ಪ್ರಚಲಿತ

ಬಿಗ್ ಬ್ರೇಕಿಂಗ್: ರಾಜ್ಯದಲ್ಲಿ ಮತ್ತೆ ಹರಿದ ನೆತ್ತರು!! ಬಿಜೆಪಿ ಕಾರ್ಯಕರ್ತನ ಬರ್ಬರ ಹತ್ಯೆ!! ಕೊಲೆ ಮಾಡಿದ ಹಂತಕ ಯಾರು ಗೊತ್ತೇ?!!

ಈ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರುವವರೆಗೆ ಹಿಂದೂಗಳಿಗೆ ಹಾಗೂ ಭಾರತೀಯ ಜನತಾ ಪಕ್ಷದ ಕಾರ್ಯರ್ತರಿಗೆ ಉಳಿಗಾಲವಿಲ್ಲ ಎಂಬುವುದು ಮತ್ತೆ ಸಾಭೀತಾಗಿದೆ. ಬರೋಬ್ಬರಿ 24ಮಂದಿ ಹಿಂದೂ ಸಂಘಟನೆಯ ಕಾರ್ಯಕರ್ತರನ್ನು ಬಲಿ ಪಡೆದ ಈ ಧರಿದ್ರ ಸರ್ಕಾರ ಈಗ ಮತ್ತೋರ್ವ ಭಾರತೀಯ ಜನತಾ ಪಕ್ಷದ ಕಾರ್ಯಕರ್ತನನ್ನು ಬಲಿಪಡೆದುಕೊಂಡಿದೆ.

ಬ್ಯಾನರ್ ಕಟ್ಟುವ ವಿಚಾರಕ್ಕೆ ಕೊಂದೇ ಬಿಟ್ಟ ಪಾಪಿಗಳು…

ಇದೇ ಬರುವ ಆದಿತ್ಯವಾರ ಮಧ್ಯಾಹ್ನ ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಆಗಮಿಸಲಿದ್ದಾರೆ. ಮಾಜಿ ಮುಖ್ಯಮಂತ್ರಿ ಹಾಗೂ ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪನವರ ನೇತೃತ್ವದಲ್ಲಿ 224 ಕ್ಷೇತ್ರಗಳಲ್ಲಿ ನಡೆದ ಪರಿವರ್ತನಾ ಯಾತ್ರೆಯ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಅವರು ಮಾತನಾಡಲಿದ್ದಾರೆ. ಸುಮಾರು 5 ಲಕ್ಷ ಜನರು ಈ ಕಾರ್ಯಕ್ರಮಕ್ಕೆ ಆಗಮಿಸುವ ನಿರೀಕ್ಷೆ ಇದೆ. ಆದ್ದರಿಂದ ಮೋದಿ ಆಗಮನಕ್ಕೆ ಭರಪೂರ ತಯಾರಿಯನ್ನು ಮಾಡಲಾಗುತ್ತಿದೆ. ಬಂಟಿಂಗ್ಸ್ ಹಾಗೂ ಬ್ಯಾನರ್ ಮೂಲಕ ನಗರವನ್ನು ಸಿಂಗರಿಸಲಾಗುತ್ತಿದೆ.

ಈ ಕಾರಣಕ್ಕಾಗಿ ಭಾರತೀಯ ಜನತಾ ಪಕ್ಷದ ಕಾರ್ಯಕರ್ತ ಸಂತೋಷ್ ಎಂಬಾತ ಪ್ರಧಾನಿ ನರೇಂದ್ರ ಮೋದೆಯವರ ಬ್ಯಾನರನ್ನು ಅಳವಡಿಸುತ್ತಿದ್ದ. ಈ ವೇಳೆ ಕ್ಷುಲ್ಲಕ ಕಾರಣಕ್ಕೆ ಜಗಳವಾಗಿದೆ ಎನ್ನಲಾಗಿದೆ. ಬ್ಯಾನರ್ ವಿಚಾರಕ್ಕೆ ನಡೆದ ಗಲಾಟೆ ಭೀಕರ ತಿರುವು ಪಡೆದುಕೊಂಡಿದ್ದು ಸಂತೋಷ್ ತನ್ನ ಜೀವವನ್ನೇ ಕಳೆದುಕೊಂಡಿದ್ದಾನೆ.
ಮತ್ತೆ ರಕ್ತ ಹರಿಸಿದ ಮಸ್ಲಿಂ ಮತಾಂಧರು…

ಬೆಂಗಳೂರಿನ ಭಾರತೀಯ ಜನತಾ ಪಕ್ಷದ ಕಾರ್ಯಕರ್ತ 28 ವರ್ಷದ ಸಂತೋಷ್ ಎಂಬಾತನೊಂದಿಗೆ ಜಗಳಕ್ಕೆ ನಿಂತ ಆ ಮತಾಂಧ ಮಸ್ಲಿಂ ಯುವಕ ವಾಸೀಂ. ಸಂತೋಷ್ ಹಾಗೂ ವಾಸೀಂ ಮಧ್ಯೆ ಬ್ಯಾನರ್ ಕಟ್ಟುವ ವಿಚಾರಕ್ಕೆ ಗಲಾಟೆ ಆರಂಭವಾಗಿತ್ತು. ಇದರ ಧ್ವೇಷವನ್ನು ಇಟ್ಟುಕೊಂಡ ವಾಸೀಂ ಹಾಗೂ ಆತನ ತಂಡವು ಭಾರತೀಯ ಜನತಾ ಪಕ್ಷದ ಕಾರ್ಯಕರ್ತ ಸಂತೋಷ್ ಎಂಬಾತನನ್ನು ಬರ್ಬರವಾಗಿ ಕೊಲೆ ಮಾಡಿದ್ದಾರೆ. ಈ ಮೂಲಕ ಮತ್ತೊಬ್ಬ ಬಿಜೆಪಿ ಕಾರ್ಯಕರ್ತನ ಹತ್ಯೆಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಕಾರಣವಾಗಿದೆ.
ಸತ್ತು ಹೋಗಿದೆ ರಾಜ್ಯ ಕಾಂಗ್ರೆಸ್ ಸರ್ಕಾರ…

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅನ್ನೋದು ಇಲ್ಲವೇ ಇಲ್ಲ. ಅದು ಜೀವಂತ ಶವವಾಗಿದೆ. ಒಂದಲ್ಲಾ ಎರಡಲ್ಲ, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿದು ಇಲ್ಲಿಯವರೆಗೆ ಬರೋಬ್ಬರಿ 23+1 ಕಾರ್ಯಕರ್ತರ ಹತ್ಯೆ ಆಗಿಯೇ ಹೋಗಿದೆ. ಈ ಎಲ್ಲಾ ಹತ್ಯೆಗಳಿಗೆ ಹೊಣೆ ಯಾರು ಎಂದು ಕೇಳಿದರೆ ಜನ ಕಾಂಗ್ರೇಸ್ ಸರ್ಕಾರದತ್ತ ಬೆರಳು ತೋರಿಸುತ್ತಾರೆ. ಇಷ್ಟೆಲ್ಲಾ ಹಿಂದೂ ಕಾರ್ಯಕರ್ತರ ಹತ್ಯೆಗಳು ನಡೆಯುತ್ತಿದ್ದರೂ ಕಾಂಗ್ರೆಸ್ ಸರ್ಕಾರ ಬೆಚ್ಚಗೆ ನಿದ್ದೆ ಮಾಡುತ್ತಿದೆ.

ಮತ್ತೆ ಕೇಸ್ ವಾಪಾಸ್ ಭರವಸೆಯೇ ಕಾರಣವಾಯಿತಾ..?

ಅಧಿಕಾರಕ್ಕೆ ಬಂದ ತಕ್ಷಣವೇ ಕೆ.ಎಫ್.ಡಿ. ಹಾಗೂ ಪಿ.ಎಫ್.ಐ. ಕಾರ್ಯಕರ್ತರ ಮೇಲಿದ್ದ ಪ್ರಕರಣಗಳನ್ನು ವಾಪಾಸ್ ಪಡೆಯಲಾಗಿತ್ತು. ಅಮಾಯಕ ಮುಸ್ಲಿಮರು ಎಂಬ ಅಚ್ಚು ಒತ್ತಿ ಅವರನ್ನು ಬಂಧಮುಕ್ತಗೊಳಿಸಲಾಯಿತು. ಯಾವಾಗ ಈ ಮತಾಂಧರ ಬಿಡುಗಡೆಯಾಗುತ್ತೋ ಅಂದಿನಿಂದ ಮತ್ತೆ ರಾಜ್ಯದಲ್ಲಿ ನೆತ್ತರ ಆರ್ಭಟ ಆರಂಭವಾಗುತ್ತೆ. ಮತ್ತೆ ಸಾಲು ಸಾಲು ಕೊಲೆಗಳು ರಾಜ್ಯದಲ್ಲಿ ನಡೆದೇ ಹೋಗುತ್ತೆ. ರಾಜ್ಯ ಅಕ್ಷರಷಃ ಬೆಚ್ಚಿ ಬೀಳುತ್ತೆ.

ಈಗ ಮತ್ತೆ ಅದೇ ಮತಾಂವರ ಪ್ರಕರಣಗಳನ್ನು ವಾಪಾಸ್ ಪಡೆಯುವ ಪ್ರಕ್ರಿಯೆಗೆ ಗೃಹ ಸಚಿವ ರಾಮಲಿಂಗಾ ರೆಡ್ಡಿ ಚಾಲನೆ ನೀಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯರ ಸೂಚನೆ ಮೇರೆಗೆ ಮುಸ್ಲಿಮರ ಮೇಲೆದ್ದ ಅಷ್ಟೂ ಪ್ರಕರಣಗಳನ್ನು ವಾಪಾಸ್ ಪಡೆದು ಅಮಾಯಕ ಮುಸ್ಲಿಮರು ಎಂಬ ಪಟ್ಟವನ್ನು ಕಟ್ಟಲಾಗುತ್ತಿದೆ. ಇದರಿಂದ ಮತ್ತಷ್ಟು ಉತ್ತೇಜನಗೊಂಡ ಮುಸ್ಲಿಮರು ಬೆಂಗಳೂರಿನ ಭಾರತೀಯ ಜನತಾ ಪಕ್ಷದ ಕಾರ್ಯಕರ್ತ ಸಂತೋಷ್ ಎಂಬಾತನನ್ನು ಬರ್ಬರವಾಗಿ ಹತ್ಯೆ ಮಾಡುತ್ತಾರೆ.

 

ಮುಖ್ಯಮಂತ್ರಿ ಸಿದ್ದರಾಮಯ್ಯನ ದರಿದ್ರ ಆಡಳಿತಕ್ಕೆ ಮತ್ತೋರ್ವ ಬಿಜೆಪಿ ಕಾರ್ಯಕರ್ತ ಬಲಿಯಾಗಿದ್ದು, ಹಿಂದೂ ಸಮಾಜವನ್ನೇ ಶೋಕ ಸಾಗರದಲ್ಲಿ ಮುಳುಗಿಸಿದೆ. ಹಿಂದೂಗಳ ಮಾರಮ ಹೋಮವನ್ನೇ ನಡೆಸಿದ ಈ ದುಷ್ಟ ಸರ್ಕಾರಕ್ಕೆ ಜನ ಹಿಡಿ ಶಾಪವನ್ನೇ ಹಾಕುತ್ತಿದ್ದಾರೆ. ತನ್ನ ಮಗನನ್ನು ಕಳೆದುಕೊಂಡ ಆ ಹೆತ್ತವರ ಶಾಪದಿಂದ ಓರ್ವ ಮಗನನ್ನು ಈಗಾಗಲೇ ಕಳೆದುಕೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಈಗ ಮತ್ತೆ ಮತ್ತೆ ಶಾಪಕ್ಕೆ ಗುರಿಯಾಗುತ್ತಿದ್ದಾರೆ. ಇದು ಅವರ ಸರ್ವಸ್ವವನ್ನೇ ನಾಶ ಮಾಡುವುದಂತು ಸುಳ್ಳಲ್ಲ…

-ಹರೀಶ್ ಎಸ್.ಪಿ.

Tags

Related Articles

Close