ಪ್ರಚಲಿತ

ದೇಹವನ್ನು ಇರಿದು… ಶಿವಾಜಿ ಹಚ್ಚೆಯಿದ್ದ ಚರ್ಮವನ್ನು ಸುಲಿದು…. ಮುಖಕ್ಕೆ ಬಿಸಿ ಎಣ್ಣೆ ಸುರಿದು ಕೊಂದೇಬಿಟ್ಟರು!! ಪರೇಶ್ ಮೇಸ್ತನ ಗತಿ ಯಾರಿಗೂ ಬಾರದಿರಲಿ!!

ನಿಮ್ಮ ಹೃದಯ ದುರ್ಬಲವಾಗಿದ್ದರೆ ಈ ಲೇಖನವನ್ನು ಓದಬೇಡಿ...

ಕಣ್ಣೇ ಕಥೆ ಹೇಳುತ್ತದೆ.. ಪರೇಶ್ ನಿನಗಾದ ಗತಿ ಯಾರಿಗೂ ಬರಬಾರದು….

ಆ ಕ್ರೌರ್ಯದ ಭೀಭತ್ಸತೆಯನ್ನು ಆ ಎರಡು ಕಣ್ಣುಗಳೇ ಸ್ಪಷ್ಟವಾಗಿ ತಿಳಿಸುತ್ತದೆ. ಚಿತ್ರಹಿಂಸೆಯ ನೋವನ್ನು ತಾಳರಾದರೆ ಕಣ್ಣಿನಲ್ಲೇ ಜೀವ ಬಿಟ್ಟ ಆ ಹುಡುಗ ಎಷ್ಟು ನೋವನ್ನನುಭವಿಸಿದನೋ ಆ ದೇವರಿಗೇ ಗೊತ್ತು. ನೋವನ್ನು ತಾಳರಾದೆ ಆ ಮುಗ್ಧ ಹುಡುಗ ಜೀವ ಉಳಿಸಲು ಹೆಣಗಾಡುತ್ತಿದ್ದರೆ ಆ ಮತಾಂಧ ರಾಕ್ಷಸರು ಎಷ್ಟು ಕೇಕೆ ಹಾಕಿ ನಗುತ್ತಿದ್ದರೋ ಏನೋ… ನಿಮಗೆ ಅನುಮಾನವಿದ್ದರೆ ನೋವನ್ನು ತಡೆಯಾರದೆ ತೆರೆದ ಆ ಕಣ್ಣುಗಳನ್ನೇ ದಿಟ್ಟಿಸಿ ನೋಡಿ. ಕಪ್ಪುಬಣ್ಣಕ್ಕೆ ತಿರುಗಿದ ಮೈಬಣ್ಣವನ್ನು ನೋಡಿ. ನಿಮ್ಮ ಕಣ್ಣುಗಳಲ್ಲಿ ಧಾರಾಕಾರವಾಗಿ ನೀರು ಉರುಳದೇ ಇದ್ದರೆ ನೀವು ಮನುಷ್ಯರೇ ಅಲ್ಲ. ನಾವೇ ಇಷ್ಟು ಕಣ್ಣೀರು ಸುರಿಸುತ್ತಿರುವಾಗ ಆ ಮಗನನ್ನು ಹೆತ್ತ ಆ ತಾಯಿ ಎಷ್ಟು ಅತ್ತಿರಬಹುದು… ಛೇ ಯೋಚಿಸುವಾಗಲೇ ಮೈ ಜುಂ ಎನ್ನುತ್ತದೆ. ಹೌದು ನಿಮ್ಮ ಹೃದಯ ಮೆತ್ತಗಿದ್ದರೆ ಈ ಲೇಖನವನ್ನು ಓದಬೇಡಿ.

ಇಂದು ಆ ಹುಡುಗ ಬಲಿಯಾಗಿದ್ದಾನೆ… ಅದೇ ಗತಿ ನಮಗೂ ಬಾರದೇ ಇರದು ಎಂದು ಏನು ಗ್ಯಾರಂಟಿ ಇದೆ? ಈ ಭೀಕರ ಕೊಲೆಗೆ ನ್ಯಾಯ ಒದಗಿಸುವವರು ಯಾರು? ಇಷ್ಟೊಂದು ಕ್ರೂರವಾದ ಕೊಲೆ ನಡೆದಿದ್ದರೂ ಇನ್ನೂ ನಾವು ಷಂಡರಂತೆ ಕುಳಿತಿದ್ದೇವೆ ಎಂದರೆ ನಮ್ಮ ಅಂತಸತ್ವವನ್ನು ಮೂರು ಕಾಸಿಗೆ ಸೇಲ್ ಮಾಡಿದ್ದೇವೆ ಎಂದೇ ಅರ್ಥ. ಇಂಥಾ ಕೊಲೆ ಮತ್ತೆ ನಡೆಯಬಾರದು. ಈ ಅಮಾನವೀಯ ಹತ್ಯೆಯನ್ನು ನಡೆಸಿದ ಮತಾಂಧ ರಾಕ್ಷಸರಿಗೆ ತಕ್ಕ ಶಾಸ್ತಿಯಾಗಲೇಬೇಕು. ಈ ಬರ್ಬರ ಹತ್ಯೆಯನ್ನು ಬಿದಿಗಿಳಿದು, ಖಂಡಿಸದೇ ಉಳಿದರೆ ನಮ್ಮ ಹೆಣವೂ ಮುಂದೊಂದು ದಿನ ತೆರೆದ ಕಣ್ಣುಗಳ ಸ್ಥಿತಿಯಲ್ಲಿ, ಕಪ್ಪಾದ ಬಣ್ಣದಲ್ಲಿ ಪಕ್ಕದ ನದಿಯಲ್ಲೋ, ತೋಡಲ್ಲೋ, ಕೆರೆಯಲ್ಲೋ ಪತ್ತೆಯಾಗಬಹುದು.

ಪರೇಶ್ ಮೇಸ್ತ

ಈ ಅಮಾಯಕ ಹುಡುಗ ಯಾವ ಪಾಪ ಮಾಡಿದ್ದಾನೋ ಏನೋ? ಹಸಿದ ಹೆಬ್ಬುಲಿಗೆ ಸಿಕ್ಕ ಹುಲ್ಲೆಯಂತಹಾ ಪರಿಸ್ಥಿತಿ ಅವನದಾಗಿತ್ತು. ಎಲ್ಲೋ ನಾಪತ್ತೆಯಾಗಿದ್ದಾನೆ, ಎರಡು ದಿನ ಕಳೆದು ಮನೆಗೆ ಸೇಫಾಗಿ ಬರಬಹುದು ಎಂದು ಅಂದುಕೊಂಡಿದ್ದವರಿಗೆಲ್ಲಾ ಈತ ಹೆಣ ಹೊನ್ನಾವರದ ಶೆಟ್ಟಿಕೆರೆಯಲ್ಲಿ ಪತ್ತೆಯಾಗಿದೆ ಎಂದಾಗ ಎಲ್ಲರೂ ಬೆಚ್ಚಿಬಿದ್ದಿದ್ದರು. ಹೆಣವನ್ನು ಮೇಲೆತ್ತಿ ತಂದಾಗ ಅವನ ತೆರೆದಿಟ್ಟ ಕಣ್ಣುಗಳು, ಡಾಂಬರು ಸುರಿದು ಸುಟ್ಟ ದೇಹಗಳನ್ನು ಕಂಡು ಬೆಚ್ಚಿಬೀಳಿಸುವ ದೃಶ್ಯವನ್ನು ಎಲ್ಲರ ಕಣ್ಣೆದುರು ತಂದಿತ್ತು… ಕ್ಷುಲಕ ಕಾರಣಕ್ಕೆ ನಡೆದ ಗಲಾಟೆಯಲ್ಲಿ ಸಿಕ್ಕಷ್ಟು ಹಿಂದೂಗಳನ್ನು ಮಟಾಶ್ ಮಾಡಬೇಕೆಂಬ ಉತ್ಸಾಹದಲ್ಲಿದ್ದ ಜಿಹಾದಿ ಮತಾಂಧರ ಕೈಗೆ ಅನಾಮತ್ತಾಗಿ ಸಿಕ್ಕಿಬಿದ್ದ ಮುಗ್ಧ ಪರೇಶ್‍ನನ್ನು ಭೀಭತ್ಸವಾಗಿ ಕೊಂದು ನದಿಗೆ ಎಸೆದರು. ಈ ಕೊಲೆ ಹಿಂದೂಗಳ ಅಂತಸತ್ವವನ್ನೂ ಕಲಕಿಸದೆ ಸುಮ್ಮನೇ ಉಳಿದುಬಿಟ್ಟರೆ ನಮಗೂ ಇದೇ ಗತಿ ಎನ್ನುವುದನ್ನು ಈ ಘಟನೆ ತೋರಿಸಿಕೊಟ್ಟಿತ್ತು.

ನಿಮ್ಮ ಹೃದಯವನ್ನು ಗಟ್ಟಿ ಮಾಡಿಕೊಳ್ಳಿ. ಯಾಕೆಂದರೆ ಈ ವಿಚಾರವನ್ನು ಖಂಡಿತಾ ನಿಮ್ಮ ಮುಂದೆ ಬಿಚ್ಚಿಡಲೇ ಬೇಕಾದ ಅನಿವಾರ್ಯತೆ ಇದೆ. ಹೊನ್ನಾವರದ ಆ ಘಟನೆಯಲ್ಲಿ ಕೊಲೆಯಾಗಿ ಹೋದ ಅಮಾಯಕ ಪರೇಶ್ ಮೆಹ್ತಾ ಜೀವ ಬಿಟ್ಟಿರಬಹುದು. ಆದರೆ ಈ ಸಾವು ಕೊನೆಯ ಸಾವಾಗಿರಬೇಕು. ಮುಂದೆ ಯಾರಿಗೂ ಈ ಪರಿಸ್ಥಿತಿ ಖಂಡಿತಾ ಬರಬಾರದು. ಆತ ನಮ್ಮ ಹೃದಯದಲ್ಲಿ ಬೆಂಕಿಯ ಕಿಡಿಯಾಗಿರಲಿ..

ಅಂದು ಡಿಸೆಂಬರ್ ಆರರಂದು ನಡೆದದ್ದು ಸಣ್ಣದೊಂದು ಘಟನೆ. ದ್ವಿಚಕ್ರ ವಾಹನ ಮತ್ತು ರಿಕ್ಷಾ ಪರಸ್ಪರ ಡಿಕ್ಕಿ ಹೊಡೆದ ಘಟನೆಗೆ ಸಂಬಂಧಿಸಿ ಕೋಮುಗಲಭೆಗೆ ಕಿಡಿ ಹೊತ್ತಿಸಿಯೇ ಬಿಟ್ಟಿತ್ತು. ಒಂದಷ್ಟು ಮಂದಿಯನ್ನು ಸಿಗಿದು ಹಾಕಬೇಕು ಸ್ವರ್ಗ ಸಿಗುತ್ತದೆಎಂದು ಉತ್ಸಾಹದಿಂದ ರಣರಂಗಕ್ಕೆ ಇಳಿದ ಜಿಹಾದಿ ಮತಾಂಧರು ಮಾರಕಾಸ್ತ್ರಗಳನ್ನು ಹಿಡಿದು ದಾಂಧಲೆ ನಡೆಸಿಬಿಟ್ಟರು. ಅದು ಹೇಗಿತ್ತೆಂದರೆ ಮುಂಚೆ ಮೊಘಲ್ ದೊರೆಗಳು ದಿಢೀರ್ ಆಗಿ ದೇವಸ್ಥಾನಕ್ಕೆ ನುಗ್ಗಿ ಸಿಕ್ಕಸಿಕ್ಕವರನ್ನು ಕೊಂದು ದೇವಸ್ಥಾನವನ್ನು ನಾಶಪಡಿಸುತ್ತಿದ್ದರೋ ಅದೇ ರೀತಿ ಘಟನೆ ನಡೆದುಹೋಗಿತ್ತು. ಮತಾಂಧರ ಅಟ್ಟಹಾಸವನ್ನು ಕಂಡು ಪೊಲೀಸರಂಥಾ ಪೊಲೀಸರೇ ಏನೂ ಮಾಡದೆ ದಿಕ್ಕಾಪಾಲಾಗಿ ಓಡುತ್ತಿದ್ದರು. ಕರ್ನಾಟಕದಲ್ಲಿರುವುದು ಕಾಂಗ್ರೆಸ್ ತಾನೇ. ತಾವೇ ನೀರು, ಗೊಬ್ಬರ ಹಾಕಿ ಬೆಳೆಸಿದ ಜಿಹಾದಿ ಮತಾಂಧರನ್ನು ಮುಟ್ಟಲು ಅಷ್ಟು ಸುಲಭವಾದ ಅಪ್ಪಣೆ ರಾಜ್ಯ ಸರಕಾರದಿಂದಲೂ ಸಿಗುವುದಿಲ್ಲ ಎಂದು ಅರ್ಥೈಸಿಕೊಂಡಿದ್ದ ಪೊಲೀಸರು ಮೂಖಪ್ರೇಕ್ಷಕರಾಗಿ ನೋಡುವಂತಾಗಿತ್ತು… ಮತಾಂಧರ ಅಟ್ಟಹಾಸಕ್ಕೆ ಹಿಂದೂಗಳೆಲ್ಲಾ ಜೀವ ಉಳಿಸಿಕೊಳ್ಳಲು ಅಲ್ಲಿಂದ ಓಡಿಹೋಗಬೇಕಾಗಿತ್ತು..

ಘಟನೆ ನಡೆದು ಎರಡು ದಿನಗಳಾದ ಮೇಲೆ ಎಲ್ಲವೂ ಸಮಾಪ್ತಿಗೊಂಡು ಇನ್ನೇನು ತಣ್ಣಾಗಾಗಬಹುದು ಎಂದು ಭಾವಿಸಲಾಗಿತ್ತು. ಆದರೆ ಅಸಲಿ ಸತ್ಯ ಬೆಳಕಿಗೆ ಬಂದಿದ್ದೇ ಆಮೇಲೆ. ಯಾಕೆಂದರೆ ಪರೇಶ್ ನಿಗೂಢವಾಗಿ ನಾಪತ್ತೆಯಾಗಿದ್ದ. ಪರೇಶ್ ಮೇಸ್ತ ಬರಬಹುದೆಂದು ಭಾವಿಸಿಕೊಂಡಿದ್ದ ಅದೇ ಪರೇಶ್‍ನ ಹೆಣ ಹೊನ್ನಾವರದ ಶನಿದೇಗುಲದ ಸಮೀಪದ ಶೆಟ್ಟಿಕೆರೆಯಲ್ಲಿ ಪತ್ತೆಯಾಗಿ ಕೊಲೆಯ ಹಿಂದಿನ ಭೀಕರ ಕ್ರೌರ್ಯವನ್ನು ಬಯಲು ಮಾಡಿತು. ಹೊನ್ನಾವರದಲ್ಲಿ ಐಸಿಸ್ ಉಗ್ರರ ಸಂತತಿ ಇದೆ ಎನ್ನುವುದನ್ನು ಬೆಳಕಿಗೆ ತಂದುಬಿಟ್ಟಿತು.

ಮತಾಂಧರ ಅಟ್ಟಾಸದ ಮಧ್ಯೆ ಜೀವ ಉಳಿಸಲು ಓಡುತ್ತಿದ್ದ ಪರೇಶ್ ಮೆಸ್ತಾ ಅದೇ ಜಿಹಾದಿಗಳ ಕೈಗೆ ಸಿಕ್ಕುಬಿದ್ದಿದ್ದ. ಮೊದಲೇ ಸಿದ್ದರಾಗಿ ನಿಂತಿದ್ದ ಮತಾಂಧರು ಪರೇಶ್‍ನ ಕೈಯ್ಯಲ್ಲಿ ಶಿವಾಜಿಯ ಚಿತ್ರವಿರುವುದನ್ನು ಕಂಡು ಭೀಭತ್ಸವಾಗಿ ಕೊಲೆ ಮಾಡಲು ಮುಂದಾಗುತ್ತಾರೆ. ಒಮ್ಮೆಲೆ ಕೊಲ್ಲುವುದಕ್ಕೂ ಇಂಚಿಂಚಾಗಿ ಕೊಲ್ಲುವುದಕ್ಕೂ ತುಂಬಾ ವ್ಯತ್ಯಾಸವಿದೆ. ನರಕದಲ್ಲೂ ಇಷ್ಟೊಂದು ಯಮಯಾತನೆ ಅನುಭವಿಸಿರಲಿಕ್ಕಿಲ್ಲ. ಐಸಿಸ್ ಉಗ್ರರನ್ನೂ ಮೀರಿಸುವ ಉಗ್ರರು ಇವರು..

ಮೂಲಗಳ ಪ್ರಕಾರ ಕೈಗೆ ಸಿಕ್ಕ ಹುಡುಗ ಪರೇಶನನ್ನು ಮುಸ್ಲಿಂ ಮತಾಂಧರು ಒಂದು ಕಡೆಗೆ ಎಳೆದೊಯ್ದು, ಕಬ್ಬಿಣದ ಮೊಳೆ ಹಾಗೂ ಚೂರಿಗಳಿಂದ ದೇಹವನ್ನು ಚುಚ್ಚಿ ಚುಚ್ಚಿ ಗಾಯ ಮಾಡುತ್ತಾರೆ. ಪರೇಶ್ ನೋವಿನಿಂದ ಅಳುತ್ತಿದ್ದರೆ ಜಿಹಾದಿಗಳು ವಿಕೃತವಾಗಿ ನಕ್ಕಿರಬಹುದು. ಅವನ ಬಾಯಿಯಲ್ಲಿ ಮಲ ಮೂತ್ರ ವಿಸರ್ಜನೆ ಮಾಡಲಾಗುತ್ತದೆ. ಸಜೀವವಾಗಿ ಅವನ ವೃಷಣದ ಚೀಲಗಳನ್ನು ಸಿಗಿದು ಬೀಜಗಳನ್ನು ಹೊರತೆಗೆಯಲಾಗುತ್ತದೆ.

ಹಿಂದೆ ಔರಂಗಜೇಬನ ಕಾಲದಲ್ಲಿ ಈ ರೀತಿ ಸೆರೆ ಸಿಕ್ಕ ಹಿಂದೂ ಯುವಕರನ್ನು ಷಂಡರನ್ನಾಗಿ ಮಾಡುತ್ತಿದ್ದರು. ಶಿಶ್ನವನ್ನು ಸೀಗಿದು ಕತ್ತರಿಸಲಾಗುತ್ತದೆ. ಬಲತೋಳಿನ ಮೇಲೆ ಶಿವಾಜಿ ಚಿತ್ರದ ಹಚ್ಚೆ ಹಾಕಿಕೊಂಡಿದ್ದ ಚರ್ಮದ ಭಾಗವನ್ನು ಮಾಂಸದ ಸಮೇತ ತುಂಡು ತುಂಡಾಗಿ ಕತ್ತರಿಸಿ ತೆಗೆಯಲಾಗುತ್ತದೆ. ಕಬ್ಬಿಣದ ಸರಿಗೆಯಿಂದ ಕುತ್ತಿಗೆ ಬಿಗಿದು ಬಿಸಿ ಎಣ್ಣೆಯನ್ನು ಮುಖಕ್ಕೆ ಎರಚಿ ಅವನ ವಿಲ ವಿಲ ಒದ್ದಾಟವನ್ನು ನೋಡಿ ಸಂತೋಷದಿಂದ ಕೇಕೆ ಹಾಕಲಾಗುತ್ತದೆ. ಮೂರು ಗಂಟೆಗಳ ಕಾಲ ಪರೇಶ್ ಒದ್ದಾಡಿ ಪ್ರಾಣ ಬಿಟ್ಟ….

ಸಿದ್ದರಾಮಯ್ಯನ ಪ್ರವಾಸಕ್ಕಾಗಿ ಶವ ಮುಚ್ಚಿಟ್ಟರೇ?

ವಸತಿಗೃಹದ ಸಮೀಪವೇ ಮೃತದೇಹ ಇರುವ ಬಗ್ಗೆ ಪೊಲೀಸರಿಗೂ ಗೊತ್ತಿದೆ ಎಂಬ ಗುಮಾನಿ ಹಬ್ಬಿದೆ. ಅಲ್ಲದೆ ಗೃಹಸಚಿವ, ಮುಖ್ಯಮಂತ್ರಿಗೂ ಸೂಕ್ಷ್ಮವಾಗಿ ಈ ವಿಚಾರವನ್ನು ತಿಳಿಸಲಾಗಿತ್ತು ಎಂಬ ಮಾಹಿತಿ ಹೊರಬಿದ್ದಿದೆ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಡಿ.6 ಮತ್ತು 7 ರಂದು ಇದೇ ಜಿಲ್ಲೆಯಲ್ಲಿ ಪ್ರವಾಸದಲ್ಲಿರುವ ಕಾರಣ ಯಾರಿಗೂ ಈ ವಿಚಾರ ಗೊತ್ತಾಗಬಾರದೆಂದು ಕೊಲೆ ವಿಚಾರವನ್ನು ಮುಚ್ಚಿಹಾಕಲಾಗಿದೆಯೇ?

ಹೊನ್ನಾವರದಲ್ಲಿ ಸೆಕ್ಷನ್ ವಿಧಿಸಲಾಗಿತ್ತು. ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದ್ದು, ಯಾವ ಕ್ಷಣದಲ್ಲೂ ಗಲಾಟೆಯಾಗುವ ಸಾಧ್ಯತೆ ಇತ್ತು. ಅಲ್ಲದೆ ಡಿ. 7 ರಂದು ಸಿದ್ದರಾಮಯ್ಯ ಜಿಲ್ಲೆಯಲ್ಲಿ ಪ್ರವಾಸದಲ್ಲಿರುವ ಕಾರಣ ಬಂದೋಬಸ್ತಿಗಾಗಿ ಸಾಕಷ್ಟು ಪೆÇೀಲಿಸರು ಹೊನ್ನಾವರದಲ್ಲಿ ಇಲ್ಲದೇ ಇರುವುದರಿಂದ ಹೆಣವನ್ನು ಮೊದಲಿನ ಸ್ಥಳದಲ್ಲೇ ಉಳಿಸಲಾಗಿದೆ ಎಂಬ ಗುಸು ಗುಸು ಸುದ್ದಿ ಹಬ್ಬಿದೆ.

ಇದೇ ಸಂದರ್ಭ ಕೊಲೆಯಲ್ಲಿ ಶಾಮೀಲಾಗಿದ್ದ ಆರೋಪಿಗಳೆಲ್ಲಾ ಅಲ್ಲಿಂದ ತಪ್ಪಿಸಿಕೊಳ್ಳುತ್ತಾರೆ. ಅಲ್ಲದೆ ಪೊಲೀಸರ ಬಂದೋಬಸ್ತ್ ಕೂಡಾ ಬಿಗಿಯಾಗುತ್ತದೆ. ಹೊನ್ನಾವರ ಸಹಜ ಸ್ಥಿತಿಗೆ ಮರಳುತ್ತಿದ್ದುದನ್ನೇ ಕಾಯಲಾಗುತ್ತಿತ್ತು. ಶವ ಕೂಡಾ ವಾಸನೆ ಬರುವುದನ್ನು ಗಮನಿಸಿ ರಾತೋರಾತ್ರಿ ಹೆಣವನ್ನು ಶೆಟ್ಟಿಕೆರೆಗೆ ಎಸೆಯಲಾಗಿದೆ ಎಂಬ ಗುಮಾನಿ ಹಬ್ಬಿದೆ. ಮರುದಿನ ಡಿ. 8ರಂದು ಶವ ಕೆರೆಯಲ್ಲಿ ಪತ್ತೆಯಾಗಿದ್ದು, ಪರೇಶ ನೀರಿಗೆ ಬಿದ್ದು ಸತ್ತ ಎಂದು ಕಥೆ ಹೆಣೆಯಲು ಸಿದ್ದವಾಗಿತ್ತು ಸರಕಾರ.

ಉತ್ತರ ಕನ್ನಡ ಪ್ರವಾಸದಲ್ಲಿದ್ದ ಸಿದ್ದು!

ಇತ್ತ ಪರೇಶ್ ಅಮಾನುಷವಾಗಿ ಕೊಲೆಗೀಡಾಗಿ ಹೊನ್ನಾವರ ಉದ್ವಿಗ್ನ ಸ್ಥಿತಿಗೆ ತಲುಪಿದ್ದರೆ ಅತ್ತ ಸಿದ್ದರಾಮಯ್ಯ ಉತ್ತರ ಕರ್ನಾಟಕದಲ್ಲಿ 52 ಯೋಜನೆಗಳಿಗೆ ಶಿಲಾನ್ಯಾಸ ಮಾಡಿದ್ದರು. ಇವರ ಕಾರ್ಯಕ್ರಮಕ್ಕೆ ಅಡ್ಡಿಯಾಗುವುದನ್ನು ಮನಗಂಡು ಬೇಕೆಂದೇ ಕೊಲೆ ವಿಷಯವನ್ನು ಮುಚ್ಚಿಹಾಕಲಾಯಿತೇ ಎಂಬ ಪ್ರಶ್ನೆ ಕಾಡಿದೆ. ಈ ಬಗ್ಗೆ ಸಂಸದೆ ಶೋಭಾ ಕರಂದ್ಲಾಜೆ ಅವರು ಪರೇಶ್ ಮೇಸ್ತನ ಹೆಣದ ಮೇಲೆ ಸಿಎಂ ಶಿಲಾನ್ಯಾಸ ಮಾಡಿದ್ದಾರೆ ಎಂದು ಆರೋಪಿಸಿದ್ದರು.

ಕಥೆ ಹೇಳಿದ ಕಣ್ಣು!!

ಪರೇಶ್ ನೀರಿಗೆ ಬಿದ್ದು ಅಚಾನಕ್ಕಾಗಿ ಮೃತಪಟ್ಟಿದ್ದಾನೆ ಎಂದು ಕಥೆ ಕಟ್ಟಲು ಸರಕಾರ ಸಿದ್ಧವಾಗಿ ನಿಂತಿತ್ತು. ಆದರೆ ಪರೇಶ್‍ನ ಕಣ್ಣು ಭೀತಿಯಿಂದ ತೆರೆದುಕೊಂಡಿರುವುದು ಆತನಿಗೆ ಚಿತ್ರಹಿಂಸೆ ನೀಡಿ ಕೊಂದಿರುವುದನ್ನು ಸಾರಿ ಹೇಳಿತ್ತು. ದೇಹವನ್ನು ಎಣ್ಣೆ ಹಾಕಿ ಸುಟ್ಟಿರುವುದರಿಂದ ಮೈಯೆಲ್ಲಾ ಕಪ್ಪು ಬಣ್ಣಕ್ಕೆ ತಿರುಗಿತ್ತು. ಚರ್ಮ ಕಿತ್ತು ಬಂದಿರುವುದು ಕಂಡುಬಂದಿತು. ಆದರೆ ದೇಹದಲ್ಲಿ ನೀರಿನ ಅಂಶ ಕಂಡುಬಂದಿರಲಿಲ್ಲ. ಇದೆಲ್ಲಾ ಕಂಡು ಪರೇಶ್‍ನನ್ನು ಚಿತ್ರಹಿಂಸೆ ನೀಡಿ ಕೊಂದಿರುವುದು ಬೆಳಕಿಗೆ ಬಂದಿತು. ಆತ ನೋವಿನಿಂದ ತೆರೆದ ಕಣ್ಣಿನಿಂದಲೇ ಆತ ಯಮಯಾತನೆ ತಡೆಯಲಾರದೆ ಕಣ್ಣಿಂದಲೇ ಜೀವ ಬಿಟ್ಟಿದ್ದಾನೆ ಎನ್ನುವುದನ್ನು ಸಾರಿ ಹೇಳುತ್ತಿತ್ತು.

ಇದನ್ನು ಕಂಡ ಹಿಂದೂಗಳು ರೊಚ್ಚಿಗೆದ್ದು ಭಾರೀ ಪ್ರತಿಭಟನೆ ನಡೆಸಿದರು. ಬಿಜೆಪಿ ಮುಖಂಡರು ಇದರಲ್ಲಿ ಸಾಥ್ ನೀಡಿದರು. ಪೊಲೀಸರು ಈ ಹೊತ್ತಲ್ಲೂ ಹಿಂದೂಗಳ ಮೇಲೆ ಲಾಠಿ ಚಾರ್ಜ್ ನಡೆಸಿ ದ್ದರಿಂದ ಒಂದಷ್ಟು ಮಂದಿ ಗಾಯಗೊಂಡು ಆಸ್ಪತ್ರೆ ಪಾಲಾದರು. ಸಿದ್ದರಾಮಯ್ಯ ಉತ್ತರ ಕನ್ನಡದಲ್ಲೇ ಜಂಡಾವೂರಿದ್ದರೂ ಒಂದೇ ಒಂದು ಹೇಳಿಕೆ ನೀಡಲಿಲ್ಲ, ಜೊತೆಗೆ ಸೌಜನ್ಯಕ್ಕೂ ಭೇಟಿ ನೀಡಲಿಲ್ಲ. ರೊಚ್ಚಿಗೆದ್ದ ಜನರನ್ನು ಕೋಮುವಾದಿಗಳೆಂದು ಹಂಗಿಸಲಾಯಿತು.

ಪಿಎಫ್‍ಐ ಕೈವಾಡ ಶಂಕೆ

ಪರೇಶ್ ಮೇಸ್ತ ಹತ್ಯೆಯಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಕೈವಾಡ ಇರುವ ಸಾಧ್ಯತೆ ಇದ್ದು, ರಾಷ್ಟ್ರೀಯ ತನಿಖಾದಳಕ್ಕೆ ಕೊಲೆ ತನಿಖೆ ಜವಾಬ್ದಾರಿ ವಹಿಸಿದರೆ ಖಂಡಿತಾ ಸತ್ಯ ಹೊರಬೀಳುತ್ತದೆ. ಈ ಬಗ್ಗೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆ ಕೂಡಾ ಆರೋಪಿಸಿದ್ದಾರೆ. `ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‍ಐ) ಜಾಗತಿಕ ಭಯೋತ್ಪಾದನಾ ಸಂಘಟನೆ ಐಸಿಸ್ ಜತೆ ನಂಟು ಹೊಂದಿದೆ.

ರಾಜ್ಯದಲ್ಲಿ ಐಸಿಸ್ ಮಾದರಿಯಲ್ಲೇ ಪಿಎಫ್‍ಐ ಹಿಂದುಗಳ ಹತ್ಯೆ ನಡೆಸುತ್ತಿದೆ’ ಎಂದು ಶೋಭಾ ಆರೋಪಿಸಿದರು. ಗಲಭೆ ನಡೆದ ಪ್ರದೇಶದಲ್ಲಿ ಲಾಂಗು, ಮಚ್ಚು ಹಿಡಿದುಕೊಂಡು ಓಡಾಡುತ್ತಿದ್ದ ಪಿಎಫ್‍ಐ ಗೂಂಡಾಗಳನ್ನು ಬಂಧಿಸದೇ, ಅವರ ಪರವಾಗಿ ನಿಂತ ಪೆÇಲೀಸ್ ಅಧಿಕಾರಿಗಳಾದ ಕುಮಾರಸ್ವಾಮಿ ಮತ್ತು ಗಣೇಶ್ ಜೊಗ್ಲೇಕರ್ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಶೋಭಾ ಒತ್ತಾಯಿಸಿದ್ದಾರೆ. ಐಸಿಸ್ ಪ್ರವೃತ್ತಿಯ ಮತಾಂಧರನ್ನು ಸಾಕುತ್ತಿರುವ ಈ ಕಾಂಗ್ರೆಸ್ ಸರ್ಕಾರದಿಂದ ಹಿಂದೂಗಳ ರಕ್ಷಣೆ ಸಾಧ್ಯವಿದೆಯೇ?

ಗೌರಿ ಲಂಕೇಶ್‍ಗೆ ಮಿಡಿದ ಹೃದಯ ದಲಿತ ಪರೇಶ್ ಮೇಸ್ತನಿಗೆ ಮಿಡಿಯಲಿಲ್ಲ…

ಮೀನುಗಾರಿಕೆ ನಡೆಸಿ ಕುಟುಂಬಕ್ಕೆ ಆಧಾರವಾಗಿದ್ದ ದಲಿತ ಕುಟುಂಬಕ್ಕೆ ಸೇರಿದ ಪರೇಶ್ ಮೇಸ್ತ ಇಂದು ದುಷ್ಕರ್ಮಿಗಳ ಕ್ರೂರ ಲೀಲೆಗೆ ಬಲಿಯಾಗಿದ್ದಾನೆ. ಗೌರಿ ಲಂಕೇಶ್ ಹತ್ಯೆಯಾದಾಗ ಬೊಬ್ಬೆ ಹೊಡೆದ ಮಹಾಜನಗಳೆಲ್ಲಾ ಇಂದು ಹಾಳಾಗಿ ಹೋಗಿದ್ದಾರೆ. ಗೌರಿ ಅವರ ಹತ್ಯೆಕೂಡ ಖಂಡಿಸಬೇಕು..! ಅದರಂತೆಯೇ…ಈ..ವಿಕೃತವಾಗಿ ಕೊಲೆಯಾಗಿರುವ.. ಪರೇಶ ಎಂಬ ಅಮಾಯಕ ಹುಡುಗನ ಬಗ್ಗೆ ಮಾತಾಡುತ್ತಿಲ್ಲ? ನ್ಯಾಯ ಕೇಳುತ್ತಿದ್ದ ಮಂದಿಯೇ..

ನಿಮ್ಮ ಬಾಯಿಗೆ ಇಂದು ಮುಳ್ಳು ಬಡಿದಿದೆಯೇ..!? ಗೌರಿ ಲಂಕೇಶ್ ಗೆ ಬೇಕಾಗಿದ್ದ ನ್ಯಾಯ…ಈ..ಅಮಾಯಕ ಪರೇಶನಿಗೆ ಬೇಡವೇ..!? ಧರ್ಮದ ಬಗ್ಗೆ…ದೇಶದ ಶಾಂತಿಯ ಬಗ್ಗೆ..ಗೂಂಡಾಗಿರಿಯ ಬಗ್ಗೆ ಪುಂಕಾನುಪುಂಕವಾಗಿ ಮಾತನಾಡುವ… ಮಂದಿಯೇ… ಖಳನಾಯಕ ಪ್ರಕಾಶ್ ರೈ… ಕಮಲ್ ಹಾಸನ್… ಚೇತನ್ ಅವರೇ ಈ ಹುಡುಗ ಇಷ್ಟೊಂದು ಅಮಾನುಷವಾಗಿ ಕೊಲೆಯಾಗಿದ್ದಾನೆ ನೀವ್ಯಾಕೆ ತುಟಿ ಬಿಚ್ಚುತ್ತಿಲ್ಲ..!? ಈವಾಗ ಚೆನ್ನಾಗಿ ಅರ್ಥ ಆಯಿತು ಬಿಡಿ..! ನೀವೆಲ್ಲಾ ಎಂಜಲು ಕಾಸಿಗೆ ಕೆಲಸ ಮಾಡುತ್ತಿರುವ ಏಜೆಂಟ್‍ಗಳು ಅಷ್ಟೆ…

ಪ್ರಕಾಶ್ ರೈಯನ್ನು ಖಂಡಿಸಿದ ಬಿಗ್‍ಬಾಸ್ ಖ್ಯಾತಿಯ ಪ್ರಥಮ್!!!

ಸೋಕಾಲ್ಡ್ ಮಹಾನಟ ಪ್ರಕಾಶ್ ರೈ ಗೌರಿ ಹತ್ಯೆಯಾದಾಗ ಬಾರೀ ಮಾತಾಡಿದ್ದರು. ಪ್ರಕಾಶ್ ರೈಯನ್ನು ಖಂಡಿಸಿದ ಬಿಗ್‍ಬಾಸ್ ಖ್ಯಾತಿಯ ಪ್ರಥಮ್, ಫೇಸ್‍ಬುಕ್‍ನಲ್ಲಿ ತಮಗೆ ತಾವೇ ಹೇಳಿಕೊಳ್ಳುವಂತೆ, `ದೊಡ್ಡ ನಟ ಪ್ರಕಾಶ್ ರೈ ರವರಿಗೆ ಬಹಿರಂಗ ಪ್ರಶ್ನೆ…. ಅವತ್ತು ಗೌರಿ ಲಂಕೇಶ್ ಹತ್ಯೆಯಾದಾಗ ಈ ದೇಶದಲ್ಲಿ ಏನಾಗ್ತಿದೆ? ಅದು ಇದು ಅಂತ ಬಾಯಿಗೆ ಬಂದಂಗೆ ಎಲ್ಲಾ ಕೇಳಿ ಕೊನೆಯದಾಗಿ ಜಸ್ಟ್ ಆಸ್ಕಿಂಗ್ ಅಂತಿದ್ರಿ…. ಇವತ್ತು ಪರೇಶ್ ಮೇಸ್ತಾ ವಿಕೃತ ರೀತಿಯಲ್ಲಿ ಹತ್ಯೆಯಾಗಿದೆ… ಈ ರಾಜ್ಯದಲ್ಲಿ ಏನಾಗ್ತಿದೆ ಅಂತ ಇವಾಗ ಕೇಳಲ್ವಾ ದೊಡ್ಡ ನಟ (ಭಯಂಕರ) ನರಕ ಅಂದ್ರೇನು ಅಂತ ಸಾಯೋಕೂ ಮುಂಚೆನೇ ತೋರಿಸಿದ್ದಾರೆ ಆ ನಾಯಿಗಳು… ಎಲ್ಲರಿಗೂ ಒಂದೇ ನ್ಯಾಯ ಇರಬೇಕಲ್ವೇನ್ರಿ ರೈ?’ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

ಗುಡುಗಿದ ಅನಂತ್ ಕುಮಾರ್ ಹೆಗಡೆ!

ಭಟ್ಕಳದಲ್ಲೂ ಒಂದು ಕಾಲದಲ್ಲಿ ಜಿಹಾದಿಗಳ ಅಟ್ಟಹಾಸ ಮಿತಿಮೀರಿತ್ತು. ಆದರೆ ಹಿಂದೂ ಫೈರ್‍ಬ್ರಾಂಡ್ ಅನಂತಕುಮಾರ್ ಹೆಗಡೆ ಅವರ ದಿಟ್ಟ ನಿಲುವಿನಿಂದ ಜಿಹಾದಿ ಕುನ್ನಿಗಳ ಸದ್ದಡಗಿದೆ. ಇದೀಗ ಕೇಂದ್ರ ಕೌಶಲ್ಯಾಭಿವೃದ್ಧಿ ಹಾಗು ಉದ್ಯಮಶೀಲ ರಾಜ್ಯ ಸಚಿವರಾಗಿರುವ ಅನಂತಕುಮಾರ ಹೆಗಡೆ ಪರೇಶ್ ಸಾವಿಗೆ ನ್ಯಾಯ ಒದಗಿಸದೆ ವಿರಮಿಸಲಾರೆ. ರಾಜ್ಯದಲ್ಲಿ ಹಿಂದೂಗಳ ಮಾರಣಹೋಮವನ್ನು ಯೆಥೇಚ್ಛವಾಗಿ ರಾಜ್ಯ ಸರ್ಕಾರ ನೆರೆವೇರಿಸುತ್ತಿದೆ ಎಂದು ತಿಳಿಯಲು ಪ್ರಸ್ತುತ ಪರೇಶ್ ಮೇಸ್ತರ ಕೊಲೆಯೇ ಸಾಕ್ಷಿ ಎಂದಿದ್ದಾರೆ.

ರಾಜ್ಯದ ಮುಖ್ಯ ಮಂತ್ರಿ ಜಿಲ್ಲೆಯ ಪ್ರವಾಸದಲ್ಲಿದ್ದಾಗಲೇ ಕೊಲೆಗಳು ನಡೆಯುತ್ತವೆ ಎಂದರೆ ರಾಜ್ಯದ ಪೆÇಲೀಸರ ಕರ್ತವ್ಯ ಪಾಲನೆ ಹಾಗು ಅವರ ದಕ್ಷತೆ ಹೇಗಿದೆ ಎಂದು ಜನ ಸಾಮಾನ್ಯರು ಪ್ರಶ್ನಿಸಿ ಆಡುವಂತಾಗಿದೆ. ಪರೇಶರ ದೇಹದ ಮೇಲೆ ತಲವಾರಿನಿಂದ ಕೊಚ್ಚಿದ ಗಾಯಗಳಿವೆ. ಪೆÇಲೀಸರ ಬಿಗಿ ಬಂದೋಬಸ್ತ್ ನಡುವೆ ಸಹ ಪರೇಶ್ ಹೆಣವಾಗಿ ಕೆರೆಯಲ್ಲಿ ಸಿಗುತ್ತಾರೆಂದರೆ ಅನುಮಾನ ಇನ್ನಷ್ಟು ಗಟ್ಟಿಯಾಗುತ್ತಿದೆ. ಪೆÇಲೀಸರ ಸಹಕಾರದಲ್ಲೇ ಪರೇಶ್ ಕೊಲೆಯಾಗಿದೆ ಎಂದು ನೇರವಾಗಿ ಜನ ನನಗೆ ದೂರು ನೀಡಿದ್ದಾರೆಂದು ಸಚಿವರು ತಿಳಿಸಿದ್ದಾರೆ.

ಈ ಕೊಲೆಯನ್ನು ಮುಚ್ಚಿ ಹಾಕಿ ಕೊಲೆ ನಡೆಸಿದ ಮತಾಂಧ ಮುಸ್ಲಿಮರಿಗೆ ಪೊಲೀಸರೇ ಕುದ್ದು ನೆರವಾಗಿದ್ದಾರೆ ಎನ್ನುವುದು ಪ್ರಕರಣದ ಗಂಭೀರತೆಗೆ ಸಾಕ್ಷಿಯೊದಗಿಸಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಪಿಎಫ್‍ಐ ಉಗ್ರರೆಲ್ಲಾ ಸೇರಿ ಅಮಾಯಕ ಹುಡುಗ ಆರೆಸ್ಸೆಸ್ ಕಾರ್ಯಕರ್ತ ಶರತ್ ಮಡಿವಾಳ ಕತ್ತನ್ನು ಸೀಳಿ ಸಿಗಿದುಹಾಕಿದ್ದರು. ಈ ಕೊಲೆಯ ನಂತರ ಬೇರೆ ಯಾವುದೇ ಕೊಲೆಗಳು ನಡೆಯವಾರದಿತ್ತು. ಮಡಿವಾಳ ಪ್ರಕರಣ ಮನಸ್ಸಿಂದ ಮಾಸುವ ಮುನ್ನವೇ ಮತ್ತೊಬ್ಬ ಅಮಾಯಕ ಹುಡುಗ ಪರೇಶ್‍ನ ಭೀಕರ ಹತ್ಯೆಯಾಗಿದೆ. ಈ ಹತ್ಯೆ ಕೊನೆಯ ಹತ್ಯೆಯಾಗಬೇಕು.

ಈ ಹತ್ಯೆಗೆ ನ್ಯಾಯ ಒದಗಿಸಲು ಕಾಂಗ್ರೆಸ್ ಆಗಲೀ, ಜೆಡಿಎಸ್ ಆಗಲೀ ಬರುವುದಿಲ್ಲ. ಹಿಂದೂಗಳ ಹತ್ಯೆಗೆ ನ್ಯಾಯ ಒದಗಿಸಬೇಕಾದವರು ಹಿಂದೂಗಳೇ.. ಪರೇಶ್ ನಮ್ಮ ಮನೆಯ ಹುಡುಗ ಎಂದು ಭಾವಿಸಿ ಹತ್ಯೆಯಲ್ಲಿ ಶಾಮೀಲಾದ ಜಿಹಾದಿಗಳಿಗೆ ಬುದ್ಧಿ ಕಲಿಸಬೇಕು. ಇಂದು ಪರೇಶ್‍ನ ಗತಿ ನಾಳೆ ನಮಗೂ ಬರಬಹುದು. ಆದ್ದರಿಂದ ಇದನ್ನು ನೋಡಿ ಸುಮ್ಮನೆ ಕುಳಿತರ ಮುಂದೆ ಮತ್ತಷ್ಟು ಹೆಣ ಬೀಳುತ್ತದೆ.

ಮುಸಲ್ಮಾನರಿಗೆ ಕರೆದು ಕರೆದು ಔತಣಕೂಟ ಏರ್ಪಡಿಸಿ, ಪಿಎಫ್‍ಐ, ಎಸ್‍ಡಿಯಪಿಂತಹ ಭಯೋತ್ಪಾದಕ ಸಂಘಟನೆಗಳ ಕಾರ್ಯಕರ್ತರ ಮೇಲಿದ್ದ ನೂರೈವತ್ತಕ್ಕೂ ಅಧಿಕ ಕ್ರಿಮಿನಲ್ ಕೇಸುಗಳನ್ನ ವಜಾಗೊಳಿಸಿ, ಹನುಮಾನ್ ಮಾಲಾಧಾರಿಗಳ ಮೇಲೆ ಲಾಠಿ ಬೀಸಿ ಸಿದ್ದರಾಮಯ್ಯ ಪಕ್ಕಾ ಮುಸಲ್ಮಾನರ ಮೌಲ್ವಿಗಳಂತೆ ವರ್ತಿಸುತ್ತಿರೋದೇ ಹಿಂದುಗಳ ಬರ್ಬರ ಹತ್ಯೆಗೆ ನೇರ ಕಾರಣ. ಗುಜರಾತ್ ಚುನಾವಣಾ ಸಂದರ್ಭದಲ್ಲಿ ಸೋನಿಯಾ ಗಾಂಧಿ `ಮೌತ್ ಕಾಸೌದಾಗರ್ ಅಂದರೆ ಸಾವಿನ_ವ್ಯಾಪಾರಿ ಅಂತ ಅಂದು ಗುಜರಾತ್ ಮುಖ್ಯಮಂತ್ರಿಯಾಗಿದ್ದ ಮೋದಿಯನ್ನ ಟೀಕಿಸಿದ್ದಳು. ಆದರೆ ಮೌತ್ ಕಾ ಸೌದಾಗರ್ ಅನ್ನೋ ಆ ಪದ ಮೋದಿಗಲ್ಲ ಅದು ನಮ್ಮ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಬಹಳ ಸರಿಯಾಗಿ ಸೂಟ್ ಆಗುತ್ತೆ. ಹಿಂದೂಗಳು ಸುಮ್ಮನಿದ್ದರೆ ಮತ್ತಷ್ಟು ಹಿಂದೂಗಳ ಹೆಣ ಬೀಳುತ್ತನೇ ಇರುತ್ತದೆ… ಎಚ್ಚರ!!

-ಚೇಕಿತಾನ

Tags

Related Articles

Close