ಪ್ರಚಲಿತ

“ಟೆಂಪಲ್ ರನ್”ಗೆ ಮುಕ್ತಾಯ ಹಾಡಿ “ಇಫ್ತಾರ್ ಪಾರ್ಟಿ”ಗೆ ಚಾಲನೆ ನೀಡಲಿರುವ “ಖಾನ್”ಗ್ರೆಸ್ ನ ಜನಿವಾರ ಧಾರಿ ಬ್ರಾಹ್ಮಣ ರಾಹುಲ್ ಮತ್ತಾತನ ಪೂರ್ವಜರ ಮುಘಲ ಬೇರುಗಳ ಇತಿಹಾಸ ಗೊತ್ತೆ ನಿಮಗೆ?

ಚುನಾವಣಾ ಸಮಯದಲ್ಲಿ ಜನಿವಾರ ಧಾರಿ ಬ್ರಾಹ್ಮಣನ ಅವತಾರ ಎತ್ತಿ, ಮಂದಿರ ಭ್ರಮಣೆ ಮಾಡಿದ ರಾಹುಲ್ ತನ್ನ ನಿಜ ರೂಪಕ್ಕೆ ಮರಳಿ ಬಂದಿದ್ದಾರೆ. ತನ್ನ ಪೂರ್ವಜರ ಮುಗಲ ರಕ್ತ ಹಂಚಿಕೊಂಡು ಬಂದಿರುವ ರಾಹುಲ, ರಮ್ಜಾನ್ ಅಂಗವಾಗಿ ಜೂನ್ 13 ರಂದು ಭವ್ಯವಾದ ಇಫ್ತಾರ್ ಪಾರ್ಟಿ ಆಯೋಜಿಸಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ. ಇನ್ನು ಜನಿವಾರ ಎತ್ತಿಟ್ಟು ಕಬಾಬ್ ಜಗಿಯುವುದೆ ಕಾಯಕ. ಮುಂದಿನ ಚುನಾವಣೆಗಳಲ್ಲಿ ಮತ್ತೆ ಜನಿವಾರ ಧರಿಸಿ ಮಂದಿರ ಯಾತ್ರೆ ಕೈಗೊಂಡರಾಯಿತು ಬಿಡಿ. ಹಿಂದೂಗಳು ಹೇಗೂ ಹುಟ್ಟಾ ಮೂರ್ಖರು ಅವರನ್ನು ಮಂಗ ಮಾಡುವುದು ಸುಲಭ ಎನ್ನುವುದು ರಾಹುಲ್ ಗೆ ಗೊತ್ತು.

ಖ್ಯಾತನಾಮರಿಗಾಗಿ ಮತ್ತು ವಿರೋಧ ಪಕ್ಷದ ಜಾತ್ಯಾತೀತ ನಾಯಕರಿಗಾಗಿ ದೆಹಲಿಯ ಹೋಟೇಲ್ ತಾಜ್ ಪ್ಯಾಲೇಸ್ ನಲ್ಲಿ ಭವ್ಯವಾದ ಇಫ್ತಾರ್ ಪಾರ್ಟಿ ಆಯೋಜಸಲಿದ್ದಾರೆ ರಾಹುಲ್. ಅಧಿಕಾರದಲ್ಲಿರುವಾಗ ಕಾಂಗ್ರೆಸಿನ ಮಹಾಮಹಿಮರೆಲ್ಲರೂ ಇಫ್ತಾರ್ ಪಾರ್ಟಿಗಳನ್ನು ಆಯೋಜಿಸಿದ್ದಾರೆ ಆದರೆ ರಾಮ ನವಮಿ, ಜನ್ಮಾಷ್ಟಮಿ ಮತ್ತು ದೀಪಾವಳಿಗಳನ್ನು ಇದುವರೆಗೂ ಆಚರಿಸಿಲ್ಲ ಎನ್ನುವುದು ನಿಮಗೆ ತಿಳಿದಿರಲಿ. ಕೈ ಪರಿವಾರದ ಕುವರ ಹಿಂದೂ ಆಚರಣೆಗಳನ್ನು ಆಚರಿಸಲು ಸಾಧ್ಯವೆ ಇಲ್ಲ, ಏಕೆಂದರೆ ರಾಹುಲ್ ಗಾಂಧಿಯ ಮೈಯಲ್ಲಿ ಒಂದಂಶವೂ ಭಾರತೀಯ ರಕ್ತ ಹರಿಯುತ್ತಿಲ್ಲ, ಬದಲಾಗಿ ಆತನೊಳಗೆ ಹರಿಯುತ್ತಿರುವುದು ಇಟಲಿ ಮತ್ತು ಮುಗಲ ರಕ್ತ.

ರಾಹುಲನ ಮುತ್ತಜ್ಜ, ಜವಾಹರ ಲಾಲ್ ನೆಹರೂ ಅವರ ಅಜ್ಜ ಮುಗಲರ ಕಾಲದ ಕೋತ್ವಾಲ. ಆತನ ಹೆಸರು ಘಿಯಾಸುದ್ದೀನ್ ಘಾಸಿ ಎನ್ನುವುದು ಬಹುತೇಕರಿಗೆ ತಿಳಿದಿದೆ. ಬ್ರಿಟಿಷರ ಕೈಯಿಂದ ಪ್ರಾಣ ರಕ್ಷಿಸಿಕೊಳ್ಳಲು ಗಂಗಾಧರ ನೆಹರೂ ಎನ್ನುವ ಹಿಂದೂ ಹೆಸರನಿಟ್ಟುಕೊಂಡರೂ ಮೊಗಲರ ಪ್ರತಿ ಅವರ ಪ್ರೀತಿ ಕಡಿಮೆ ಆಗಿರಲಿಲ್ಲ ಮತ್ತು ಈಗಲೂ ಆಗಿಲ್ಲ. ಇನ್ನು ನೆಹರೂರವರ ತಥಾಕಥಿತ “ಏಕೈಕ ಪುತ್ರಿ” ಇಂದಿರಾ ಪ್ರಿಯದರ್ಶಿನಿ, ಫಿರೋಜ್ ಖಾನ್ ಎನ್ನುವ ಮುಸಲ್ಮಾನನನ್ನು ಮದುವೆ ಆಗಿ, ಇಸ್ಲಾಂಗೆ ಮತಾಂತರ ಹೊಂದಿ ಮೈಮುನ ಬೇಗಂ ಆಗಿ ಬದಲಾಗುತ್ತಾರೆ. ಆದರೆ ಮುಸ್ಲಿಂ ಹೆಸರಿದ್ದರೆ ಹಿಂದೂಗಳು ತಮ್ಮನ್ನು ತಿರಸ್ಕರಿಸುವರು ಎನ್ನುವ ಭಯದಿಂದ ಗಾಂಧಿ ಉಪನಾಮದಿಂದ ಅಫಿಡವಿಟ್ ಮಾಡಿಸಿ ಮಗ ಮತ್ತು ಅಳಿಯನ ಹೆಸರು ಬದಲಾಯಿಸುತ್ತಾರೆ ನೆಹರು. ಗಾಂಧಿ ಉಪನಾಮವಿದ್ದರೆ ಮಹಾತ್ಮ ಗಾಂಧಿಯ ಹೆಸರು ಹೇಳಿಕೊಂಡು ಮತ ಕೇಳಬಹುದೆನ್ನುವ ಕುತಂತ್ರ ಇದರ ಹಿಂದಿತ್ತು.

ಅಂತೆಯೆ ಜೀವನ ಪ್ರರ್ಯಂತ ಇದೆ ಗಾಂಧಿ ಹೆಸರಿನಿಂದ ಜನರಿಗೆ ಪಂಗನಾಮ ಹಾಕಿ ದೇಶವನ್ನು ಕೊಳ್ಳೆ ಹೊಡೆದಿದ್ದಾರೆ ನೆಹರೂ “ಖಾನ್”ದಾನ್ ನ ಮಹಾಪುರುಷರು. ಮೈಮುನಾ ಬೇಗಂನ ಪತಿ ಫಿರೋಜ್ ಖಾನ್ ನ ತಾಯಿ ಮೂಲತಃ ಪಾರ್ಸಿ ಆಗಿದ್ದರೂ ನವಾಬ್ ಖಾನ್ ನನ್ನು ಮದುವೆ ಆಗುವ ಸಲುವಾಗಿ ಇಸ್ಲಾಂಗೆ ಮತಾಂತರ ಹೊಂದಿದ್ದರು. ಮೈಮುನಾಳ ಮೊದಲ ಮಗ ರಾಜೀವ್ ಗಾಂಧಿ, ಫಿರೋಜ್ ಖಾನ್ ಮಗ ಹಾಗೂ ಎರಡನೆ ಮಗ ಸಂಜೀವ್ ಗಾಂಧಿ, ಯೂನಸ್ ಖಾನ್ ನ ಮಗ. ಸಂಜೀವ್ ಹುಟ್ಟುವಾಗ ಇಂದಿರಾ ತನ್ನ ಪತಿ ಫಿರೋಜ್ ಗಾಂಧಿ ಜೊತೆ ವಾಸಿಸುತ್ತಿರಲಿಲ್ಲ. ಸಂಜೀವ್ ಗೆ ತಾನು ಯೂನಸ್ ಮಗ ಎನ್ನುವುದು ಗೊತ್ತಿತ್ತು ಮತ್ತು ಈ ವಿಷಯವಾಗಿ ತಾಯಿಯನ್ನು ಆತ ಬ್ಲಾಕ್ ಮೇಲ್ ಮಾಡುತ್ತಿದ್ದ ಎನ್ನುವುದು ಜಗಜ್ಜಾಹೀರಾದ ಸತ್ಯ.

ಲಂಡನ್ ನಲ್ಲಿರುವಾಗ ಒಂದು ಕಾರ್ ಕಳ್ಳತನ ಪ್ರಕರಣದಲ್ಲಿ ಬಂಧಿಯಾಗಿದ್ದ ಸಂಜೀವ್ ನ ಪಾಸ್ ಪೋರ್ಟ್ ಜಪ್ತಿಯಾಗಿತ್ತು ಆಗ ಕೃಷ್ಣ ಮೋಹನ್ ತನ್ನ ಇದ್ದ ಬದ್ದ ಶಕ್ತಿ ಉಪಯೋಗಿಸಿ ಸಂಜೀವ್ ಹೆಸರನ್ನು ಸಂಜಯ್ ಎಂದು ಬದಲಾಯಿಸಿ ಜೈಲಿನಿಂದ ಬಿಡಿಸಿ ಭಾರತಕ್ಕೆ ವಾಪಾಸು ಕರೆದುಕೊಂಡು ಬಂದಿದ್ದರು. ಇನ್ನು ರಾಜೀವ್ ಗಾಂಧಿ ಇಟಲಿಯ ಅಂಟೋನಿಯೋ ಮಾಯಿನೋ ಅನ್ನುವ ಬಾರ್ ನರ್ತಕಿಯನ್ನು ಕ್ರೈಸ್ತ ಮತಕ್ಕೆ ಮತಾಂತರ ಹೊಂದುವ ಮೂಲಕ ಮದುವೆ ಆಗುತ್ತಾರೆ. ವಿಚಿತ್ರವೆಂದರೆ ರಾಜೀವ್ ನನ್ನು ರೋಬರ್ಟೋ ಆಗಿ ಬದಲಾಯಿಸಿ ಕ್ರೈಸ್ತನನ್ನಾಗಿ ಪರಿವರ್ತಿಸಿದರೆ, ಆಂಟನಿಯೋ ಮಾಯಿನೋ ಹೆಸರನ್ನು ಸೋನಿಯಾ ಗಾಂಧಿ ಎನ್ನುವ ಹಿಂದೂ ಹೆಸರಿಗೆ ಬದಲಾಯಿಸಲಾಗುತ್ತದೆ!! ಯಾಕೆನ್ನುವುದು ಈಗ ನಿಮಗೆ ತಿಳಿದೇ ಇರುತ್ತದೆ.

ಅಂಟೋನಿಯೋ ಮಾಯಿನೋ ಗೆ ಇಬ್ಬರು ಮಕ್ಕಳು, ರೌಲ್ ವಿನ್ಸಿ ಮತ್ತು ಬಿಯಾಂಕಾ. ಬಿಯಾಂಕಾ ಕ್ರೈಸ್ತ ಧರ್ಮದ ರಾಬರ್ಟ್ ವಾಧ್ರಾ ಎನ್ನುವ ವ್ಯಕ್ತಿಯನ್ನು ಮದುವೆ ಆಗಿದ್ದಾರೆನ್ನುವುದು ಎಲ್ಲರಿಗೂ ಗೊತ್ತಿದೆ. ಇನ್ನು ಇವರ ಮಕ್ಕಳಿಗೂ ಗಾಂಧಿ ಉಪನಾಮ ಹಾಕಿ ಭಾರತದ ಪ್ರಧಾನ ಮಂತ್ರಿ ಗಾದಿಯ ಉತ್ತರಾಧಿಕಾರಿಗಳು ಎಂದು ಬಿಂಬಿಸಿದರೆ ಆಶ್ಚರ್ಯವಿಲ್ಲ. ಈಗ ಹೇಳಿ ಈ ನಕಲಿ ಗಾಂಧಿ ಉಪನಾಮದ ಪರಿವಾರದ ಜನರ ಮೈಯಲ್ಲಿ ಒಂದೆ ಒಂದು ಕಣವಾದರೂ ಸನಾತನ ಹಿಂದೂ ಧರ್ಮದ ರಕ್ತ ಹರಿಯುತ್ತಿದೆಯೆ? ಅಪ್ಪಟ ಮುಗಲ-ಇಟಲಿ ರಕ್ತ ಹರಿಯುತ್ತಿರುವ ಇವರ ಮನಸುಗಳು ಹಿಂದೂಗಳಿಗಾಗಿ ಮಿಡಿಯಲು ಸಾಧ್ಯವೆ? ಇವರು ಇಫ್ತಾರ್ ಮತ್ತು ಕ್ರಿಸ್ಮಸ್ ಆಚರಿಸದೆ ರಾಮ ನವಮಿ, ಜನ್ಮಾಷ್ಟಮಿ, ದೀಪಾವಳಿ ಮತ್ತು ದಸರಾ ಆಚರಿಸುವರೆ? ಇಂತಹ ವಿದೇಶೀ ರಕ್ತಗಳ ಚಾಕರಿ ಮಾಡುವ ಅಂಧ ಗುಲಾಮ ಪಿಡ್ಡಿಗಳು ಹಿಂದೂಗಳ ಹಿತದ ಬಗ್ಗೆ ಯೋಚಿಸುವರೆ?

ಚುನಾವಣೆಗಳಿಗಾಗಿ ಹಿಂದುತ್ವ, ಖಾಸಗಿಯಾಗಿ ಅಲ್ಪಸಂಖ್ಯಾತರ ಮನವೊಲಿಸುವಿಕೆ ಮತ್ತು ರಹಸ್ಯವಾಗಿ ಜಾತಿ ವಿಭಜನೆಯನ್ನು ಸೃಷ್ಟಿಸುವುದೆ ಕಾಂಗ್ರೆಸ್ ತಂತ್ರವಾಗಿದೆ ಎಂದು ಸ್ಪಷ್ಟವಾಗುತ್ತದೆ. ಅಪ್ಪಟ ಹಿಂದೂ ದ್ವೇಷಿಗಳ ಕೈಯಲ್ಲಿ ಆಡಳಿತದ ಚುಕ್ಕಾಣಿ ಕೊಟ್ಟರೆ ಸಮಸ್ತ ಹಿಂದೂಗಳನ್ನೆ ನಾಶ ಮಾಡಿಬಿಡುತ್ತಾರೆ ಎಂದರೆ ಅದರಲ್ಲಿ ತಪ್ಪೇನಿದೆ? ಅವರ ಆಚರಣೆಗಳು, ಅವರು ಹಿಂದೂ ವಿರೋಧಿಗಳೆಂದು ಸಾರಿ ಸಾರಿ ಹೇಳುತ್ತಿಲ್ಲವೆ? ಇಷ್ಟಾಗಿಯೂ ಹಿಂದೂಗಳು “ರಾತ್ರಿ ಕಂಡ ಬಾವಿಗೆ ಹಗಲಿನಲ್ಲಿ ಬೀಳುತ್ತೇವೆ” ಎಂದರೆ ಅದು ನಿಮ್ಮ ಕರ್ಮ ಏನಾದರೂ ಮಾಡಿಕೊಳ್ಳಿ ಎಂದು ಸುಮ್ಮನಿರಬೇಕಾಗುತ್ತದೆ. ನಾವಂತೂ ಹಗಲಿನಲ್ಲೂ ಬಾವಿಗೆ ಬೀಳುವುದಿಲ್ಲ, ರಾತ್ರಿಯಲ್ಲೂ ಬೀಳುವುದಿಲ್ಲ. ಕೆಲವರಿಗೆ ತಮ್ಮ ಬುಡಕ್ಕೆ ಬೆಂಕಿ ಬಿದ್ದಾಗಲೆ ಬುದ್ದಿ ಬರುವುದು….

-ಶಾರ್ವರಿ

Tags

Related Articles

Close