ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಲವ್ ಜಿಹಾದ್ ಎಂಬ ಕರಾಳ ಮುಸ್ಲಿಂ ಜಿಹಾದಿಗಳ ಅಟ್ಟಹಾಸ ಜೋರಾಗಿದೆ. ಈ ಮುಳ್ಳಿನಿಂದ ಹಿಂದೂ ಯುವತಿಯರನ್ನು ರಕ್ಷಣೆ ಮಾಡುವ ನಿಟ್ಟಿನಲ್ಲಿ ವಿಶ್ವ ಹಿಂದೂ ಪರಿಷತ್ ಹೆಲ್ಪ್ಲೈನ್ ಆರಂಭಿಸುವ ಮೂಲಕ ಹೊಸದೊಂದು ಹೆಜ್ಜೆಯನ್ನಿರಿಸಿದೆ.
ಪ್ರೈಮದ ಹೆಸರಿನಲ್ಲಿ ಹಲವಾರು ರೀತಿಯ ಅಮಿಷಗಳನ್ನೊಡ್ಡಿ ಜಿಹಾದಿಗಳು ಹಿಂದೂ ಹೆಣ್ಣು ಮಕ್ಕಳನ್ನು ತಮ್ಮ ಬಲೆಗೆ ಬೀಳಿಸಿಕೊಂಡು ಮೋಸ ಮಾಡುತ್ತಿದ್ದಾರೆ. ಹಾಗೆಯೇ ಅವರನ್ನು ತಮ್ಮ ಕಾಮ ತೃಷೆಗೆ ಬಳಸಿಕೊಂಡು ಆ ಬಳಿಕ ಅವರನ್ನು ಹತ್ಯೆ ಮಾಡುತ್ತಿರುವ ಘಟನೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ. ಹಿಂದೂ ಹೆಣ್ಣು ಮಕ್ಕಳಲ್ಲಿ ಕೆಲವರು ಈ ಮೋಸದ ಜಾಲಕ್ಕೆ ಬಿದ್ದು, ತಮ್ಮ ಹೆತ್ತವರು, ಧರ್ಮವನ್ನೂ ಲೆಕ್ಕಿಸದೆ ಜಿಹಾದಿ ನಾಮರ್ಧರ ಜೊತೆಗೆ ಓಡಿ ಹೋಗುತ್ತಿದ್ದು, ಇಂತಹ ಜಾಲಕ್ಕೆ ಸಿಲುಕಿದ ಯುವತಿಯರ ರಕ್ಷಣೆಗಾಗಿ ಈ ಸಹಾಯ ವಾಣಿಯನ್ನು ವಿಹಿಂಪ ಆರಂಭಿಸಿದೆ. ಆ ಮೂಲಕ ಧರ್ಮ ರಕ್ಷಣೆಗೆ ಮುಂದಾಗಿದೆ.
ಹಿಂದೂ ಸಹೋದರಿಯರ ರಕ್ಷಣೆಗೆ ವಿಹಿಂಪದ ಮಂಗಳೂರು ಘಟಕ ಈ ಯೋಜನೆ ಆರಂಭಿಸಿದೆ. ಹೆಲ್ಪ್ಲೈನ್ ಸಂಖ್ಯೆ : 9148658108 ಗೆ ಕರೆ ಮಾಡುವ ಮೂಲಕ, ವಾಟ್ಸಾಪ್ ಸಂಖ್ಯೆ: 9591658108 ಅಥವಾ ಸಂಸ್ಕೃತಿ ಸೇವಾ ಪ್ರತಿಷ್ಠಾನ, ಹಿಂದೂ ರುದ್ರಭೂಮಿ ರಸ್ತೆ, ಕದ್ರಿ ಮಂಗಳೂರು ಅಥವಾ antilovejihadmlr@gmail.com ಗೆ ಕರೆ ಮಾಡುವ ಮೂಲಕ ಸಾರ್ವಜನಿಕರು ತಮಗೆ ತಿಳಿದ ಲವ್ ಜಿಹಾದ್ ಸಂಬಂಧ ಮಾಹಿತಿ ನೀಡಬಹುದಾಗಿದೆ.
ಮನೆ, ನೆರೆ ಹೊರೆ, ಶಾಲೆ, ಕಾಲೇಜು ಕ್ಯಾಂಪಸ್, ಊರು, ತಾಲೂಕು, ಕೆಲಸ ಮಾಡುವ ಸ್ಥಳ ಹೀಗೆ ಎಲ್ಲಿಯೇ ಲವ್ ಜಿಹಾದ್ ವಾಸನೆ ಬಂದಲ್ಲಿ ಅದನ್ನು ಈ ಹೆಲ್ಪ್ಲೈನ್ಗೆ ತಿಳಿಸುವ ಮೂಲಕ ಆ ಜಾಲಕ್ಕೆ ಸಿಲುಕಿದ ಯುವತಿಯನ್ನು ರಕ್ಷಿಸಲು ಈ ಕಾರ್ಯದಲ್ಲಿ ಸಾರ್ವಜನಿಕರು ಸಹ ಕೈಜೋಡಿಸಬಹುದಾಗಿದೆ. ಅಗತ್ಯ ಬಿದ್ದಲ್ಲಿ ಕಾನೂನು ಸಲಹೆಗಳನ್ನು ಸಹ ನೀಡಲಾಗುವುದು ಎನ್ನುವ ವಿಹಿಂಪ, ಬಜರಂಗದಳದ ಪೋಸ್ಟರ್ ಸಹ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಸಾರ್ವಜನಿಕರಿಂದ ಮೆಚ್ಚುಗೆ ಪಡೆದಿದೆ.