ಪ್ರಚಲಿತ

ಇದು ಮಾಧ್ಯಮದವರು ತೋರಿಸದ ಸ್ಫೋಟಕ ಸುದ್ಧಿ!! ಬಹಿರಂಗವಾಗಿ ಬೆದರಿಕೆ ಹಾಕಿದ ಮೌಲ್ವಿ ಏನಂದ ಗೊತ್ತಾ?

ಮುಸ್ಲಿಮ್ ಮೌಲ್ವಿ ಅಂದರೆ ಆತನಿಗೆ ಅದರದ್ದೇ ಆದಂತಹ ಗೌರವವಿರುತ್ತದೆ… ಮೌಲ್ವಿಯಾದವನು ಎಲ್ಲಾ ಜ್ಞಾನವನ್ನು ಹೊಂದಿರುವವನು.. ಆದರೆ ಈ ಮೌಲ್ವಿಯೊಬ್ಬ ಮಾಧ್ಯಮದ ಮುಂದೆ ಬಂದು ಹಿಂದೂಗಳಿಗೆ ಬಹಿರಂಗವಾಗಿಯೇ ಬೆದರಿಕೆ ಹಾಕಿದ್ದಾನೆ!! ಈ ರೀತಿಯಾಗಿ ಮಾತನಾಡುತ್ತಾರೆಯೇ  ಮೌಲ್ವಿಗಳು!!

ಇತ್ತೀಚೆಗೆ ಟಿವಿ ಚಾನಲ್‍ನ ಸಂದರ್ಶನವೊಂದರಲ್ಲಿ ಭಾಗವಹಿಸಿದ ಸಯ್ಯದ್ ಸಲೀಮ್ ಅಶ್ರಫ್ ಜಿಲಾನಿ ಎಂಬ ಮೌಲ್ವಿ ಸಂದರ್ಶನಕ್ಕಾಗಿ ಕುಳಿತಿದ್ದ.. ಆ ಸಮಯದಲ್ಲಿ ನಿರೂಪಕಿಯೊಬ್ಬಳು ಕೇಳಿದ ಪ್ರಶ್ನೆಗೆ ಉತ್ತರಿಸುವ ಬದಲು ನಿರೂಪಕಿಯನ್ನೇ ಬೆದರಿಸಿ ನಾನು ಎಲ್ಲಾ ಹಿಂದೂಗಳ ಮನೆಗಳನ್ನು ಒಡೆದು ಅಲ್ಲಿ ನಮಾಜ್ ಮಾಡುತ್ತೇನೆ ಎನ್ನುವ ಅಹಂಕಾರದ ಮಾತುಗಳನ್ನು ಆಡುತ್ತಾನೆ..ಈ ಮೌಲ್ವಿ!!
ಈಗ ಭಾರತದ ಜಾತ್ಯಾತೀತರು ಈಗ ಎಲ್ಲಿದ್ದಾರೆ?? ಬುದ್ಧಿಜೀವಿಗಳು ಏನು ಮಾಡುತ್ತಿದ್ದಾರೆ? ಕೆಲ ಮಾಧ್ಯಮಗಳು ಕೂಡಾ ಇಂತಹವರಿಗೆ ಪರೋಕ್ಷವಾಗಿಯೇ ಕುಮ್ಮಕ್ಕು ನೀಡುತ್ತಿದೆ ಅಂದನಿಸುತ್ತಿಲ್ಲವೇ? ಈ ಹೇಳಿಕೆಗೆ ನೀಡುವವರ ವಿರುದ್ಧವಾಗಿ ಇಂತಹ ಮೌಲ್ವಿ ಮತ್ತು ಮುಸ್ಲಿಮರ ವಿರುದ್ಧ ಯಾತಕ್ಕಾಗಿ ಯಾರೂ ತಲೆ ಎತ್ತಿ ಮಾತನಾಡುತ್ತಿಲ್ಲ? ಯಾಕೆ ಹಿಂದೂಗಳನ್ನು ರಕ್ಷಣೆ ಮಾಡಲು ಸಾಧ್ಯವಾಗುತ್ತಿಲ್ಲ? ಈ ರೀತಿಯಾಗಿ ಹಿಂದೂಗಳ ಮೇಲೆ ಹಾಗೂ ಸಂದರ್ಶಕಿಯ ಮೇಲೆ ಈ ರೀತಿ ಮಾತನಾಡಿ ಸಂದರ್ಶಕಿಗೆ ಗದರಿಸಿದ ವಿಚಾರವನ್ನು ಯಾರೂ ಮನಸ್ಸಿಗೆ ತೆಗೆದುಕೊಳ್ಳದೆ ಯಾಕೆ ಮರೆಮಾಚಲು ನೋಡುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ.. ಮಾತನಾಡಲು ನಿಜವಾದ ಅವಕಾಶಗಳು ಸಿಕ್ಕಾಗ ಕೂಡಾ ಸಮಾಜದ ಈ ಎಲ್ಲಾ ವಿಭಾಗಗಳು ತಮ್ಮ ಮುಖವನ್ನು ಮರೆಮಾಡುವುದು ಯಾತಕ್ಕಾಗಿ?

ಅವರು ಬಹಿರಂಗವಾಗಿ ಬಂದು ಹಿಂದೂಗಳಿಗೆ ಲೈವ್ ಶೋನಲ್ಲಿ ಬೆದರಿಕೆ ಹಾಕಲು ಧೈರ್ಯ ಮಾಡಿದರು ಇದರ ವಿರುದ್ಧವಾಗಿ ಯಾವುದೇ ಕ್ರಮ ಕೈಗೊಳ್ಳಲಿಲ್ಲವೆ? ಇದರ ಅರ್ಥ ಹಿಂದೂಗಳಿಗೆ ಯಾವ ರೀತಿ ಮಾತನಾಡಿದರೂ ಸುಮ್ಮನಿರುತ್ತಾರೆ ನಾವು ಏನು ಬೇಕಾದರೂ ಮಾತನಾಡಬಹುದು ಎಲ್ಲಿ ಬೇಕಾದರೂ ಹಿಂದೂಗಳಿಗೆ ಜೀವ ಬೆದರಿಕೆಗಳನ್ನು ಹಾಕಬಹುದು ಎನ್ನುವ ಅಂಹಕಾರವಲ್ಲವೇ? ಈಗ ಈ ಜಾತ್ಯಾತೀತ ಗುಂಪುಗಳು ಎಲ್ಲಿವೆ? ಈ ಇಸ್ಲಾಂ ಧರ್ಮದವರು ಯಾವ ರೀತಿಯಾಗಿ ನಮ್ಮನ್ನು ಬೆದರಿಸುತ್ತಾ ಬಂದರೂ ಅವರು ಆಡುವ ನಾಟಕವನ್ನೆಲ್ಲಾ ಹಿಂದೂಗಳು ಕಣ್ಣು ಮುಚ್ಚಿ ನೋಡ ಬೇಕಾ? ಇದಕ್ಕೆಲ್ಲಾ ಉತ್ತರಿಸಲು ಜಾತ್ಯತೀತ ಗುಂಪುಗಳಿಗೆ ನಾಲಗೆ ಹೊರಳುತ್ತಿಲ್ಲವೇನು?

ಇಂತಹ ಘಟನೆಗಳು ನಡೆದಿರುವುದು ಇಸ್ಮಾಂ ಧರ್ಮದಿಂದ ಇದೇ ಮೊದಲಲ್ಲ..ಹಿಂದೂಗಳನ್ನು ಒಂದು ವಿಷಯಗಳಲ್ಲಿ ಕೆದಕ್ಕುತ್ತನೇ ಇದ್ದಾರೆ .. ಇದಕ್ಕಿಂತ ಮುಂಚಿತವಾಗಿಯೂ ಹಿಂದೂಗಳ ಮೇಲೆ ಧೋರಣೆಗಳು ನಡೆಯುತ್ತನೇ ಬರುತ್ತಿದೆ… ಇದಕ್ಕಿಂತ ಮೊದಲು ಓವೈಸಿ ಭಾಷಣವನ್ನು ಮಾಡಬೇಕಾದರೆ ಹಿಂದೂಗಳಿಗೆ ಧಮ್ಕಿ ಹಾಕಿದ್ದು ಕೂಡಾ ಇನ್ನೂ ಯಾರೂ ಮರೆತಿಲ್ಲ!! ಹಾಗೆ ನೋಡಿದರೆ ಇಡೀ ಭಾರತ ದೇಶವೇ ಹಿಂದೂಗಳ ದೇಶ.. ಮುಸ್ಲಿಮರು ಅಂದು ಅನ್ನಕ್ಕೂ ಗತಿ ಇಲ್ಲದ ಸಮಯದಲ್ಲಿ ಇವರನ್ನು ನಮ್ಮ ದೇಶಕ್ಕೆ ಸೇರಿಸಿಕೊಂಡಿರುವುದು ನಾವು ಮಾಡಿರುವ ದೊಡ್ಡ ತಪ್ಪು..ಅಂದು ಮಾಡಿದ ತಪ್ಪು ಇಂದು ಮುಸ್ಲಿಮರು ಹಿಂದೂಗಳಾದ ನಮಗೇ ಈ ರೀತಿ ಬೆದರಿಕೆಯನ್ನು ಹಾಕಿರುವುದು ಎಷ್ಟರ ಮಟ್ಟಿಗೆ ಸರಿ?! ಅದಲ್ಲದೆ ಈತ ಪ್ರಧಾನಿ ನರೇಂದ್ರ ಮೋದಿಯವರಿಗೆ ನೇರವಾಗಿಯೇ ಅದೆಷ್ಟೋ ಬಾರಿ ಅವಾಚ್ಯ ಶಬ್ಧಗಳಿಂದ ಮಾತುಗಳನ್ನು ಆಡಿದ್ದಾನೆ… ಈ ರೀತಿಯಾಗಿ ಮಾತನಾಡಿದರು ಕೂಡಾ ರಾಜಾರೋಷವಾಗಿ ಜೀವನ ಮಾಡುತ್ತಿದ್ದಾರೆ.. ಇಂತಹವರನ್ನು ಯಾಕೆ ಯಾರೂ ಖಂಡಿಸುತ್ತಿಲ್ಲ ಎಂಬುವುದು ನಮಗೆ ತಿಳಿಯುತ್ತಿಲ್ಲ..

ಭಾರತಕ್ಕೆ ಹೋಗುವ ಸಿಂಧು ನದಿಗೆ ಅಣೆಕಟ್ಟು ಕಟ್ಟಲು ಇದಾಗಲೇ ಮೋದಿಜೀಯವರು ಯೋಜನೆಯೊಂದನ್ನು ಕೂಡಾ ಮಾಡಿದ್ದರು. ಈ ವಿಷಯ ತಿಳಿದ ಮುಂಬೈ ಮಾರಣ ಹೋಮದ ಮಾಸ್ಟರ್ ಮೈಂಡ್ ಹಪೀಜ್ ಸಯೀದ್ ಜೈಲಿನಿಂದ ಹೊರಬರುತ್ತಿದ್ದಂತೆ ಹುಚ್ಚನಂತೆ ವರ್ತಿಸಲು ಶುರು ಮಾಡಿದ್ದ. ಅದಲ್ಲದೆ ಜೈಲಿನಿಂದ ಬಿಡುಗಡೆಯಾಗುತ್ತಿದ್ದಂತೆ ವ ಹಪೀಜ್ ಸಯೀದ್ ನಾಲಗೆಯನ್ನು ಹರಿಯ ಬಿಟ್ಟಿದ್ದ.. ಇತ್ತೀಚೆಗೆ ನರೇಂದ್ರ ಮೋದಿಯನ್ನು ಬಾಯಿಗೆ ಬಂದ ರೀತಿ ಏನೇನೋ ಅವಾಚ್ಯ ಶಬ್ಭಗಳಿಂದ ನಿಂದಿಸಿರುವ ವಿಡೀಯೋ ಕೂಡಾ ಬಿಡುಗಡೆಯಾಗಿತ್ತು.!! ಕಾಶ್ಮೀರವನ್ನು ತೆಗೆದುಕೊಳ್ಳುವ ತಾಕತ್ತು ನಮಗಿದೆ!! ಕಾಶ್ಮೀರ ನಮ್ಮದು..(ಪಾಕಿಸ್ತಾನ) ನಿಮ್ಮಿಂದ ನಮಗೆ ಹೇಗೆ ಕಾಶ್ಮೀರವನ್ನು ಕಸಿದುಕೊಳ್ಳಬೇಕು ಎಂಬುವುದು ನಮಗೆ ತಿಳಿದಿದೆ… ಕಾಶ್ಮೀರ ಮುಂದೊಂದು ದಿನ ಪಾಕಿಸ್ತಾನಕ್ಕೆ ಸೇರುವುದನ್ನು ನಿಮ್ಮ ಕಣ್ಣಾರೆ ನೋಡಿ ಆನಂದಿಸಿ ಎಂಬ ಮಾತನ್ನು ಹೇಳಿಕೆಯನ್ನು ಬಹಿರಂಗವಾಗಿ ನೀಡಿದ್ದ.. ಮೋದಿ ನೀನೇನಾದರೂ ಢಾಕಾದಲ್ಲಿ ಬಂದು ಕಾಶ್ಮೀರ ಭಾರತದ್ದು ಎಂದು ಹೇಳಿದೆಯೋ ಅಂದೇ ನಿನಗೆ ಗ್ರಹಚಾರ ಕಾದಿದೆ ಎಂದು ಬೊಗಳೆ ಬಿಟ್ಟಿದ್ದ… ಒಂದು ವೇಳೆ ಪಾಕಿಸ್ತಾನಕ್ಕೆ ಬರುವಂತಹ ನೀರನ್ನು ತಡೆದು ಪಾಕಿಸ್ತಾನಕ್ಕೆ ಅವಮಾನಿಸಿದೆಯೋ ಅಂದು ನೀನು ಕಾಲಿಟ್ಟಿರುವಲ್ಲೆಲ್ಲಾ ರಕ್ತದ ಓಕುಳಿಯೇ ಹರಿಸಿಬಿಡುತ್ತೇವೆ!! ಏನೇ ಮಾಡಿದರೂ ಪಾಕಿಸ್ತಾನಕ್ಕೆ ಬರುವ ನೀರನ್ನು ತಡೆಯಲು ಸಾಧ್ಯವಿಲ್ಲ ಎಂಬ ಮಾತನ್ನು ಹೇಳಿ ಸ್ವತಃ ಮೋದಿಜೀಯವರಿಗೆ ಸವಾಲೆಸೆದಿದ್ದ.. ಇಡೀ ದೇಶ ವಿದೇಶಗಳಲ್ಲಿ ಮೋದಿ ಜೀ ಎಂದರೆ ಪಂಚ ಪ್ರಾಣ!! ಯಾವ ಒಬ್ಬ ನರಪಿಳ್ಳೆಗೂ ಮೋದಿಯ ಉಗುರನ್ನು ಕೂಡಾ ಮುಟ್ಟಲು ಸಾಧ್ಯವಿಲ್ಲ ಎಂಬುವುದನ್ನು ಅವನು ಅರಿಯ ಬೇಕಾಗಿದೆ..
ಇದಲ್ಲದೆ ಜಾಕೀರ್ ನಾಯಕ್ ಎನ್ನುವವನ ಆತನ ಪೀಸ್ ಟಿವಿ ಎಂಬ ಸುದ್ದಿವಾಹಿನಿಯನ್ನು ಆರಂಭಿಸಿದ್ದ.. ಅದರಲ್ಲಿ ಹಿಂದೂಗಳಿಗೆ ನೇರವಾಗಿ ಬೆದರಿಕೆಯನ್ನು ಹಾಕುವುದರ ಮೂಲಕ ಹಿಂದೂಗಳನ್ನು ಧೂಷಿಸುವುದೇ ಇದರ ಮೂಲ ಉದ್ಧೇಶವಾಗಿತ್ತು.. ಈ ಮಾಧ್ಯಮದಲ್ಲಿ ಉಗ್ರರಿಗೆ ನೇರವಾಗಿ ಬೆಂಬಲವನ್ನು ವ್ಯಕ್ತಪಡಿಸುತ್ತಿದ್ದರು.. ಅದಲ್ಲದೆ ಇದಕ್ಕೆಲ್ಲಾ ಕಾಂಗ್ರೆಸ್ ಸರಕಾರವು ಬಹಿರಂಗವಾಗಿಯೇ ಬೆಂಬವನ್ನು ವ್ಯಕ್ತಪಡಿಸುತ್ತಿತ್ತು.. ಅದಲ್ಲದೆ ಈ ಮಾಧ್ಯಮವು ಪಾಕಿಸ್ತಾನದ ಎಲ್ಲಾ ಚಟುವಟಿಕೆಗಳಿಗೆ ಬಹಿರಂಗವಾಗಿಯೇ ಬೆಂಬಲವನ್ನು ನೀಡುತ್ತಿತ್ತು… ಈ ಮಾಧ್ಯಮಕ್ಕೆ ಹಣ ಹರಿದು ಬರುತ್ತಿದ್ದದ್ದು ಕೂಡಾ ಪಾಕಿಸ್ತಾನದಿಂದಲೇ ಎಂಬಂತ ಮಾಹಿತಿ ಎಲ್ಲೆಡೆ ಹಬ್ಬಿತ್ತು… ಆದರೆ ಇಷ್ಟೆಲ್ಲಾ ಉಗ್ರರಿಗೆ ಸಹಾಯ ಮಾಡುತ್ತಿದ್ದಲ್ಲದೆ ಹಿಂದೂಗಳನ್ನು ಸುಖಾ ಸುಮ್ಮನೆ ಬೆದರಿಕೆಯನ್ನು ಹಾಕಿದರು ಕೂಡಾ ಜಾಕೀರ್ ನಾಯಕ್ ಮಾತ್ರ ರಾಜಾರೋಷವಾಗಿ ತಿರುಗುತ್ತಿದ್ದ.. ಇವನನ್ನು ಕೂಡಾ ಯಾರೂ ದ್ವೇಷಿಸಲಿಲ್ಲ.. ಯಾವಾಗ ಮೋದಿ ಸರಕಾರ ಅಧಿಕಾರಕ್ಕೆ ಬಂತೋ ರಾಜಾರೋಷವಾಗಿ ತಿರುಗಾಡುತ್ತಿದ್ದ ಜಾಕೀರ್ ನಾಯಕ್‍ನನ್ನು ಬಂಧನ ಮಾಡಲಾಯಿತು.. ಜಾಕೀರ್ ನಾಯಕ್‍ನ ಪೀಸ್ ಸುದ್ದಿವಾಹಿನಿಯನ್ನು ಬ್ಯಾನ್ ಮಾಡಲಾಯಿತು!! ಆತನನ್ನು ಗಡಿಪಾರು ಮಾಡಲಾಯಿತು !! ಭಾರತ ದೇಶದ ಅನ್ನವನ್ನೇ ತಿಂದು ಈ ದೇಶಕ್ಕೆ ದ್ರೋಹ ಬಗೆದರೆ ಯಾರಿಗಾದರೂ ಇಲ್ಲಿ ನೆಮ್ಮದಿಯಿಂದ ಬದುಕಲು ಸಾಧ್ಯವಿಲ್ಲ..

ಒಂದು ಬಾರಿ ಯೋಚನೆ ಮಾಡಿ ಹಿಂದೂಗಳು ಏನಾದರೂ ಇದೇ ರೀತಿಯಾಗಿ ಮುಸ್ಲಿಮರಿಗೆ ಬೆದರಿಕೆ ಹಾಕಿದರೆ ಅಥವಾ ನಮ್ಮ ಭಗವತ್ಗೀತೆಯನ್ನು ಏನಾದರೂ ಅವರು ಮನೆಯಲ್ಲಿ ಓದುತ್ತೇವೆ ಎಂದು ಹೇಳಿದರೆ ಏನಾಗುತ್ತಿತ್ತು ಹೇಳಿ? ಇಂತಹ ಮಾತುಗಳನ್ನು ನಾವೇನಾದರೂ ಹೇಳುತ್ತಿದ್ದರೆ ಜಾತ್ಯಾತೀತರಿಂದ ಯಾವ ರೀತಿಯಾಗಿ ಪ್ರತಿಕ್ರಿಯಿಸುತ್ತಿದ್ದರು ಎಂಬುವುದನ್ನು ಹಿಂದೂಗಳು ಒಮ್ಮೆ ಅರಿತುಕೊಳ್ಳಿ!! ಮುಸ್ಲಿಮರು ನಿಜವಾಗಿಯೂ ಶಾಂತಿಯಿಂದ ಇರುತ್ತಿದ್ದರೋ? ಈ ರೀತಿ ಹಿಂದುಗಳಿಂದ ಇಂತಹ ಮಾತುಗಳನ್ನು ಆಡಿದರೆ ಪರಿಸ್ಥಿತಿಯೇ ಬದಲಾಗುತ್ತಿತ್ತು ಬಿಡಿ!!

ಒಬ್ಬರ ಧರ್ಮ ಮತ್ತು ನಂಬಿಕೆಗಳ ಬಗ್ಗೆ ಹೇಳಿಕೆಯನ್ನು ನೀಡುವ ಮೊದಲು ಹಿಂದುಗಳು ಎರಡು ಬಾರಿ ಯೋಚಿಸುತ್ತಾರೆ ಎಂದರೆ ಅವರು ಸಾಕಷ್ಟು ಸಹಿಷ್ಣುವಾಗಿರುತ್ತಾರೆ. ಇತರ ಧರ್ಮಗಳು ಮತ್ತು ಸಂಪ್ರದಾಯಗಳನ್ನು ಗೌರವಿಸಿ ಎಂದು ಹಿಂದೂಗಳು ಇತರರಿಗೆ ಭೋದನೆ ಮಾಡುವಂತಹ ಸಂಸ್ಕøತಿಯನ್ನು ಹೊಂದಿರುವವರು.. ಈ ಹಿಂದೂ ಧರ್ಮವೆಂದರೇನೇ ಹಾಗೆ ವಿಶಾಲ ಮನೋಭಾವ ಹೊಂದಿರುವವರು.. ಮೊಘಲರು ಸುಮಾರು 400 ವರ್ಷಗಳ ಕಾಲ ಭಾರತವನ್ನು ಆಳುತ್ತಾರೆ… ಭಾರತೀಯರನ್ನು ಗುಲಾಮರಂತೆ ಮಾಡಿದ್ದಾರೆ….ಅದು ಅಂದು ಆದರೆ ಇಂದು ಮೋದಿ ಯುಗ ಇಲ್ಲಿ ಯಾವ ಮುಸ್ಲಿಮ್ ನರಪಿಳ್ಳೆಯೂ ನಮ್ಮ ಈ ಭಾರತೀಯರನ್ನು ಅಲುಗಾಡಿಸಲೂ ಸಾಧ್ಯವಿಲ್ಲ ಎಂಬುವುದನ್ನು ಅರಿತುಕೊಳ್ಳಬೇಕು…

ಪವಿತ್ರ

Tags

Related Articles

Close