ಪ್ರಚಲಿತ

ಕ್ರಿಶ್ಚಿಯನ್ನರಾದ ನಾವು ಶಾಂತಿಪ್ರಿಯರು ಅಂತ ಬೊಗಳೆ ಬಿಡ್ತೀವಲ್ಲ ಹಾಗಾದರೆ ಇವುಗಳಿಗೆಲ್ಲ ಯಾರು ಕಾರಣ? : ಪೀಟರ್

ಒಳ್ಳೆಯ ಹಣ್ಣುಗಳನ್ನು ಕೊಡಲಾರದ ಮರಗಳನ್ನು ಕೊಡಲಿಯಿಂದ ಕತ್ತರಿಸಿ ಸುಟ್ಟು ಬಿಡಬೇಕು. ಹೀಗೆ ಹೇಳಿದ್ದು ನಮ್ಮ ಏಕೈಕ ಆರಾಧ್ಯ ದೇವ ಯೇಸು. ಹೌದು! ನಾನು ಈಗ ಬರೆಯುತ್ತಿರುವುದು ನಮ್ಮ ಧರ್ಮ ಕ್ರಿಶ್ಚಿಯನ್ ಬಗ್ಗೆ. ಕ್ರಿಶ್ಚಿಯನ್‌ ಅನ್ನುವುದಕ್ಕಿಂತ ಮೊದಲು ನಾನೊಬ್ಬ ಹೆಮ್ಮೆಯ ಭಾರತೀಯ , ಸನಾತನಿ ದೇಶದವ , ಹಿಂದುಸ್ತಾನಿ. ಗಾಬರಿ ಆಯ್ತಾ? ಖಂಡಿತ ಗಾಬರಿ ಆಗಿರಬಹುದು. ಸ್ವಾಮಿ ಗಾಬರಿ ಆಗ್ಬೇಡಿ ನಾನೊಬ್ಬ ದೇಶಪ್ರೇಮಿ. ನನಗೆ ದೇಶವೇ ಮೊದಲು. ಕ್ರೈಸ್ತ ಧರ್ಮ ಶಾಂತಿ ಸಾರುವ ಧರ್ಮ ಅಂತ ಬೊಗಳೆ ಬಿಡ್ತಾರೆ ಅಷ್ಟೆ. ಹಾಗೆಯೇ ಬಹುತೇಕರು ಕ್ರೈಸ್ತರನ್ನು ಶಾಂತಿ ಪ್ರಿಯರು,ಕ್ರೈಸ್ತ ಧರ್ಮ ಶಾಂತಿ ಧರ್ಮ ಅಂದು ಕೊಂಡಿದ್ದಾರೆ. ಯಾಕಂದ್ರೆ ಬಹುತೇಕರಿಗೆ ಕ್ರೈಸ್ತರ ಅಟ್ಟಹಾಸದ ಬಗ್ಗೆ ಗೊತ್ತಿಲ್ಲ. ನಿಜ ಹೇಳ್ಬೇಕಂದರೆ ಶಾಂತಿ ಸಾರುವ ಧರ್ಮ ನಮ್ಮದಲ್ಲ. ನಮ್ಮ ಧರ್ಮ ಗ್ರಂಥದಲ್ಲಿ ಸ್ಪಷ್ಟವಾಗಿ ಹೇಳಿದೆ. ಇಡೀ ಜಗತ್ತನ್ನು ಕ್ರೈಸ್ತೀಕರಣಗೊಳಿಸಬೇಕೆಂದು.

ನಾವು ಶಾಂತಿಪ್ರಿಯರೇ ಆಗಿದ್ದರೆ ಭಾರತದಲ್ಲಿ ಸುಮಾರು 6 ಲಕ್ಷ ಕ್ರಾಂತಿಕಾರಿಗಳು ಯಾಕೆ ಸತ್ತರು?
ಹೆಮ್ಮೆಯ ಭಾರತೀಯನಾಗಿ ಕೇಳ್ತೀನಿ. ಯಾವತ್ತಾದರೂ ಭಾರತ ಕ್ರಿಶ್ಚಿಯನ್ ರಾಷ್ಟ್ರಗಳ ಮೇಲೆ ದಾಳಿ ಮಾಡಿ ಅಲ್ಲಿಯ ಕ್ರಾಂತಿಕಾರಿಗಳನ್ನು ಕೊಂದಿತ್ತಾ? ಭಾರತ ಯಾವುದಾದರೂ ದೇಶದ ಮೇಲೆ ದಾಳಿ ಮಾಡಿದ ಉದಾಹರಣೆಗಳಿವೆಯಾ? ಹೆಮ್ಮೆಯ ಭಾರತೀಯ ಅಂತ ಹೇಳಿಕೊಳ್ಳೋಕು ಒಂದು ಗರ್ವ ಬೇಕು. ಆ ಗರ್ವ ನನ್ನಲ್ಲಿದೆ. ಸನಾತನಿ ದೇಶದವನು ಅನ್ನುವ ಗರ್ವ ನನ್ನಲ್ಲಿದೆ. ಇಡೀ ಜಗತ್ತಿಗೆ ಗುರುವಿನಂತಿರುವ ಭಾರತದಲ್ಲಿ ನಾನಿದ್ದೇನೆ ಅನ್ನುವ ಗರ್ವ ನನ್ನಲ್ಲಿದೆ.

ನಾವು ಶಾಂತಿಪ್ರಿಯರೇ ಆಗಿದ್ದರೆ ಒಂದನೇ ಜಾಗತಿಕಯುದ್ಧ (1914-1918) ಯಾಕಾಯ್ತು?
ನಾವು ಶಾಂತಿಪ್ರಿಯರೇ ಆಗಿದ್ದರೆ ಎರಡನೇ ಜಾಗತಿಕಯುದ್ಧ (1939-1942) ಯಾಕಾಯ್ತು?

ನಾವು ಶಾಂತಿಪ್ರಿಯರೇ ಆಗಿದ್ದರೆ ಭಾರತದಲ್ಲಿ ನಾಗಾಲ್ಯಾಂಡ್ ಯಾಕೆ ಹುಟ್ಟಿತು?
ಲ್ಯಾಂಡ್ ಅನ್ನುವುದು ಭಾರತದ ಹೆಸರಲ್ಲ. ನಾಗಾಲ್ಯಾಂಡಿನ ಸನಾತನ ಹೆಸರು ನಾಗಾಂಚಿ . ನಾಗಾಂಚಿ ಎನ್ನುವ ಪ್ರದೇಶವನ್ನು ಕ್ರೈಸ್ತೀಕರಣ ಮಾಡಿ ನಾಗಾಲ್ಯಾಂಡ್ ಆಗಿ ಮಾಡಿದರು.
ನಾವು ಶಾಂತಿಪ್ರಿಯರೇ ಆಗಿದ್ದರೆ ಭಾರತದಲ್ಲಿ ಗೂರ್ಖಾಲ್ಯಾಂಡ್ ಯಾಕೆ ಹುಟ್ಟಿತು?
ಲ್ಯಾಂಡ್ ಅನ್ನುವುದು ಸನಾತನ ಹೆಸರೇ ಅಲ್ಲ. ಯಾವಾಗ ಬ್ರಿಟಿಷರು ಭಾರತಕ್ಕೆ ವ್ಯಾಪರದ ಸೋಗಿನಲ್ಲಿ ಕಾಲಿಟ್ಟರೋ ಅಂದಿನಿಂದಲೇ ಭಾರತದ ಕ್ರೈಸ್ತೀಕರಣಕ್ಕೆ ಏನೇನೋ ಮಾಡೋಕಾಗುತ್ತೋ ಎಲ್ಲವನ್ನೂ ಮಾಡಿದರು ಅದರ ಪರಿಣಾಮವೇ ಈ ಲ್ಯಾಂಡ್ ಎನ್ನುವ ಹೆಸರು.

ನಾವು ಶಾಂತಿಪ್ರಿಯರೇ ಆಗಿದ್ದರೆ ಸೂರ್ಯ ಮುಳುಗದ ಸಾಮ್ರಾಜ್ಯ ಅಂತ ಯಾಕೆ ಬಿರುದು ಬರುತ್ತಿತ್ತು?
ಸೂರ್ಯ ಮುಳುಗದ ಸಾಮ್ರಾಜ್ಯ ಅಂದ್ರೆ ನಾವು ಎಲ್ಲೆಲ್ಲಿ ದಾಳಿ ಮಾಡಿದೆವೋ ಅಲ್ಲೆಲ್ಲ ಕ್ರೈಸ್ತೀಕರಣವಾಯಿತು. ಆ ಪ್ರದೇಶಗಳೆಲ್ಲ ಕ್ರೈಸ್ತ ಪ್ರದೇಶಗಳಾದವು. ಒಂದು ಕೈಯ್ಯಲ್ಲಿ ಬೈಬಲ್ಲ,ಇನ್ನೊಂದು ಕೈಯ್ಯಲ್ಲಿ ಖಡ್ಗ ಹಿಡಿದು ಮತಾಂತರ ಮಾಡಿ ಸೂರ್ಯ ಮುಳುಗದ ಸಾಮ್ರಾಜ್ಯ ಎನ್ನುವ ಬಿರುದನ್ನು ಪಡೆದುಕೊಂಡೆವು.

ನಾವು ಶಾಂತಿಪ್ರಿಯರೇ ಆಗಿದ್ದರೆ ಕ್ರೈಸ್ತ ಮಿಷನರಿಗಳನ್ನು ಎಲ್ಲಾ ದೇಶಗಳಲ್ಲಿ ಬಿಟ್ಟು ಗಲಭೆ ಯಾಕೆ ಮಾಡಿದೆವು?
ಕ್ರೈಸ್ತ ಮಿಷನರಿಗಳ ಹಾವಳಿ ಎಲ್ಲಾ ದೇಶಗಳಲ್ಲೂ ಎಗ್ಗಿಲ್ಲದೆ ಸಾಗಿದೆ. ಆ ಕ್ರೈಸ್ತ ಮಿಷನರಿಗಳಿಗೆ ಕ್ರೈಸ್ತ ರಾಷ್ಟ್ರಗಳಿಂದ ಸಾಕಷ್ಟು ಹಣ ಬರುತ್ತದೆ. ಆ ಹಣಗಳಿಂದ ಕ್ರೈಸ್ತ ಮಿಷನರಿಗಳು ಮತಾಂತರದ ಕೆಲಸ ಮಾಡುತ್ತಾರೆ.

ನಾವು ಶಾಂತಿಪ್ರಿಯರೇ ಆಗಿದ್ದರೆ ಮತಾಂತರ ಯಾಕೆ ಮಾಡ್ತಿರೋದು?

ನಾವು ಶಾಂತಿಪ್ರಿಯರೇ ಆಗಿದ್ದರೆ ಹಿಂದೂ ಧರ್ಮ ಗ್ರಂಥಗಳನ್ನು ತಿರುಚುವ ಕೆಲಸ ಯಾಕೆ ಮಾಡಿದೆವು?
ಹಿಂದುಗಳು ತಿರುಗಿ ಬಿದ್ದರೆ. ಅವರು ನಮ್ಮ ಧರ್ಮವನ್ನು ತಿರುಚುವು ಅವಶ್ಯಕತೆಯೇ ಇಲ್ಲ,ನಮ್ಮ ಧರ್ಮಗ್ರಂಥದಲ್ಲಿ ಕ್ರಸೇಡ್ ನಂತಹ ಹಲವಾರು ಅಟ್ಟಹಾಸದ ವಿಷಯಗಳಿವೆ. ಅದನ್ನು ಜಗತ್ತಿಗೆ ತಿಳಿಸುವ ಪ್ರಯತ್ನ ಮಾಡಿದರೆ ನಮ್ಮ ಗತಿ ಏನಾದೀತು?

ನಾವು ಶಾಂತಿಪ್ರಿಯರೇ ಆಗಿದ್ದರೆ ಹಿಂದೂ ದೇವರುಗಳ ಅವಹೇಳನ ಯಾಕೆ ಮಾಡಿದೆವು?
ಹಿಂದುಗಳೇನಾದರೂ ನಮ್ಮ ಏಕೈಕ ಆರಾಧ್ಯ ದೇವನ ಅವಹೇಳನಕ್ಕೆ ನಿಂತು,ಯೇಸು ದೇವರೇ ಅಲ್ಲ. ಯೇಸು ದೇವರಾಗಿದ್ದರೆ ಶಿಲುಬೆಗೆ ಏರಿಸುವವರೆಗೂ ಏನು ಮಾಡ್ತಿದ್ದ ಅಂತ ಅವರು ಕೇಳ್ಬಹುದಲ್ವಾ?

ನಾವು ಶಾಂತಿಪ್ರಿಯರೇ ಆಗಿದ್ದರೆ ಕಳೆದ ಸುಮಾರು ಸುಮಾರು ವರ್ಷಗಳಿಂದ ಕ್ರೈಸ್ತ ಮಿಷನರಿಗಳು ಯಾಕೆ ಭಾರತವನ್ನು ಪ್ರವೇಶಿಸಿದರು?
ಬ್ರಿಟಿಷರು ಭಾರತಕ್ಕೆ ಯಾವಾಗ ಕಾಲಿಟ್ಟರೋ ಅಂದಿನಿಂದ ಇಂದಿನವರೆಗೂ ಕ್ರೈಸ್ತ ಮಿಷನರಿಗಳು ಭಾರತಕ್ಕೆ ಬರುತ್ತಿದ್ದಾರೆ. ಅವರ ಉದ್ದೇಶ ಭಾರತವನ್ನು ಕ್ರೈಸ್ತ ದೇಶವನ್ನಾಗಿ ಮಾಡೋದು. ದಾಖಲೆಯ ಮೊತ್ತದ ಹಣ ಅಮೆರಿಕಾ ಮಿಷನರಿಗಳಿಗೆ ಕೊಡುತ್ತದೆ.

ನಾವು ಶಾಂತಿಪ್ರಿಯರೇ ಆಗಿದ್ದರೆ ನಾಗಾಲ್ಯಾಂಡಿನಲ್ಲಿ ಪ್ರತಿ ವರ್ಷ ಸ್ವಾತತ್ರ್ಯೋತ್ಸವ ಸಂದರ್ಭಗಳಲ್ಲಿ ಗಲಭೆ ಆಗೋದು ಯಾಕೆ?

ಭಾರತದಲ್ಲಿದ್ದು ಭಾರತದ ಸ್ವಾತಂತ್ರ್ಯ ದಿನದಂದು ನಾಗಾಲ್ಯಾಂಡ್, ಗೂರ್ಖಾಲ್ಯಾಂಡ್,ಬೋಡೋಲ್ಯಾಂಡ್, ಮಿಜೋರಾಂಗಳಲ್ಲಿ ಗಲಭೆ ಮಾಡಿ ಅಂದಿನ ಉತ್ಸವಕ್ಕೆ ಅಡ್ಡಿ ಮಾಡೋದು ನಮ್ಮ ಧರ್ಮದವರೇ. ಭಾರತದಲ್ಲಿದ್ದಕೊಂಡು ಸ್ವಾತಂತ್ರ್ಯ ದಿನದಂದು ಅಡ್ಡಿ ಪಡಿಸ್ತೀವಲ್ಲ ನಮ್ಮ ದೇಶಪ್ರೇಮದ ಬಗ್ಗೆ ಹಿಂದುಗಳು ಪ್ರಶ್ನೆ ಮಾಡೋದರಲ್ಲಿ ಯಾವುದೇ ತಪ್ಪಿಲ್ಲ.

ನಾವು ಶಾಂತಿಪ್ರಿಯರೇ ಆಗಿದ್ದರೆ ನಾಗಾಲ್ಯಾಂಡ್,ಗೂರ್ಖಾಲ್ಯಾಂಡಗಳಲ್ಲಿ ಸ್ವಾತಂತ್ರ್ಯೋತ್ಸವ ದಿನದಂದು ಧ್ವಜಾರೋಹಣ ಆಗದಂತೆ ಅಡ್ಡಿಪಡಿಸುವುದೇಕೆ?

ನಾವು ಶಾಂತಿಪ್ರಿಯರೇ ಆಗಿದ್ದರೆ ಪ್ರತಿವರ್ಷ ಸರಿಯಾಗಿ ಅಗಸ್ಟ್ 15ರ ಹಿಂದಿನ ಒಂದು ವಾರಗಳಲ್ಲಿ ಯುದ್ಧದ ವಾತಾವರಣ ಯಾಕೆ ಸೃಷ್ಟಿಯಾಗುತ್ತೆ?
(ನಾಗಾಲ್ಯಾಂಡ್,ಗೂರ್ಖಾಲ್ಯಾಂಡ್,ಬೋಡೋಲ್ಯಾಂಡ್, ಮಿಜೋರಾಂಗಳಲ್ಲಿ)

ನಾವು ಶಾಂತಿಪ್ರಿಯರೇ ಆಗಿದ್ದರೆ ರುವಾಂಡದ ಜನಾಂಗಹತ್ಯೆ ಆಗಿದ್ಯಾಕೆ?

ನಾವು ಶಾಂತಿಪ್ರಿಯರೇ ಆಗಿದ್ದರೆ ಕಾನ್ವೆಂಟ್‌ಗಳಲ್ಲಿ ಹೆಣ್ಣುಮಕ್ಕಳು ಕುಂಕುಮ ಹಚ್ಚಿಕೊಳ್ಳುವುದನ್ನು ನಿಷೇಧಿಸಿದ್ದು ಯಾಕೆ?
ಈ ನಿಷೇಧ ಕೇವಲ ಹಿಂದೂ ಧರ್ಮದ ವಿರುದ್ಧದ ಅಸಹಿಷ್ಣುತೆ ಮಾತ್ರವಲ್ಲ, ಅದು ಸಾಂಸ್ಕೃತಿಕ ಕ್ರಿಸ್ತೀಕರಣ.

ನಾವು ಶಾಂತಿಪ್ರಿಯರೇ ಜಗತ್ತಿನ ಬಹುತೇಕ ಯುದ್ಧಗಳು ಮುಸ್ಲಿಮರು ಮತ್ತು ಕ್ರೈಸ್ತರ ನಡುವೆಯೇ ಯಾಕೆ ನಡೆದವು?

ಈ ಎರಡು ಮತಗಳಿಗೂ ಜಗತ್ತನ್ನು ಆಳುವ ದುರಾಲೋಚನೆ ಇದೆ.‌ಇಡೀ ಜಗತ್ತು ಯೇಸುನನ್ನು ಮಾತ್ರ ಪೂಜಿಸಬೇಕೆಂಬ ದುರಾಲೋಚನೆ ಕ್ರೈಸ್ತರಿಗಿದೆ. ಇಡೀ ಜಗತ್ತು ಅಲ್ಲಾನನ್ನು ಮಾತ್ರ ಪೂಜಿಸಬೇಕೆಂಬ ದುರಾಲೋಚನೆ ಮುಸಲ್ಮಾನರಿಗಿದೆ. ಹೀಗಾಗಿಯೇ ಇವುಗಳು ತಾವು ನೆಮ್ಮದಿಯಿಂದ ಇರಲ್ಲ,ಬೇರೆಯವರನ್ನೂ ಇರೋದಕ್ಕೆ ಬಿಡೋದಿಲ್ಲ.
ನಾವು ಶಾಂತಿಪ್ರಿಯರೇ ಆಗಿದ್ದರೆ ಹಿಂದುಗಳ ಮನೆ ಮನೆಗೆ ತೆರಳಿ ಅವರ ದೇವರುಗಳನ್ನು ನಿಂದಿಸುತ್ತಿರೋದೇಕೆ?
ಹಿಂದುಗಳು ತಿರುಗಿ ಬಿದ್ದು ನಮ್ಮ ಕ್ರೈಸ್ತ ಧರ್ಮದ ಹುಳುಕುಗಳನ್ನು ಹೇಳಿದರೆ ಸಹಿಸುತ್ತೀರಾ? ಸಭ್ಯಸ್ಥರನ್ನು ಯಾರೂ ಯಾವತ್ತೂ ಹೊಡೆಯೊಲ್ಲ ಆದರೆ ಯೇಸುನನ್ನು ಹೊಡೆದು ಬಡೆದು ಶಿಲುಬೆಗೇರಿಸಿದ್ದು ಯಾಕೆ ಅಂತ ಕೇಳಿದರೆ ಏನು ಹೇಳುತ್ತೀರಾ?ಅದು ಅಲ್ಲದೇ ಅದೇ ಹಿಂದುಗಳು ತಿರುಗಿಬಿದ್ದು ಯೇಸು ಕ್ರಿಸ್ತನ ಅಪ್ಪನ ಬಗ್ಗೆ ಕೇಳಿದರೆ ಏನಾದೀತು ಹೇಳಿ.

ನಾವು ಶಾಂತಿಪ್ರಿಯರೇ ಆಗಿದ್ದರೆ ಯೇಸು ಕ್ರಿಸ್ತನನ್ನು ಶಿಲುಬೆಗೇಕೆ ಏರಿಸಿದೆವು?
ನಿಜ ಅಲ್ವ? ನಮ್ಮ ಏಕೈಕ ದೇವ ಅಂತ ಯೇಸು ಅಂತ ಹೊಯ್ಕೋಳ್ಳೋದು ನಾವೇ,ಅವನನ್ನು ಶಿಲುಬೆಗೇರಿಸಿದ್ದು ನಾವೇ. ಇಷ್ಟಾದರೂ ನಾವು ಶಾಂತಿಪ್ರಿಯರು ಅಂತ ಹೊಯ್ಕೊಳ್ಳೋದು ಬಿಟ್ಟಿಲ್ಲ.

ನಾವು ಶಾಂತಿಪ್ರಿಯರೇ ಆಗಿದ್ದರೆ ಇಡೀ ಜಗತ್ತಿನ ಮೇಲೆ ಏಕೆ ದಾಳಿ ಮಾಡಿ ಆಳಿದೆವು?
(ಕ್ರೈಸ್ತ ದೇಶಗಳನ್ನು ಹೊರತುಪಡಿಸಿ ಇಡೀ ಜಗತ್ತಿನ ಇತರ ಎಲ್ಲಾ ದೇಶಗಳ ಮೇಲೆ ಒಂದು ಕೈಯ್ಯಲ್ಲಿ ಬೈಬಲ್,ಇನ್ನೊಂದು ಕೈಯ್ಯಲ್ಲಿ ಖಡ್ಗ ಹಿಡಿದು ಜಗತ್ತನ್ನು ಆಳಿ,ಆ ಪ್ರದೇಶಗಳ ಮೂಲ ನಿವಾಸಿಗಳನ್ನು ನಿರ್ನಾಮ ಮಾಡಿದ ಮೇಲೂ ನಾವು ಶಾಂತಿಪ್ರಿಯರು ಅಂತ ಬೊಗಳೆ ಬಿಡುವುದು ಬಿಟ್ಟಿಲ್ಲ.

ನಾವು ಶಾಂತಿಪ್ರಿಯರೇ ಆಗಿದ್ದರೆ ಭಾರತದಂತಹ ಸುಭೀಕ್ಷ ಸಂಪತ್ಭರಿತ ರಾಷ್ಟ್ರವನ್ನು ವ್ಯಾಪಾರದ ಸೋಗಿನಲ್ಲಿ ಆಳಿದ್ದೇಕೆ?

ನಾವು ಶಾಂತಿಪ್ರಿಯರೇ ಆಗಿದ್ದರೆ ಭಾರತದ ಕ್ರಾಂತಿಕಾರಿಗಳನ್ನು ಗಲ್ಲಿಗೆರಿಸಿದ್ದೇಕೆ?

ನಾವು ಶಾಂತಿಪ್ರಿಯರೇ ಆಗಿದ್ದರೆ ಭಾರತಕ್ಕೆ ವ್ಯಾಪರಕ್ಕೆ ಬಂದು ಭಾರತೀಯರ ಸಂಸ್ಕೃತಿಯ ಬುಡಕ್ಕೆ ಕೈ ಹಾಕಿದ್ದೇಕೆ?

ನಾವು ಶಾಂತಿಪ್ರಿಯರೇ ಆಗಿದ್ದರೆ ಬೇರೆ ಜನಾಂಗದವರಿಗೆ ಬದುಕಲು ಬಿಡದೆ ಮತಾಂತರ ಮಾಡುತ್ತಾ ಬಂದಿದ್ದೇಕೆ?

ನಾವು ಶಾಂತಿ ಪ್ರಿಯರೇ ಆಗಿದ್ದರೆ ಟರ್ಕಿಯ ಖಲೀಫನ ಪದಚ್ಯುತಿಯ ನಂತರ ಭಾರತದಲ್ಲಿ ಗಾಂಧಿ ನೇತೃತ್ವದಲ್ಲಿ ಖಿಲಾಪತ್ ಚಳುವಳಿ ನಡೆದು,ಆ ಖಿಲಾಪತ್ ಚಳುವಳಿಯ ಮೋಪ್ಲಾ ಮುಸಲ್ಮಾನರು ಹಿಂದುಗಳ ಮಾರಣ ಹೋಮ ಮಾಡಿದಾಗ ನೋಡಿಯೂ ನೋಡದಂತೆ ಸುಮ್ಮನಿದ್ದದ್ದು ಯಾಕೆ?

ನಾವು ಶಾಂತಿ ಪ್ರಿಯರೇ ಆಗಿದ್ದರೆ ಅಮೆರಿಕಾದಲ್ಲಿನ ಮೂಲತಃ ಅಮೆರಿಕಾದವರಾದ ಮಾಯಾ ಸಂಸ್ಕೃತಿಯ ಜನಾಂಗ ಎಲ್ಲಿ ಹೋಯಿತು?
1492ರಲ್ಲಿ ಕೊಲಂಬಸ್ ಅಮೇರಿಕಾದಲ್ಲಿ ಮೇಲೆ ದಾಳಿ ಮಾಡಿದಾಗ ಅಲ್ಲಿ ಮಾಯಾ ಸಂಸ್ಕ್ರತಿಯ ಹತ್ತು ಕೋಟಿ ಜನ ವಾಸವಾಗಿದ್ದರು ಈಗ ಅವರ ಜನಸಂಖ್ಯೆ ಹತ್ತಿರ ಹತ್ತಿರ ಅರವತ್ತು ಸಾವಿರ, ಹತ್ತು ಕೋಟಿಯಷ್ಟಿದ್ದ ಜನಸಂಖ್ಯೆ ಐನೂರು ವರ್ಷಗಳ ಬಳಿಕ ಅರವತ್ತು ಸಾವಿರಕ್ಕೆ ಇಳಿದದ್ದು ಹೇಗೆ? ಕೊಲಂಬಸ್ ಅಮೇರಿಕಾವನ್ನು ಲೂಟಿ ಮಾಡಿದ ನಂತರ ಅವನ ಸೇನೆ ಬಂತು, ಮುಗ್ದ ಮಾಯಾ ಸಂಸ್ಕ್ರತಿಯ ಮಕ್ಕಳನ್ನು ಕಂಡ ಕಂಡಲ್ಲಿ ಕೊಚ್ಚಿ ಹಾಕಿದರು, ಅವರ ಸರ್ವ ನಾಶ ಮಾಡಿಬಿಟ್ಟರು ಇಂದು ಅವರ ಜನಸಂಖ್ಯೆಯೂ ಇಲ್ಲ ಅವರ ಮಾತೃ ಭಾಷೆ ಮಾಯನ್ ಕೂಡ ನಾಶವಾಗಿ ಹೋಗಿದೆ. ಅದೀಗ ಇಂಗ್ಲಿಷ್ ಮಯ.
ಈ ಎಲ್ಲಾ ಪ್ರಶ್ನೆಗಳಿಗೆ ಒಂದೇ ಉತ್ತರ ಕ್ರೈಸ್ತೀಕರಣ ಕ್ರೈಸ್ತೀಕರಣ ಕ್ರೈಸ್ತೀಕರಣ. ನಮ್ಮ ಬೈಬಲ್ ನ ಉದ್ದೇಶವೇ ಕ್ರೈಸ್ತೀಕರಣ ಹೀಗಾಗಿಯೇ ಜಗತ್ತಿನ ಬಹುತೇಕ ಯುದ್ಧಗಳು ನಮ್ಮಿಂದಾಗಿವೆ.ಹೀಗಾಗಿಯೇ ಬ್ರಿಟಿಷ್ ಮುಖವಾಡ ಹೊತ್ತ ಕ್ರಿಶ್ಚಿಯನ್ನರು ಭಾರತಕದಕೆ ಕಾಲಿಟ್ಟಿದ್ದು. ವ್ಯಾಪಾರದ ಸೋಗಿನಲ್ಲಿ ಮತಾಂತರ,ಗಲಭೆಗಳನ್ನು ಮಾಡಿದರು. ಅವರು ಕ್ರಿಶ್ವಿಯನ್ ಅಂದ ಮಾತ್ರಕ್ಕೆ ನಾನು ನಮ್ಮವರು ಅನ್ನೋಕಾಗಲ್ಲ. ನಾನೊಬ್ಬ ಭಾರತೀಯ. ನನಗೆ ನನ್ನ ದೇಶವೇ ಸರ್ವಸ್ವ. ಸನಾತನಿಯರೇ ನನ್ನ ಬಂಧು-ಬಳಗ.

ಇಲ್ಲಿ ಒಂದು ವಿಷಯದ ಪ್ರಸ್ತಾಪ ಮಾಡಲೇಬೇಕು. ಸ್ವಾತಂತ್ರ್ಯಾ ನಂತರ ನೆಹರು ಎಂಬ ಹುಂಬ ಮತಾಂಧರಿಗೆ ಎಲ್ಲದಕ್ಕೂ ಪರವಾನಿಗೆ ಕೊಟ್ಟು ಕೈಗೆ ಬಳೆ ತೊಟ್ಟು ನಿಂತುಬಿಟ್ಟಿದ್ದ. ಹಾಗಾಗಿ ನಮ್ಮ ಧರ್ಮದ ಮತಾಂಧರು ಭಾರತದ ಈಶಾನ್ಯ ರಾಜ್ಯಗಳಿಗೆ ಕಾಲಿಟ್ಟು ಸಂಪೂರ್ಣ ಕ್ರೈಸ್ತೀಕರಣ ಮಾಡಿಬಿಟ್ಟರು. ಪ್ರಸ್ತುತ ನಾಗಾಲ್ಯಾಂಡ್,ಗೂರ್ಖಾಲ್ಯಾಂಡ್,ಬೋಡೋಲ್ಯಾಂಡ್, ಮಿಜೋರಾಂ,ಮೇಘಾಲಯಗಳೆಲ್ಲಾ ಕ್ರೈಸ್ತೀಕರಣವಾಗಿವೆ.

-ಪೀಟರ್

Tags

Related Articles

Close