ಪ್ರಚಲಿತ

ಕಾವ್ಯಶ್ರಿ, ಸೌಜನ್ಯಳಿಗಾಗಿ ಹೋರಾಡಿದಿರಿ ಮೆಚ್ಚುಗೆ..! ಆದರೆ ನಿಮಗೇಕೆ ಕಾಣಲಿಲ್ಲ ಆದಿರಾ, ಅನುಜಳಂತಹ ಹೆಣ್ಮಕ್ಕಳು!!

ಲವ್ ಜಿಹಾದ್ ಎಂದಾಕ್ಷಣ ನೆನಪಾಗುವುದೇ ಅದೆಷ್ಟೋ ಹಿಂದೂ ಹೆಣ್ಣುಮಕ್ಕಳು ಪ್ರೀತಿ ಪ್ರೇಮ ಎಂದು ಮುಸ್ಲಿಂ ಯುವಕನ ಪ್ರೇಮಪಾಶಕ್ಕೆ ಸಿಲುಕಿ ಸಾವನ್ನು ಬೆನ್ನಿಗೆ ಕಟ್ಟಿ ಪರದಾಡುವ ಪರಿಸ್ಥಿತಿ!! ಎಂತಹ ಅಮಾನವೀಯ ಪದ ಈ ಲವ್ ಜಿಹಾದ್!! ಛೆ!! ಲವ್ ಜಿಹಾದ್ ಕುಣಿಕೆಗೆ ಬಿದ್ದ ಯುವತಿಯರ ಹೆಸರಿನ ದಿಂಡೆ ಹರಿದು ಬರುತ್ತೇ!! ಆದರೆ ಲವ್ ಜಿಹಾದ್‍ನ ಪಾಶಕ್ಕೆ ಸಿಲುಕಿದ 22ವರ್ಷದ ಏಯಲ್ಲೂರು ನಿವಾಸಿ ಆದಿರಾ ಯಾನೆ ಆರಿಫಾ ಮೃತಪಟ್ಟ ಯುವತಿ!!

ಹೌದು… ಹಿಂದೂ ಧರ್ಮದಲ್ಲಿ ಹುಟ್ಟಿದ್ದ ಆದಿರಾ, ಪ್ರೀತಿಗಾಗಿ ಹೆತ್ತವರನ್ನು ಧಿಕ್ಕರಿಸಿ ಇಸ್ಲಾಂಗೆ ಮತಾಂತರ ಆಗಿ ಆರಿಫಾ ಆಗಿದ್ದಳು. ಈಗ ದುರಂತವಾಗಿ
ಸಾವಿಗೀಡಾಗಿದ್ದಾಳೆ ಎಂದರೆ ಏನರ್ಥ!! ಅದೆಷ್ಟೋ ಹೆಣ್ಣುಮಕ್ಕಳು ಮುಸ್ಲಿಂ ಯುವಕರ ಪ್ರೇಮಪಾಶಕ್ಕೆ ಸಿಲುಕಿ ದಾರುಣವಾಗಿ ಸಾವನ್ನಪ್ಪುತ್ತಿದ್ದಾರೆ ಎಂದರೆ ಹೆಣ್ಣೊಂದು ಭೋಗದ ವಸ್ತುವೆಂದು ತಿಳಿದುಕೊಂಡಿದ್ದಾರೋ ಹೇಗೋ ಗೊತ್ತಿಲ್ಲ!! ಆದರೆ ಮುಸ್ಲಿಂಮರು ತನ್ನ ಧರ್ಮದಲ್ಲಿರುವ ಹೆಣ್ಣನ್ನೇ ತುಚ್ಛವಾಗಿ ಕಾಣುತ್ತಿರುವಾಗ ಇನ್ನೂ ನಾವು ಹಿಂದುಗಳು, ನಮ್ಮ ಗತಿ ಏನು ಸ್ವಾಮಿ??

ಆರಿಫಾಳನ್ನು ಆಕೆಯ ಪತಿ ಮತ್ತು ಇತರರು ಸೇರಿಕೊಂಡು ಆಸ್ಪತ್ರೆಗೆ ತಲುಪಿಸುವ ವೇಳೆ ಸಾವನ್ನಪ್ಪಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ!! ಅಷ್ಟೇ ಅಲ್ಲದೇ,
ಮನೆಯಲ್ಲಿ ನೇಣು ಹಾಕಿಕೊಂಡಿದ್ದಾಕೆಯನ್ನು ಆಸ್ಪತ್ರೆಗೆ ಸಾಗಿಸುವ ವೇಳೆ ಆಕೆ ಸಾವನ್ನಪ್ಪಿದ್ದು, ಲವ್‍ಜಿಹಾದ್ ನ ತಂತ್ರಕ್ಕೆ ಬಲಿಯಾದಳು 22 ವರ್ಷದ ಹೆಣ್ಣುಮಗಳು !! ಒಂದು ವರುಷದ ಹಿಂದೆ ಹಾರೀಸ್ ಎಂಬ ಕಿರಾತಕನ ಪ್ರೇಮ ಎನ್ನುವ ಅಮಲಿಗೆ ಬಿದ್ದು, ಲವ್ ಜಿಹಾದ್ ಕೂಪದೆಡೆಗೆ ಹೋದಾಕೆ ಈಕೆ. ಈ ಇಬ್ಬರು ಪ್ರೇಮಿಗಳ ಪ್ರೇಮ ವಿವಾಹವೂ ಆಯಿತು. ಬಳಿಕ ಈಕೆಯನ್ನು ಮಂಜೇರಿಯ ಮತಾಂತರಕ್ಕೆ ಕರೆತಂದು ಆರಿಫಾಳನ್ನಾಗಿ ಮತಾಂತರಗೊಳಿಸಲಾಗಿತ್ತು. ಮೂರು ತಿಂಗಳ ಹಸುಕೂಸನ್ನು ಹೊಂದಿರುವ ಈಕೆ ಇದೀಗ ಅಸಹಜವಾಗಿ ಸಾವನ್ನಪ್ಪಿದ್ದಾಳೆ ಎಂದರೆ ಏನರ್ಥ!!

ಈ ಹಿಂದೆ ಲವ್ ಜಿಹಾದ್ ಗೆ ಬಲಿಯಾದ ಎರ್ನಾಕುಳಂ ಮಹರಾಜಾಸ್ ಕಾಲೇಜಿನ ರಾಜಕೀಯಶಾಸ್ತ್ರದ ಸ್ನಾತಕೋತ್ತರ ವಿದ್ಯಾರ್ಥಿನಿ, ಪುದುಶ್ಯೇರಿ ಪರಂಬಿಲ್
ಕಾಮ್ರೆಡ್ ಅಶೋಕ್ ಕುಮಾರ್-ಶೈಲಜಾ ದಂಪತಿಯ ಪುತ್ರಿ ಅನುಜಾ(23) ಚಾವಕ್ಕಾಡ್‍ನಲ್ಲಿ ಬಾಡಿಗೆ ಮನೆಯ ಕೊಠಡಿಯೊಳಗೆ 2015 ಮೇ 17ರಂದು ನೇಣು
ಹಾಕಿಕೊಂಡು ಸಾವನ್ನಪ್ಪಿದ್ದಾಳೆ. ಯುವಮೋರ್ಚಾ ಕಾರ್ಯಕರ್ತ ಮಣಿಕಂಠನ್‍ರ ಕೊಲೆಯೂ ಸೇರಿದಂತೆ ವಿವಿಧ ಕ್ರಿಮಿನಲ್ ಕೇಸುಗಳಲ್ಲಿನ ಆರೋಪಿ, ಎನ್‍ಡಿಎಫ್‍ನ ಕಾರ್ಯಕರ್ತ ಚಾವಕ್ಕಾಡು ವಲಿಯಗತ್ತ್ ಖಲೀಮ್(34) ಎಂಬಾತ ಈಕೆಯನ್ನು ಪ್ರೇಮಿಸುವ ಸೋಗಿನಲ್ಲಿ ವಿವಾಹವಾಗಿ ಮತಾಂತರಗೊಳಿಸಲು ಯತ್ನಿಸಿದ್ದನು. ಆದರೆ ಇದಕ್ಕೆ ಒಪ್ಪದ ಈಕೆ ಆ ಕೂಪದಿಂದ ಮರಳಿ ಬರಲು ಯತ್ನಿಸಿದ್ದು ತದನಂತರ ನೇಣಿಗೆ ಶರಣಾಗಿದ್ದಾಳೆ!! ಆದರೆ ಆಕೆಯ ನೇಣಿಗೆ ಶರಣಾದ ರೀತಿಯನ್ನು ಕಂಡರೆ, ಆಕೆಯ ಕಾಲು ಸಂಪೂರ್ಣವಾಗಿ ಬಾಗಿ ನೆಲದಲ್ಲಿತ್ತು! ಕೂದಲನ್ನು ಸಂಪೂರ್ಣವಾಗಿ ಬೋಳಿಸಲಾಗಿದ್ದು, ಕೂದಲು ಆಕೆಯ ಕಾಲಬುಡದಲ್ಲೇ ಇತ್ತು!!

ಅನುಜಾ ಈ ಪ್ರೀತಿಯ ಬಲೆಯಲ್ಲಿ ಸಿಕ್ಕು ಇಸ್ಲಾಂಗೆ ಮತಾಂತರ ಆಗಲು ಒಪ್ಪದಿದ್ದಾಗ ಆಕೆಯ ಪ್ರಿಯಕರನೇ ತಲೆ ಬೋಳಿಸಿ ನೇಣಿಗೆ ಹಾಕಿದ್ದ ಹಾಗಾದರೆ ಈ ಪ್ರೀತಿ ಪ್ರೇಮಕ್ಕೆ ಬೆಲೆನೇ ಇಲ್ವೇ?? ಕೇರಳದ ಎಲ್‍ಡಿಎಫ್ ಸರಕಾರ ಮುಸ್ಲಿಂ ಉಗ್ರವಾದಿಗಳಿಗೆ, ಲವ್ ಜಿಹಾದ್‍ಗೆ ಯಾವ ರೀತಿ ಬೆಂಬಲ ನೀಡುತ್ತಿದೆ ಎಂದು ಕೊನೆಗೂ ಸಾಬೀತುಪಡಿಸಿದೆ. ಯಾಕೆಂದರೆ ಇಂದು ದೇಶದುದ್ದಗಲದಲ್ಲಿ ಸದ್ದು ಮಾಡಿದ ಲವ್ ಜಿಹಾದ್ ಪ್ರಕರಣ, ಇಡೀ ವಿಶ್ವಕ್ಕೆ ಆತಂಕ ತಂದೊಡ್ಡಿದ್ದ ಭಯೋತ್ಪಾದಕ ಸಂಘಟನೆಗಳ ಬಗ್ಗೆ ಯಾವ ರೀತಿ ನಿರ್ಲಕ್ಷ್ಯ ವಹಿಸುತ್ತಾ ಪರೋಕ್ಷವಾಗಿ ಬೆಂಬಲಿಸುತ್ತಿದೆ ಎಂದು ನೋಡಿದಾಗ ಖಂಡಿತಾವಾಗಿಯೂ ಕೇರಳ ಅಪಾಯಕ್ಕೆ ಸಿಲುಕಿದೆ ಎಂದು ಅರ್ಥ ಮಾಡಿಕೊಳ್ಳಬಹುದು.

ಇನ್ನು ಕೇರಳದ ಹದಿಯಾ ಎಂಬಾಕೆ ಮುಸ್ಲಿಂ ಯುವಕ ಶೆಫಿನ್ ಜಹಾಂ ಎಂಬಾತನನ್ನು ಮದುವೆಯಾಗಿದ್ದಳು. ಮಗಳನ್ನು ಐಸಿಸ್‍ಗೆ ಸೇರಿಸುವ ಹುನ್ನಾರ ಅಡಗಿದ್ದು, ಇದಕ್ಕಾಗಿ ಹದಿಯಾ ಹೆತ್ತವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಹದಿಯಾಳನ್ನು ಹೈಕೋರ್ಟ್ ಹೆತ್ತವರ ಸುಪರ್ದಿಗೆ ಒಪ್ಪಿಸಿತ್ತು. ತದನಂತರದಲ್ಲಿ ಹದಿಯಾಳಿಗೆ ರಕ್ಷಣೆಯನ್ನು ನೀಡಲಾಗಿದೆ. ಹದಿಯಾಳ ಮದುವೆಯಾಗಿದ್ದ ಶೆಫಿನ್‍ಗೆ ಕೆಲವು ಕ್ರಿಮಿನಲ್‍ಗಳ ಸಂಪರ್ಕ ಇದೆ ಎಂದು ಆರೋಪಪಿಸಲಾಗಿದೆ. ಈತ ಫೇಸ್‍ಬುಕ್‍ನಲ್ಲಿ ಸಕ್ರಿಯನಾಗಿದ್ದು, ಈತನ ಗೆಳೆಯ ಐಸಿಸ್ ನಂಟು ಹೊಂದಿದ್ದ ಮನ್ಸಿ ಬುರಾಖಿ ಎಂಭಾತನೂ ಇದ್ದ. ಆದ್ದರಿಂದ ಶೆಫಿನ್ ಮೇಲೆ ಐಸಿಸ್ ಅನುಮಾನವಿದೆ.

ಇನ್ನೊಂದು ಪ್ರಕರಣದಲ್ಲಿ ಹಿಂದೂ ಧರ್ಮದಿಂದ ಇಸ್ಲಾಮ್‍ಗೆ ಮತಾಂತರಗೊಂಡು ಐಸಿಸ್ ಸಂಘಟನೆ ಸೇರಲು ಅಫಘಾನಿಸ್ತಾನಕ್ಕೆ ಪರಾರಿಯಾದ ನಿಮಿಷಾ ಎಂಬ ಯುವತಿಯ ತಾಯಿ ಬಿಂದು ಸಂಪತ್ ಎಂಬುವವರು ಈ ಅರ್ಜಿಯನ್ನು ಸುಪ್ರಿಮ್ ಕೋರ್ಟ್‍ಗೆ ಸಲ್ಲಿಸಿದ್ದರು. ಯುವತಿಯರ ತಲೆ ಕೆಡಿಸಿ ಮತಾಂತರ ಮಾಡುವ ಪ್ರಕರಣಗಳು ಕೇರಳದಲ್ಲಿ ಅಲ್ಲೊಂದು ಇಲ್ಲೊಂದು ನಡೆಯುತ್ತಿಲ್ಲ. ಅತ್ಯಂತ ವ್ಯವಸ್ಥಿತವಾಗಿ ಇದನ್ನು ನಡೆಸಲಾಗುತ್ತಿದೆ!! ಈ ಬಗ್ಗೆ ಆಳವಾದ ತನಿಖೆ ನಡೆಸಿ ನಮ್ಮ ದೇಶ ಹಾಗೂ ಸಾಮಾಜಿಕ ಸಾಮರಸ್ಯಕ್ಕೆ ಎದುರಾಗಿರುವ ಬೆದರಿಕೆಯನ್ನು ಸಿಷ್ಕ್ರಿಯಗೊಳಿಸಬೇಕು ಎಂದು ಮನವಿ ಮಾಡಿದ್ದರು. ಐಸಿಸ್ ಬಗ್ಗೆ ಇಡೀ ವಿಶ್ವವೇ ತಲ್ಲಣಗೊಂಡಿರುವಾಗ ಕೇರಳ ಸರಕಾರ ಮಾತ್ರ ಇದನ್ನು ಗಂಭೀರವಾಗಿ ಪರಿಗಣಿಸದೆ ಕೇವಲ ಲೋಕಲ್ ಪೆÇಲೀಸರ ತನಿಖೆ ಸಾಕು ಎಂದು ನಿರ್ಧಾರ ತಳೆದಿದೆ ಎಂದಾಗ ಇದು ಇಡೀ ದೇಶವೇ ಆತಂಕ ಪಡುವ ವಿಷಯ.

ಹಿಂದೂ ಧರ್ಮದಿಂದ ಇಸ್ಲಾಂಗೆ ಮತಾಂತರಗೊಂಡು ಫಾತಿಮಾ ಎಂದು ಹೆಸರು ಬದಲಿಸಿಕೊಂಡ ನಿಮಿಷಾ ತಿರುವನಂತಪುರ ಜಿಲ್ಲೆಯ ಆಟುಂಗಲ್ ಗ್ರಾಮದ ನಿವಾಸಿ. ಕಾಸರಗೋಡಿನ ಪೆÇಯಿನಾಚಿ ಎಂಬಲ್ಲಿರುವ ದಂತ ವೈದ್ಯಕೀಯ ಕಾಲೇಜಿನಲ್ಲಿ ನಾಲ್ಕು ವರ್ಷ ಕಲಿತು, ಬಳಿಕ ಅರ್ಧಲ್ಲಿಯೇ ಓದು ನಿಲ್ಲಿಸಿದ್ದಳು. ಪೆÇಯಿನಾಚಿ ದಂತ ವೈದ್ಯಕೀಯ ಕಾಲೇಜಿಗೆ 2011ರಲ್ಲಿ ಸೇರಿದ್ದ ನಿಮಿಷಾ ಅಲ್ಲಿ ಕಲಿಯುತ್ತಿದ್ದ ಸಂದರ್ಭದಲ್ಲಿಯೇ ಹಲವು ಬಾರಿ ನಾಪತ್ತೆಯಾಗಿದ್ದಳು. ನಾಪತ್ತೆಯಾದ ಮೇಲೆ ಏನು ಮಾಡಿದ್ದಳು, ಯಾರೆಲ್ಲಾ ಇದ್ದರು ಎಂದೆಲ್ಲಾ ತನಿಖೆ ನಡೆಸುವುದು ಆ ರಾಜ್ಯದ ಹೊಣೆ. ಆದರೆ ಒಂದು ಗಂಭೀರ ಪ್ರಕರಣದ ಬಗ್ಗೆ ನಿರ್ಲಕ್ಷ್ಯ ವಹಿಸಿತು ಕೇರಳ ಸರಕಾರ!!

ಹಿಂದೂ ಅಮಾಯಕ ಹೆಣ್ಣು ಮಕ್ಕಳನ್ನು ಪ್ರೀತಿಸುವಂತೆ ನಾಟಕವಾಡಿ ಅವರನ್ನು ತರಬೇತಿಗೊಳಿಸಿ ಐಸಿಸ್‍ಗೆ ಸೇರಿಸಿ ಮಾನವ ಬಾಂಬರ್ ಆಗಿ ತಯಾರಿಸುವ ಹಿಡನ್ ಅಜೆಂಡಾ ಈ ಲವ್ ಜಿಹಾದ್‍ನಲ್ಲಿ ಅಡಗಿದೆ. ಮದುವೆಯಾದ ಬಳಿಕ ಅವರನ್ನು ರಾಷ್ಟ್ರ ವಿರೋಧಿ ಚವಟುವಟಿಕೆಗಳಿಗೆ ಹಾಗೂ ವೇಶ್ಯಾವಾಟಿಕೆಗಳಿಗೆ ದೂಡುತ್ತಿರುವ ಜಾಲ ಸಕ್ರಿಯವಾಗಿದೆ. ಲವ್ ಜಿಹಾದ್ ಮೂಲಕ ಹಿಂದು ಯುವತಿಯರಿಂದ 35-40 ಮಕ್ಕಳ ಪಡೆಯುವ ಮುಸ್ಲಿಮರು, ಹಿಂದುಸ್ತಾನ ವನ್ನು ದಾರುಲ್ ಇಸ್ಲಾಂ ಮಾಡಲು ಹೊರಟಿದ್ದಾರೆ. ಇಷ್ಟೆಲ್ಲಾ ನಡೆದರೂ ಕೂಡ ನಮ್ಮ ಬುದ್ದಿಜೀವಿಗಳು ಮಾತ್ರ ಹವಾನಿಯಂತ್ರಣ ಕೋಣೆಯಲ್ಲಿ ಕುಳಿತು ಹಣ ಮಾಡುವ ಯೋಜನೆಯಲ್ಲಿಯೇ ಮುಳುಗಿದ್ದಾರೆ!!

ಕಳೆದ ಆಗಸ್ಟ್‍ನಲ್ಲಿ ರಕಿಬುಲ್ ಹೆಸರಿನ ಕಟ್ಟರ್ ಪಂಥೀಯ ತಾನು ಹಿಂದೂ ಎಂಬ ನಾಟಕ ಆಡಿ ರಾಷ್ಟ್ರೀಯ ಶೂಟರ್ ತಾರಾ ಸಹದೇವ ಎಂಬ ಹಿಂದೂ
ಯುವತಿಯನ್ನು ವಿವಾಹವಾಗಿ ಇಸ್ಲಾಂಗೆ ಮತಾಂತರವಾಗಲು ಬಲ ಪ್ರಯೋಗ ಮಾಡಿದ್ದಾನೆ. ಹೀಗೆ ಅದೆಷ್ಟೋ ಮಂದಿ ಲವ್ ಜಿಹಾದ್‍ನ ಹೊಂಡಕ್ಕೆ ಬಿದ್ದು
ನರಳಾಡುತ್ತಿದ್ದಾರೋ ನಾ ಕಾಣೆ! ಇದು ಇಡೀ ದೇಶಕ್ಕೆ ಹಬ್ಬುತ್ತಿದ್ದು, ಇನ್ನು ಕೇರಳ, ಮಹಾರಾಷ್ಟ್ರ, ಹೊಸದಿಲ್ಲಿ, ಆಂಧ್ರ ಪ್ರದೇಶ, ಉತ್ತರ ಪ್ರದೇಶ ಇತ್ಯಾದಿ ರಾಜ್ಯಗಳಲ್ಲಿ ಇಂತಹ ನೂರಾರು ಘಟನೆಗಳು ನಡೆಯುತ್ತಿವೆ. ಲವ್ ಜಿಹಾದ್ ದೇಶ ವಿರೋಧಿ ಷಡ್ಯಂತ್ರವಾಗಿದೆ.

ನಮ್ಮ ದೇಶದಲ್ಲಿ ಸುಮಾರು 10,000ಕ್ಕಿಂತಲೂ ಹೆಚ್ಚು ಹಿಂದೂ ಹೆಣ್ಣುಮಕ್ಕಳು ಲವ್‍ಜಿಹಾದ್ ನ ಕುಣಿಕೆಗೆ ಬಿದ್ದಿದ್ದು ಅದೆಷ್ಟೋ ಹೆಣ್ಣುಮಕ್ಕಳು ದಾರುಣವಾಗಿ
ಸಾವನ್ನಪ್ಪುತ್ತಿದ್ದಾರೆ. ಹೀಗಿರಬೇಕಾದರೆ ಸೌಜನ್ಯ , ಕಾವ್ಯಶ್ರೀಯಂತಹ ಮುಗ್ದಮಕ್ಕಳ ಸಾವಿಗಾಗಿ ಹೋರಾಡಿ ನ್ಯಾಯಕ್ಕಾಗಿ ಹೋರಾಡಿದ್ದಿರಿ ಆದರೆ ಲವ್ ಜಿಹಾದ್ ನಂತಹ ಮಾರಕ ವಿಚಾರಕ್ಕೆ, ಬಲಿಯಾದ ಅದೇಷ್ಟೋ ಹೆಣ್ಣುಮಕ್ಕಳ ಕುರಿತಾಗಿ ಯಾಕೆ ಹೋರಾಟ ನಡೆಸುತ್ತಿಲ್ಲ!! ಅವರು ಕೂಡ ಹಿಂದುಗಳಲ್ಲವೇ?? ಬಾಳಿ ಬದುಕಬೇಕಾದ ಪ್ರಾಯದಲ್ಲಿ ಯಮನ ಪಾಶಕ್ಕೆ ಸಿಲುಕಿದಂತೆ ಲವ್ ಜಿಹಾದ್ ಎನ್ನುವ ಕುಣಿಕೆಗೆ ಸಿಕ್ಕಿರುವ ಹೆಣ್ಣುಮಕ್ಕಳ ಬಗ್ಗೆ ಕಿಂಚಿತ್ತೂ ಕರುಣೆ ಇಲ್ಲವೇ??

“ಎಲ್ಲರೂ ಒಂದೇ ಥರ ಇರಲ್ಲ, ನಮ್ದು ಪ್ಯೂರ್ ಲವ್” ಅನ್ಕೊಂಡು ಲವ್ ಜಿಹಾದ್ ಸಿಲುಕಿ ಅದೆಷ್ಟೋ ಹೆಣ್ಣುಮಕ್ಕಳು ಬಲಿಯಾಗಿದ್ದಾರೆ, ಇನ್ನೂ ಅದೆಷ್ಟೂ ಹೆಣ್ಣುಮಕ್ಕಳು ಬೀದಿಬೀದಿ ಅಲೆಯುತ್ತಿದ್ದರೆ, ಇನ್ನೂ ಕೆಲವರು ಐಸಿಸ್ ಅಂತಹ ಭಯೋತ್ಪಾದಕ ಚಟುವಟಿಕೆಗಳಿಗೆ ಮಾನವ ಬಾಂಬ್ ಆಗಿ ಸಾಯಲು ಸಿದ್ದರಾಗಿದ್ದಾರೆ!! ಇನ್ನೂ, ನಮ್ಮದು ನಮ್ದು ಪ್ಯೂರ್ ಲವ್ ಅಂತ ಭ್ರಮೆಯಲ್ಲಿ ಬದುಕುವ ಹೆಣ್ಣುಮಕ್ಕಳೇ, ನಿಮ್ಮನ್ನು ಲಾಲಿಸಿ ಪಾಲಿಸಿದ ಹೆತ್ತವರಿಗಿಂತ, ಸ್ವಧರ್ಮಕ್ಕಿಂತ ಇನ್ನೊಂದು ಧರ್ಮ ಯಾಕೆ ಹಿತ ಏನಿಸುತ್ತೋ ಗೊತ್ತಿಲ್ಲ!! ದಯವಿಟ್ಟು ಮುಂದಿನ ಲವ್ ಜಿಹಾದ್‍ನ ಕೃತ್ಯಕ್ಕೆ ನೀವು ಬಲಿಯಾಗದಿರಿ!! ಎಚ್ಚೆತ್ತುಕೊಳ್ಳಿ, ಹಾದಿ ತಪ್ಪುವವರಿಗೆ ತಿಳಿ ಹೇಳಿ.. ಲವ್ ಜಿಹಾದ್ ನ ಕೂಪದೊಳಗೆ ಒಂದು ಬಾರಿ ಎಂಟ್ರಿಯಾದರೂ ಸಾಕು ಜೀವನಪರಿಯಂತ ಶಿಕ್ಷೆ ಕಟ್ಟಿಟ್ಟ ಬುತ್ತಿ. ಅದು ನೆನಪಿರಲಿ!!

– ಸಾದಿಯಾ

Tags

Related Articles

Close