ಮುಖಂಡರ ಹತ್ಯೆ ಮಾಡಬೇಕು.
* ಕೋಮುಗಲಭೆಯ ಸಂದರ್ಭದಲ್ಲಿ ಅವರನ್ನು ಅಂಗ ವಿಕಲರನ್ನಾಗಿ ಮಾಡಬೇಕು.
* ಗಲಾಟೆ ಎಬ್ಬಿಸಿ, ಸಾಧ್ಯವಾದಷ್ಟು ಜನರ ಕೊಲೆ ಮಾಡುವುದು.
* ಕರ್ನಾಟಕ ರಾಜ್ಯದಲ್ಲಿ ಎಲ್ಲಾ ಕೆಎಫ್‍ಡಿಯವರ ಮನೆ ಮತ್ತು ಅಂಗಡಿಗಳನ್ನು ಗಲಭೆಗೆ ಸಂಬಂಧಪಟ್ಟ ಆಯುಧಗಳನ್ನು ಇಟ್ಟುಕೊಳ್ಳುವುದು ಕರ್ತವ್ಯ.

ಈ ಕರಪತ್ರದಲ್ಲಿರುವಂತೆ ಪಿಎಫ್‍ಐ ವರ್ತಿಸುತ್ತಿರುವುದು ಈಗ ಕಂಡುಬರುತ್ತಿರುವ ಸತ್ಯ. ಈಗಾಲೇ ನೂರಾರು ಮಂದಿ ಹಿಂದೂ ಮುಖಂಡರು ಪಿಎಫ್‍ಐ ಉಗ್ರರ ಕೈಯಿಂದ ನಾಶವಾಗಿದ್ದಾರೆ. ಇನ್ನೂ ಎಷ್ಟು ಮಂದಿ ನಾಶವಾಗಬೇಕೆಂದು ಸರಕಾರ ಬಯಸುತ್ತಿದೆ. ಕರ್ನಾಟಕ ಸರಕಾರವೇ ಮುಂದೆ ನಿಂತು ಈ ಉಗ್ರರನ್ನು ಪೋಷಿಸಿದ ಪರಿಣಾಮ ಇಂದು ಐಸಿಸ್ ಮಟ್ಟಕ್ಕೆ ತಲುಪುವಂತಾಗಿದೆ.

ಈ ಕರಪತ್ರವನ್ನು ಗಂಭೀರವಾಗಿ ತೆಗೆದುಕೊಂಡು ಪೊಲೀಸರು ಕೂಡಲೇ ಪಿಎಫ್‍ಐ ಅಧ್ಯಕ್ಷ, ಕಾರ್ಯದರ್ಶಿ ಮುಂತಾದವರನ್ನು ಜೈಲಿಗಟ್ಟಿ ತನಿಖೆ ನಡೆಸಬೇಕು. ಜೊತೆಗೆ ಇವರಿಗೆ ಕಠಿಣವಾದ ಕಾನೂನಾತ್ಮಕ ಶಿಕ್ಷೆ ನೀಡಬೇಕು.

ಒಟ್ಟಾರೆ ಈ ಸಂಘಟನೆ ಎಷ್ಟೆಷ್ಟು ಕೊಲೆಗಳನ್ನು ಮಾಡಿತು, ಯಾವ ಬಗೆಯಲ್ಲಿ ಸಮಾಜದಲ್ಲಿ ಅಶಾಂತಿಯ ಹೊಗೆ ಎಬ್ಬಿಸಿತು ಮತ್ತು ಎಬ್ಬಿಸುತ್ತಿದೆ ಎಂದು ಬರೆಯುತ್ತಾ ಹೋದರೆ ಪತ್ರಿಕೆಯ ಹತ್ತಾರು ಪುಟಗಳನ್ನು ತುಂಬಿಸುವಷ್ಟು ಮಾಹಿತಿ ನನ್ನಲ್ಲಿದೆ. ಅವೆಲ್ಲ ಈಗ ಮುಖ್ಯವಲ್ಲ. ಈ ಉಗ್ರಸಂಘಟನೆ ಕರ್ನಾಟಕ ದಲ್ಲಿ ಇಷ್ಟೆಲ್ಲ ಹಾರಾಡುತ್ತಿದ್ದರೂ ನಮ್ಮ ಬುದ್ಧಿಜೀವಿಗಳು ಯಾವ ಗುಹೆಯಲ್ಲಿ ಅಡಗಿ ಕೂತಿದ್ದಾರೆ ಎಂಬುದೇ ಪ್ರಶ್ನೆ.

ದೇಶದ ಯಾವ ಮೂಲೆಯಲ್ಲಿ ಮುಸ್ಲಿಮನೊಬ್ಬ ಸಿಡಿಲು ಬಡಿದು ಸತ್ತರೂ ಭೂಮಿ-ಆಕಾಶಗಳನ್ನು ಒಂದು ಮಾಡುವಂತೆ ಎದೆ ಬಡಿದುಕೊಂಡು ಗೋಳಾಡುವ ಬುದ್ಧಿಜೀವಿಗಳಿಗೆ ಪಿಎಫ್‍ಐ ಮಾಡುತ್ತಿರುವ ನರಮೇಧ, ಈ ಕರಪತ್ರ ಕಾಣಿಸದೇ ಇರುವುದು ವಿಪರ್ಯಾಸ.

ಈ ಮತಾಂಧ ಮುಸ್ಲಿಮರಿಂದಾಗಿ ಪ್ರಜ್ಞಾವಂತ ಮುಸ್ಲಿಮರೂ ಕೆಟ್ಟ ಹೆಸರನ್ನು ಪಡೆಯುವಂತಾಗಿದೆ, ಈ ಸಂಘಟನೆಯ ವಿರುದ್ಧ ಸ್ವತಃ ಪ್ರಜ್ಞಾವಂತ ಮುಸ್ಲಿಮರೇ ಬೀದಿಗಿಳಿದು ಈ ಸಂಘಟನೆಯ ನಿಷೇಧಕ್ಕೆ ಮನವಿ ಮಾಡಬೇಕಾಗಿದೆ. ಪಿಎಫ್‍ಐ ಮುಸ್ಲಿಂ ಸಂಘಟನೆಯಾಗಿರುವುದರಿಂದ, ಅದು ಮಾಡಿದ್ದಕ್ಕೆಲ್ಲ ನಮ್ಮ ಅನುಮೋದನೆ ಇದೆ ಎಂದು ಅನುಮೋದನೆ ನೀಡಿದರೆ ಮುಂದೊಂದು ದಿನ ಪಾಕಿಸ್ತಾನದಲ್ಲಿ ಉಗ್ರರು ತಮ್ಮದೇ ಜನಾಂಗಕ್ಕೆ ಹಾನಿ ಮಾಡುವಂತೆ ಇಲ್ಲಿಯೂ ಮಾಡಿಯಾರು. ಸೆರಗಿನಲ್ಲಿ ಕಟ್ಟಿಕೊಂಡ ಕೆಂಡ ಸೆರಗನ್ನೇ ಸುಡುತ್ತದೆ ಎನ್ನುವುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.

ಆದ್ದರಿಂದ ಈ ಕರಪತ್ರದ ಸತ್ಯಾಸತ್ಯತೆಯನ್ನು ಪೊಲೀಸರು ಆದಷ್ಟು ಬಯಲುಗೊಳಿಸಲಿ. ಇಲ್ಲವಾದರೆ ಜನರಲ್ಲಿ ಆತಂಕ ಸೃಷ್ಟಿಯಾಗಿ ಕೋಮುಗಲಭೆ ಭುಗಿಲೇಳುವಂಥಾ ಪರಿಸ್ಥಿತಿ ನಿರ್ಮಾಣವಾಗಬಹುದು. ಒಂದು ವೇಳೆ ಈ ಕರಪತ್ರದಲ್ಲಿನ ವಿಷಯ ಸುಳ್ಳಾಗಿದ್ದರೆ ಈ ಬಗ್ಗೆ ಮನದಟ್ಟು ಮಾಡುವ ಕೆಲಸವನ್ನು ಪಿಎಫ್‍ಐ ಮಾಡಲಿ. ದೇಶದಲ್ಲಿ ವಿಧ್ವಂಸಕ ಕೃತ್ಯಗಳನ್ನು ಮಾಡುವ ಪಿಎಫ್‍ಐ ಅನ್ನು ಕೂಡಲೇ ನಿಷೇಧಗೊಳಿಸಿ ದೇಶದಲ್ಲಿ ಸ್ವಾತಂತ್ರ್ಯ ಸುವ್ಯವಸ್ಥೆಯನ್ನು ಕಾಪಾಡುವತ್ತ ಸರಕಾರ ಗಮನ ನೀಡಲಿ. ಈ ಕರಪತ್ರ ಜಾಲತಾಣಗಳಲ್ಲಿ ಸಾಕಷ್ಟು ಬಾರಿ ಹರಿದಾಡುತ್ತಲೇ ಇದ್ದು ಆತಂಕ ಸೃಷ್ಟಿಸುತ್ತಲೇ ಇದೆ. ಆದ್ದರಿಂದ ಈ ವಿಷಯದಲ್ಲಿ ಸರಕಾರ ಗಂಭೀರ ಪ್ರಯತ್ನವನ್ನು ಮಾಡಬೇಕಾಗಿದೆ.

source: http://publictv.in/try-to-make-india-a-muslim-country-by-2020-pamphlets-in-the-name-of-pfi-and-kfd/
ಚೇಕಿತಾನ

Tags

Related Articles

Close