ಪ್ರಚಲಿತ

ಶಾಲೆಗಳಿಗೆ ಜಿಹಾದಿಗಳಿಂದ ಬಾಂಬ್ ಬೆದರಿಕೆ: ಹಿಂದೂಗಳೇ ಇನ್ನಾದರೂ ಎಚ್ಚರಾಗಿ…

ಶಿಕ್ಷಣ ಸಂಸ್ಥೆಗಳ ಮೇಲೆಯೂ ಜಿಹಾದಿಗಳ ಹದ್ದಿನ ಕಣ್ಣು ಬಿದ್ದಿದೆ. ಇದಕ್ಕೆ ಸಾಕ್ಷಿ ಬೆಂಗಳೂರಿನ ಸುಮಾರು ಇಪ್ಪತ್ತಕ್ಕೂ ಅಧಿಕ ಶಾಲೆಗಳಿಗೆ ಬಾಂಬ್ ಬೆದರಿಕೆ ಹಾಕಿ ಕಳುಹಿಸಲಾದ ಈ ಮೇಲ್. ಈ ಈ ಮೇಲ್‌ನಲ್ಲಿ ಜಿಹಾದಿ ಕ್ರಿ ಮಿ ಗಳ ಕೃತ್ಯ ಇರುವುದಾಗಿ ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದ್ದು, ಸಾರ್ವಜನಿಕ ವಲಯದಲ್ಲಿ ಆತಂಕ‌ ಸೃಷ್ಟಿ ಮಾಡಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ಇಸ್ಲಾಂ ಧರ್ಮದ ಕೆಲವು ದುಷ್ಟರು ಲವ್ ಜಿಹಾದ್, ಲ್ಯಾಂಡ್ ಜಿಹಾದ್ ಹೀಗೆ ಹಲವಾರು ಜಿಹಾದಿ ಕೃತ್ಯಗಳ ಮೂಲಕ ಸಮಾಜದ ಸ್ವಾಸ್ಥ್ಯ ಕದಡುತ್ತಿರುವುದು ಬಹಳ ಹಿಂದಿನಿಂದಲೂ ನಡೆಯುತ್ತಲೇ ಬಂದಿದೆ. ಹಾಗೆಯೇ ಭಯೋತ್ಪಾದಕ ಕೃತ್ಯದ ಮೂಲಕವೂ ದೇಶದಲ್ಲಿ ಅಶಾಂತಿ ಸೃಷ್ಟಿಸಿರುವ ಖ್ಯಾತಿ ಕೆಲ ಮುಸಲ್ಮಾನರದ್ದು‌. ಇದೆಲ್ಲದರ ಬಳಿಕ ಈಗ ಶಿಕ್ಷಣ ಸಂಸ್ಥೆಗಳನ್ನು ಗುರಿಯಾಗಿಸಿ ಜಿಹಾದಿಗಳು ಸಮಾಜದಲ್ಲಿ ಭಯ ಮೂಡಿಸಲು ಹೊರಟಿದ್ದು, ಮಕ್ಕಳನ್ನು ಶಾಲೆಗಳಿಗೆ ಕಳುಹಿಸುವುದಕ್ಕೂ ಭಯ‌ಪಡುವಂತೆ‌ ಮಾಡಿದೆ ಎನ್ನಬಹುದು.

ಶಾಲೆಗಳನ್ನು ಗುರಿಯಾಗಿಸಿ ಕಳುಹಿಸಲಾದ ಈ ಮೇಲ್‌ಗಳಲ್ಲಿ ‘ಇಸ್ಲಾಂ ಧರ್ಮಕ್ಕೆ ಮತಾಂತರವಾಗಿ, ಇಲ್ಲವೇ ಇಸ್ಲಾಂನ ಕತ್ತಿಯ ಭಾರದಲ್ಲಿ ಸಾಯಿರಿ. ನಾವು ಅಲ್ಲಾನ ನಿಜವಾದ ಧರ್ಮವನ್ನು ಇಡೀ ಭಾರತಕ್ಕೆ ಸಾರುತ್ತೇವೆ’ ಎಂದು ತಿಳಿಸಲಾಗಿದೆ. ನಮ್ಮ ಗುಲಾಮ ರಾಗ ಲು ಅಥವಾ ಅಲ್ಲಾನ ನಿಜವಾದ ಧರ್ಮವನ್ನು ಅನುಸರಿಸಲು ನಿಮಗೆ ಆಯ್ಕೆಗಳಿವೆ. ದೇವಾಲಯಗಳು, ವಿಗ್ರಹಗಳು, ಬುದ್ಧನಿಂದ ಅನಂತತೆಯವರೆಗೆ ಎಲ್ಲವೂ ನಮ್ಮ ಸ್ಫೋಟ ಗಳ ಸದ್ದಿಗೆ ಹಾರಿ ಹೋಗಲಿವೆ ಎಂದು ಹೇಳಲಾಗಿದೆ. ಜೊತೆಗೆ ಶಾಲೆಗಳ ಆವರಣದಲ್ಲಿ ಸ್ಪೋಟಕಗಳಿರುವುದಾಗಿಯೂ ತಿಳಿಸುವ ಮೂಲಕ ಆತಂಕ, ಭಯದ ವಾತಾವರಣವನ್ನು ನಿರ್ಮಾಣ ಮಾಡಲಾಗಿದೆ. ಹಾಗೆಯೇ ಇದರಲ್ಲಿ ಮುಂಬೈ ಭಖೋತ್ಪಾದಕ ದಾಳಿಯ ಬಗೆಗೂ ಉಲ್ಲೇಖ ಮಾಡಲಾಗಿದ್ದು, ಅಲ್ಲಾಹನ ಮಾರ್ಗದಲ್ಲಿ ಹುತಾತ್ಮರು ನೂರಾರು ವಿಗ್ರಹಾರಾಧಕರನ್ನು ಕೊಂದಿದ್ದಾರೆ. ಹತ್ತಾರು ಮಿಲಿಯನ್ ಕಾಫಿರರ ಮೇಲೆ ಚಾಕು‌ ಹಿಡಿಯುವುದು‌ ನಿಜಕ್ಕೂ ಶಕ್ತಿಯುತವಾಗಿದೆ ಎಂದು ಉಲ್ಲೇಖಿಸಲಾಗಿದೆ.

ಈ ಸಂಬಂಧ ಪೊಲೀಸರು, ಬಾಂಬ್ ನಿಗ್ರಹ ಪಡೆ ಬೆದರಿಕೆ ಈ ಮೇಲೆ ಬಂದ ಶಾಲೆಗಳ ಆವರಣದ ಸುತ್ತ ಹುಡುಕಾಟ ನಡೆಸಿವೆ. ಈ ಬಗ್ಗೆ ಯಾವುದೇ ಪೋಷಕರು ಆತಂಕ ಪಡುವ ಅಗತ್ಯ ಇಲ್ಲ ಎಂದೂ ಧೈರ್ಯ ತುಂಬಿದೆ.

ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ಬಳಿಕ ಕೆಲ ಜಿಹಾದಿಗಳ ಅಟ್ಟಹಾಸ ಹೆಚ್ಚಾಗಿದೆ. ಕಾಂಗ್ರೆಸ್ ನಾಯಕರು ಈ ಹಿಂದೆ ಭಯೋತ್ಪಾದಕ ರನ್ನು ಸಹ ತಮ್ಮ ಸಹೋದರರು ಎಂದು ಕರೆದಿದ್ದು, ಇಂದು ಅದೇ ಭಯೋತ್ಪಾದಕ ಮನಸ್ಥಿತಿಯ ಜಿಹಾದಿ ನಾಮರ್ಧರು ಸಮಾಜದಲ್ಲಿ ಹಿಂಸಾಚಾರ ನಡೆಸಿ, ಅಶಾಂತಿ‌ ಸೃಷ್ಟಿ ಮಾಡುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ. ಆ ಮೂಲಕ ಅದೇ ಧರ್ಮದ ಸಜ್ಜನ ಮುಸಲ್ಮಾನರಿಗೂ ಅವಮಾನ ಎಸಗುವ, ಸಮಾಜ ಅವರನ್ನು ಸಹ ಸಂಶಯದ ದೃಷ್ಟಿಯಲ್ಲಿ ನೋಡುವಂತೆ ಮಾಡುತ್ತಿದ್ದಾರೆ. ಇಂತಹ ಮನ ಸ್ಥಿತಿಯ ಜನರಿಗೆ ಹಿಂಸಾತ್ಮಕ ಕಾರ್ಯಗಳನ್ನು ನಡೆಸಲು ಪೂರಕವಾದ ವಾತಾವರಣವನ್ನು ಓಟ್‌ಗಾಗಿ ನಮ್ಮನ್ನಾಳುವವರು ನಿರ್ಮಾಣ ಮಾಡಿ ಕೊಟ್ಟಿದ್ದಾರೆಯೇನೋ ಎಂಬಂತೆ ಸಾರ್ವಜನಿಕ ವಲಯದಲ್ಲಿ ಮಾತುಗಳೂ ಕೇಳಿ ಬರುತ್ತಿವೆ.

ಹಾಗೆಯೇ, ಅಲ್ಪಸಂಖ್ಯಾತರ ಓಲೈಕೆ ಮಾಡುವ ರಾಜ್ಯ ಸರ್ಕಾರ ಅವರಿಗೆ ಬೇಕು ಬೇಕಾದ ಅನುಕೂಲತೆಗಳನ್ನು ಒದಗಿಸಿಕೊಟ್ಟು, ಅವರನ್ನು ಸಾಕುವ ಕೆಲಸ ಮಾಡುತ್ತಿದೆ. ಕ್ರಿಮಿನಲ್ ಕೆಲಸಗಳನ್ನು ಮಾಡಿ ಸಿಕ್ಕಿ ಬಿದ್ದವರನ್ನು ಸಹ ಕಾಂಗ್ರೆಸಿಗರು ಅಮಾಯಕರು ಎನ್ನುವ ಮೂಲಕ ಅವರನ್ನು ರಕ್ಷಣೆ ಮಾಡುವ ಕೆಲಸ ಮಾಡುತ್ತಿದೆ. ಇದರಿಂದಲೇ ಇಂತಹ ಜಿಹಾದಿ ‌ಮನಸ್ಥಿತಿಗಳು ಹೆಚ್ಚಿಕೊಂಡಿರುವುದಾಗಿದೆ.

ನೆಚ್ಚಿನ ಹಿಂದೂಗಳೇ, ನಿಮ್ಮ ಮಕ್ಕಳು ಶಿಕ್ಷಣ ಪಡೆಯುತ್ತಿರುವ ಶಾಲೆಗಳಲ್ಲಿ ಬಾಂಬ್ ಬೆದರಿಕೆ ಬಂದಿದೆಯೇ.. ಈಗ ಆತಂಕ ಪಡುವುದರ ಜೊತೆಗೆ ಮನಸ್ಸಲ್ಲೇ ಒಂದು ನಿರ್ಣಯ ಮಾಡಿಕೊಳ್ಳಿ. ಜಿ ಹಾದಿ ಗಳ ಜೊತೆಗೆ ನಾವು ಸಂಬಂಧ ಮಾಡುವುದಿಲ್ಲ. ಅವರ ಸ್ನೇಹ ನಮಗೆ ಬೇಡ. ಅವರನ್ನು ಪೋಷಣೆ ಮಾಡುವವರಿಗೂ ನಮ್ಮ ಬೆಂಬಲ ಇಲ್ಲ. ಅಂತಹವರಿಗೆ ಚುನಾವಣೆಯಲ್ಲಿ ನಾವು ಓಟು ನೀಡುವುದಿಲ್ಲ ಎಂದು. ಇಂತಹ ಎಚ್ಚರ ಹಿಂದೂಗಳಲ್ಲಿ ಆದಾಗ ಮಾತ್ರ ಸಮಾಜಘಾತುಕ ಶಕ್ತಿಗಳ ಹಾವಳಿ ಕಡಿಮೆಯಾಗಲು ಸಾಧ್ಯ.

ಒಟ್ಟಾರೆಯಾಗಿ ಈ ಘಟನೆಯ ಬಗ್ಗೆ ಹೇಳುವುದಾದರೆ, ಕಾಂಗ್ರೆಸ್ ನಾಯಕರು ಭಯೋತ್ಪಾದಕರನ್ನು ಅನಕ್ಷರಸ್ಥರು, ಅಮಾಯಕರು, ಸಹೋದರರು ಎನ್ನುವ ಮೂಲಕ ಅವರನ್ನು ರಕ್ಷಣೆ ಮಾಡುವ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರದ ಭದ್ರತಾ ವೈಫಲ್ಯವೂ ಇಂತಹ ಘಟನೆಗಳು ನಡೆಯಲು, ಉಗ್ರಗಾಮಿಗಳ ಹಾವಳಿ ಹೆಚ್ಚಾಗಲು ಕಾರಣ ಎನ್ನುವುದರಲ್ಲಿ ಎರಡು ಮಾಡಿಲ್ಲ.

Tags

Related Articles

Close