ಪ್ರಚಲಿತ

ಬಿಗ್ ಬ್ರೇಕಿಂಗ್! ಮೋದಿಗೆ ಟಾಂಗ್? ಗೋಹತ್ಯೆಯೊಂದಿಗೆ ಮತ್ತೊಂದು ಹತ್ಯೆಯನ್ನೂ ಮಾಡ್ತೇವೆಂದು ಕಾಂಗ್ರೆಸ್ ಸಚಿವನ ಎದುರೇ ಹೇಳಿಕೆ ನೀಡಿದ ಮೌಲ್ವಿ..! ಮತ್ತೆ ಬಾಲ ಬಿಚ್ಚಿದ ದೇಶದ್ರೋಹಿಗಳು!

ಅತ್ತ ಗಡಿಯಲ್ಲಿ ಭವ್ಯ ಭಾರತಕ್ಕಾಗಿ ರಂಜಾನ್ ಹಬ್ಬದ ಸಂದರ್ಭದಲ್ಲೇ ಔರಂಗಜೇಬ ಎಂಬ ಮುಸ್ಲಿಂ ಯೋಧ ಪಾಪಿ ಪಾಕ್ ಕಿರಾತಕರ ಹುಟ್ಟಡಗಿಸಲು ಹೋಗಿ ತನ್ನ ಜೀವವನ್ನೇ ಕಳೆದುಕೊಂಡಿದ್ದರೆ ಇತ್ತ ಭಾರತದ ಒಳಗೆ ಕೋಮು ಧ್ವೇಷದ ಜ್ವಾಲೆಯನ್ನು ಹೊತ್ತಿಸಿ ಅಂದ ನೋಡುವ ಮುಸ್ಲಿಂ ವ್ಯಕ್ತಿ ದೇಶದೊಳಗಿರುವ ಮತ್ತೋರ್ವ ವ್ಯಕ್ತಿಯ ಬಲಿಗಾಗಿ ಕಾಯುತ್ತಿದ್ದಾನೆ. ದೇಶಪ್ರೇಮಿ ಮುಸಲ್ಮಾನರು ದೇಶಕ್ಕಾಗಿ ಗಡಿ ಕಾಯುತ್ತಾ ಜೀವವನ್ನೇ ಅರ್ಪಿಸುತ್ತಿದ್ದರೆ ದೇಶದ್ರೋಹಿ ನರಿ ಬುದ್ಧಿಯ ಇಂತಹಾ ಮತಾಂಧರು ಪೊಲೀಸ್ ರಕ್ಷಣೆಯ ಜೊತೆಗೆ ದೇಶದ್ರೋಹಿ ಹೇಳಿಕೆಗಳನ್ನು ನೀಡುತ್ತ ತನ್ನ ತೀಟೆಯನ್ನು ತೀರಿಸಿಕೊಳ್ಳುತ್ತಿದ್ದಾರೆ.

ರಂಜಾನ್ ಹಬ್ಬದ ಪ್ರಯುಕ್ತ ವಿಜಯಪುರದಲ್ಲಿ ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಮುಸ್ಲಿಂ ಧರ್ಮಗುರುವೋರ್ವ ಪ್ರವಚನವನ್ನು ಮಾಡುತ್ತಿದ್ದ. ಈ ಪ್ರವಚನದಲ್ಲಿ ಆ ಮುಸ್ಲಿಂ ಮೌಲ್ವಿ ತಾನು ಈ ದೇಶದ ಅನ್ನ ನೀರು ಕುಡಿಯುತ್ತಿದ್ದೇನೆ ಎನ್ನುವ ಪರಿವೇ ಇಲ್ಲದೆ ಬಾಯಿಗೆ ಬಂದ ಹಾಗೆ ಮಾತನಾಡಿದ್ದಾನೆ. ದೇಶಕ್ಕಾಗಿ ಬಲಿದಾನ ಮಾಡುವ ಯಾವೊಬ್ಬ ದೇಶಭಕ್ತನನ್ನೂ ಸ್ಮರಿಸದ ಈ ದೇಶದ್ರೋಹಿ ಮೌಲ್ವಿ ದೇಶದೊಳಗೆ ವಿಧ್ವಂಸಕ ಕೃತ್ಯ ನಡೆಸಲು ಹುನ್ನಾರ ನಡೆಸುತ್ತಿದ್ದಾನೆ.

ದೇಶದಲ್ಲಿ ಗೋಹತ್ಯೆ ನಿಷೇಧ ಬಗ್ಗೆ ಮಾತನಾಡಿದ ತನ್ವೀರ್ ಹೀರಾ ಹಶ್ಮಿ ಎಂಬ ಮೌಲ್ವಿ, ನಾವು ಗೋಹತ್ಯೆಯನ್ನು ಮಾಡೇ ಮಾಡುತ್ತೇವೆ, ಅದರೊಂದಿಗೆ ಮತ್ತೊರ್ವನನ್ನೂ ಹತ್ಯೆ ಮಾಡುತ್ತೇವೆ ಎಂದು ಬೊಗಳಿದ್ದಾನೆ. “ಕೆಲವರು ಗೋಹತ್ಯೆಯನ್ನು ವಿರೋಧಿಸುತ್ತಿದ್ದಾರೆ. ಆದರೆ ನಾವು ಮುಂದಿನ ಒಂದೇ ತಿಂಗಳಿನಲ್ಲಿ ಬರುವ ಬಕ್ರಿದ್ ಹಬ್ಬದ ಸಂದರ್ಭದಲ್ಲೇ ಗೋಹತ್ಯೆ ಮಾಡುತ್ತೇವೆ. ಅದ್ಯಾರು ತಡೆಯುತ್ತಾರೋ ತಡೆಯಲಿ. ಸೈತಾನ್ ತಡೆಯಲು ಯತ್ನಿಸುತ್ತಿದ್ದಾನೆ. ಆದರೆ ನಾವು ಸುಮ್ಮನಿರೋದಿಲ್ಲ. ಮುಂದಿನ ಬಕ್ರಿದ್ ಹಬ್ಬದ ಸಂದರ್ಭದಲ್ಲಿ ಕೇವಲ ಗೋಹತ್ಯೆ ಮಾತ್ರವಲ್ಲ, ಮತ್ತೊಂದು ಹತ್ಯೆಯೂ ನಡೆಯುತ್ತದೆ. ಕಾದು ನೋಡಿ” ಎಂದು ಬಹಿರಂಗ ಸಭೆಯಲ್ಲೇ ಮಾತನಾಡಿದ್ದಾನೆ.

ಮೌನವಾದ ಕಾಂಗ್ರೆಸ್ ಸಚಿವ..!

ಕಾಂಗ್ರೆಸ್ ಅಂದರೆ ಬಿಡಿ. ಅಷ್ಟೇ… ಅದೊಂದು ಮುಸಲ್ಮಾನರ ಬೂಟು ನೆಕ್ಕುವ ಪಕ್ಷ ಎಂಬುವುದು ಗುಟ್ಟಾಗಿ ಉಳಿದಿಲ್ಲ. ಇದೀಗ ಅದು ಮತ್ತೆ ಸಾಭೀತಾಗಿದೆ. ಈ ಮುಸಲ್ಮಾನ ಮೌಲ್ವಿ ನಾಯಿ ಬೊಗಳಿದ ಹಾಗೆ ಬೊಗಳುತ್ತಿದ್ದರೂ ಅದೇ ವೇದಿಕೆಯಲ್ಲಿದ್ದ ಕಾಂಗ್ರೆಸ್ ಸಚಿವ ಶಿವಾನಂದ ಪಾಟೀಲ್ ಮೌನವಾಗಿದ್ದರು. ಗೋಹತ್ಯೆಯೊಂದಿಗೆ ಮತ್ತೊಂದು ಹತ್ಯೆಯನ್ನು ಮಾಡುತ್ತೇನೆ ಎಂದು ಆ ಮೌಲ್ವಿ ಬೊಗಳಿದ್ದರೂ ಈ ಕಾಂಗ್ರೆಸ್ ಸಚಿವ ಮಾತ್ರ ಬಾಯಿಗೆ ಬೀಗ ಹಾಕಿಕೊಂಡು ಕುಂತಿದ್ದರು. ನಂತರ ಮಾಧ್ಯಮಗಳು ಶಿವಾನಂದ ಪಾಟೀಲ್ ಅವರ ಹೇಳಿಕೆ ಪಡೆಯಲು ಮುಂದಾದರೂ ಯಾವುದೇ ಹೇಳಿಕೆಯನ್ನು ಪಾಟೀಲ್ ಅವರು ನೀಡೇ ಇಲ್ಲ. ಕರೆ ಮಾಡಿದರೂ ಕರೆಗಳನ್ನು ಸ್ವೀಕರಿಸುತ್ತಿಲ್ಲ.

ಮೋದಿಯನ್ನು ಹತ್ಯೆ ಮಾಡ್ತಾರಾ..?

ಕೆಲ ದಿನಗಳ ಹಿಂದೆಯಷ್ಟೇ ಪಾಕ್ ಉಗ್ರ ಹಫೀಸ್ ಸಯೀದ್ ರಂಜಾನ್ ತಿಂಗಳಲ್ಲೇ ನಾವು ಭಾರತದ ಪೃಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಹತ್ಯೆ ಮಾಡುತ್ತೇವೆ ಎಂದು ಹೇಳಿಕೆ ನೀಡಿದ್ದ. ಮಾತ್ರವಲ್ಲದೆ ಮೋದಿಯನ್ನು ಹತ್ಯೆ ಮಾಡುವ ಕೃತ್ಯದ ಹಿಂದೆ ಭಾರತದ ಎಡಪಂಥೀಯರು, ಮುಸ್ಲಿಂ ಮೂಲಭೂತವಾದಿಗಳು ಹಾಗೂ ಕಾಂಗ್ರೆಸ್ ನಾಯಕರೂ ಇದ್ದಾರೆ ಎಂಬ ಸಂಶಯವನ್ನು ಕೆಲ ಮಾಧ್ಯಮಗಳು ಬಿತ್ತರಿಸಿದ್ದವು.

ಇದೀಗ ವಿಜಯಪುರದಲ್ಲಿ ಈ ಮುಸ್ಲಿಂ ಮೌಲ್ವಿ ನೀಡಿದ್ದ ಹೇಳಿಕೆಯೂ ನೇರಾನೇರ ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ನೀಡಿದಂತಿದೆ. ಗೋಹತ್ಯೆ ನಿಷೇಧ ಮಾಡಿದ್ದು ಪ್ರಧಾನಿ ಮೋದಿ. ಹೀಗಾಗಿ ಆ ಮೌಲ್ವಿ ಹೇಳಿದ್ದ “ಗೋಹತ್ಯೆ ವಿರೋಧಿಸುವ ಸೈತಾನ” ಮೋದಿಯಾ ಎಂಬ ಪ್ರಶ್ನೆ ಮೂಡಿದ್ದರೆ ಮತ್ತೊಂದು ಕಡೆ “ಬಕ್ರಿದ್ ದಿನದಂದೇ ಗೋಹತ್ಯೆಯೊಂದಿಗೆ ಮತ್ತೊಂದು ಹತ್ಯೆ ನಡೆಯಲಿದೆ” ಎನ್ನುವ ಮೂಲಕ ಪ್ರಧಾನಿ ಮೋದಿಯವರ ಹತ್ಯೆಯ ಬಗ್ಗೆ ಮಾತನಾಡಿದ್ದಾನಾ ಎಂಬ ಪ್ರಶ್ನೆಗಳೂ ಮೂಡುತ್ತಿದೆ.

ಒಟ್ಟಾರೆ ಇಂತಹ ನರಿ ಬುದ್ಧಿಯ ಮೌಲ್ವಿಗಳು ಈ ರಾಜ್ಯದಲ್ಲಿ ಸ್ವಚ್ಛಂದವಾಗಿ ಬೊಗಳಿದರೂ ಇಲ್ಲಿ ಕೇಳೋರೇ ಇಲ್ಲ. ಆಳುವ ದೊರೆಗಳೇ ಇವರ ಬೆನ್ನಿಗೆ ನಿಂತಿದ್ದಾರೆ. ವೇದಿಕೆಯಲ್ಲೇ ಇದ್ದ ಕಾಂಗ್ರೆಸ್ ಸಚಿವನೇ ಸುಮ್ಮನಿದ್ದಾನೆ ಎನ್ನುವುದಾದರೆ ಇನ್ನು ಈ ಸರ್ಕಾರದಿಂದ ಹೆಚ್ಚಿನ ಕಾನೂನು ಕ್ರಮಗಳನ್ನು ನಿರೀಕ್ಷಿಸುವಂತಿಲ್ಲ ಅನ್ನೋದು ಅಷ್ಟೇ ಸತ್ಯ.

  • ಏಕಲವ್ಯ
Tags

Related Articles

Close