ಪ್ರಚಲಿತ

ಗೋಮಾಂಸದ ಬಗ್ಗೆ ಮತ್ತೆ ನಾಲಿಗೆ ಹರಿಬಿಟ್ಟ ಸಿದ್ದರಾಮಯ್ಯ! ರಾಮ ರಾಮ ಎಂದೇ ಹಿಂದೂಗಳಿಗೆ ನಾಮ ಹಾಕಿದ್ರಾ ಸಿಎಂ?

ಕಾಂಗ್ರೆಸ್ ನಾಯಕರು ಅಲ್ಪಸಂಖ್ಯಾತರ ಓಲೈಕೆಗೆ ಎಲ್ಲಾ ರೀತಿಯ ಕಸರತ್ತು ನಡೆಸಿದ್ದಾಯಿತು , ಇದೊಂದೇ ನೋಡಿ ಬಾಕಿ ಇತ್ತು. ಕಾಂಗ್ರೆಸ್ ಮತ್ತು ಅಲ್ಪಸಂಖ್ಯಾತರು ಎಂದು ಕರೆಸಿಕೊಳ್ಳುವ ಮುಸ್ಮಿಂರಿಗೆ ಅದ್ಯಾವ ರೀತಿಯ ಸಂಬಂಧವೋ ತಿಳಿಯುತ್ತಿಲ್ಲ. ಯಾಕೆಂದರೆ ರಾಜಕೀಯ ದ ಆಟಕ್ಕಾಗಿ ತಮ್ಮ ಧರ್ಮದ ಆಚಾರ ವಿಚಾರಗಳನ್ನೇ ಮರೆತು ಅನ್ಯ ಧರ್ಮದ ಸಂಪ್ರಾದಯಕ್ಕೆ ತಲೆಬಾಗುತ್ತಾರೆ ಎಂದರೆ ಕಾಂಗ್ರೆಸ್ ನ ಪ್ರವೃತ್ತಿ ಎಂಥಾದ್ದು ಎಂಬೂದು ತಿಳಿಯುತ್ತದೆ.

ಕೇವಲ ವೋಟ್ ಬ್ಯಾಂಕ್ ರಾಜಕಾರಣ ನಡೆಸುತ್ತಾ ಬಂದಿರುವ ಕಾಂಗ್ರೆಸ್, ಸದ್ಯ ಕರ್ನಾಟಕದ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಹೊಸ ಹೊಸ ತಂತ್ರ ಹೂಡುತ್ತಿದ್ದಾರೆ. ಕೇವಲ ಅಲ್ಪಸಂಖ್ಯಾತರನ್ನೇ ಓಲೈಸಿಕೊಂಡು ಬಂದಿರುವ ಕಾಂಗ್ರೆಸ್, ಬಹುಸಂಖ್ಯಾತ ಹಿಂದೂಗಳನ್ನು ಸಂಪೂರ್ಣವಾಗಿ ಕಡೆಗಣಿಸಿದೆ ಎಂಬೂದು ಸತ್ಯ. ರಾಜ್ಯದ ಮುಖ್ಯಮಂತ್ರಿ ಎಂಬೂದನ್ನು ಮರೆತಂತಿರುವ ಸಿದ್ದರಾಮಯ್ಯನವರು , ಮುಸ್ಲಿಂರಿಗೆ ಶಾದಿ ಭಾಗ್ಯ, ಮತಾಂಧ ಟಿಪ್ಪು ಸುಲ್ತಾನ್ ನ ಜಯಂತಿ ನಡೆಸಿ ರಾಜ್ಯದಲ್ಲಿ ರಾದ್ದಾಂತ ಸೃಷ್ಟಿಸಿದ್ದರು. ಸದಾ ಹಿಂದೂ ಧರ್ಮದ ವಿರೋಧವಾಗಿಯೇ ಮಾತನಾಡುತ್ತಿರು ಸಿದ್ದರಾಮಯ್ಯನವರು ಇದೀಗ ಮತ್ತೊಂದು ಹೊಸ ಹೇಳಿಕೆ ನೀಡುವ ಮೂಲಕ ಇಡೀ ಹಿಂದೂ ಸಮಾಜಕ್ಕೆ ನೋವಾಗುವಂತೆ ಮಾಡಿದ್ದಾರೆ.!

ಗೋಮಾಂಸ ತಿನ್ನುತ್ತೇನೆ, ಕೇಳೋಕೆ ನೀವ್ಯಾರು..!?

ಪುರಾಣಗಳಿಂದಲೂ ಹಿಂದೂಗಳು ಪೂಜಿಸಿ ಆರಾಧಿಸಿಕೊಂಡು ಬಂದಿರುವ ಗೋವನ್ನು ಮುಸ್ಲಿಮರು ತಮ್ಮ ಆಹಾರ ಎಂದು ಹೇಳಿಕೊಂಡು ಕಡಿದು ತಿನ್ನುತ್ತಿದ್ದಾರೆ‌. ದೇಶಾದ್ಯಂತ ಈ ಬಗ್ಗೆ ಭಾರೀ ಚರ್ಚೆ ನಡೆಯುತ್ತಿರುವ ಈ ಸಂದರ್ಭದಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯನವರು ‘ನಾನೂ ದನದ ಮಾಂಸ ತಿನ್ನುತ್ತೇನೆ , ಅದು ನನ್ನ ಇಷ್ಟ , ಕೇಳೋಕೆ ನೀವ್ಯಾರು’ ಎಂದು ಹೇಳುವ ಮೂಲಕ ಹಿಂದೂಗಳ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ್ದಾರೆ.
ಸಿದ್ದರಾಮಯ್ಯನವರ ಬಾಯಲ್ಲಿ ಈ ಮಾತು ಬಂದಿರುವುದು ಆಶ್ಚರ್ಯವೇನಲ್ಲಾ,ಯಾಕೆಂದರೆ ರಾಜ್ಯದ ಮುಖ್ಯಮಂತ್ರಿ ಆದ ದಿನದಿಂದಲೂ ಕೇವಲ ಮುಸ್ಲಿಮರ ಬೂಟು ನೆಕ್ಕುವ ಕೆಲಸ ಮಾಡುತ್ತಿರುವ ಸಿದ್ದರಾಮಯ್ಯ ಪ್ರತೀ ಬಾರಿಯೂ ಒಂದಲ್ಲ ಒಂದು ರೀತಿಯಲ್ಲಿ ಅಲ್ಪಸಂಖ್ಯಾತರ ಪರ ಬ್ಯಾಟಿಂಗ್ ನಡೆಸುತ್ತಲೇ ಬಂದವರು.

ಅಪರಾಧ ಕೃತ್ಯಗಳಲ್ಲಿ ಸಿಕ್ಕಿಬಿದ್ದು ಜೈಲು ಶಿಕ್ಷೆ ಅನುಭವಿಸುತ್ತಿರುವ ಮುಸ್ಲೀಮರನ್ನು ಕೇವಲ ವೋಟ್ ಬ್ಯಾಂಕ್ ಗಾಗಿ , “ಮುಗ್ದ ಅಲ್ಪಸಂಖ್ಯಾತ” ಎಂಬ ಒಕ್ಕಣೆ ನೀಡಿ ಬಿಡುಗಡೆಗೊಳಿಸುವ ಸಂಚು ರೂಪಿಸಿದವರು ಇದೇ ನಮ್ಮ ಸಿದ್ದರಾಮಯ್ಯ.!

ಈ ಹಿಂದೆಯೂ ತಾನು ಗೋಮಾಂಸ ತಿನ್ನುತ್ತೇನೆ , ನನಗೆ ಬೇಕಾದ ಆಹಾರವನ್ನು ತಿನ್ನುವ ಹಕ್ಕು ನನಗಿದೆ ಎಂದು ಹೇಳಿಕೊಂಡಿದ್ದರು. ಆದರೆ ಇದೀಗ ಚುನಾವಣೆ ಸಮೀಪಿಸುತ್ತಿದ್ದಂತೆ ಅಲ್ಪಸಂಖ್ಯಾತರ ಬೆನ್ನ ಹಿಂದೆ ಬಿದ್ದಿರುವ ಕಾಂಗ್ರೆಸ್, ಅಲ್ಪಸಂಖ್ಯಾತರಿಗೆ ಸರಕಾರದ ವತಿಯಿಂದಲೇ ಸುಮಾರು ೫೦
ಲಕ್ಷ ಸಾಲ ನೀಡಲಾಗುವುದು,ಇದನ್ನು ಮರುಪಾವತಿಸದೇ ಇದ್ದಲ್ಲಿ ಸರಕಾರವೇ ಸಾಲ ಮನ್ನಾ ಮಾಡಲಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಜಿ ಪರಮೇಶ್ವರ್
ಹೇಳಿಕೊಂಡಿದ್ದರು.

ಇಂತಹ ಆಡಳಿತದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಯಾಕೆಂದರೆ ಈ ಕಾಂಗ್ರೆಸ್ ಸಂಪೂರ್ಣವಾಗಿ ಮುಸ್ಲೀಮರ
ಕಾಲ ಬುಡದಲ್ಲಿ ಬಿದ್ದ ಕಸದಂತೆ ವರ್ತಿಸುತ್ತಿದೆ.

-ಅರ್ಜುನ್

Tags

Related Articles

Close