ಪ್ರಚಲಿತ

“ದೀಪಕ್ ರಾವ್ ಹತ್ಯೆ ಪ್ರಕೃತಿ ಸಹಜವಂತೆ ಅದು ಆಗಲೇ ಬೇಕಿತ್ತಂತೆ.” ಹಾಗಾದರೆ ನೀವ್ಯಾಕೆ ಇನ್ನೂ ಬದುಕ್ಕೀದ್ದೀರಾ ಸಚಿವರೇ?

ದೀಪಕ್‍ರಾವ್‍ನ ಹತ್ಯೆ ಕರಾವಳಿ ಮಾತ್ರವಲ್ಲದೆ ದೇಶವನ್ನೇ ಬೆಚ್ಚಿ ಬೀಳಿಸಿತ್ತು…ಹಿಂದೂ ಸಮಾಜವನ್ನು ಕಣ್ಣೀರ ಧಾರೆಯಲ್ಲಿ ಮುಳುಗುವಂತೆ ಮಾಡಿತ್ತು..ಆದರೆ ಕಾಂಗ್ರೆಸ್‍ನ ಶಾಸಕರು ಸಚಿವರುಗಳು ಮಾತ್ರ ರಾಜಕೀಯ ಕೆಸರೆರೆಚಾಟದಲ್ಲಿ ತೊಡಗಿದ್ದಾರೆ. ತಾನೂ ಒಂದು ಹಿಂದೂ ಧರ್ಮದಲ್ಲಿ ಜನಿಸಿ ಹಿಂದೂ ಸಮಾಜದ ಓರ್ವ ಹುತಾತ್ಮನಿಗೆ ಸಂತಾಪ ಸೂಚಿಸುವ ಜವಾಬ್ದಾರಿಯನ್ನು ಹೊತ್ತು ಕೊಳ್ಳಬೇಕಾಗಿದ್ದ ಮನುಷ್ಯನಾಗಿ ಇರಬೇಕಿದ್ದವರು ಧರ್ಮಕ್ಕಾಗಿ ಜೀವವನ್ನೇ ಕೊಟ್ಟ ಓರ್ವ ಹುತಾತ್ಮನ ಬಗ್ಗೆ ಕೆವಲವಾಗಿ ಮಾತನಾಡಿ ಧರ್ಮದ್ರೋಹವನ್ನು ಮೆರೆದಿದ್ದಾರೆ

ಈ ವರೆಗೆ ನೇರಮಾತಿನಿಂದ ಹೆಸರುವಾಸಿಯಾಗಿದ್ದ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಇಂದು ತಾವು ಹುಟ್ಟಿದ ಧರ್ಮಕ್ಕೆ ಅಪಚಾರ ಮಾಡಿ ಧರ್ಮದ್ರೋಹಿಯಾಗಿದ್ದಾರೆ.. ಯಾಕೆಂದರೆ ದೀಪಕ್ ರಾವ್ ಹತ್ಯೆಯಾಗಿ ಇಡೀ ಕರಾವಳಿಯೇ ಶೋಕಾಚರಣೆ ಮಡುವಿನಲ್ಲಿದ್ದರೆ ಈ ಕಾಗೋಡು ತಿಪ್ಪಪ್ಪನವರು ಮಾತ್ರ ಈ ರೀತಿಯಾಗಿ ಹೇಳಿಕೆ ನೀಡಿರುವುದು ನಿಜವಾಗಲೂ ಆಶ್ಚರ್ಯಕರವಾಗಿದೆ.. ಹುಟ್ಟಿದ ಮೇಲೆ ನಾವು ನೋವು ಆಗುವುದು ಸಂಭವನೀಯ.. ಹಾಗಾಗಿ ದೀಪಕ್ ಸಾವು ಕೂಡಾ ಅದೇ ರೀತಿ ಆಗಿದೆ..ಇಂತಹ ಘಟನೆಗಳು ಸಮಾಜದಲ್ಲಿ ನಡೆಯುತ್ತಾ ಇರುತ್ತದೆ…ಮನುಷ್ಯ ಹುಟ್ಟುತ್ತಾನೇ ಸಾಯುತ್ತಾನೆ ಇಂದು ನಿನ್ನೆಯಿಂದ ನಡೆಯುತ್ತಾ ಬಂದಿಲ್ಲ.. ಅನಾದಿ ಕಾಲದಿಂದಲೂ ಇಂತಹ ಘಟನೆ ಆಗುತ್ತಾ ಬರುತ್ತಿದೆ..

ಎಂಬ ಉದಾಸೀನದ ಮಾತನ್ನು ಕಂದಾಯ ಸಚಿವರು ಹೇಳಿದ್ದಾರೆ…ಅಧಿಕಾರದ ಚುಕ್ಕಾಣಿ ಹಿಡಿದಿರುವವರೇ ಇಂತಹ ಮಾತುಗಳನ್ನಾಡಿದರೆ ಕೊಲೆ ಗಡುಕರಿಗೆ ಕುಮ್ಮಕ್ಕು ನೀಡಿದಂತಾಗುತ್ತದೆ.. ಅದಲ್ಲದೆ ದೀಪಕ್ ರಾವ್ ಹತ್ಯೆಯ ಸಂದರ್ಭದಲ್ಲಿ ಮಾತನಾಡ ಬೇಕಾದರೆ ರಾಮ ಸೀತೆಯನ್ನು ಕಾಡಿಗೆ ಕಳುಹಿಸಿದ ಎಂಬ ಮಾತನ್ನು ಆಡಿದ್ದೀರಲ್ಲವೇ? ರಾಮ ಸೀತೆಯನ್ನು ಕಾಡಿಗೆ ಕಳುಹಿಸಿದ್ದಕ್ಕೂ ದೀಪಕ್ ಕೊಲೆಗೂ ಯಾಕೆ ಲಿಂಕ್ ಮಾಡಿದ್ದೀರಿ ಎಂದೇ ತಿಳಿಯುತ್ತಿಲ್ಲ ಕಾಗೋಡು ತಿಮ್ಮಪ್ಪನವರೇ…ಭಾರತೀಯ ಸಂಸ್ಕøತಿಯ ಬಗ್ಗೆ ನಿಮಗೆ ಎಷ್ಟು ಗೊತ್ತು? ಸಂಸ್ಕøತಿಯ ಬಗ್ಗೆ ಮಾತನಾಡುವ ಮೊದಲು ಅದರ ಬಗ್ಗೆ ತಿಳಿದು ಮಾತನಾಡಿದರೆ ನಿಮಗೆ ಒಳಿತಾಗುತ್ತದೆ..

Image result for kagodu thimmappa

ದೀಪಕ್ ರಾವ್ ಹತ್ಯೆಯ ಬಗ್ಗೆ ನೀವೆಲ್ಲಾ ಸುಮ್ಮನೆ ಬಾಯಿ ಬರದ ರೀತಿಯಲ್ಲಿ ಕುಳಿತಿರುವ ನೀವು ಎಲ್ಲಿಯಾದರೂ ಮುಸಲ್ಮಾನರು ಸತ್ತರೆ ನೀವು ಬಾಯಿ ಮುಚ್ಚಿಕೊಂಡೇ ಅನುಧಾನ ಘೋಷಿಸುತ್ತೀರಲ್ಲವೇ? ಇಂತಹ ಸೋಗಲಾಡಿ ಸಚಿವರು ಹಿಂದೂ ಸಂಘಟನೆಯ ಕಾರ್ಯಕರ್ತರು ಹತ್ಯೆಯಾದರೆ ಮಾತ್ರ ಪ್ರಕೃತಿ ಸಹಜ ಎನ್ನುತ್ತೀರಲ್ಲವೇ ಇದೆಂತಹಾ ನ್ಯಾಯ? ರಾಜ್ಯದಲ್ಲಿ ನಡೆದ ಅಷ್ಟೂ ಹಿಂದೂ ಸಂಘಟನೆಗಳ ಕಾರ್ಯಕರ್ತರ ಕೊಲೆಯ ಬಗ್ಗೆ ಮೌನ ತೋರಿರುವುದರ ಹಿಂದಿನ ಮರ್ಮ ಹಾಗಾದರೆ ಪ್ರಕೃತಿ ಸಹಜವೆಂದು ಸುಮ್ಮನಿರುವಿರಾ?

ತನ್ನ ಜಾತಿಯವರೇ ಆದ ಪ್ರಶಾಂತ್ ಪೂಜಾರಿ, ಪ್ರವೀಣ್ ಪೂಜಾರಿ ಸಹಿತ ಅನೇಕರು ಹತ್ಯೆಗೀಡಾಗಿದ್ದರೂ ಬಾಯಿ ಮುಚ್ಚಿ ಕುಳಿತ ಈ ಸಚಿವ ದನ ಕಳ್ಳ , ಕಬೀರ್ ಸತ್ತಾಗ ಇಪ್ಪತ್ತು ಲಕ್ಷ, 40 ಲಕ್ಷ ಎಂಬಂತೆ ಪರಿಹಾರ ಕೊಡಬೇಕು ಎಂದು ಬೊಬ್ಬೆ ಬಿಟ್ಟವರಲ್ಲಿ ಇವರೂ ಒಬ್ಬ.. ಹಾಗಾದರೆ ನಿಮಗೆ ಹಿಂದೂಗಳ ಹತ್ಯೆ ನಡೆದರೆ ಅದು ನಿಮ್ಮ ಕಣ್ಣಿಗೆ ಕಾಣುತ್ತಿಲ್ಲವೇ?? ಅದೂ ಕೂಡಾ ದೀಪಕ್ ಅಷ್ಟು ಬರ್ಬರವಾಗಿ ಹತ್ಯೆ ಮಾಡಿದ್ದಾರೆ ಇಡಿ ರಾಜ್ಯವೇ ಬೆಚ್ಚಿ ಬೀಳಿಸುವಂತೆ ಮಾಡಿದ್ದರೂ ಈ ಕಾಗೋಡು ತಿಮ್ಮಪ್ಪ ಇದು ಪ್ರಕೃತಿ ಸಹಜ ಎಂದಿರಲ್ಲವೇ… ನೀವೂ ಒಬ್ಬ ಹಿಂದೂನಾ?

20 ಕ್ಕೂ ಅಧಿಕ ಹಿಂದೂ ಸಂಘಟನೆಯ ಕಾರ್ಯಕತ್ರು ಪಿಎಫ್‍ಐ ಕೆಫ್‍ಡಿ ಪಾಪಿಗಳ ಕೈಗೆ ಸಿಕ್ಕಿ ಅವರ ತಲೆ ದರೆಗುರುಳಿದಾಗ ಇಲ್ಲದ ಸಹಾನೂಭೂತಿ ಮುಸಲ್ಮಾನರ ಸಾವಿನಲ್ಲಿ ಊರೇ ಮುಳುಗುವಂತೆ ಕಣ್ಣೀರು ಹಾಕುವ ನಿಮ್ಮ ಸೋಗಲಾಡಿ ತನಕ್ಕೆ ಏನನ್ನ ಬೇಕೋ… ಈವರೆಗೂ ನೀವು ಕಾಂಗ್ರೆಸ್ ಸರಕಾರದಲ್ಲಿದ್ದ ದಿಟ್ಟ ಸಚಿವರೆಂದು ಕೊಂಡಿದ್ದೆವು.. ಆದರೆ ಉಳಿದ ಕುತಂತ್ರೀ ಸಚಿವರ ಪಾಲಿಗೆ ನೀವೂನೂ ಪಿಎಫ್‍ಐ ಪಾಪಿಗಳ ಬೂಟು ನೆಕ್ಕುವ ಸಚಿವರೆಂದು ಈವಾಗ ಅರ್ಥವಾಯಿತು.. ಇಷ್ಟು ವರ್ಷವಾದರೂ ಇನ್ನೂ ನೀವೇ ಬದುಕಿದ್ದೀರಿ..ಇನ್ನೂ ಆ ಯುವಕ ದೀಪಕ್ ರಾವ್ ಹತ್ಯೆಯನ್ನು ಪ್ರಕೃತಿ ಸಹಜ ಅಂದಿರಲ್ಲವೇ?

Related image

 

ಇತ್ತೀಚೆಗೆ ಮಂಗಳೂರಿನಲ್ಲಿನಲ್ಲಿ ಲವ್ ಜಿಹಾದ್ ಹೆಚ್ಚಾಗುತ್ತಿದ್ದು, ಅದನ್ನು ತಡೆದಕ್ಕೆ ಇಡೀ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗುತ್ತದೆ.. ಹಿಂದೂ ಯುವತಿಯರನ್ನು ರಕ್ಷಣೆ ಮಾಡಲು ಹಿಂದೂ ಸಂಘಟನೆ ಮುಂದಾದರೆ ಅದಕ್ಕೆ ಬೇರೇ ರೀತಿಯೇ ಕತೆ ಕಟ್ಟಿ ಅದನ್ನು ಇಡೀ ರಾಷ್ಟ್ರ ಮಟ್ಟದಲ್ಲಿ ಸುದ್ದಿ ಮಾಡುತ್ತೀರಾ… ಅದೇ ಈಗ ಕಾಟಿಪಟ್ಟಳ್ಳದಲ್ಲಿ ಹಿಂದೂ ಯುವಕನ್ನು ಬರ್ಬರವಾಗಿ ಹತ್ಯೆ ಮಾಡಿರುವ ಎಲ್ಲೂ ಸುದ್ದಿಯಾಗಿಲ್ಲ… ಎಲ್ಲಿ ಹೋದಿರಿ ಸಿದ್ದರಾಮಯ್ಯ ನವರೇ.. ಈಗ ನಿಮ್ಮ ಬಾಯಿ ಏನಾದರೂ ಮುಚ್ಚಿ ಹೋಗಿದೆಯಾ?.. ಅದು ಹೌದು ಈ ಸಮಯದಲ್ಲಿ ನೀವು ಮಾತನಾಡಲು ಸಾಧ್ಯವಿಲ್ಲ ಕೊಂದವರು ನಿಮಗೆ ಹತ್ತಿರವಾದ ಮುಸ್ಲಿಮರಲ್ಲವೇ….ಹಿಂದೂ ಸಂಘಟನೆಗಳ ಕಾರ್ಯಕರ್ತರ ಕೊಲೆ ಒಂದಾ ಎರಡಾ?.. ಅಂದು ನಿಮ್ಮ ಮಗನ ಸಾವಿನ ಸಮಯದಲ್ಲಿ ನೀವು ಗೊಳಗಳನೆ ಅತ್ತಿರಲ್ಲವೇ ಅದೇ ರೀತಿ ಒಬ್ಬ ಬೇರೆಯವರ ಮಕ್ಕಳು ಸತ್ತರೂ ಅವರ ಅಪ್ಪ ಅಮ್ಮನೂ ರೀತಿ ದುಃಖಿತರಾಗುತ್ತಾರೆ ಎಂದು ನಿಮಗೆ ಅನಿಸುತ್ತಿಲ್ಲವೇ? ಇಂತವರು ಅಧಿಕಾರದ ಚುಕ್ಕಾಣಿಯನ್ನು ಹಿಡಿದಿರುವವರು ಈ ರೀತಿ ಮಾಡುವ ಬದಲು ರಾಜೀನಾಮೆ ಕೊಡ ಬಹುದಲ್ಲವೇ?
ಪವಿತ್ರ

Tags

Related Articles

Close