ಪ್ರಚಲಿತ

ತನ್ನನ್ನು ಅವಮಾನಿಸಲು ಪ್ರಯತ್ನಿಸಿದ ಕಾಂಗ್ರೆಸ್ ಪಕ್ಷದ ಬುಡವನ್ನೇ ಅಲುಗಾಡಿಸಿದ ಸುಷ್ಮಾ ಸ್ವರಾಜ್!! ವಿದೇಶಾಂಗ ಸಚಿವೆಯ ನಡೆಗೆ ಕಾಂಗ್ರೆಸ್ ಫುಲ್ ಶಾಕ್!!

ಪ್ರತೀ ವಿಷಯವನ್ನೂ ಸಹ ರಾಜಕೀಯ ಚಪಲಕ್ಕೇ ಬಳಸಿಕೊಳ್ಳುವ ಕಾಂಗ್ರೆಸ್ ಮಾತ್ರ ನಿಜಕ್ಕೂ ಈ ದೇಶದ ದುರಂತವಷ್ಟೇ!! ಕೆಲವು ದಿನಗಳ ಹಿಂದೆ, ಮೊಸುಲ್ ನಲ್ಲಿ ಜಿಹಾದಿಗಳಿಂದ ೩೯ ಭಾರತೀಯರ ಹತ್ಯೆಯಾಗಿದೆ ಎಂಬುದನ್ನೂ ಸಹ ರಾಜಕೀಯವಾಗಿ ಬಳಸಿಕೊಂಡ ಕಾಂಗ್ರೆಸ್ ಮತ್ತೆ ದೂಷಿಸಿದ್ದು ಮೋದಿ ಸರಕಾರವನ್ನೇ! ಮೋದಿ ಸರಕಾರಕ್ಕೆ ಈ ಸಾವಿನ ಬಗ್ಗೆ ತಿಳಿದಿದ್ದರೂ ಸಹ ಭಾರತೀಯರಿಂದ ವಿಚಾರವನ್ನು ಮುಚ್ಚಿಟ್ಟು ದ್ರೋಹ ಬಗೆದಿದೆ ಎಂದೆಲ್ಲ ದೂಷಿಸತೊಡಗಿದಾಗ ನಿಜಕ್ಕೂ ಕಾಂಗ್ರೆಸ್ ನ ಅತ್ಯಂತ ಹೀನಾಯ ಮನಃಸ್ಥಿತಿಯೊಂದು ಬೆಳಕಿಗೆ ಬಂದಿತ್ತು!

ಅಲ್ಲಿಗೇ ಕಾಂಗ್ರೆಸ್ ನಿಲ್ಲಲಿಲ್ಲ! ವಿದೇಶಾಂಗ ಸಚಿವೆಯಾದ ಸುಷ್ಮಾ ಸ್ವರಾಜ್ ಮೇಲೂ ಸಹ ಮುಗಿ ಬಿದ್ದಿತು ಕಾಂಗ್ರೆಸ್!! ಮೊಸುಲ್ ನಲ್ಲಿರುವ ಭಾರತೀಯರು ಸುರಕ್ಷಿತವಾಗಿದ್ದಾರೆ ಎಂದು ಸುಷ್ಮಾ ಸ್ವರಾಜ್ ಸುಳ್ಳು ಹೇಳುತ್ತ ಬಂದರು! ಭಾರತೀಯರನ್ನು ರಕ್ಷಿಸಲಾಗದ ಮೋದಿ ಸರಕಾರ ಸುಷ್ಮಾರ ಸಮರ್ಥನೆ ಮಾಡುತ್ತಿದೆ ಎಂದು ಭಾಷಣ ಬಿಗಿದರು! ಅಲ್ಲಿ ಇದ್ದ ಉದ್ದೇಶ ಬೇರೆ ಯಾವುದೋ ಅಲ್ಲ! ಬದಲಿಗೆ, ಅಷ್ಟೇ!! ಇದೇ ವಿಚಾರವನ್ನಿಟ್ಟುಕೊಂಡು ರಾಜ್ಯಸಭಾದಲ್ಲಿ ಸುಷ್ಮಾ ಸ್ವರಾಜ್ ರ ವಿರುದ್ಧ ಸಂಸದರನ್ನು ಎತ್ತಿ ಕಟ್ಟುವುದು ಮತ್ತು ಭಾರತದಾದ್ಯಂತ ಇದೇ ವಿಚಾರವನ್ನು ಸುಖಾ ಸುಮ್ಮನೆ ವಿವಾದವಾಗಿಸಿ, ಮೋದಿ ಸರಕಾರದಲ್ಲಿ ಭಾರತೀಯರು ಸುರಕ್ಷಿತವಾಗಿಲ್ಲ ಎಂಬುವ ಮಿಥ್ಯಾರೋಪವನ್ನು ಹೊರಿಸುವುದೇ ಹೊರತು, ಭಾರತೀಯರ ಸಾವಿಗೆ ನ್ಯಾಯ ಒದಗಿಸಬೇಕು ಎಂಬ ಇರಾದೆಯಲ್ಲವೇ ಅಲ್ಲ! ಯಾಕೆಂದರೆ, ಅಕಸ್ಮಾತ್, ಜಿಹಾದಿಗಳ ಮಾರಣ ಹೋಮಕ್ಕೆ ಇಡೀ ಮೋದಿ ಸರಕಾರ ಎದ್ದು ನಿಂತಿದ್ದರೆ, ಮೊದಲನೆಯದಾಗಿ ವಿರೋಧಿಸುವವರು ಮತ್ತಿದೇ ಕಾಂಗ್ರೆಸ್ಸಿಗರಷ್ಟೇ!

ಒಂದು ನಾಚಿಕೆಗೆಟ್ಟ ಪಕ್ಷವೆಂದರೆ ಅದು ಕಾಂಗ್ರೆಸ್!! ಯಾಕೆಂದರೆ, ಪ್ರತೀ ವಿಚಾರದಲ್ಲಿಯೂ, ಪ್ರತೀಯೊಬ್ಬರ ಸಾವಿನಲ್ಲೊಯೂ ಸಹ ರಾಜಕೀಯ ಮಾಡುತ್ತ ತಮ್ಮ ಸ್ವಾರ್ಥ ಸಾಧನೆಗೆ ಭಾರತೀಯರ ಹೆಣ ಉರುಳಿಸುವಷ್ಟಿರುವ ಈ ಕಾಂಗ್ರೆಸ್ ಅಷ್ಟಕ್ಕೇ ಬಿಡಲಿಲ್ಲ! ರಾಜ್ಯಸಭಾದಲ್ಲಿ ಗಲಾಟೆಗಿಳಿದಿದ್ದಲ್ಲದೇ, ಟ್ವಿಟ್ಟರಿನಲ್ಲಿಯೂ ಸಹ ಸುಷ್ಮಾ ಸ್ವರಾಜ್ರ ವಿರುದ್ಧ ಪೋಲ್ ಅನ್ನೂ ಸಹ ಪ್ರಾರಂಭಿಸಿತು! ತನ್ಮೂಲಕ, ಸುಷ್ಮಾ ಸ್ವರಾಜ್ ರ ಘನತೆಯೊಂದಕ್ಕೆ ಪೆಟ್ಟು ಲಪಡುವ ಘನ ಉದ್ದೇಶದಿಂದ ಮಾತ್ರ!

ಕಾಂಗ್ರೆಸ್ ಈ ತರಹದ ಕೀಳು ಮಟ್ಟದ ಕೆಲಸಕ್ಕಿಳಿದಿರುವುದು ಇದೇ ಮೊದಲೇನಲ್ಲ ಬಿಡಿ! ಸಮಯಕ್ಕೆ ಕಾದು ನಿಂತವರಂತೆ, ಪ್ರತೀ ಗಂಭೀರ ವಿಚಾರಗಳಲ್ಲಿ ಭಾರತೀಯ ಜನತಾ ಪಕ್ಷದ ನಾಯಕರನ್ನು ಗುರಿಯಾಗಿಸಿದ್ದಾರೆ! ಸುಖಾ ಸುಮ್ಮನೇ ಆರೋಪವನ್ನೂ ಮಾಡಿದ್ದಾರೆ! ಆದರೆ, ಈ ಸಮೀಕ್ಷೆಗಳು, ಪೋಲ್ ಗಳು, ಮತಗಳು ಎಂಬ ವಿಚಾರ ಬಂದಾಗಲೆಲ್ಲ ಮತ್ತೆ ಮುಜುಗರಕ್ಕೊಳಗಾಗಿರುವುದು ಇದೇ ಕಾಂಗ್ರೆಸ್! ಯಾಕೆಂದರೆ, ಇವರೆಷ್ಟೇ ಸಮೀಕ್ಷೆಗಳು, ಪೋಲ್ ಎಂದು ಹೊಡೆದಾಡಿದರೂ ಸಹ ಟ್ವಿಟ್ಟರಾಯಿಗಳು, ಭಾರತೀಯರು ಕೊಟ್ಟ ಫಲಿತಾಂಶ ಮಾತ್ರ ಕಾಂಗ್ರೆಸ್ ನ ಹೀನಾಯ ಸ್ಥಿತಿಗೆ ಕನ್ನಡಿ ಹಿಡಿದಿದೆಯೇ ಹೊರತು ಬೇರಿನ್ನೇನಿಲ್ಲ!

ವಿದೇಶಾಂಗ ವ್ಯವಹಾರಗಳ ಸಚಿವ ಸುಷ್ಮಾ ಸ್ವರಾಜ್, ತಮ್ಮ ಪಕ್ಷದ ಮತದಾನದ ಸಮೀಕ್ಷೆಯನ್ನು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡುವುದರ ಮೂಲಕ ಸೂಕ್ತವಾದ ಉತ್ತರವನ್ನು ನೀಡಿದ್ದಾರಷ್ಟೇ!! ಮತ್ತು ಯಾವುದೇ ಪಕ್ಷಪಾತವಿಲ್ಲದ ಫಲಿತಾಂಶವನ್ನು ಪಡೆಯುವ ಸಲುವಾಗಿ ಹೆಚ್ಚು ಪ್ರೇಕ್ಷಕರನ್ನು ತಲುಪಿದ್ದೊಂದಿದೆಯಲ್ಲವಾ?! ಉಹೂಂ!! ಕಾಂಗ್ರೆಸ್ ಗರ ಬಡಿದು ಹೋಗಿದೆ!! ಈ ಕಾಂಗ್ರೆಸ್ ಪಕ್ಷದ ಪೋಲ್ ಗಳು, ಮತ್ತು ಹುಚ್ಚಾಟಗಳು ಇನ್ನಷ್ಟು ಹೆಚ್ಚು ಜನರನ್ನು ತಲುಪಬೇಕು ಎಂದು ಬಯಸಿಯೇ ಆಟಕ್ಕಿಳಿದ ಸುಷ್ಮಾ ಸ್ವರಾಜ್ ಕಾಂಗ್ರೆಸ್ ದೇ ಮಂತ್ರ ಬಳಸಿ ತಿರುಮಂತ್ರ ನೀಡಿದ ರೀತಿಯಿದೆಯಲ್ಲವಾ?! ಅದೊಂದು ಅದ್ಭುತ!! ಒಬ್ಬ ವಿದೆಶಾಂಗ ವ್ಯವಹಾರಗಳ ಮಂತ್ರಿಯಾಗಿ ಮತ್ತು ತಮ್ಮ ಕರ್ತವ್ಯವನ್ನು ಪ್ರಶ್ನಿಸಿದವರಿಗೆ ಒಂದು ಜವಾಬ್ದಾರಿಯುತ ಭಾರತೀಯರಾಗಿಯೇ ಉತ್ತರಿಸಿದ್ದಾರೆ!! ಅಲ್ಲಿಗೆ, ಕಾಂಗ್ರೆಸ್ ಗೆ ಖಚಿತವಾಗಿ ಹೋಗಿತ್ತು!! ತಾವು ಯಾವುದೇ ರೀತಿಯಾದ ಕೀಳು ಉಪಾಯ ಪ್ರದರ್ಶಿಸಿದರೂ ಸಹ, ಮತ್ತೆ ತಿರುಗಿ ಹೊಡೆಯುವುದು ಪಕ್ಷಕ್ಕೇ ಎಂದು!!

ಕಾಂಗ್ರೆಸ್ ಕೇಳಿತ್ತು!! “ಇರಾಕಿನಲ್ಲಾದ ೩೯ ಭಾರತೀಯರ ಹತ್ಯೆಯೊಂದು ವಿದೇಶಾಂಗ ವ್ಯವಹಾರಗಳ ಸಚಿವೆಯಾದ ಸುಷ್ಮಾ ಸ್ವರಾಜ್ ರ ದೊಡ್ಡ ಸೋಲೇ?!” ಎಂದಷ್ಟೇ!! ಆದರೆ, ೭೬% ಕಾಂಗ್ರೆಸ್ ಗೆ ಕ್ಯಾಕರಿಸಿ ಉಗಿದಿತ್ತು!

Do you think the death of 39 Indians in Iraq is Sushma Swaraj’s biggest failure as Foreign Minister?

Do you think the massacre of thousands innocent Sikhs are the biggest one of independent India during CONgress government?

INCIndia’s credibility has reduced so much.People start opposing you for whatever u vouch for. Leave these cheap tactics, Start working on building nation away from cast , religion , corruption and appeasement..If u wanna ever come back to power..

ಇದನ್ನು ನೋಡಿದ ಮೇಲಾದರೂ ಕಾಂಗ್ರೆಸ್ ಗೆ ಅರ್ಥವಾಗ ಬೇಕಿದೆ! ಅದೇನೆಂದರೆ, ಪ್ರತೀ ಬಾರಿಯೂ ಸಹ ಭಾರತೀಯರನ್ನು ಮೂರ್ಖರನ್ನಾಗಿಸುವುದು ಸಾಧ್ಯವಿಲ್ಲ! ಇಷ್ಟು ವರ್ಷಗಳ ಕಾಲ ಭಾರತೀಯರ ಪ್ರಾಣವನ್ನು ಅಡವಿಟ್ಟಿದ್ದು ಕೇವಲ ಕಾಂಗ್ರೆಸ್ ಅಷ್ಟೇ! ಮತ್ತು ಇದು ಭಾರತೀಯರಿಗೆ ಅರಿವಾಗಿದೆ ಎಂದು!! ಇನ್ನೂ ಅರಿವಾಗ ಬೇಕಿರುವುದೆಂದರೆ , ಮೋದಿ ಅಲೆಯೊಂದು ಈಗಾಗಲೇ ಕಾಂಗ್ರೆಸ್ ಅನ್ನು ಬೀಸಿ ಒಗೆದಿದೆ! ಅದಲ್ಲದೇ, ಭಾರತೀಯರು ಕಾಂಗ್ರೆಸ್ ಮುಕ್ತ ಭಾರತಕ್ಕೆ ಸಿದ್ಧರಾಗಿದ್ದಾರೆ ಎಂಬುದನ್ನು!!

ಇದಷ್ಟನ್ನು ಅರ್ಥ ಮಾಡಿಕೊಂಡರೆ ಸಾಕು!! ಇನ್ನೇನೂ ಅಲ್ಲ!!

– ಪೃಥು ಅಗ್ನಿಹೋತ್ರಿ

Tags

Related Articles

Close