ಪ್ರಚಲಿತ

ಹಿಂದೂ ಯುವತಿಯ ಜೊತೆ ಸಲ್ಲಾಪ ನಡೆಸಿ ಲವ್ ಜಿಹಾದ್‍ನಲ್ಲಿ ತೊಡಗಿದ್ದವನಿಗೆ…………

ಈ ಹಿಂದೂ ಯುವತಿಯರಿಗೆ ಯಾವಾಗ ಬುದ್ಧಿ ಬರುತ್ತದೋ ಆ ದೇವರಿಗೇ ಗೊತ್ತು. ಹಿಂದೂ ಸಂಘಟನೆಗಳ ಯುವಕರು ಹಿಂದೂ ಯುವತಿಯರನ್ನು ರಕ್ಷಿಸುವ ಸಲುವಾಗಿ ಪ್ರಾಣ ಒತ್ತೆ ಇಟ್ಟು ಹೋರಾಟ ನಡೆಸಿ ನಾನಾ ಕೇಸ್‍ಗಳಲ್ಲಿ ತಗಲಾಕಿಕೊಂಡರೂ ಮುಸ್ಲಿಂ ಯುವಕರ ಸೆಂಟಿನ ವಾಸನೆಯ ಹಿಂದೆ ಮೂಸುತ್ತಾ ಹೋಗುವುದನ್ನು ನಿಲ್ಲಿಸುವುದಿಲ್ಲ. ಜಿಹಾದಿಗಳು ಅವರ ಬ್ರೈನ್‍ವಾಶ್ ಮಾಡಿ, ಲವ್‍ಜಿಹಾದ್ ಮೂಲಕ ಅವರನ್ನು ಮದುವೆಯಾಗುವ ನಾಟಕವಾಡಿ, ಕೊನೆಗೆ ಐಸಿಸ್ ಸೇರಿಸಿ ಆತ್ಮಹತ್ಯಾ ಬಾಂಬರ್‍ಗಳಾಗಿ ಮಾಡುತ್ತಿದ್ದರೂ ಬುದ್ಧಿ ಬರುವುದಿಲ್ಲ ಎಂದರೆ ವಿಚಿತ್ರ ಎನಿಸುತ್ತದೆ.

ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆಯ ಯುವತಿ ಪ್ರಿಯಾಂಕ ಎನ್ನುವಾಕೆ ಹಿಂದೂ ಯುವಕನೊಂದಿಗೆ ವಿವಾಹ ನಿಶ್ಚಯಗೊಂಡಿದ್ದರೂ, ಮುಸ್ಲಿಂ ಯುವಕನ ಲವ್‍ಜಿಹಾದ್‍ಗೊಳಪಟ್ಟು, ಚಿನ್ನ, ಹಣ, ಪಾಸ್‍ಪೋರ್ಟ್ ಸಹಿತ ಮುಸ್ಲಿಂ ಯುವಕನ ಜೊತೆ ವಿದೇಶಕ್ಕೆ ಪರಾರಿಯಾಗಿದ್ದಳು. ಈ ಘಟನೆಯ ಬಿಸಿ ಇನ್ನೂ ಹೊಗೆಯಾಡುತ್ತಲೇ ಇರುವಾಗಲೇ ಮಂಗಳೂರಿನಲ್ಲಿ ಹಿಂದೂ ಯುವತಿಯೊಬ್ಬಳು ಮುಸ್ಲಿಂ ಯುವಕನ ಜೊತೆ ಖುಲ್ಲಂಖುಲ್ಲಾ ಸರಸವಾಡುವುದು ಬೆಳಕಿಗೆ ಬಂದಿದೆ.

ಮಂಗಳೂರು ನಗರದ ಪ್ರಮುಖ ಪ್ರದೇಶವಾದ ಸ್ಟೇಟ್‍ಬ್ಯಾಂಕ್ ಬಸ್ ನಿಲ್ದಾಣ ಪ್ರದೇಶದಲ್ಲಿ ಹಿಂದೂ ಯುವತಿಯೊಬ್ಬಳು ಉಳ್ಳಾಲ ಮೂಲದ ಮುಸ್ಲಿಂ ಯುವಕನ ಜೊತೆ ಸರಪ ಸಲ್ಲಾಪದಲ್ಲಿ ತೊಡಗಿದ್ದ. ಇವರ ವರ್ತನೆಯಲ್ಲಿ ವೈಚಿತ್ರ್ಯವನ್ನು ಕಂಡ ಹಿಂದೂ ಯುವಕರು ಆ ಯುವಕನನ್ನು ಪ್ರಶ್ನಿಸಿದಾಗ ವಿಚಿತ್ರ ಉತ್ತರವನ್ನು ನೀಡಿದ್ದಾನೆ.

ತಕ್ಷಣ ಅನುಮಾನಗೊಂಡು ವಿಚಾರಣೆ ನಡೆಸಿದಾಗ ಆತನ ಲವ್‍ಜಿಹಾದ್ ಷಡ್ಯಂತ್ರ ಬಯಲಾಗಿದೆ.  ಕೊನೆಗೆ ಮಂಗಳೂರಿನ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಪೊಲೀಸರ ವಶಕ್ಕೆ ಆತನನ್ನು ಒಪ್ಪಿಸಲಾಗಿದೆ. ತಾನು ತಗಲಾಕಿಕೊಂಡಿರುವುದು ಬೆಳಕಿಗೆ ಬರುತ್ತಿದ್ದಂತೆಯೇ ಯುವತಿ ಅಲ್ಲಿಂದ ಎಸ್ಕೇಪ್ ಆಗಿದ್ದಾಳೆ.

ಹಿಂದೂ ಯುವತಿಯರಿಗೆ ಇಷ್ಟೊಂದು ಬುದ್ಧಿ ಹೇಳಿದರೂ, ಇಷ್ಟೊಂದು ಅಹಿತಕರ ಘಟನೆ ನಡೆಯುತ್ತಿದ್ದರೂ ಯಾವುದಕ್ಕೂ ಹೆದರೆ ಮತ್ತೆ ಕೂಡಾ ಮುಸ್ಲಿಂ ಹುಡುಗರ ಸೆಂಟಿನ ಹಿಂದೆ ಓಡಿ ಹೋಗುತ್ತಿರುವುದು ಇನ್ನೂ ಅಚ್ಚರಿಗೆ ಕಾರಣವಾಗಿದೆ. ಅನೇಕ ಮಂದಿ ಮುಸ್ಲಿಂ ಯುವಕರ ಕೈಗೆ ಸಿಕ್ಕಿ, ಅವರನ್ನು ಮದುವೆಯಾಗಿ ಇದೀಗ ಬುರ್ಖಾದೊಳಗಡೆ ಬಂಧಿಯಾಗಿದ್ದಾರೆ. ಹಲವಾರು ಮಂದಿ ನಿಗೂಢವಾಗಿ ನಾಪತ್ತೆಯಾಗಿದ್ದಾರೆ.

ಕೇರಳ, ಕಾಸರಗೋಡಿನಲ್ಲಿ ಅನೇಕ ಮಂದಿ ಹಿಂದೂ ಯುವತಿಯರು ಮುಸ್ಲಿಂ ಯುವಕರ ಮಾತನ್ನು ನಂಬಿಕೊಂಡು ಉತ್ತಮ ಬಾಳಿನ ಕಲ್ಪನೆಯಲ್ಲಿ ಮದುವೆಯಾಗಿದ್ದಾರೆ. ಆದರೆ ಆ ರೀತಿಯಾಗದೆ ಐಸಿಸ್‍ಗೆ ಸೇರಿ ಆತ್ಮಹತ್ಯಾ ಬಾಂಬರ್‍ಗಳಾಗಿ ಬದಲಾಗಿದ್ದಾರೆ. ಅನೇಕ ಮಂದಿ ಬುರ್ಖಾದೊಳಗಡೆ ಬಂಧಿಯಾಗಿ ಸ್ವಾತಂತ್ರ್ಯವನ್ನೇ ಕಳೆದುಕೊಂಡಿದ್ದಾರೆ. ಇಷ್ಟೆಲ್ಲಾ ಗೊತ್ತಿದ್ದರೂ ಮತ್ತೆ ಕೂಡಾ ಹಿಂದೂ ಯುವತಿಯರು ಮುಸ್ಲಿಂ ಯುವಕರ ಹಿಂದೆ ಓಡುತ್ತಿದ್ದಾರೆಂದರೆ ಅಚ್ಚರಿಗೆ ಕಾರಣವಾಗಿದೆ.

ಹಿಂದೂ ಯುವತಿಯೊಂದಿಗೆ ಚಕ್ಕಂದವಾಡುತ್ತಿದ್ದ ಅನ್ಯಕೋಮಿನ ಯುವಕನಿಗೆ ಧರ್ಮದೇಟು►Like us on Facebook: https://www.facebook.com/mukthatv/

تم النشر بواسطة ‏‎Muktha tv‎‏ في 13 ديسمبر، 2017

 

ಲವ್ ಜಿಹಾದ್‍ಗೆ ಬಲಿಯಾಗುತ್ತಿರುವವರು ಹೆಚ್ಚಾಗಿ ಬಡಕುಟುಂಬದ ಹಿನ್ನೆಲೆಯುಳ್ಳವರಾಗಿದ್ದು, ಮುಸ್ಲಿಂ ಯುವಕನ ಬಣ್ಣ ಬಣ್ಣದ ಮಾತುಗಳನ್ನು ನಂಬಿಕೊಂಡು ಅವರು ಕೊಡುವ ಎಂಜಲು ಹಣಕ್ಕಾಗಿ ತನ್ನ ಜೀವನವನ್ನೇ ಹಾಳು ಮಾಡುತ್ತಿದ್ದಾರೆ. ಅಲ್ಲದೆ ಮನೆಯಲ್ಲಿ ಹೆಚ್ಚಾಗಿ ಮದ್ಯಪಾನ ಮಾಡುತ್ತಿದ್ದರೆ ಹಿಂದೂ ಯುವತಿಯರು ಹಿಂದೂ ಯುವಕರ ಮೇಲಿನ ಅಸಡ್ಡೆಯಿಂದ ಮುಸ್ಲಿಂ ಯುವಕನ ಹಿಂದೆ ಹೋಗುತ್ತಾರೆ. ಆದರೆ ಕೊನೆಗೆ ಸತ್ಯ ಗೊತ್ತಾದಾಗ ಅವರ ಜೀವನ ಕತ್ತಲಾಗುತ್ತದೆ.

ಹೆಚ್ಚಿನ ಹಿಂದೂ ಯುವತಿಯರಿಗೆ ಹಿಂದೂ ಧರ್ಮವೆಂದರೆ ಅಸಡ್ಡೆ. ಹಿಂದೂ ಸಂಘಟನೆಗಳ ಯುವಕರೆಂದರೆ ಅಲರ್ಜಿ. ಇನ್ನು ಕೆಲವರಿಗೆ .ಮನೆಯಲ್ಲಿ ಹಿಂದೂ ಧರ್ಮದ ಬಗ್ಗೆ ತಿಳುವಳಿಕೆ ತಿಳುವಳಿಕೆಯೂ ಇರುವುದಿಲ್ಲ. ಒಂದು ವೇಳೆ ಮುಸ್ಲಿಂ ಯುವಕರ ಕೈಗೆ ಸಿಲುಕಿದರೆ ಏನಾಗಬಹುದು ಎಂಬ ಅಪಾಯದ ಮುನ್ಸೂಚನೆಯೂ ಇರುವುದಿಲ್ಲ. ಬೇರೆ ಘಟನೆಗಳಿಂದ ಪಾಠವನ್ನೂ ಕಲಿಯುವುದಿಲ್ಲ. ಇಂಥವರು ಸುಲಭವಾಗಿ ಲವ್ ಜಿಹಾದ್‍ಗೆ ತುತ್ತಾಗುತ್ತಿದ್ದಾರೆ.

ಕೆಲವು ಮನೆಗಳಲ್ಲಿ ತನ್ನ ಮಗಳ ಬಗ್ಗೆ ಮನೆಯವರಿಗೆ ಗಮನವೇ ಇರುವುದಿಲ್ಲ. ಆಕೆ ಎಷ್ಟು ಗಂಟೆಗೆ ಮನೆಗೆ ಬಂದರೂ ಕೇಳುವುದಿಲ್ಲ. ಆಕೆ ಇಡೀ ದಿನ ಮೊಬೈಲಲ್ಲಿ ಆಡುತ್ತಿದ್ದರೂ, ಆಕೆ ತಡರಾತ್ರಿಯವರೆಗೂ ಮಲಗದೆ, ಹೊದಿಕೆಯೊಳಗಡೆಯೂ ಮೊಬೈಲ್‍ನಲ್ಲಿ ತಲ್ಲೀನಳಾಗಿದ್ದಳೂ ಮಾತಾಡದೆ ಮನೆಯವರು ಆಕೆಯನ್ನು ಹಾಗೆಯೇ ಬಿಟ್ಟುಬಿಡುತ್ತಾರೆ. ಆದರೆ ಕೊನೆಗೊಂದು ದಿನ ಆಕೆ ಮನೆಯಿಂದ ನಿಗೂಢವಾಗಿ ನಾಪತ್ತೆಯಾದ ಬಳಿಕವೇ ಲವ್‍ಜಿಹಾದ್ ಬೆಳಕಿಗೆ ಬರುತ್ತದೆ. ಆಮೇಲೆ ಬಡಬಡಿದುಕೊಂಡು ಏನು ಪ್ರಯೋಜನವಿದೆ ಎಂದು ಯೋಚಿಸಬೇಕಾಗಿದೆ.

ಆದ್ದರಿಂದ ಹಿಂದೂ ಸಂಘಟನೆಗಳ ಯುವಕರು ತಮ್ಮ ಊರಿನ ಹಿಂದೂಗಳ ಮನೆಯ ಬಗ್ಗೆ ಕಾಳಜಿ ವಹಿಸಿಕೊಂಡು ಸೂಕ್ತ ಧರ್ಮಶಿಕ್ಷಣ ನೀಡಿದರೆ ಮುಸ್ಲಿಂ ಜಿಹಾದಿಗಳು ಅನ್ಯಾಯವಾಗಿ ಹಿಂದೂ ಯುವತಿಯರನ್ನು ಮರಳು ಮಾಡಿ ಅವರನ್ನು ಭಯೋತ್ಪಾದಕರನ್ನಾಗಿ ಮಾಡುವುದನ್ನು ತಪ್ಪಿಸಬೇಕಾಗಿದೆ.

-ರುದ್ರದೇವ

Tags

Related Articles

Close