ಪ್ರಚಲಿತ

ದಲಿತರಿಗೆ ಬಂಪರ್ ಕೊಡುಗೆ ನೀಡಿದ ಮೋದಿ ಸರಕಾರ…!! ದಲಿತ ವಿರೋಧಿ ಎಂದವರಿಗೆ ದಿಟ್ಟ ಉತ್ತರ..!!

ಭಾರತದಲ್ಲಿ ಜಾತಿಯ ಆಧಾರದ ಮೇಲೆ ಮತ್ತು ಧರ್ಮದ ಆಧಾರದಲ್ಲಿ ರಾಜಕೀಯ ನಡೆಸಯತ್ತಿದ್ದ ಕಾಂಗ್ರೆಸ್ ನ ಎಲ್ಲಾ ನೀತಿಯನ್ನು ಬುಡಸಮೇತ ಕಿತ್ತುಹಾಕಲು “ಸಬ್ ಕಾ ಸಾಥ್ ಸಬ್ ಕಾ ವಿಕಾಸ್” ಎಂಬ ನೀತಿಯನ್ನೇ ಆಧಾರವಾಗಿ ಇಟ್ಟುಕೊಂಡು ಅಧಿಕಾರ ನಡೆಸುತ್ತಿರುವ ಭಾರತದ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ.
ಅಧಿಕಾರಕ್ಕೆ ಬರುತ್ತಲೇ ದೇಶದ ಪ್ರತಿಯೊಬ್ಬರ ಅಭಿವೃದ್ಧಿ ಹೊಂದಿದರೆ ಮಾತ್ರ ದೇಶದ ವಿಕಾಸ ಸಾಧ್ಯ ಎಂದು ಅರಿತ ಮೋದಿಯವರು ಪ್ರತಿಯೊಂದು ಯೋಜನೆಗಳನ್ನು ಭಾರತದ ನಾಗರಿಕರ ಅನುಕೂಲಕ್ಕೆ ತಕ್ಕಂತೆ ಜಾರಿಗೆ ತರುತ್ತಿದ್ದಾರೆ…!!

ಭಾರತೀಯರ ಪಾಲಿಗೆ ವರದಾನವಾಗುವ ವರ್ಷದ ಬಜೆಟ್ ಮಂಡನೆ ಈ ಬಾರಿಯೂ ಭರ್ಜರಿಯಾಗಿ ಘೋಷಣೆಯಾಗಿದೆ…!!
ದೇಶದ ಎಲ್ಲಾ ಜನತೆಗೂ ಅನುಕೂಲವಾಗುವಂತೆ ಈ ಬಾರಿಯೂ ಬಜೆಟ್ ಮಂಡಣೆ ಮಾಡಿದ ಕೇಂದ್ರ ಸರಕಾರ ದಲಿತರಿಗಾಗಿ ಕೆಲವೊಂದು ವಿಶೇಷ ಸವಲತ್ತುಗಳನ್ನು ಘೋಷಿಸಿದೆ…!!
ನರೇಂದ್ರ ಮೋದಿ ಸರಕಾರ ದಲಿತ ವಿರೋಧಿ ಎಂದು ಬೊಬ್ಬೆಇಡುತ್ತಿದ್ದ ಕಾಂಗ್ರೆಸ್ ಮತ್ತು ಕೆಲ ವಿರೋಧಿ ಬಣಗಳೆಲ್ಲವೂ ಇಂದು ತೆಪ್ಪಗಾಗಿವೆ…!!
ಕೇವಲ ರಾಜಕೀಯ ಆಟಕ್ಕಾಗಿ ದಲಿತರನ್ನು ಬಳಸಿಕೊಳ್ಳುತ್ತಿದ್ದ ಕಾಂಗ್ರೆಸ್ ಇದೀಗ ನರೇಂದ್ರ ಮೋದಿಯವರು ದಲಿತರ ಪರ ತೋರಿಸುತ್ತಿರುವ ಒಲವು ಕಂಡು ಕಂಗಾಲಾಗಿದೆ…!!
ನರೇಂದ್ರ ಮೋದಿಯವರು ಅಧಿಕಾರಕ್ಕೆ ಬರುತ್ತಲೇ ದೇಶದ ಪ್ರತಿಯೊಬ್ಬರ ಪರ ಧ್ವನಿ ಎತ್ತಿದ್ದರು‌.!
ದೇಶದಲ್ಲಿ ದಲಿತರ ವಿರುದ್ಧ ನಡೆಯುತ್ತಿದ್ದ ರಾಜಕೀಯ ಕುತಂತ್ರವನ್ನು ಹೆಡೆಮುರಿಕಟ್ಟಲು ಪ್ರಾರಂಭಿಸಿದ್ದರು..!!

 

ಕೇವಲ ರಾಜಕೀಯ ಲಾಭಕ್ಕಾಗಿ ತಾವು ದಲಿತರ ಪರ ಎಂದು ಬೊಗಳೆ ಬಿಡುತ್ತಿದ್ದ ಕಾಂಗ್ರೆಸ್ ಪಕ್ಷ ಸರಕಾರದ ಯಾವುದೇ ಉನ್ನತ ಹುದ್ದೆಗಳನ್ನು ದಲಿತರಿಗೆ ನೀಡಿರಲಿಲ್ಲ.
ಆದರೆ ನರೇಂದ್ರ ಮೋದಿಯವರು ಪ್ರಧಾನಿಯಾದ ನಂತರ ಭಾರತದ ಪ್ರಥಮ ಪ್ರಜೆ ರಾಷ್ಟ್ರಪತಿ ಸ್ಥಾನಕ್ಕೆ ದಲಿತ ವ್ಯಕ್ತಿಯನ್ನು ಆರಿಸುವ ಮೂಲಕ ದಲಿತರ ಪರ ತಮಗಿರುವ ಒಲವನ್ನು ವ್ಯಕ್ತಪಡಿಸಿದ್ದರು…!!
ನರೇಂದ್ರ ಮೋದಿಯವರು ದಲಿತ ವಿರೋಧಿ ಎಂದು ಬಿಂಬಿಸುತ್ತಿದ್ದ ಎಲ್ಲಾ ವಿರೋಧಿ ಬಣಗಳು ಬಿಜೆಪಿಯ ಈ ನಿರ್ಧಾರದಿಂದ ಬಾಯಿ ಮುಚ್ಚುವಂತಾಗಿತ್ತು…!!

ಇದೀಗ 2018 ರ ಬಜೆಟ್ ನಲ್ಲೂ ದಲಿತರಿಗೆ ಕೆಲವೊಂದು ಸವಲತ್ತುಗಳನ್ನು ವಿಶೇಷವಾಗಿ ಮೋದಿ ಸರಕಾರ ಒದಗಿಸಿದೆ…!!
ದಲಿತರಿಗೆ “ಏಕಲವ್ಯ ಶಾಲೆ” ಯನ್ನು ಸರಕಾರದ ವತಿಯಿಂದ ಓದಗಿಸಲಾಗುವುದು ಎಂದು ಘೋಷಿಸಿದ ಮೋದಿ ಸರಕಾರ ಮತ್ತೊಮ್ಮೆ ಉತ್ತಮ ನಿರ್ಧಾರ ಕೈಗೊಂಡಿದೆ…!!
ದಲಿತರಿಗೆ ಈ ಶಾಲೆಯಲ್ಲಿ ಉಚಿತ ಶಿಕ್ಷಣ ಮತ್ತು ಉಚಿತ ಕೆಲ ಸವಲತ್ತುಗಳನ್ನು ಒದಗಿಸಲು ಮೋದಿ ಸರಕಾರ ನಿರ್ಧರಿಸಿದ್ದು ಈ ಬಾರಿಯ ವಾರ್ಷಿಕ ಬಜೆಟ್ ನಲ್ಲಿ ಘೋಷಿಸಿದೆ…!!

ನರೇಂದ್ರ ಮೋದಿಯವರನ್ನು ಪದೇ ಪದೇ ದಲಿತ ವಿರೋಧಿ ಎಂದು ಬಿಂಬಿಸುವ ಮೂಲಕ ದೇಶದ ದಲಿತರನ್ನು ಮೋದಿ ಸರಕಾರದ ವಿರುದ್ದ ಪ್ರತಿಭಟಿಸುವಂತೆ ಮಾಡಿದ ಎಲ್ಲಾ ದೇಶವಿರೋಧಿ ‘ಕೈ’ ಗಳಿಗೂ ನರೇಂದ್ರ ಮೋದಿಯವರ ಈ ಯೋಜನೆಯಿಂದ ತಕ್ಕ ಉತ್ತರ ದೊರೆತಂತಾಗಿದೆ…!!!
–ಅರ್ಜುನ್

Tags

Related Articles

Close