ಪ್ರಚಲಿತ

ಐಸಿಸ್ ಜೊತೆ ಕೈ ಜೋಡಿಸಿದ ಈ ಮುಸ್ಲಿಂ ಪೇಜ್ ನಿಂದ ಮತ್ತೊಂದು ಅವಾಂತರ!! ಆರ್ .ಎಸ್. ಎಸ್ ದಿಗ್ಗಜನಿಗೆ ಘೋರ ಅವಮಾನ!!

ದಕ್ಷಿಣ ಕನ್ನಡದಲ್ಲಿ ಪದೇ ಪದೇ ಶಾಂತಿ ಕದಡುವ ವಿಚಾರಗಳು ನಡೆಯುತ್ತಲೇ ಇದ್ದು, ಅದಕ್ಕೆ ಸಾಕ್ಷಿಯಂತೆ ಈಗಾಗಲೇ ನಡೆದಿರುವ ಹಿಂದೂ ಯುವಕ ಹತ್ಯೆಗಳು ಇದಕ್ಕೆ ಸಾಕ್ಷಿಯಾಗಿದೆ!! ಆದರೆ ಇದೀಗ ಮತ್ತೆ ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ನಿಂದನಾತ್ಮಕ ಪೆÇೀಸ್ಟ್ ಹಾಕುವ ಮೂಲಕ ಮಂಗಳೂರಿನಲ್ಲಿ ಮತ್ತೆ ಶಾಂತಿ ಕದಡಲು ಯತ್ನ ನಡೆಸಲಾಗಿದೆ.

ಹೌದು…. ಈಗಾಗಲೇ ಕಲ್ಲಡ್ಕ ಪ್ರಭಾಕರ ಭಟ್ ರ ಮುಂದಾಳತ್ವದಲ್ಲಿ ನಡೆಯುತ್ತಿರುವ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರಕ್ಕೆ ಸರ್ಕಾರವು ನೀಡುತ್ತಿದ್ದ ಅನುದಾನವನ್ನು ಕಡಿತಗೊಳಿಸಿದ್ದು, ಬಡ ಮಕ್ಕಳಿಗೆ ನೀಡುತ್ತಿದ್ದ ಊಟವನ್ನೇ ಕಸಿಯುವ ಮೂಲಕ ಸಿದ್ದರಾಮಯ್ಯ ಸರ್ಕಾರ ತನ್ನ ದರ್ಪವನ್ನು ತೋರಿಸಿದ್ದರು!! ಅಷ್ಟೇ ಅಲ್ಲದೇ, ಶ್ರೀರಾಮ ಶಾಲಾ ಮಕ್ಕಳು ಮಧ್ಯಾಹ್ನದ ಊಟ ಕಸಿದುಕೊಂಡ ಸರ್ಕಾರದ ವಿರುದ್ದ ತಟ್ಟೆ ಹಿಡಿದುಕೊಂಡು ಪ್ರತಿಭಟನೆ ಮಾಡಿದರೂ ಕೂಡ ಮನಕರಗದ ಸಿದ್ದರಾಮಯ್ಯ ಸರ್ಕಾರ ತನ್ನ ದರ್ಪವನ್ನು ಮೆರೆದಿದ್ದಂತೂ ಅಕ್ಷರ ನಿಜ.

ಅಲ್ಲದೇ, ಈಗಾಗಲೇ ಉಗ್ರರ ಸಂಪರ್ಕ ಇರುವ ಮಂಗಳೂರಿನ ಮುಸ್ಲಿಮರ ಫೇಸ್ ಬುಕ್‍ನ ಪೇಜ್ ಸದಾ ಹಿಂದೂಗಳ ವಿರುದ್ಧ ಅವಹೇಳನಕಾರಿಯಾಗಿ ಬರೆದು, ಹಿಂದೂ ಹೆಣ್ಣು ಮಕ್ಕಳ ಮಾನವನ್ನು ಹರಾಜು ಮಾಡುತ್ತಿರುವ ಉಗ್ರರ ನಿಕಟ ಸಂಪರ್ಕ ಹೊಂದಿರುವ ಪೇಜ್ ಎಂದು ಎಲ್ಲೆಡೆ ಸುದ್ದಿ ಭಿತ್ತರವಾಗಿತ್ತು. ಉಗ್ರರ ಪರವಾಗಿ ಧ್ವನಿ ಎತ್ತಿ ಸಮಾಜದಲ್ಲಿ ಕೋಮು ಸಾಮರಸ್ಯ ಕದಡುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಈ ಪೇಜ್ ದೇಶದ್ರೋಹದ ಆರೋಪದ ಮೇಲೆ ಹಲವಾರು ಬಾರಿ ಬ್ಯಾನ್ ಆಗಿದ್ದರೂ ರಾಜ್ಯ ಸರ್ಕಾರದ ಕೃಪಾ ಕಟಾಕ್ಷದ ಮೇರೆಗೆ ಮತ್ತೆ ಹೆಡೆಎತ್ತಿ ವಿಷ ಕಕ್ಕುತ್ತಿದೆ.

ಇದೀಗ ಮಂಗಳೂರು ಮುಸ್ಲಿಂ ಪೇಜ್ ನ ಸಾಲಿಗೆ ಇನ್ನೊಂದು ಪೇಜ್ ಸೇರಿಕೊಂಡಿದ್ದು, ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ನಿಂದನಾತ್ಮಕ ಪೆÇೀಸ್ಟ್ ಹಾಕುವ ಮೂಲಕ ಮಂಗಳೂರಿನಲ್ಲಿ ಮತ್ತೆ ಶಾಂತಿ ಕದಡಲು ಯತ್ನಿಸಿದೆ. ಅಲ್ಲದೇ ಪ್ರಭಾಕರ್ ಭಟ್ ಅವರ ಬಗ್ಗೆ ಪರ-ವಿರೋಧ ಹೇಳಿಕೆಗಳನ್ನು ಫೇಸ್ ಬುಕ್ ಪೇಜ್ ನಲ್ಲಿ ಬರೆಯಲಾಗಿದ್ದು, ನಿಂದನಾತ್ಮಕ ಬರಹಗಳನ್ನು ಪ್ರಕಟಿಸಿರುವುದು ವಿವಾದಕ್ಕೆ ಕಾರಣವಾಗಿದೆ.

ಹೌದು…. ಆರ್ ಎಸ್ ಎಸ್ ಮುಖಂಡರಾಗಿರುವ ಕಲ್ಲಡ್ಕ ಪ್ರಭಾಕರ ಭಟ್ ಅವರು ಆರ್ ಎಸ್ ಎಸ್ ಸಮವಸ್ತ್ರದಲ್ಲಿರುವ ಫೆÇೀಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ ಆಕ್ಷೇಪಾರ್ಹ ಪೆÇೀಸ್ಟ್ ಮಾಡಲಾಗಿದ್ದಲ್ಲದೇ, ಅವಾಚ್ಯ ಶಬ್ದಗಳಿಂದ ನಿಂದಿಸಲಾಗಿದೆ. ಮಂಗಳೂರಿನಲ್ಲಿ ಮತ್ತೆ ಶಾಂತಿ ಕದಡಲು ಯತ್ನಿಸಿರುವ ಆ ಪೇಸ್ ಬುಕ್ ಪೇಜ್ ಬೇರಾವುದು ಅಲ್ಲ…… ಅದುವೇ `ಟ್ರು ಮೀಡಿಯಾ ನೆಟ್ ವರ್ಕ್’ ಫೇಸ್ ಬುಕ್ ಪೇಜ್ !!
ಈ ಫೇಸ್ ಬುಕ್ ಫೆÇೀಸ್ಟ್ ನಲ್ಲಿ ಏನಿದೆ ಗೊತ್ತೇ?

“ಕಲ್ಲಡ್ಕದಲ್ಲಿ ಮುದುಕ ಭಯೋತ್ಪಾದಕ ಹಿಜಿಡಾ ಭಟ್ಟನಿಂದ ಪ್ಯಾಂಟ್ ಹಾಕಿ ಟ್ರೈನಿಂಗ್”, “ಮಂಗನಿಂದ ಮಾನವ ಸಾಬೀತುಪಡಿಸಿದ ಭಟ್ಟ”, “ಅಯ್ಯಯ್ಯೋ ಭಯೋತ್ಪಾದಕ ಮುದುಕ ಭಟ್ಟಾ” ಎಂದು ಪ್ರಭಾಕರ ಭಟ್ ಅವರ ಫೆÇೀಟೋ ಹಾಕಿ ನಿಂದನೆ ಮಾಡಲಾಗಿದೆ. ಈಗಾಗಲೇ “ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್‍ಗೆ ಇಂದು ಕೊನೆಯ ದಿನ” ಎಂದು ಮಂಗಳೂರು ಮುಸ್ಲಿಮ್ ಹೆಸರಿನಲ್ಲಿರುವ ಫೇಸ್‍ಬುಕ್ ಪೇಜ್ ನಲ್ಲಿ ಸ್ಟೇಟಸ್ ಅಪ್ ಡೇಟ್ ಮಾಡಿದ್ದು, “ಭಯೋತ್ಪಾದಕ ಕಲ್ಲಡ್ಕ ಪ್ರಭಾಕರ ಭಟ್ಟ ಸತ್ತರೆ ಅವನಿಗೆ ರಾಷ್ಟ್ರ ಧ್ವಜ ಹಾಕಿ ಗೌರವಿಸುತ್ತಿರೋ ಇಲ್ಲಾ ಕೇಸರಿ ಧ್ವಜ ಹಾಕುತ್ತಿರೋ ಇವತ್ತು ಅವನ ಕೊನೆಯ ದಿನ..ತೀರ್ಮಾನಿಸಿ” ಎಂದು ಈ ಪೇಸ್ ಬುಕ್ ಪೇಜ್‍ನಲ್ಲಿ ಸ್ಟೇಟಸ್ ಹಾಕಲಾಗಿತ್ತಲೇ ದಕ್ಷಿಣ ಕನ್ನಡದಲ್ಲಿ ಶಾಂತಿ ಸುವ್ಯವಸ್ಥೆ ಕದಡುವ ಯತ್ನವನ್ನು ಮಾಡಿತ್ತು!!

ಇದೀಗ, ಟ್ರೂ ಮೀಡಿಯಾ ನೆಟ್’ವರ್ಕ್ ಫೇಸ್ ಬುಕ್ ಪೇಜ್’ನಲ್ಲಿ ಕಿಡಿಗೇಡಿಗಳು ಅವಹೇಳನಕಾರಿ ಪೆÇೀಸ್ಟ್ ಮಾಡಿದ್ದು, “ಅಯ್ಯಯ್ಯೋ ಭಯೋತ್ಪಾಧಕ ಮುದುಕ ಭಟ್ಟಾ… ಮಂಗನಿಂದ ಮಾನವ ಅಂತಾ ಸಾಬೀತು” ಎಂದು ಪೆÇೀಸ್ಟ್ ಮಾಡಿ ಅವಮಾನ ಮಾಡಿದ್ದಾರೆ. ಅಷ್ಟೇ ಅಲ್ಲದೇ, ಬಿಳಿ ಶರ್ಟ್ ಜೊತೆ ಪ್ಯಾಂಟ್ ಹಾಕಿ ಗಣವೇಷದಲ್ಲಿ ಕೋಲು ಹಿಡಿದಿರುವ ಪ್ರಭಾಕರ್ ಭಟ್ ಫೆÇೀಟೋ ನಿನ್ನೆ ಕೆಲ ಫೇಸ್’ಬುಕ್ ಪೇಜ್’ಗಳಲ್ಲಿ ವೈರಲ್ ಆಗಿತ್ತು. ಇದರಲ್ಲಿ ಆಕ್ಷೇಪಾರ್ಹ ಕಾಮೆಂಟ್ ಗಳನ್ನು ಮಾಡಲಾಗಿದ್ದು, ಚಡ್ಡಿಯಿಂದ ಪ್ಯಾಂಟ್’ಗೆ ಬರಲು 60 ವರ್ಷ ಬೇಕಾಯ್ತು. ಇನ್ನು ಅದೇನು ದೇಶ ಸೇವೆ ಮಾಡ್ತೀರಾ ನೀವು ಅಂತ ಕಾಮೆಂಟ್ ಮಾಡಲಾಗಿತ್ತು!!

ಭಾನುವಾರ ಕಲ್ಲಡ್ಕದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಲ್ಲಡ್ಕ ಪ್ರಭಾಕರ್ ಭಟ್ ಅವರು ಆರ್ ಎಸ್ ಎಸ್‍ನ ನೂತನ ಸಮವಸ್ತ್ರದೊಂದಿಗೆ ಗಣವೇಷಧಾರಿಯಾಗಿ ಕಾಣುತ್ತಿದ್ದರು. ಆದರೆ ಭಟ್ ಅವರ ಯೋಗಾಸನ, ದಂಡ ವ್ಯಾಯಾಮದ ಫೆÇೀಟೋ ಜತೆ ನಾಯಿ ಫೆÇೀಟೋ ಸೇರಿಸಿ ಅವಮಾನ ಮಾಡಲಾಗಿದೆ. ಒಟ್ಟಿನಲ್ಲಿ ಟ್ರು ಮೀಡಿಯಾ ನೆಟ್‍ವರ್ಕ್ ಪೇಜ್ ಅಡ್ಮಿನ್‍ನಿಂದ ಜಿಲ್ಲೆಯಲ್ಲಿ ಮತ್ತೆ ಶಾಂತಿ ಕದಡಲು ಯತ್ನ ನಡೆಯುತ್ತಿರುವುದಂತೂ ಅಕ್ಷರಶಃ ನಿಜ!!

– ಅಲೋಖಾ

Tags

Related Articles

Close