ಪ್ರಚಲಿತ

“ಮುಸಲ್ಮಾನರು ದಂಗೆಯೆಬ್ಬಿಸುತ್ತಿದ್ದಾರೆ ಆದರೆ ಹಿಂದುಗಳು ಪರಿಸ್ಥಿತಿಯನ್ನು ಪ್ರಕ್ಷುಬ್ಧ ಮಾಡುತ್ತಿದ್ದಾರೆ ಅಂತ ಮೀಡಿಯಾ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ”, ಹೀಗೆ ಹೇಳಿದ್ದು ಬಿಜೆಪಿಯವನಲ್ಲ ಖುದ್ದು ಹೊನ್ನಾವರದಲ್ಲಿ ನಿಯೋಜಿತ ಪೋಲಿಸರೊಬ್ಬರ ಮಾತು!!

ಪರೇಶ್ ಮೆಸ್ತಾನನ್ನ ಜಿಹಾದಿಗಳು ನಿರ್ದಯವಾಗಿ ಐಸಿಸ್ ಉಗ್ರರು ಕೊಲ್ಲುವ ರೀತಿಯಲ್ಲೇ ಕೊಂದು ಬಿಸಾಡಿದ್ದಾರೆ, ಅದನ್ನ ಖುದ್ದು ಪರೇಶನ ತಂದೆ ಸ್ಥಳೀಯ ಚಾನೆಲ್ ಗಳಿಗೆ ಹೇಳಿಕೆ ನೀಡಿದ್ದಾರೆ, ಸ್ಥಳೀಯ ಹಿಂದೂಗಳೂ ಪರೇಶನ ಸ್ಥಿತಿಗೆ ಯಾರು ಕಾರಣ ಅನ್ನೋದನ್ನ ಸೋಶಿಯಲ್ ಮೀಡಿಯಾ ಮುಖಾಂತರ ನೈಜ ವಿಷಯವನ್ನ ತಿಳಿಸುತ್ತಿದ್ದಾರೆ.

ಆದರೆ ಪರೇಶನ ಹೆಣ ಸಿಕ್ಕು ಹೊನ್ನಾವರ, ಕುಮಟಾದಲ್ಲಿ ಪರಿಸ್ಥಿತಿ ಕೈ ಮೀರಿ ಹೋಗುತ್ತಿದ್ದರೂ ಕನ್ನಡ ನ್ಯೂಸ್ ಚಾನೆಲ್ ಗಳಿಗೆ ಮಾತ್ರ ರವಿ ಬೆಳಗೆರೆ ಸಿಗರೇಟ್ ಸೇದ್ತಿದಾರೆ, ಜೈಲಿನಲ್ಲಿ ಪೊಂಗಲ್ ತಿಂತಿದಾರೆ, ರವಿ ಬೆಳಗೆರೆ ಈಗ ಮಲಗಿದಾರೆ, ಅದ್ ಮಾಡದ್ರು ಇದ್ ಮಾಡದ್ರು ಅಂತ ಬರೀ ರವಿ ಬೆಳೆಗೆರೆಯವರ ಸುದ್ದಿಯನ್ನೇ ಎಳೆದಾಡಿ ಟಿ.ಆರ್.ಪಿ ಗಿಟ್ಟಿಸಿಕೊಂಡೇ ಬಿಟ್ಟರು ಆದರೆ ಪರೇಶನ ಆ ಕಣ್ಣುಗಳು ಮಾತ್ರ ಮೀಡಿಯಾಗಳ ಕಣ್ಣಿಗೆ ಕಾಣಲೇ ಇಲ್ಲ.

ಕಾರಣ ಆತ ಒಬ್ಬ ಹಿಂದೂ, ಆತ ಸತ್ತರೆ ಅದರ ಸುದ್ದಿ ತೋರಿಸಿದರೆ ಟಿ.ಆರ್.ಪಿ ಬರೋಲ್ಲ ಅನ್ನೋದು ಕನ್ನಡ ನ್ಯೂಸ್ ಮಾಧ್ಯಮಗಳ ಅಂಬೋಣ ಅನಿಸುತ್ತೆ.

ಈಗ ಉತ್ತರಕನ್ನಡದ ಹಿಂದುಗಳು ಎಚ್ಚೆತ್ತುಕೊಂಡು ಉಗ್ರ ಪ್ರತಿಭಟನೆಗೆ ಮುಂದಾದಾಗ ಪರಿಸ್ಥಿತಿ ಯಾಕೋ ಕೈ ಮೀರಿ ಹೋಗುತ್ತಿದೆ, ಈಗಲೂ ಆ ಸುದ್ದಿಯನ್ನ ತೋರಿಸಲಿಲ್ಲವಾದರೆ ಜನತೆಯ ಆಕ್ರೋಶ ತಮ್ಮ ವಿರುದ್ಧವೂ ತಿರುಗಬಹುದು ಅಂತ ನಾಮಕೇವಾಸ್ತೆ ತೋರಿಸಲು ಶುರು ಮಾಡಿದ್ದಾರೆ.

ಪರೇಶನ ಸಾವಿನ ಬಗ್ಗೆ ಕನ್ನಡ ನ್ಯೂಸ್ ಮಾಧ್ಯಮಗಳು ತೋರಿಸುತ್ತಿರೋದಾದರೂ ಏನು?

ಜಿಹಾದಿಗಳಿಂದ ಪರೇಶ ಬರ್ಬರ ಹತ್ಯೆಯಾದ ನಂತರ ಜಿಲ್ಲೆಯ ಹಿಂದುಗಳ ಆಕ್ರೋಶ ಭುಗಿಲೆದ್ದಿದೆ, ಜಿಲ್ಲೆಯಾದ್ಯಂತ ಶಾಂತಿಯುತ ಪ್ರತಿಭಟನೆ ಮಾಡುತ್ತಿದ್ದಾರೆ, ಆದರೆ ಇದೇ ಸಂದರ್ಭದ ಲಾಭ ಪಡೆದು ಜಿಲ್ಲೆಯ ಮುಸಲ್ಮಾನರು ಪೋಲಿಸರ ಮೇಲೆ, ದೇವಸ್ಥಾನದ ಮೇಲೆ ಕಲ್ಲುತೂರಾಟ ನಡೆಸೋದು, ವಾಹನಗಳಿಗೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ.

ಆದರೆ ನ್ಯೂಸ್ ಚಾನೆಲ್ ಗಳು ಮಾತ್ರ ಹಿಂದುಗಳೇ ಗಲಭೆ ಎಬ್ಬಿಸಿ, ವಾಹನಗಳಿಗೆ ಬೆಂಕಿಯಿಡುತ್ತಿದ್ದಾರೆ ಅನ್ನೋ ಸುದ್ದಿಯನ್ನು ತೋರಿಸುತ್ತಿದ್ದಾರೆ.

ನಾನು ಉತ್ತರ ಕನ್ನಡ ಜಿಲ್ಲೆಯ ಒಬ್ಬ ಹಿಂದೂವಾಗಿ ನನ್ನ ಹಿಂದೂ ಸಹೋದರನ ಹತ್ಯೆಯನ್ನ, ನನ್ನ ಜಿಲ್ಲೆಯ ಹಿಂದುಗಳ ಬಗ್ಗೆ ಮಾಧ್ಯಮಗಳಲ್ಲಿ ತೋರಿಸುತ್ತಿರುವ ಹತ್ಯೆಯನ್ನ ಅದ್ಹೇಗೆ ನೋಡಿ ಸುಮ್ಮನೆ ಕುಳಿತುಕೊಳ್ಳಲಿ?

ನಾನು ಇಲ್ಲಿ ನಡೀತಿರೋ ನೈಜವಿಚಾರಗಳನ್ನ ಸೋಶಿಯಲ್ ಮೀಡಿಯಾ ಮೂಲಕ ರಾಜ್ಯಕ್ಕೆ ತಿಳಿಸೋಕೆ ಪ್ರಯತ್ನ ಮಾಡ್ತಿದೀನಿ, ಆದರೆ ನಮ್ಮ ಮಾತುಗಳು, ನೋವು, ಸಂಕಷ್ಟ ಮೀಡಿಯಾದವರಿಗೆ ಕಾಣುತ್ತಿಲ್ಲ.

ಬಲಿಯಾದವನು ನಮ್ಮ ಹಿಂದೂ ಸಹೋದರ, ಈಗ ಆ ವಿಷ್ಯವಾಗಿ ಕೊಲೆಗೈದ ಮುಸಲ್ಮಾನರ ವಿರುದ್ಧ ಒಂದೇ ಒಂದು ಮಾತನಾಡದ ಮೀಡಿಯಾಗಳಾಗಲಿ ಸರ್ಕಾರವಾಗಲಿ ಹಿಂದುಗಳಿಗೆ ಇದರ ಪಟ್ಟ ಕಟ್ಟುವ ಕೆಲಸಕ್ಕೆ ಕೈ ಹಾಕಿದ್ದಾರೆ.

ಸಾಮಾನ್ಯ ಜನ ಹೇಳಿದರೆ ನೀವು ಅದನ್ನ ಅಲ್ಲಗಳೆಯುತ್ತೀರಲ್ಲ ಹಾಗಿದ್ದರೆ ಗಲಭೆ ನಡೆಯುತ್ತಿರುವ ಸ್ಥಳದಲ್ಲಿ ನಿಯೋಜಿತರಾದ ಪೋಲಿಸರು ಹೇಳುವ ಮಾಹಿತಿಯನ್ನಾದರೂ ನೀವು ನಂಬುತ್ತೀರಾ ಮಾಧ್ಯಮಗಳೇ?

ಹೊನ್ನಾವರ, ಕುಮಟಾ, ಶಿರಸಿಯಲ್ಲಿ ಆಕ್ರೋಶ ಭುಗಿಲೆದ್ದಿರುವ ಕಾರಣ ಅಲ್ಲಿ ನಿಯೋಜಿತರಾಗಿರುವ ಪೋಲಿಸರೊಬ್ಬರು ಅಲ್ಲಿನ ಪರಿಸ್ಥಿತಿ ಹೇಗಿದೆ ಅನ್ಮೋದನ್ನ ಹಾಗು ಮಾಧ್ಯಗಳು ಹೇಗದ ಹಿಂದುಗಳನ್ನೇ ವಿಲನ್ ಗಳ ರೀತಿಯಲ್ಲಿ ತೋರಿಸುತ್ತಿದ್ದಾರೆ ಅನ್ನೋದನ್ನ ಹೇಳಿದ್ದಾರೆ.

ಈ ವಾಟ್ಸ್ಯಾಪ್ ಚಾಟ್ ನೋಡಿದರೆ ಉತ್ತರಕನ್ನಡ ದಲ್ಲಿ ಮುಸಲ್ಮಾನರ ಅಟ್ಟಹಾಸ ಎಷ್ಟಿದೆ,‌ ಸರ್ಕಾರ ಪೋಲಿಸರ ಕೈ ಹೇಗೆ ಕಟ್ಟಿಹಾಕಿ ತಮಗೆ ಬೇಕಾದ ಹಾಗೆ ಕೈ ಗೊಂಬೆಗಳಂತೆ ಮುಸಲ್ಮಾನರ ಪರ ಕೆಲಸ ತೆಗೆಸಿಕೊಳ್ಳುತ್ತಿದ್ದಾರಂತ ಈ ಚಾಟ್ ನೋಡಿ ನಿಮಗೆ ಅರ್ಥವಾಗಬಹುದು.

 

ಈಗ ಹೇಳಿ ಮುಖ್ಯಮಂತ್ರಿಗಳೇ ಇಲ್ಲಿ ಸಾಯುತ್ತಿರೋದು ಹಿಂದುಗಳೇ ಹೊರತು ಬಿಜೆಪಿಯಾಗಲಿ ಹಿಂದೂ ಸಂಘಟ‌ನೆಗಳಾಗಲಿ ಇಲ್ಲಿ ಗಲಭೆ ಸೃಷ್ಟಿಸುತ್ತಿಲ್ಲ, ಇಲ್ಲಿ ನಡೆಯುತ್ತಿರೋದು ಮುಸಲ್ಮಾನರ ದೌರ್ಜನ್ಯ, ಅದಕ್ಕೆ ನಿಮ್ಮ ಸರ್ಕಾರದ ಬೆಂಬಲ, ಪೋಲಿಸ್ ವರಿಷ್ಠರಿಂದ ಹಿಂದುಗಳ ವಿರುದ್ಧದ ಷಡ್ಯಂತ ಅನ್ನೋದು ಸ್ಪಷ್ಟವಾಗಿ ಕಾಣುತ್ತಿದೆ.

ಜಿಲ್ಲೆಯಲ್ಲಿ ನಡೆಯುವ ಯಾವ ಸುದ್ದಿಯನ್ನೂ ಲೈವ್ ಕೊಡಬೇಡಿ ಅಂತ ನಿಂಬಾಳ್ಕರ್ ರವರು ಹೇಳ್ತಾರಂತೆ, ಅಮಾಯಕ ಹಿಂದುಗಳನ್ನ ಬಂಧಿಸಿ ಮುಸಲ್ಮಾನರನ್ನ ಸಮಾಧಾನ ಪಡಿಸುತ್ತಿದ್ದಾರೆ ಅನ್ನೋದನ್ನ ಸ್ವತಃ ಪೋಲಿಸ್ ಇಲಾಖೆಯ ಪೋಲಿಸನೇ ಹೇಳುತ್ತಿದ್ದಾರೆ ಅಂದಮೇಲೆ ಜಿಲ್ಲೆಗೊಬ್ಬರಂತೆ ತಮ್ಮ ರಿಪೋರ್ಟ್ ರ ಗಳನ್ನಿಟ್ಟುಕೊಂಡಿರೋ ಕನ್ನಡ ನ್ಯೂಸ್ ಚಾನೆಲ್ ಗಳಿಗೆ ಆಯಾ ಜಿಲ್ಲೆಯಲ್ಲಿ ನಡೆಯುತ್ತಿರುವ ನೈಜ ಸುದ್ದಿಯ ಪ್ರಸಾರ ಮಾಡೋಕೆ ಧಮ್ಮಿಲ್ಲವಾ?

ಹಿಂದುಗಳು ಶಾಂತಮೂರ್ತಿಗಳು, ಅವರ ವಿರುದ್ಧ ಏನು ಬೊಗಳಿದರೂ ಅವರು ಪ್ರತಿಭಟಿಸೋಲ್ಲ ಆದರೆ ಮುಸಲ್ಮಾನರ ವಿರುದ್ಧದ ನ್ಯೂಸ್ ಪ್ರಕಟಿಸಿದರೆ ನಮ್ಮ ಆಫೀಸಿಗೆ ಬೆಂಕಿಯಿಟ್ಟು ಬಿಡುತ್ತಾರೆ ಅನ್ನೋ ಭಯ ಮೀಡಿಯಾಗಳಿದೆ. ಅದರ ಜೊತೆ ಜೊತೆಗೆ ಸರ್ಕಾರದ ಒತ್ತಡವೂ ಇರಬಹುದೇನೋ!!

ಎಷ್ಟು ದಿನ ಈ ಆಟ ನಡೆಯುತ್ತೆ ಮಾಧ್ಯಮಗಳೇ? ಸೋಶಿಯಲ್ ಮೀಡಿಯಾ ಅನ್ನೋದು ನಿಮ್ಮ ಮಾಧ್ಯಮಗಳಿಗಿಂತಲೂ ಹತ್ತು ಪಟ್ಟು ವೇಗವಾಗಿದೆ, ನೀವು ಸುಳ್ಳು ಸುದ್ದಿಗಳನ್ನ ಬಿತ್ತೋಕೆ ಪ್ರಯತ್ನಿಸಿ ಜನರ ಹಾದಿ ತಪ್ಪಿಸುವ ಪ್ರಯತ್ನ ಮಾಡಿದರೂ ನಾವು ನಿಮ್ಮ ಸುದ್ದಿ ಸುಳ್ಳು ಅನ್ನೋದನ್ನ expose ಮಾಡ್ತೀವಿ.

ನೀವೂ ಒಬ್ಬ ಹಿಂದುವಾಗಿ ಬಡ ಹಿಂದೂ ಹುಡುಗ ಸತ್ತಿದ್ದರ ಬಗ್ಗೆ ನ್ಯೂಸ್ ತೋರಿಸದೆ ನಿಮ್ಮ ಟಿ.ಆರ್.ಪಿ ನೇ ನಿಮಗೆ ಮುಖ್ಯವಾಯಿತಲ್ಲ ಛೀ!!

ಮಾನ್ಯ ಪೋಲಿಸ್ ಹಿರಿಯ ಅಧಿಕಾರಿಗಳೇ ನೀವೂ ಮನೇಲಿ ಪೂಜೆ ಪುರಸ್ಕಾರ, ದೇವಸ್ಥಾನಕ್ಕೆ ಹೋಗೋದು ಮಾಡ್ತೀರೋ ಇಲ್ವೋ? ನಾವೂ ಹಿಂದುಗಳು ಅನ್ನೋ ಭಾವನೆ ನಿಮ್ಮಲ್ಲಿದೆ ತಾನೆ? ಹಾಗಿದ್ದರೆ ಅಲ್ಲಿ ನಡೆಯುತ್ತಿರುವ ಹಿಂದೂ ವಿರೋಧಿ ಕೃತ್ಯಗಳನ್ನ ಹಾಗು ಸರ್ಕಾರದ ಮುಸ್ಲಿಂ ಪ್ರೇಮದಿಂದ ನೀಡುವ ಆದೇಶದಿಂದ ಸಿಡಿದೆದ್ದು ಒಬ್ಬ ಪ್ರಾಮಾಣಿಕ ಪೋಲಿಸನ ಕರ್ತವ್ಯವನ್ನಾದರೂ ಮಾಡಿ ಸ್ವಾಮಿ!!!

ಜಿಲ್ಲೆಯಲ್ಲಿ ಯಾರು ಏನು ಮಾಡುತ್ತಿದ್ದಾರೆ, ಏನೆಲ್ಲಾ ನಡೀತಿದೆ ಅನ್ನೋದು ನಮಗೆ ಗೊತ್ತಿರದೆ ದೆಹಲಿಯಲ್ಲಿ ಹೋಗಿ ಕೂತಿರುವ ಸಿಎಂ ಗೆ ನಮ್ಮ ಜಿಲ್ಲೆಯ ಪೂರ್ಣ ಮಾಹಿತಿ ಅದ್ಹೇಗೆ ಕ್ಷಣ ಕ್ಷಣಕ್ಕೂ ಸಿಕ್ಕು ಹೇಳಿಕೆಗಳನ್ನ ನೀಡ್ತಿದಾರೆ?

ಸಾಕು ಮಾಡಿ ಸ್ವಾಮಿ ನಿಮ್ಮ ಮುಸ್ಲಿಂ ತುಷ್ಟೀಕರಣದ ರಾಜಕೀಯ, ಇದೇ ರೀತಿ ನಿಮ್ಮ ಧೋರಣೆ ಮುಂದುವರೆದರೆ ಜಿಲ್ಲೆಯ ಜನ ಮುಂದಿನ ಚುನಾವಣೆಯಲ್ಲಿ ನಿಮಗೆ ತಕ್ಕ ಪಾಠ ಕಲಿಸಲಿದ್ದಾರೆ.

ಪರೇಶ್ ಅಮರ್ ರಹೇ!!!

– ಉತ್ತರಕನ್ನಡ ಹಿಂದೂ ಪ್ರಜೆ

Tags

Related Articles

Close