ಪ್ರಚಲಿತ

ಲವ್ ಜಿಹಾದಿನಷ್ಟೇ ಕರಾಳಕೂಪವಾದ ಕ್ರೈಸ್ತರ ಅಘೋಷಿತ ಧರ್ಮಯುದ್ಧ ಕ್ರುಸೇಡ್ ಬಗ್ಗೆ ನಿಮಗೆಷ್ಟು ಗೊತ್ತು?

ಲವ್ ಜಿಹಾದ್ ಈ ಶಬ್ದವನ್ನು ಕೇಳಿದ್ರೆ ಜಗತ್ತೇ ನಿಬ್ಬೆರಗಾಗುತ್ತೆ. ಲವ್ ಜಿಹಾದಿನಷ್ಟೇ ಕರಾಳಕೂಪವಾದ ಕ್ರೈಸ್ತರ ಅಘೋಷಿತ ಧರ್ಮಯುದ್ಧ ಕ್ರಸೇಡ್ ನ ಬಗ್ಗೆ ನಮಗೆ ಗೊತ್ತೇ ಇಲ್ಲ. ಯಾಕಂದ್ರೆ ಅದು ಅಘೋಷಿತ ಧರ್ಮಯುದ್ಧ. ಕ್ರೈಸ್ತರೇ ಆಗಲಿ ಮುಸಲ್ಮಾನರೇ ಆಗಲಿ ಹಿಂದುಗಳನ್ನು ಅವರ ಧರ್ಮಕ್ಕೆ ಎಳೆದೊಯ್ದರೆ ಅದನ್ನು ನಾವು ಮತಾಂತರ ಎನ್ನುತ್ತೇವೆ . ಆದರೆ ಮುಸಲ್ಮಾನರು ಅದನ್ನು ಜಿಹಾದ್ ಎನ್ನುತ್ತಾರೆ. ಅದರಂತೆಯೇ ಕ್ರೈಸ್ತರು ಕ್ರುಸೇಡ್ ಎನ್ನುತ್ತಾರೆ.

ಏನಿದೆ ಕ್ರುಸೇಡ್ ನಲ್ಲಿ? ಬಾಂಬ್ ಸ್ಫೋಟವಿಲ್ಲ, ರಕ್ತದ ಕೋಡಿ ಹರಿಯುವುದಿಲ್ಲ, ಜೀವಗಳೊಡನೆ ಚೆಲ್ಲಾಟವಂತೂ ಇಲ್ಲವೇ ಇಲ್ಲ. ಆದರೆ ಅದೆಲ್ಲಕ್ಕಿಂತ ಮಿಗಿಲಾದ ಹಾನಿ ಉಂಟಾಗುತ್ತಿದೆ. ನಮ್ಮ ಧರ್ಮ ಉಸಿರುಕಟ್ಟಿ ಸಾಯುತ್ತದೆ. ಕ್ರುಸೇಡ್ ಮೂಲ ಉದ್ದೇಶವೇ ರಾಷ್ಟ್ರಾಂತರ. ಕ್ರುಸೇಡ್ ಎಂಬ ಬೆಂಕಿ ನಮ್ಮ ಕಣ್ಣಿಗೆ ಕಾಣುವಂತೆ ಧಗಧಗನೆ ಉರಿಯುತ್ತಿಲ್ಲ. ಆದರೆ ಕೆಂಡವಾಗಿ ಒಳಗಿನಿಂದಲೇ ನಮ್ಮ ಬೇರುಗಳನ್ನು ಸುಡುತ್ತಿದೆ. ಪ್ರೀತಿಯೆಂಬ ಬೂದಿಯನ್ನು ಮುಚ್ಚಿಕೊಂಡಿರುವ ಇದಕ್ಕೆ ಬಲಿಯಾಗದಂತೆ ನಮ್ಮ ಯುವ ಪೀಳಿಗೆಯನ್ನು ತಡೆಯಬೇಕಾಗಿದೆ. ಬಾಲಿವುಡ್ ಚಿತ್ರಗಳ, ಚಿತ್ರನಟರ ಮೋಡಿಗೆ ಬಲಿಯಾಗಿ ಮನಸ್ಸನ್ನು ಲಂಗು ಲಗಾಮಿಲ್ಲದೆ ಹರಿಯಬಿಡುವ ಮಂದಿಯನ್ನು ವಾಸ್ತವಕ್ಕೆ ಎಳೆದು ತರಬೇಕಾಗಿದೆ. ಸದ್ಯದ ಮಟ್ಟಿಗೆ ಪ್ರೀತಿಯನ್ನು ಧರ್ಮದ ತಳಹದಿಯ ಮೇಲೇ ಹುಡುಕಿಕೊಳ್ಳುವ ಅನಿವಾರ್ಯತೆಯನ್ನೂ ಬಿಡಿಸಿ ಹೇಳಬೇಕಾಗಿದೆ. ಸಹಿಷ್ಣುಗಳು ಎಂಬ ಹಣೆಪಟ್ಟಿಯೊಂದಿಗೆ ಜೀವಿಸುವ ರೂಢಿಯನ್ನು ಬಿಡದಿದ್ದಲ್ಲಿ ನಮ್ಮ ಧರ್ಮಕ್ಕೆ ನಾವೇ ಮಾರಕವಾಗುವ ದಿನಗಳು ದೂರವಿಲ್ಲ.

ಸ್ವಾಮಿ ವಿವೇಕಾನಂದರು ಒಂದು ಮಾತನ್ನು ಹೇಳಿದ್ದರು. ಮತಾಂತರ ಎಂದರೆ ಒಬ್ಬ ವ್ಯಕ್ತಿ ಕಳೆದು ಹೋಗುವದಲ್ಲ ಬದಲಿಗೆ ಒಬ್ಬ ವ್ಯಕ್ತಿ ರಾಷ್ಟ್ರದ್ರೋಹಿಯಾಗ್ತಾನೆ. ಹೌದು ಇದು ನಿಜವಾದ ಮಾತು. ಯಾವನೋ ಒಬ್ಬ ಹಿಂದು ಮತಾಂತರನಾಗಿ ಕ್ರೈಸ್ತಾನದನೆಂದರೆ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ. ಯಾವನೋ ಒಬ್ಬ ಹೋದ ಬಿಡಿ ಅಂದುಕೊಳ್ಳುತ್ತೇವೆ. ಆದರೆ ಅವನು ಮತಾಂತರವಾಗಿ ರಾಷ್ಟ್ರದ್ರೋಹಿಯಾಗ್ತಾನೆ ಎಂಬ ಅರಿವು ನಮ್ಮಲ್ಲಿರಲ್ಲ.

ಕ್ರಿಶ್ಚಿಯನ್ನರ ಮೂರು ಸಿದ್ಧಾಂತಗಳು:

1)ಯಾರು ಕ್ರಿಶ್ಚಿಯನ್ ಧರ್ಮವನ್ನು ಒಪ್ಪಿಕೊಳ್ತಾರೊ ಅವರನ್ನ ಮತಾಂತರ ಮಾಡೋದು.

2)ಯಾರಿಗೆ ಯಾವ ಧರ್ಮಕ್ಕೆ ಸೇರಬೇಕು ಅನ್ನುವ ದ್ವಂದ್ವ ಇರುತ್ತೋ ಅವರಲ್ಲಿ ಕ್ರಿಶ್ಚಿಯನ್ ಧರ್ಮದ ಬೀಜ ಬಿತ್ತಿ ಮತಾಂತರ ಮಾಡೋದು.

3)ಯಾರು ಅವರ ಧರ್ಮಕ್ಕೆ ಮಾತಾಂತರವಾಗುಲು ಒಪ್ಪುವುದಿಲ್ಲವೋ ಅವರನ್ನು ಕೊಲ್ಲುವುದು.

ಕ್ರಿಶ್ಚಿಯನ್ನರು ಈ ಮೂರು ಸಿದ್ಧಾಂತಗಳಿಗೆ ಬಳಸುವ ಸಾಧನದ ಹೆಸರೇ “ಕ್ರುಸೇಡ್”.

ಮುಸಲ್ಮಾನರು ” ಜಿಹಾದ್” ಅಸ್ತ್ರವನ್ನು ಬಳಸಿದರೆ,ಕ್ರಿಶ್ಚಿಯನ್ನರು “ಕ್ರುಸೇಡ್” ಎಂಬ ಅಸ್ತ್ರವನ್ನು ಬಳಸುತ್ತಾರೆ. ಈ ಜಿಹಾದ್ ಮತ್ತು ಕ್ರುಸೇಡ್ ಗಳಿಗೆ ಯಾವುದೇ ವ್ಯತ್ಯಾಸವಿಲ್ಲ. ಎರಡರ ಅರ್ಥವೂ ಒಂದೇ “ಧರ್ಮಯುದ್ಧ”. ಇಡೀ ಜಗತ್ತು ತಮ್ಮ ತಮ್ಮ ಧರ್ಮವನ್ನು ಒಪ್ಪಿಕೊಳ್ಳಬೇಕು. ಯಾರೂ ಕೂಡಾ ವಿಗ್ರಹಾರಾಧನೆ ಮಾಡಬಾರದು. ಈ ಜಗತ್ತಿನಲ್ಲಿ ಅವರ ಧರ್ಮ ಬಿಟ್ಟು ಬೇರೆ ಧರ್ಮ ಇರಲೇಬಾರದು. ಇದು ಕ್ರೈಸ್ತರ ಸಿದ್ಧಾಂತ.

ಭಾರತದಲ್ಲಿ ಕ್ರೈಸ್ತೀಕರಣಗೊಂಡ ಪ್ರದೇಶಗಳ ಮಾಹಿತಿ ಬಹುತೇಕ ಕನ್ನಡಿಗರಿಗೆ ಗೊತ್ತೇ ಇಲ್ಲ. ನಮ್ಮಲ್ಲಿ ನಾಗಾಲ್ಯಾಂಡ್, ಗೂರ್ಖಾಲ್ಯಾಂಡ್,ಬೋಡೋಲ್ಯಾಂಡ್ ಎಂಬ ಪ್ರದೇಶಗಳು ಹೇಗೆ ಹುಟ್ಟಿಕೊಂಡವು ಗೊತ್ತಾ? ನಾಗಾಲ್ಯಾಂಡ್ ನ ಮೂಲ ಹೆಸರು ಸನಾತನ ಹಿಂದೂ ಧರ್ಮದಡಿಯಲ್ಲಿತ್ತು. ಯಾವಾಗ ಬ್ರಿಟಿಷರು ಭಾರತವನ್ನು ಆಳಲಿಕ್ಕೆ ಶುರು ಮಾಡಿದರೋ ಆಗ ತಮ್ಮ ಕ್ರೈಸ್ತೀಕರಣದ ಆಟವನ್ನು ಶುರು ಮಾಡಿದರು.

ಅವರ ಕ್ರೈಸ್ತೀಕರಣದಿಂದಲೇ ನಾಗಾಲ್ಯಾಂಡ್,ಗೂರ್ಖಾಲ್ಯಾಂಡ್, ಬೋಡೋಲ್ಯಾಂಡ್ ಹೆಸರುಗಳು ಬಂದದ್ದು. ಇದರಲ್ಲೇನು ವಿಶೇಷ ಅಂತ ಯೋಚನೆ ನಿಮ್ಮ ತಲೆಗೆ ಬಂದಿರಬಹುದು. ಬಂದಿದ್ದರೆ ಖಂಡಿತ ಅದು ತಪ್ಪಲ್ಲ. ಈ ನಾಗಾಲ್ಯಾಂಡ್, ಗೂರ್ಖಾಲ್ಯಾಂಡ್ ಬೋಡೋಲ್ಯಾಂಡ್ ಈ ಪ್ರದೇಶಗಳ ಹೆಸರಿನಲ್ಲಿ ಕೊನೆಗೆ ಲ್ಯಾಂಡ್ ಅಂತ ಇದೆಯಲ್ಲ ಲ್ಯಾಂಡ ನಾವು ಕೊಟ್ಟ ಹೆಸರಲ್ಲ. ಲ್ಯಾಂಡ್ ಅಂತ ಇದೆಯಲ್ಲ ಇಂಗ್ಲೆಂಡ್, ನೆದರ್ ಲ್ಯಾಂಡ್,ನ್ಯೂಜ್ ಲ್ಯಾಂಡ್ ಈ ಕ್ರಿಶ್ಚಿಯನ್ ರಾಷ್ಟ್ರಗಳ ತರ ನಮ್ಮಲ್ಲಿ ಬಂದಿರೋದು.

ಬ್ರಿಟಿಷ್ ಮುಖವಾಡ ಹೊತ್ತ ಕ್ರೈಸ್ತರು ನಾಗಾಲ್ಯಾಂಡ್, ಗೂರ್ಖಾಲ್ಯಾಂಡ್ ಬೋಡೋಲ್ಯಾಂಡ್ ಗಳ ಮೇಲೆ ಮತಾಂತರದ ದಾಳಿ ಮಾಡಿ,ಅಲ್ಲಿನ ಸನಾತನಿಯರನ್ನ ಮತಾಂತರ ಮಾಡಿ ಆ ಪ್ರದೇಶಗಳ ಹೆಸರುಗಳಿಗೆ ಲ್ಯಾಂಡ್ ಅಂತ ಸೇರಿಸಿ ಸಂಪೂರ್ಣ ಕ್ರೈಸ್ತ ಪ್ರದೇಶಗಳನ್ನಾಗಿ ಮಾಡಿದರು.
ನಾವು ಕರೆಯುವ ಮತಾಂತರವೇ ಕ್ರೈಸ್ತರ ಅಘೋಷಿತ ಯುದ್ಧ ಕ್ರುಸೇಡ್. ಮತಾಂತರದ ನೇರ ಉದ್ದೇಶವೇ ರಾಷ್ಟ್ರಾಂತರ. ಇದಕ್ಕೆ ಸಾಕ್ಷಿ ಯುರೋಪ್.ಕ್ರೈಸ್ತ ಕ್ರಾಂತಿಯಿಂದ 50 ವರ್ಷಗಳಲ್ಲಿ ಸಂಪೂರ್ಣ ಯುರೋಪ್ ಕ್ರೈಸ್ತರಾಷ್ಟ್ರವಾಯಿತು. ಅಲ್ಲಿಯೂ ಅವರು ಬಳಸಿದ್ದು ಅದೇ ಕ್ರುಸೇಡ್ ಎಂಬ ಸಾಧನ.

ಸತತ ವಲಸಿಗರಿಂದ ಅಮೇರಿಕವು ಕ್ರೈಸ್ತರಾಷ್ಟ್ರವಾಗಿ ಪರಿವರ್ತಿತವಾಯಿತು. 1492ರಲ್ಲಿ ಕೊಲಂಬಸ್ ಅಮೇರಿಕಾದಲ್ಲಿ ಮೇಲೆ ದಾಳಿ ಮಾಡಿದಾಗ ಅಲ್ಲಿ ಮಾಯಾ ಸಂಸ್ಕ್ರತಿಯ ಹತ್ತು ಕೋಟಿ ಜನ ವಾಸವಾಗಿದ್ದರು ಈಗ ಅವರ ಜನಸಂಖ್ಯೆ ಹತ್ತಿರ ಹತ್ತಿರ ಅರವತ್ತು ಸಾವಿರ, ಹತ್ತು ಕೋಟಿಯಷ್ಟಿದ್ದ ಜನಸಂಖ್ಯೆ ಐನೂರು ವರ್ಷಗಳ ಬಳಿಕ ಅರವತ್ತು ಸಾವಿರಕ್ಕೆ ಇಳಿದದ್ದು ಹೇಗೆ? ಕೊಲಂಬಸ್ ಅಮೇರಿಕಾವನ್ನು ಲೂಟಿ ಮಾಡಿದ ನಂತರ ಅವನ ಸೇನೆ ಬಂತು, ಮುಗ್ದ ಮಾಯಾ ಸಂಸ್ಕ್ರತಿಯ ಮಕ್ಕಳನ್ನು ಕಂಡ ಕಂಡಲ್ಲಿ ಕೊಚ್ಚಿ ಹಾಕಿದರು, ಅವರ ಸರ್ವ ನಾಶ ಮಾಡಿಬಿಟ್ಟರು ಇಂದು ಅವರ ಜನಸಂಖ್ಯೆಯೂ ಇಲ್ಲ ಅವರ ಮಾತೃ ಭಾಷೆ ಮಾಯನ್ ಕೂಡ ನಾಶವಾಗಿ ಹೋಗಿದೆ. ಅದೀಗ ಇಂಗ್ಲಿಷ್ ಮಯ. ಈಗ ಅಮೆರಿಕಾ ಸಂಪೂರ್ಣ ಕ್ರೈಸ್ತ ರಾಷ್ಟ್ರ. ಇದಕ್ಕೆಲ್ಲಾ ಕಾರಣ ಕ್ರೈಸ್ತರ ಅಘೋಷಿತ ಧರ್ಮಯುದ್ಧ ಕ್ರುಸೇಡ್.

ಭಾರತ 200 ವರ್ಷಗಳ ಕಾಲ ಆಂಗ್ಲರ(ಬ್ರಿಟಿಷರ) ಆಳ್ವಿಕೆಗೆ ಒಳಗಾಯಿತು. ಬ್ರಿಟಿಷ್ ಎಂಬ ಮುಖವಾಡ ಹೊತ್ತು ಬಂದ ಕ್ರೈಸ್ತರು ಮೊದಲು ವ್ಯಾಪಾರದ ಸೋಗಿನಲ್ಲಿ ಬಂದರು ತದನಂತರ ನಮ್ಮ ಸನಾತನ ಸಂಕೃತಿಯ ಬುಡಕ್ಕೆ ಕೈ ಹಾಕಿ ಅಲುಗಾಡಿಸಿ ಬಿಟ್ಟರು. ನಮ್ಮ ಭಾಷೆಯಾದ ಸಂಸ್ಕೃತವನ್ನು ಮರೆಸಿಬಿಟ್ಟರು. ಉದ್ದೇಶವಿಷ್ಟೇ ಸಂಸ್ಕೃತಿಯನ್ನು ಮರೆಯುವವನು ಧರ್ಮವನ್ನು ಮರೆಯುತ್ತಾನೆಂಬ ಉದ್ದೇಶ. ಹೀಗಾಗಿಯೇ ಇಂಗ್ಲೀಷ ಭಾಷೆಯನ್ನು ಇಡೀ ಭಾರತದ ತುಂಬಾ ಬಳಸುವಂತೆ ಮಾಡಿದ್ದರು.

ಪ್ರಸ್ರುತ ಭಾರತದಲ್ಲಿ ನಡೆಯುತ್ತಿರುವ ಕ್ರೈಸ್ತರ ಅಘೋಷಿತ ಧರ್ಮಯುದ್ಧ ಕ್ರುಸೇಡ್ ಗೆ ಕ್ರೈಸ್ತ ರಾಷ್ಟ್ರಗಳಾದ ಅಮೆರಿಕಾ , ವ್ಯಾಟಿಕನ್ ಸಿಟಿ , ಜೆರುಸಲೇಂ ಇತ್ಯಾದಿ ರಾಷ್ಟ್ರಗಳಿಂದ ಹಣ ಹರಿದು ಬರುತ್ತದೆ. ಆ ಹಣದ ಅಮಿಷವನ್ನು ಬಡ ಹಿಂದುಗಳಿಗೆ ಒಡ್ಡಿ ಮತಾಂತರದ ಕಾರ್ಯವನ್ನು ಮಾಡುತ್ತಾರೆ. ಬೈಬಲ್ ನ ಉದ್ದೇಶವೇ ಕ್ರೈಸ್ತೀಕರಣ ಹೀಗಾಗಿಯೇ ಜಗತ್ತಿನ ಬಹುತೇಕ ಯುದ್ಧಗಳು ಕ್ರೈಸ್ತರಿಂದಲೇ ಆಗಿವೆ.ಹೀಗಾಗಿಯೇ ಬ್ರಿಟಿಷ್ ಮುಖವಾಡ ಹೊತ್ತ ಕ್ರಿಶ್ಚಿಯನ್ನರು ಭಾರತಕಕ್ಕೆ ಕಾಲಿಟ್ಟಿದ್ದು. ವ್ಯಾಪಾರದ ಸೋಗಿನಲ್ಲಿ ಮತಾಂತರ,ಗಲಭೆಗಳನ್ನು ಮಾಡಿದರು.

ಇಲ್ಲಿ ಒಂದು ವಿಷಯದ ಪ್ರಸ್ತಾಪ ಮಾಡಲೇಬೇಕು. ಸ್ವಾತಂತ್ರ್ಯಾ ನಂತರ ನೆಹರು ಎಂಬ ಹುಂಬ ಮತಾಂಧರಿಗೆ ಎಲ್ಲದಕ್ಕೂ ಪರವಾನಿಗೆ ಕೊಟ್ಟು ಕೈಗೆ ಬಳೆ ತೊಟ್ಟು ನಿಂತುಬಿಟ್ಟಿದ್ದ. ಹಾಗಾಗಿ ನಮ್ಮ ಧರ್ಮದ ಮತಾಂಧರು ಭಾರತದ ಈಶಾನ್ಯ ರಾಜ್ಯಗಳಿಗೆ ಕಾಲಿಟ್ಟು ಸಂಪೂರ್ಣ ಕ್ರೈಸ್ತೀಕರಣ ಮಾಡಿಬಿಟ್ಟರು. ಪ್ರಸ್ತುತ ನಾಗಾಲ್ಯಾಂಡ್,ಗೂರ್ಖಾಲ್ಯಾಂಡ್,ಬೋಡೋಲ್ಯಾಂಡ್, ಮಿಜೋರಾಂ,ಮೇಘಾಲಯಗಳೆಲ್ಲಾ ಕ್ರೈಸ್ತೀಕರಣವಾಗಿವೆ.

ಹಿಂದುಗಳ ಜಾಗೃತರಾದರೆ ನಮ್ಮ ಮುಂದಿನ ಪೀಳಿಗೆ ಹಿಂದುವಾಗಿಯೇ ಇರುತ್ತಾನೆ.‌ಇಲ್ಲವಾದರೆ ಇಡೀ ದೇಶ ಕ್ರೈಸ್ತೀಕರಣ ಆಗುವುದರಲ್ಲಿ ಅನುಮಾನವೇ ಇಲ್ಲ. ಯಾಕಂದ್ರೆ ಈ ಕ್ರುಸೇಡ್ ಎಂಬುದು ಗೊತ್ತಿಲ್ಲದೇ ನಡೆಯುತ್ತಿರುವ ಕ್ರೈಸ್ತರ ಅಘೋಷಿತ ಧರ್ಮಯುದ್ಧ.
-ಶಿವಾಂಶ

Tags

Related Articles

Close