ರೋಹಿಂಗ್ಯಾ ಮುಸ್ಲಿಮರಿಂದ ಮುಂದೆ ಭಾರತಕ್ಕೆ ಬಹುದೊಡ್ಡ ಅಪಾಯ ಕಾದಿದೆ ಎಂಬುವುದನ್ನು ಮೋದಿ ಸರಕಾರ ಮನದಟ್ಟಿಟ್ಟುಕೊಂಡು ಇದೀಗ ರೋಹಿಂಗ್ಯಾಗಳನ್ನು ಗಡಿಪಾರು ಮಾಡುವ ಮಹತ್ವದ ನಿರ್ಧಾರವನ್ನು ಕೈಗೊಂಡಿದ್ದಾರೆ!! ಅಲ್ಖೈದಾ, ಲಷ್ಕರ್ ಇ ತೈಬಾ, ಐಸಿಸ್ ಜೊತೆ ನಂಟುಹೊಂದಿರುವ ಈ ರೊಹಿಂಗ್ಯಾಗಳು ಖಟ್ಟರ್ ಜಿಹಾದಿ ಮುಸ್ಲಿಮರಾಗಿದ್ದು, ಮೊದಲು ತುಂಬಾ ವಿನಯದಿಂದ ಆಶ್ರಯ ಪಡೆಯುತ್ತಾರೆ. ಆಮೇಲೆ ಆಶ್ರಯ ನೀಡಿದವರನ್ನೇ ಸಾಮೂಕಿಕ ನರಮೇಧ ನಡೆಸುತ್ತಾರೆ. ಇವರ ಹಣೆಬರಹ ಗೊತ್ತಿದ್ದೂ ಇವರಿಗೆ ಆಶ್ರಯ ನೀಡಬೇಕೆಂದು ಅರಚಾಡುವವರನ್ನು ಕೂಡಾ ಉಗ್ರರೆನ್ನಬಹುದು.!! ಮುಂದೆ ಇವರಿಂದ ಯಾವುದೇ ತೊಂದರೆಯಾಗಬಾರದು ಎನ್ನುವ ಉದ್ಧೇಶದಿಂದ ಮೋದಿ ಸರಕಾರ ಮತ್ತೊಂದು ಮಾಸ್ಟರ್ ಪ್ಲಾನ್ ಮಾಡಿದೆ!!
ಪ್ರದಾನಿ ನರೇಂದ್ರ ಮೋದೀಜೀಯವರು ಹಲವಾರು ಬಾರಿ ನಮ್ಮ ದೇಶಕ್ಕೆ ಕಂಟಕಾವಗಿರುವಂತಹ ರೋಹಿಂಗ್ಯಾ ಮುಸ್ಲಿಮರು ಭಾರತದಿಂದ ಪಲಾಯನ ಮಾಡಿಸಬೇಕೆಂದು ಹಲವಾರು ಕ್ರಮಗಳನ್ನು ತೆಗೆದುಕೊಳ್ಳುತ್ತನೇ ಬರುತ್ತಿದ್ದಾರೆ!! ಆದರೆ ಅವರನ್ನು ಅಷ್ಟು ಸುಲಭವಾಗಿ ಭಾರತದಿಂದ ಗಡಿಪಾರು ಮಾಡಲು ಸಾಧ್ಯವಾಗುತ್ತಿರಲಿಲ್ಲ!! ಮ್ಯಾನ್ಮಾರ್ ಅಷ್ಟು ಸುಲಭವಾಗಿ ಅವರನ್ನು ಸ್ವೀಕರಿಸಲು ತಯಾರಾಗಿಲ್ಲ!! ನರೇಂದ್ರ ಮೋದಿ ಸರ್ಕಾರ ದೇಶಕ್ಕೆ ಕಂಟಕವಾಗುವ ಯಾರನ್ನೂ ಬಿಡುವುದಿಲ್ಲ. ಹಾಗಾಗಿಯೇ ಕೇಂದ್ರ ಸರ್ಕಾರ ಭಾರತದಲ್ಲಿರುವ ರೋಹಿಂಗ್ಯಾ ಮುಸ್ಲಿಮರನ್ನು ಹೊರಹಾಕಲು ಚಿಂತನೆ ನಡೆಸಿದೆ ಹಾಗೂ ಹೊರಗಿನಿಂದ ಇವರು ದೇಶದೊಳಕ್ಕೆ ಬಾರದಂತೆ ನೋಡಿಕೊಳ್ಳಲು ಮುಂದಾಗಿದೆ. ಈಗ ಕೇಂದ್ರ ಸರ್ಕಾರ ರೋಹಿಂಗ್ಯಾ ಮುಸ್ಲಿಮರು ಭಾರತದೊಳಕ್ಕೆ ಬಾರದಿರದಂತೆ ತಡೆಯಲು ಮತ್ತೊಂದು ಹೆಜ್ಜೆ ಮುಂದೆ ಹೋಗಿದ್ದು, ಜಮ್ಮು-ಕಾಶ್ಮೀರ ಸೇರಿ ದೇಶದ ಎಲ್ಲ ರಾಜ್ಯಗಳು ತಮ್ಮ ಗಡಿಯಲ್ಲಿ ರೋಹಿಂಗ್ಯಾ ಮುಸ್ಲಿಮರನ್ನು ತಡೆಯಲು ಯಾವ ಕ್ರಮ ಕೈಗೊಂಡಿದ್ದೀರಿ ಎಂಬುದರ ಕುರಿತು ವರದಿ ನೀಡುವಂತೆ ಎಲ್ಲ ರಾಜ್ಯ ಸರ್ಕಾರಗಳಿಗೆ ಸೂಚಿಸಿದೆ.
Union Ministry of Home Affairs asked all the state governments, including Jammu and Kashmir's, to again take all necessary steps to prevent the entry of illegal migrants, including Rohingyas from Myanmar
Read @ANI Story | https://t.co/ABR22QlJKY pic.twitter.com/OR93OGFuT6
— ANI Digital (@ani_digital) June 3, 2018
ಕೇಂದ್ರ ಗೃಹ ಸಚಿವಾಲಯ ಈ ಕುರಿತು ದೇಶದ ಎಲ್ಲ ರಾಜ್ಯ ಸರ್ಕಾರಗಳಿಗೂ ಪತ್ರ ಬರೆದಿದ್ದು, ಅದರಲ್ಲಿ ರೋಹಿಂಗ್ಯಾ ಮುಸ್ಲಿಮರು ಇಡೀ ದೇಶಕ್ಕೇ ಕಂಟಕವಾಗುತ್ತಿದ್ದಾರೆ. ಅವರು ದೇಶದ ಭದ್ರತೆಗೂ ಆತಂಕವಾಗಿ ಪರಿಣಮಿಸಿದ್ದಾರೆ. ಹಾಗಾಗಿ ರೋಹಿಂಗ್ಯಾ ಮುಸ್ಲಿಮರು ಭಾರತದೊಳಕ್ಕೆ ನುಗ್ಗದಂತೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಲಾಗಿದೆ. ಅಲ್ಲದೆ ಇದುವರೆಗೆ ರೋಹಿಂಗ್ಯಾ ಮುಸ್ಲಿಮರ ತಡೆಗೆ ಕೈಗೊಂಡಿರುವ ಕ್ರಮಗಳ ಕುರಿತು ಹಾಗೂ ಇನ್ನು ಮುಂದೆ ತೆಗೆದುಕೊಳ್ಳುವ ಕ್ರಮಗಳಿಂದಾದ ಬದಲಾವಣೆ ಕುರಿತು ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಬೇಕು ಎಂದು ಕೇಂದ್ರ ಸರ್ಕಾರ ತನ್ನ ಪತ್ರದಲ್ಲಿ ಉಲ್ಲೇಖಿಸಿದೆ.
Now, Centre asks all States:
1) Prevent entry of illegal migrants including Rohingyas.
2) Restrict them to specified identified locations.
3) Each one of them must be identified with full details.
4) Biometrics of illegal migrants be captured.
5) Keep a watch on their activities.— Anshul Saxena (@AskAnshul) June 3, 2018
ಮಯನ್ಮಾರ್ ನ ರಖಿನೆ ರಾಜ್ಯದಲ್ಲಿ 1 ಕೋಟಿಗೂ ಹೆಚ್ಚಿರುವ ರೋಹಿಂಗ್ಯಾ ಸಮುದಾಯದವರ ಮೇಲೆ ದಾಳಿಗಳು ನಡೆದಿದ್ದು, ಈ ಜನರು ವಿಶ್ವದ ಬೇರೆ ಬೇರೆ ಭಾಗಗಳಿಗೆ ವಲಸೆ ಹೋಗಿದ್ದು, ಇದೇ ರೀತಿ ಭಾರತಕ್ಕೂ ಬಂದಿದ್ದಾರೆ. ಹಾಗಾಗಿ, ಈ ಬಗ್ಗೆ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಕಿರಣ್ ರಿಜಿಜು ದೇಶದಲ್ಲಿ 40 ಸಾವಿರ ರೋಹಿಂಗ್ಯಾ ಮುಸ್ಲಿಮರು ನೆಲೆಸಿದ್ದಾರೆ ಎಂದು ಲೋಕಸಭೆಯಲ್ಲಿ ಮಾಹಿತಿ ನೀಡಿದ್ದರು. ಇದರಲ್ಲಿ ಹೆಚ್ಚಿನ ಜನರು ಜಮ್ಮು, ಹೈದರಾಬಾದ್, ಹರ್ಯಾಣ, ಉತ್ತರ ಪ್ರದೇಶ, ರಾಜಸ್ಥಾನ ಮತ್ತು ದೆಹಲಿಯಲ್ಲಿ ನೆಲೆಸಿದ್ದಾರೆ ಎಂದು ಹೇಳಿದ್ದರು. ದೇಶದ ಸೀಮಿತ ಸಂಪನ್ಮೂಲಗಳನ್ನು ಈ ಜನರು ಬಳಸಿಕೊಳ್ಳುವುದರಿಂದ ದೇಶದ ಜನರಿಗೆ ಅನ್ಯಾಯವಾಗುತ್ತಿದೆ ಎಂದೂ ಕೇಂದ್ರ ಗೃಹ ಇಲಾಖೆ ಈ ಹಿಂದೆ ಹೇಳಿತ್ತು.
ರೊಹಿಂಗ್ಯಾ ಮುಸ್ಲಿಮರು ಮೊದಲನೆಯದಾಗಿ ಹೇಳಬೇಕೆಂದರೆ ಅವರು ನಿರಾಶ್ರಿತರಲ್ಲ. ಅವರು ಅಕ್ರಮವಾಗಿ ಬಂದು ನೆಲೆಸಿರುವವರು. ಬೌದ್ಧ ಜನಾಂಗದ ಪ್ರಾಬಲ್ಯ ಹೊಂದಿರುವ ಮಾಯಾನ್ಮಾರ್ ದೇಶದ ಪ್ರಜೆಗಳಿವರು. ದುರಂತ ಅಂದ್ರೆ ರೊಹಿಂಗ್ಯಾ ಮುಸ್ಲಿಮರನ್ನು ತನ್ನ ಪ್ರಜೆಗಳೆಂದು ಒಪ್ಪಿಕೊಳ್ಳಲು ಮಾಯಾನ್ಮಾರ್ ಸರ್ಕಾರ ಸಿದ್ದವಿಲ್ಲ. ಅದೆಷ್ಟು ಪಾಪಿ ಸರ್ಕಾರ ಅಂದ್ರೆ ರೋಹಿಂಗ್ಯಾ ಮುಸ್ಲಿಮರಿಗೆ ಪೌರತ್ವ ಕೊಡಲು ಮಾಯಾನ್ಮಾರ್ ಸರ್ಕಾರ ಮೀನಾ ಮೇಷ ಎಣಿಸುತ್ತಿದೆ. ಮಾಯಾನ್ಮಾರ್ ಸೇನೆ ಇವರ ಮೇಲೆ ನಿತ್ಯ ದಬ್ಬಾಳಿಕೆ ನಡೆಸುತ್ತದೆ. ಇದರ ಜೊತೆಗೆ ಬೌದ್ಧ ಧರ್ಮಿಯರು ಕೂಡಾ ಇವರಿಗೆ ಅಪಾಯ ಮಾಡುತ್ತಾರೆ. ರೋಹಿಂಗ್ಯಾ ಮುಸ್ಲಿಂರು ಬಾಂಗ್ಲಾದಿಂದ ವಲಸೆ ಬಂದವರು ಅನ್ನುವುದು ಮಾಯಾನ್ಮಾರ್ ವಾದ. ಹೀಗಾಗಿ ತಮ್ಮ ದೇಶದ ಕಾಟ ತಡೆಯಲಾರದೆ ಈ ಜನಾಂಗ ಪಕ್ಕದ ಭಾರತ, ಬಾಂಗ್ಲಾ, ಇಂಡೋನೇಷಿಯಾ, ಥಾಯ್ಲೆಂಡ್, ಮಲೇಷಿಯಾ ಕಡೆ ವಲಸೆ ಹೋಗುತ್ತಿದ್ದಾರೆ. ಭಾರತಕ್ಕೆ ಸಮುದ್ರ ಮತ್ತು ಕಾಡಿನ ಮಾರ್ಗದ ಮೂಲಕ ಸೇರಿಕೊಂಡಿದ್ದಾರೆ…
ಕೆಲ ಭಾರತೀಯರು ಅಂದರೆ ಕಪಿಲ್ ಸಿಬಲ್ನಂತವರು ರೋಹಿಂಗ್ಯಾ ಮುಸ್ಲಿಮರನ್ನು ಭಾರತದಿಂದ ಪಲಾಯನ ಮಾಡಿಸಬಾರದು ಎಂದು ಹಲವಾರು ಜನರು ಇದಕ್ಕೆ ಕಠಿಣ ಪರಿಶ್ರಮವನ್ನೇ ಹಾಕಿದ್ದಾರೆ!! ಯಾಕೆಂದರೆ ಮುಂದೆ ಇಂತಹವರಿಗೆ ಉಪಯೋಗವಾಗುತ್ತದೆ ಅಲ್ಲವೇ… ಇವರನ್ನು ಭಾರತದಲ್ಲೇ ಉಳಿಸುವಂತೆ ಕೋರ್ಟ್ ಮೆಟ್ಟಿಲು ಕೂಡಾ ಏರುತ್ತಾರೆ!! ರೋಹಿಂಗ್ಯಾಗಳು ಇಲ್ಲೇ ಇರಬೇಕು ಎಂದವರು ಒಮ್ಮೆ ಸ್ವಾತಂತ್ರ್ಯ ಪೂರ್ವವನ್ನೊಮ್ಮೆ ಗಮನಿಸಬೇಕು… ವ್ಯಾಪರಕ್ಕೆಂದು ಬಂದವರು ಇಡೀ ದೇಶವನ್ನೇ ಕೊಳ್ಳೆಹೊಡೆದು ಭಾರತೀಯರಿಗೆ ನೆಲೆ ಇಲ್ಲದಂತೆ ಮಾಡಿದ್ದು ಮರೆತು ಬಿಟ್ಟರಾ? ಇವರನ್ನು ಗಡಿಪಾರು ಮಾಡದೆ ಬಿಟ್ಟರೆ ಮುಮದೆ ಇವರು ಕೂಡಾ ಅದೇ ರೀತಿ ನಮಗೇ ಅನ್ನ ನೀರು ಇಲ್ಲದಂತೆ ಮಾಡುತ್ತಾರೆ!! ರೋಹಿಂಗ್ಯಾ ಮುಸ್ಲಿಮರ ಪೈಕಿ ಕೆಲವರು ಈಗಾಗಲೇ ಜಮ್ಮು ಕಾಶ್ಮೀರ ಕೊಡುವ ಪಿ ಆರ್ ಸಿ ಪಡೆಯುವಲ್ಲಿ ಸಫಲರಾಗಿದ್ದಾರೆ. ಇದು ಕಾನೂನಿಗೆ ವಿರುದ್ಧವಾಗಿ ಪಡೆದ್ರೆ ರೇಷನ್ ಕಾರ್ಡ್, ಆಧಾರ್ ಕಾರ್ಡ್ ಎಲ್ಲವನ್ನೂ ಇವರು ಪಡೆಯಬಹುದು. ಜೊತೆಗೆ ಮುಂದೊಂದು ದಿನ ಜಮ್ಮು ಕಾಶ್ಮೀರದಲ್ಲಿ ಭೂಮಿ ಖರೀದಿಸುವ ಸಾಧ್ಯತೆಯನ್ನು ಅಲ್ಲಗಲ್ಲೆಯುವ ಹಾಗಿಲ್ಲ. ನಮ್ಮ ನಾಗರಿಕರನ್ನು ಸಾಕಲು ನಮಗೆ ಕಷ್ಟವಾಗಿರುವಾಗ ಬೇರೆ ದೇಶದ ವಲಸೆಗಾರರನ್ನು ನಾವು ಸಾಕಬೇಕಾ?! ನಮಗೆ ಆ ರೋಹಿಂಗ್ಯಾ ಮುಸ್ಲಿಮರನ್ನು ಸಲಹುವ ಯಾವುದೇ ಗತಿಗೆಟ್ಟು ಬಂದಿಲ್ಲ ಎಂಬುವುದನ್ನು ಅವರು ತಿಳಿದು ಅವರೇ ಪಲಾಯನಗೈದರೆ ಒಳಿತು ಇಲ್ಲದೇ ಇದ್ದಲ್ಲಿ ಮೋದಿ ಸರಕಾರ ಇದಕ್ಕೆ ತಕ್ಕ ಮದ್ದು ಅರೆಯುತ್ತದೆ ಎಂಬುವುದನ್ನು ರೋಹಿಂಗ್ಯಾ ಮುಸ್ಲಿಮರು ಮರೆಯಬಾರದು!!
- ಪವಿತ್ರ