ಪ್ರಚಲಿತ

ಐಪಿಎಲ್ ಟೀಮ್‍ನಿಂದ ಗೌತಮ್ ಗಂಭೀರ್‍ನನ್ನು ಕೈಬಿಟ್ಟಿದ್ದೇ ಶಾರೂಕ್ ಮನೆಗೆ ಐಟಿ ದಾಳಿಯಾಗಲು ಮುಖ್ಯ ಕಾರಣವೇ?!! ಇಲ್ಲಿದೆ ಸತ್ಯಾ ಸತ್ಯತೆ!!

ಬಾಲಿವುಡ್‍ನಲ್ಲಿ ಶಾರೂಕ್‍ಖಾನ್‍ರ ಇವರ ನಟನೆಯ ಬಗ್ಗೆ ಇಡೀ ಭಾರತ ಹಾಡಿ ಹೊಗಳುತ್ತಿತ್ತು.. ಯಾವಾಗ ಈ ಶಾರೂಕ್‍ಖಾನ್ ಅಮೀರ್ ಖಾನ್ ಜೊತೆ ಸೇರಿಕೊಂಡು ಪಾಕಿಸ್ತಾನಕ್ಕೆ ಬೆಂಬಲ ವ್ಯಕ್ತಪಡಿಸಿದ್ದರೇ ಅಂದೇ ಭಾರತದ ಎಲ್ಲಾ ಅಭಿಮಾನಿಮಾನಿಗಳಿಗೆ ಬಿಗ್‍ಶಾಕ್ ಕೂಡಾ ಆಗಿತ್ತು… ಅದಕ್ಕಾಗಿ ದೇಶದಲ್ಲಿ ಅಸಹಿಷ್ಣುತೆ ಇದೆ ಎಂದಿದ್ದವರು ದೇಶಕ್ಕೆ ಹಾಗು ಸರ್ಕಾರಕ್ಕೆ ಮಾಡಿದ ಮೋಸಕ್ಕೆ ಬೆಲೆ ತೆರುವ ಕಾಲ ಇದೀಗ ಬಂದೊದಗಿದೆ!!ಪಾಕ್ ಪ್ರೇಮಿ ಹಾಗೂ ಬಾಲಿವುಡ್ ನಟ ಶಾರುಕ್‍ಖಾನ್‍ಗೆ ಐಟಿ ದಾಳಿಯಿಂದ ಬಿಗ್ ಶಾಕ್ ಆಗಿದೆ ಅಂತಾನೇ ಹೇಳಬಹುದು…!!

ಶಾರುಖ್ ಖಾನ್ ತನ್ನ ನಟನೆಯ ಮೂಲಕವೇ ಅನೇಕ ಅಭಿಮಾನಿಗಳನ್ನ ಹೊಂದಿದ್ದ ನಾಯಕ.!! ಆದರೆ ಬರುಬರುತ್ತ ತನ್ನ ಅಹಂಕಾರ ಹಾಗು ದೇಶ ವಿರೋಧಿ ಹೇಳಿಕೆಗಳಿಂದ ಅನೇಕ ದೇಶಭಕ್ತ ಭಾರತೀಯರ ವಿರೋಧ ಕಟ್ಟಿಕೊಂಡದ್ದಂತೂ ಸುಳ್ಳಲ್ಲ. ಸಹಿಷ್ಣುತೆಯ ಪುಣ್ಯಭೂಮಿಯನ್ನು “ಅಸಹಿಷ್ಣುತೆಯ ಭೂಮಿ” ಎಂದು ಜರೆದು ಜನರಿಂದ ಛೀಮಾರಿ ಹಾಕಿಸಿಕೊಂಡಿದ್ದನ್ನ ಯಾರು ಮರೆಯಲಾರರು. ಆದರೆ ಅದಕ್ಕೆ ದೇವರು ತಕ್ಕ ಶಿಕ್ಷೆಯನ್ನು ಈಗ ನೀಡಿದ್ದಾರೆ ಎಂದು ಹೇಳಬಹುದು…

ಇದಾದ ನಂತರ ಕೆಲವು ದಿನಗಳಿಂದ ರಾಷ್ಟ್ರಭಕ್ತಿಯ ಬಗ್ಗೆ ಹೆಚ್ಚು ಮಾತನಾಡುತ್ತಿದ್ದ ಗೌತಮ್ ಗಂಭೀರ್ ರವರನ್ನು ಶಾರೂಖ್ ಖಾನನ ಐಪಿಎಲ್ ತಂಡವಾದ ಕೊಲ್ಕತ್ತಾ `ನೈಟ್ ರೈಡರ್ಸ್’ ನಿಂದ ಕೈ ಬಿಟ್ಟ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಶಾರೂಕ್ ವಿರುದ್ಧ ಮತ್ತಷ್ಟು ಆಕ್ರೋಶ ವ್ಯಕ್ತವಾಗಿತ್ತು. ಹೀಗೆಯೇ ಹೇಳುತ್ತಾ ಹೊರಟರೆ ಶಾರುಖ್ ಖಾನ್ ನ ಇಂತಹ ಅನೇಕ ಕಾರ್ಯಗಳನ್ನು ಪಟ್ಟಿ ಮಾಡಬಹುದು.

ಒಬ್ಬ ಮುಸ್ಲಿ ಎನ್ನುವ ಯಾವ ಭೇದ ಭಾವವಿಲ್ಲದೆಯೂ ಆತನನ್ನು ಒಬ್ಬ ಭಾರತೀಯ ಪ್ರಜೆಯೆಂದು ಶಾರೂಕ್ ಮಾಡಿದ ಎಲ್ಲಾ ಸಿನೆಮಾಗಳನ್ನು ಅತ್ಯಂತ ಪ್ರೀತಿಯಿಂದ ನೋಡುತ್ತಿದ್ದರು.. ಎಲ್ಲಾ ಭಾರತೀಯರೂ ಶಾರೂಕ್ ಸಿನಿಮಾಗಳನ್ನು ಮುಗಿಬಿದ್ದು ನೋಡಲು ಧಾವಿಸುತ್ತಿದ್ದರು.. ಆತನನ್ನು ಅಷ್ಟು ಪ್ರೀತಿ ಮಾಡಿದ ನಮ್ಮವರಿಗೆ ಆತ ನೀಡಿದ್ದಾರೂ ಏನು? ಶಾರೂ ಖಾನ್ ತನ್ನ ಸಿನಿಮಾವನ್ನು ಪ್ರೀತಿಸುವುದು ಪಾಕಿಸ್ತಾನದವರು.. ಅಲ್ಲೇ ನನ್ನ ಅಭಿಮಾನಿಗಳಿರುವುದು ಎಂದು ಹೇಳಿಬಿಟ್ಟ ದಿನದಂದೇ ಇಡೀ ಅಭಿಮಾನಿಗಳಿಗೆ ಬಿಗ್ ಶಾಕ್ ಆಗಿತ್ತು…

ಅದಲ್ಲದೆ ಭಾರತದಲ್ಲಿ ಅದೆಷ್ಟೋ ಜನ ಅನ್ನ ಆಹಾರವಿಲ್ಲೆ ಪರದಾಡುವವರಿದ್ದಾರೆ.. ಅದೆಷ್ಟೋ ಕಡೆಗಳಲ್ಲಿ ಸುನಾಮಿ, ಭೂಕಂಪನಗಳು ಆಗಿ ಊಟ ಬಟ್ಟೆ ಬರೆಗಳಿಗೆ ಪರದಾಡಿರುವುದೇ ನಮಗೆ ತಿಳಿದೇ ಇದೆ!!… ಆದರೆ ಈ ಪುಣ್ಯಾತ್ಮ ಪಾಕಿಸ್ತಾನದಲ್ಲಿ ಭೂಕಂಪನವಾದ ಸಮಯದಲ್ಲಿ ಸಹಾಯ ಮಾಡಿದ್ದಾರೆ.. ಇದೇ ಅಲ್ಲವೇ ಭಾರತೀಯರಿಗೆ ತೋರಿಸಿದ ಪ್ರೀತಿ!! ಎಷ್ಟೊ ವರ್ಷಗಳಿಂದ ಆತನ ಸಿನಿಮಾವನ್ನು ನೋಡಿ ಪ್ರೀತಿಸಿದ ಭಾರತೀಯ ಜನಕ್ಕೆ ಪಾಕಿಸ್ತಾನಕ್ಕೆ ಸಹಾಯ ಮಾಡಿ ನೀಡಿದ ಉತ್ತರ ಇದೇನಾ? ಅಂದು ಅಮೀರ್ ಖಾನ್‍ನ ಹೆಂಡತಿ ಭಾರತ ದೇಶದಲ್ಲಿ ನಮಗೆ ಭದ್ರತೆ ಇಲ್ಲ ಎಂದಾಗ ಅದಕ್ಕೆ ಬೆಂಬಲ ವ್ಯಕ್ತ ಪಡಿಸಿ ಭಾರತೀಯರಿಗೆ ನೋವು ಮಾಡಿಸಿದ ಈ ಶಾರೂಖಾನ್ ಸಿಕ್ಕಿದೆ ಈಗ ನಿಜವಾದ ಪ್ರತಿಫಲ ಎಂದೇ ಹೇಳಬಹುದು…

ಗೌತಮ್ ಗಂಭೀರ್ ಒಬ್ಬ ದೇಶ ಪ್ರೇಮಿಯಾಗಿದ್ದ… ಆತನನ್ನು ಐಪಿಎಲ್‍ನಿಂದ ಕೈಬಿಟ್ಟದ್ದು ಈ ಶಾರೂಖಾನ್!! ಅಮಾಯಕರಿಗೆ ಯಾವಾಗಲೂ ಈ ರೀತಿಯಾಗಿ ಕೆಟ್ಟದ್ದನ್ನು ಮಾಡಲು ಹೋದರೆ ಎಂದೂ ದೇವರು ಮೆಚ್ಚಲಾರ ಎಂಬುವುದನ್ನು ಈಗ ಶಾರೂಖಾನ್ ತಿಳಿಯಬೇಕಿದೆ…

ಅಂದು ಅಮೇರಿಕಾಕ್ಕೆ ತೆರಳಿದ್ದಾಗ ಅಲ್ಲಿ ಆತ ಒಬ್ಬ ನಾಯಕ ನಟನಾಗಿದ್ದರೂ ಸಹ ಆತನನ್ನು ತಪಾಸಣೆಗೆ ಒಳಪಡಿಸುತ್ತಾರೆ… ಭಾರತೀಯರು ಎಂದರೆ ಅಮೇರಿಕಾದಲ್ಲಿ ನಮಗೆ ಗೌರವವಿದೆ.. ತುಂಬಾನೆ ನಂಬಿಕೆ ಇದೆ.. ಆದರೆ ಶಾರೂಕ್‍ಖಾನ್‍ನನ್ನು ಯಾತಕ್ಕಾಗಿ ತಪಾಸಣೆ ಮಾಡಿದ್ದಾರೆ ಎಂದರೆ ಆತ ಒಬ್ಬ ದೇಶದ್ರೋಹಿ… ಪಾಕಿಸ್ತಾನಕ್ಕೆ ಸಹಾಯ ಮಾಡಿದವನು!! ಭಾರತೀಯರಿಗೆ ಮೋಸ ಮಾಡಿದವನು ಅಂತಹವನನ್ನು ಅಮೇರಿಕಾ ಕೂಡಾ ಕ್ಷಮಿಸುವುದಿಲ್ಲ!! ಅದಕ್ಕಾಗಿ ಶಾರೂಕ್‍ಖಾನ್‍ಗೆ ಅಪಮಾನವಾಗುವಂತೆಯೇ ತಪಾಸಣೆಗೆ ಒಳಪಡಿಸಲಾಯಿತು!!

ಆದರೆ ಇದೆಲ್ಲಾ ಐಟಿ ರೈಡ್ ಕಾರಣವಲ್ಲ ಎಂದು ನಮಗೂ ತಿಳಿದಿದೆ.. ಒಬ್ಬನಲ್ಲಿ ಅಕ್ರಮ ಆಸ್ತಿ ಪತ್ತೆಯಾಗಿದೆ ಎಂದು ತಿಳಿದಾಕ್ಷಣ ಯಾವತ್ತೂ ಐಟಿ ಅಧಿಕಾರಿಗಳು ದಾಳಿ ಮಾಡುವುದಿಲ್ಲ.. ಬದಲಾಗಿ ಮೂರು ತಿಂಗಳಿಂದ ಸುಮಾರು ನಾಲ್ಕು ತಿಂಗಳುಗಳವರೆಗೆ ಅದರ ಬಗ್ಗೆ ಕೂಲಂಕುಶವಾಗಿ ತಿಳಿದುಕೊಂಡ ಮೇಲೆ ಮಾತ್ರ ಐಟಿದಾಳಿ ನಡೆಸುತ್ತಾರೆ.. ಇದರಿಂದ ಈಗ ಕಾದಿದೆ ಶಾರೂಕ್‍ಕಾನ್‍ಗೆ ಬಿಗ್ ಶಾಕ್ ಅಂತಾನೇ ಹೇಳಬಹುದು..

ಬಾಲಿವುಡ್ ನಟ ಶಾರುಖ್ ಖಾನ್ ಅವರ ಆಲಿಬಾಗ್ ಬಂಗಲೆಯನ್ನು ಆದಾಯ ತೆರಿಗೆ ಇಲಾಖೆ ಬೇನಾಮಿ ಆಸ್ತಿ ಕಾಯ್ದೆಯಡಿ ತಾತ್ಕಾಲಿಕವಾಗಿ ಜಪ್ತಿ ಮಾಡಿಕೊಂಡಿದೆ. ಈ ಸಂಬಂಧ ಅಂಗೀಕಾರ ಪ್ರಾಧಿಕಾರಕ್ಕೆ ವರದಿಯನ್ನೂ ಸಲ್ಲಿಸಿದೆ. ಶಾರುಖ್ ಖಾನ್ ಅವರು ತಮ್ಮ ಉತ್ತರವನ್ನು 90 ದಿನಗಳೊಳಗೆ ಪ್ರಾಧಿಕಾರದ ಮುಂದೆ ಸಲ್ಲಿಸಬೇಕಿದೆ. ಅಂಗೀಕಾರ ಪ್ರಾಧಿಕಾರವು ಜಪ್ತಿಯನ್ನು ದೃಢೀಕರಿಸಿದ ಬಳಿಕ ಐಟಿ ಅಧಿಕಾರಿಗಳು ಖಾನ್ ವಿರುದ್ಧ ಕ್ರಿಮಿನಲ್ ಪ್ರಕ್ರಿಯೆಗಳನ್ನೂ ಆರಂಭಿಸಲಿದ್ದಾರೆ.

ಬೇನಾಮಿ ಆಸ್ತಿಗಳ ವ್ಯವಹಾರ ತಡೆ ಕಾಯ್ದೆ ಕಳೆದ ತಿಂಗಳು ದೆಜಾ ವು ಫಾಮ್ರ್ಸ್‍ಗೆ ಜಪ್ತಿ ನೋಟೀಸು ಜಾರಿ ಮಾಡಲಾಗಿತ್ತು. ಕಂಪನಿಗಳ ರಿಜಿಸ್ಟ್ರಾರ್ ವೆಬ್‍ಸೈಟ್ ಮಾಹಿತಿ ಪ್ರಕಾರ, ದೆಜಾ ವು ಫಾಮ್ರ್ಸ್ ಲಿಮಿಟೆಡ್ 2004ರ ಡಿಸೆಂಬರ್ 29ರಂದು ನೋಂದಾಯಿಸಲಾಗಿತ್ತು. ನಮಿತಾ ಛಿಬಾ, ರಮೇಶ್ ಛಿಬಾ ಮತ್ತು ಸವಿತಾ ಛಿಬಾ ಈ ಕಂಪನಿಯ ನಿರ್ದೇಶಕರೆಂದು ಹೆಸರಿಸಲಾಗಿದೆ.

7/12 ಭೂ ದಾಖಲೆಗಳ ಪ್ರಕಾರ, ತಾಯ್ ಗ್ರಾಮದ ನಾಲ್ಕು ನಿವೇಶನಗಳಲ್ಲಿ (118/1/ಂ ಮತ್ತು ಃ, 188/2, 188/3, 188/4) ಈ ಬಂಗಲೆ ಹರಡಿಕೊಂಡಿದ್ದು, ದೆಜಾ ವು ಫಾಮ್ರ್ಸ್‍ನ ನಿರ್ದೇಶಕರಲ್ಲಿ ಒಬ್ಬರಾದ ಮೊರೇಶ್ವರ್ ಅಜಗಾಂವ್ಕರ್ ಎಂಬವರ ಹೆಸರಿನಲ್ಲಿದೆ. ಬಾಲಿವುಡ್ ನಟ ಶಾರುಕ್ ಖಾನ್ ಅವರ ಒಡೆತನದ ಆಲಿಬಾಗ್‍ನಲ್ಲಿರುವ ಬಂಗಲೆಯನ್ನು ಆದಾಯ ತೆರಿಗೆ ಇಲಾಖೆ ಬೇನಾಮಿ ಆಸ್ತಿ ಕಾಯ್ದೆಯಡಿ ತಾತ್ಕಾಲಿಕವಾಗಿ ಜಪ್ತಿ ಮಾಡಿಕೊಂಡಿದೆ.

ಈ ಕುರಿತು 90 ದಿನಗಳಲ್ಲಿ ಉತ್ತರಿಸುವಂತೆ ಶಾರುಖ್ ಖಾನ್ ಅವರಿಗೆ ಕಾಲವಕಾಶ ನೀಡಿರುವುದಾಗಿ ಆದಾಯ ತೆರಿಗೆ ಇಲಾಖೆ ತಿಳಿಸಿದೆ. ಮೂಲಗಳ ಪ್ರಕಾರ `ಶಾರುಕ್ ಖಾನ್ ಅವರು ಕೃಷಿ ಚಟುವಟಿಕೆಗಳಿಗೆ ಭೂಮಿ ಖರೀದಿಸಿರುವುದಾಗಿ ತಿಳಿಸಿದ್ದರು. ನಂತರ ಆ ಜಾಗದಲ್ಲಿ ಫಾರ್ಮ್‍ಹೌಸ್ ಮಾಡಿಕೊಂಡಿದ್ದರು. ಇದರಲ್ಲಿ ಈಜು ಕೊಳ, ಹೆಲಿಪ್ಯಾಡ್ ನಿರ್ಮಿಸಲಾಗಿದೆ’ ಎಂದು ಹೇಳಲಾಗಿದೆ. 19,500 ಚದರ ಅಡಿ ಪ್ರದೇಶದಲ್ಲಿ ವ್ಯಾಪಿಸಿರುವ ಫಾರ್ಮ್‍ಹೌಸ್ ಆಸ್ತಿಯ ಮೌಲ್ಯ 14.67 ಕೋಟಿ ಎಂದು ಅಂದಾಜಿಸಲಾಗಿದೆ.

`ದೆಜ ವು ಫಾಮ್ರ್ಸ್ ಪ್ರೈ.ಲಿ. ಎಂಬ ಹೆಸರಿನಲ್ಲಿ ನೋಂದಣಿಯಾಗಿರುವ ಈ ಫಾರ್ಮ್‍ಹೌಸ್ ಅನ್ನು ಬೇನಾಮಿಯಾಗಿ ನೋಂದಣಿ ಮಾಡಲಾಗಿದೆ. ಅಲ್ಲದೆ ಕೃಷಿ ಮಾಡುವುದಾಗಿ ಹೇಳಿ ಭೂಮಿ ಖರೀದಿ ಮಾಡಿದ್ದ ಶಾರುಕ್ ಖಾನ್ ಐಷಾರಾಮಿ ಫಾರ್ಮ್ ಹೌಸ್ ನಿರ್ಮಿಸಿದ್ದಾರೆ’ ಎಂದು ಆರೋಪಿಸಲಾಗಿದೆ.

ದೇಶದ್ರೋಹಿ ಶಾರೂಕ್ ಖಾನ್ ಈ ಬಾರೀ ಭಾರತಕ್ಕೆ ಮಾಡಿದ ಅವಮಾನವೇ ಐಟಿ ದಾಳಿ ಮಾಡಿಸುವಂತೆ ಮಾಡಿತಾ?..ಯಾವಾಗಲೂ ಭಾರತದ ಅನ್ನವನ್ನು ತಿಂದು ಇಲ್ಲಿನ ಮಣ್ಣಿಗೆ ಎರಡು ಬಗೆದರೆ ಯಾವತ್ತೂ ಒಳ್ಳೆಯದಾಗುವುದಿಲ್ಲ ಎಂಬುದಕ್ಕೆ ತಕ್ಕ ಸಾಕ್ಷಿ ಪಾಕ್ ಪ್ರೇಮಿ ಶಾರೂಕ್‍ಖಾನ್!!

ಪವಿತ್ರ

Tags

Related Articles

Close