ಅಂಕಣ

ಹಿಂದೂಗಳ ಕೊರಳು ಉರುಳುತ್ತಿದ್ದ ಕೇರಳದಲ್ಲೀಗ ಗೋರಿಗಳು ಧರೆಗುರುಳಲು ಪ್ರಾರಂಭವಾಗಿದ್ದು ಯಾಕೆ ಗೊತ್ತೇ?!

ಬಯಲಿಗೆ ಬಂದಿದೆ ಘೋರ ಸತ್ಯ!!

ಕೇರಳ. ದೇವರ ನಾಡು ಎಂದೇ ಹೆಸರು ವಾಸಿಯಾಗಿರುವ ರಾಜ್ಯ. ಹಿಂದೂ ಸಮಾಜದ ಶ್ರದ್ಧಾ ಕೇಂದ್ರಗಳು, ಹತ್ತು ಹಲವಾರು ದೇವಾಲಯಗಳು, ಧಾರ್ಮಿಕ ಕ್ಷೇತ್ರಗಳನ್ನು ಹೊಂದಿರುವ ರಾಜ್ಯ. ಅದರಲ್ಲೂ ಕೋಟ್ಯಾಂತರ ಭಕ್ತರನ್ನು ಪಡೆದಿರುವ ಅಖಿಲಾಂಡ ಕೋಟಿ ಬ್ರಹ್ಮಾಂಡ ನಾಯಕ ಶಬರಿಮಲೆ ಸ್ವಾಮಿ ಅಯ್ಯಪ್ಪ ನೆಲೆಸಿರುವುದೂ ಅದೇ ಕೇರಳ ರಾಜ್ಯದಲ್ಲಿ.

ಆದರೆ ಇಂತಹ ಕೇರಳದಲ್ಲಿ ರಾಕ್ಷಸರ ಅಟ್ಟಹಾಸ ಮುಗಿಲು ಮುಟ್ಟುತ್ತಿದೆ. ರಾಜ್ಯದಲ್ಲಿ ಹಿಂದೂಗಳೇ ಬಹುಸಂಖ್ಯಾತರಾಗಿದ್ದರೂ ಹಿಂದೂಗಳು ಅಲ್ಲಿ ಬದುಕೋದೇ ಕಷ್ಟ ಅನ್ನುವಷ್ಟರ ಮಟ್ಟಿಗೆ ಇದೆ ಅಲ್ಲಿನ ಪರಿಸ್ಥಿತಿ. ತಾನೊಬ್ಬ ಹಿಂದೂ ಎಂದು ಎದೆತಟ್ಟಿ ಹೇಳಿದರೆ ಅವನ ಕಥೆ ಮುಗಿಯಿತು ಎಂದೇ ಅರ್ಥ. ಮುಸಲ್ಮಾನರ ಅಟ್ಟಹಾಸ ಒಂದು ಕಡೆಯಾದರೆ, ಮನುಷ್ಯರ ರಕ್ತವನ್ನೇ ಹೀರುವ ಕಮ್ಯುನಿಸ್ಟರ ರಾಜಕೀಯ ಕೊಲೆಗಳು ಮತ್ತೊಂದು ಕಡೆ.

“ನಮಸ್ತೇ ಸದಾ ವತ್ಸಲೇ” ಎಂದರೆ ಸಾಕು ಆತನ ಕುತ್ತಿಗೆಗೆ ಕತ್ತಿ ಬಿತ್ತು ಎಂದೇ ಅರ್ಥ. ಕೇಸರಿ ತೊಟ್ಟುಕೊಂಡು ಹಿಂದುತ್ವದ ಪ್ರಚಾರ ಮಾಡಬೇಕೆಂದರೆ ಎಂಟೆದೆ ಬಂಟನಾಗಿರಬೇಕು. ಅಷ್ಟೊಂದು ಸವಾಲು ಇರುತ್ತೆ ಕೇರಳ ಎಂಬ ರಾಜ್ಯದಲ್ಲಿ. ಬಿಡಿ… ಅಲ್ಲಿ ಎಷ್ಟು ರಾಜಕೀಯ ಕೊಲೆಗಳು ನಡೆಯುತ್ತವೆಯೋ ಅಷ್ಟೇ ಕೇಸರಿ ಪಡೆಗಳು ಸಿಡಿದೆದ್ದು ನಿಂತಿವೆ. ಮತ್ತಷ್ಟು ಧೈರ್ಯವನ್ನು ತಳೆದು ತಮ್ಮ ವೀರಾವೇಶವನ್ನು ಪ್ರದರ್ಶಿಸುತ್ತಿವೆ.

ಕೇರಳದಲ್ಲಿ ಮುಸಲ್ಮಾನರ ನಕಲಿ ಗೋರಿಗಳ ಕಥೆ ಗೊತ್ತಾ..?

ಕೇರಳದಲ್ಲಿ ಏನೇ ಅಕ್ರಮ ಟಡುವಟಿಕೆಗಳು ನಡೆದರೂ ಕೇಳೋರಿಲ್ಲ!!. ಅಲ್ಲಿ ಅಕ್ರಮಗಳದ್ದೇ ಕಾರುಬಾರು. ಕ್ರೈಸ್ತರು ತಮ್ಮ ಶಿಲುಬೆಗಳನ್ನು ಸಿಕ್ಕ ಸಿಕ್ಕ ಗುಡ್ಡ
ಪ್ರದೇಶಗಳನ್ನು ಆಕ್ರಮಿಸಿ ನೆಟ್ಟಿದ್ದರೆ ಮುಸಲ್ಮಾನರು ಸರ್ಕಾರಿ ಜಾಗಗಳಲ್ಲಿಯೇ ಗೋರಿಗಳನ್ನು ನಿರ್ಮಿಸಿ ಸಾರ್ವಜನಿಕರಿಗೆ ಕಿರಿಕಿರಿಯುಂಟು ಮಾಡುತ್ತಿದ್ದರು. ಹೆಣವನ್ನು ಹೂಳದೆನೇ ಗೋರಿಗಳನ್ನು ನಿರ್ಮಿಸಿ ಅದಕ್ಕೆ ಹಸಿರು ಹೊದಿಕೆಯನ್ನು ಹಾಕಿ ಬೇಕಾ ಬಿಟ್ಟಿಯಾಗಿ ತಮ್ಮ ದರ್ಬಾರ್ ನಡೆಸುತ್ತಿದ್ದರು.

ರೈಲ್ವೇ ನಿಲ್ದಾಣ, ವಿಮಾನ ನಿಲ್ದಾಣವೆನ್ನದೆ ಗೋರಿ ಕಟ್ಟಿ ಅದರ ಮೂಲಕ ಅಕ್ರಮ ಚಟುವಟಿಕೆಗಳನ್ನು ನಡೆಸುವ ದುರುಳರು ಕೇರಳದಲ್ಲಿದ್ದಾರೆ. ಹೀಗೆ ಹೋದಲ್ಲಿ ಬಂದಲ್ಲಿ , ಸಾರ್ವಜನಿಕ ಪ್ರದೇಶಗಳಲ್ಲಿ ಗೋರಿಗಳನ್ನು ನಿರ್ಮಿಸಿ ಅದರ ಮೂಲಕ ಅಕ್ರಮ ದಂಧೆಯನ್ನು ನಡೆಸುತ್ತಿದೆ ಅಲ್ಲಿನ ಕೆಲವೊಂದು ಜಿಹಾದಿ ಮನಸ್ಥಿತಿಯುಳ್ಳ ರಕ್ಕಸರು. ಗೋರಿಗಳನ್ನು ನಿರ್ಮಿಸಿದರೆ ಆ ಪ್ರದೇಶದಲ್ಲಿ ಜನರು ಓಡಾಟ ಮಾಡುವುದು ಕಡಿಮೆಯಾಗುತ್ತದೆ. ಆದ್ದರಿಂದ ತಮ್ಮ ಅಕ್ರಮ ದಂಧೆಗಳನ್ನು ಆರಾಮಾಗಿ ಮಾಡಬಹುದು ಎಂಬ ಸ್ಪಷ್ಟತೆ ಅವರಿಗಿತ್ತು.

ಒಂದೊಂದೇ ಗೋರಿಗಳು ನಾಶವಾಗಿತ್ತು..!!!

ಹೀಗೆ ಮುಸಲ್ಮಾನರು ನಿರ್ಮಿಸಿದ್ದ ಒಂದೊಂದೇ ಗೋರಿಗಳು ನಾಶವಾಗುತ್ತಾ ಬಂದಿತ್ತು. ಸೆಫ್ಟೆಂಬರ್ 09ರಂದು ಕೇರಳದ ರಾಜ್ಯ ಹೆದ್ದಾರಿ ಹಾದು ಹೋಗುವ ನಾಡುಕಾಣಿಚುರದಲ್ಲಿನ ಮಸೀದಿಯ ಮಹಮ್ಮದ್ ಸ್ವಾಲಿದ್ ಮಖಂ ಎಂಬ ಹಳೆಯದೊಂದು ಗೋರಿಯನ್ನು ಒಡೆದು ಹಾಕಿದರೆ ಅದರ ಬೆನ್ನಿಗೆ ಅಂದರೆ ಸೆಫ್ಟೆಂಬರ್ 19 ಮತ್ತು 29ರಂದು ಕ್ರಮವಾಗಿ ಮತ್ತೆರಡು ಗೋರಿಗಳು ನೆಲದೊಡಳಿಗೆ ಉರುಳಿದ್ದವು. ಗೋರಿಗಳನ್ನು ನಾಶಪಡಿಸಿ ಅದರ ಮೇಲೆ ಬಾಳೆಗಿಡಗಳನ್ನು ನೆಟ್ಟು ನಿಗೂಢವಾದ ಶಕ್ತಿಯನ್ನು ಪ್ರದರ್ಶಿಸುತ್ತಿದ್ದರು. ಹೀಗೆ ಹಲವಾರು ಗೋರಿಗಳನ್ನು ಒಡೆಯುವ ಕಾರ್ಯ ಬಹಳ ವೇಗವಾಗಿ ಸಾಗುತ್ತಿತ್ತು. ಮೊದಲೇ ಹೇಳಿದಂತೆ ಕೇರಳದಲ್ಲಿ ಹಿಂದೂ ಮುಸಲ್ಮಾನರ ತಿಕ್ಕಾಟ ತಾಂಡವವಾಡುತ್ತಿತ್ತು. ಅಲ್ಲಿರುವ ಸರ್ಕಾರ ಈ ಗೋರಿ ಕೆಡವಿದ ದೂರುಗಳನ್ನು ನೇರವಾಗಿ ಬಲಪಂಥೀಯ ಹಿಂದೂಗಳ ಮೇಲೆ ಹಾಕಿತ್ತು. ಅಂದಹಾಗೆ ಅಲ್ಲಿರುವುದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದ ಎಲ್‍ಡಿಎಫ್ ಸರ್ಕಾರ. ಪಕ್ಕಾ ಎಡಪಂಥೀಯ ಸರ್ಕಾರ ಅನ್ನೋದು ಗುಟ್ಟಾಗಿ ಉಳಿದಿಲ್ಲ. ಹಿಂದೂಗಳ ಸಾಲು ಸಾಲು ಹತ್ಯೆಗಳಿಗೆ ಇದೇ ಸರ್ಕಾರ ಕಾರಣ ಅನ್ನೋದು ಜಗದ್ಜಾಹೀರು.

ಹೀಗಿರುವಾಗ ಗೋರಿ ಒಡೆದ ಪ್ರಕರಣಗಳನ್ನು ಹಿಂದೂಗಳ ತಲೆಗೆ ಕಟ್ಟದೆ ಬಿಡುತ್ತಾರೆಯೇ. ವ್ಯವಸ್ಥಿತವಾಗಿ ಮುಸಲ್ಮಾನರ ಆ ನಕಲಿ ಗೋರಿಗಳ ಧ್ವಂಸದ
ಪ್ರಕರಣಗಳನ್ನು ಬಲಪಂಥೀಯ ಹಿಂದೂಗಳ ತಲೆಯ ಮೇಲೆ ಕಟ್ಟಲಾಗುತ್ತದೆ. ನಕಲಿ ಗೋರಿಗಳನ್ನು ಒಡೆಯುವ ಒಳ್ಳೆಯ ಕೆಲಸ ನಡೆದಿದ್ದರೂ ಅದನ್ನು ಮಾಡಿದ್ದು ತಾವಲ್ಲ ಎಂಬ ವಾದ ಹಿಂದೂಗಳದ್ದಾಗಿತ್ತು. ಆದರೂ ಅಲ್ಲಿ ಹಿಂದೂಗಳನ್ನೇ ಟಾರ್ಗೆಟ್ ಮಾಡಿ ಬಾಣ ಹೂಡಿತ್ತು ಅಲ್ಲಿನ ಸರ್ಕಾರ.

ಬಯಲಿಗೆ ಬಂದಿದೆ ಘೋರ ಸತ್ಯ…

ಸದಾ ಬಲಪಂಥೀಯ ಹಿಂದೂಗಳ ಮೇಲೆನೇ ಅನುಮಾನ ಪಟ್ಟು ಅವರನ್ನೇ ಟಾರ್ಗೇಟ್ ಮಾಡುತ್ತಿದ್ದ ಅಲ್ಲಿನ ಪಾಪಿ ಸರ್ಕಾರಕ್ಕೆ ಅದರ ಆಲ ಅಗಲವನ್ನು
ಕಂಡುಹಿಡಿಯುವಲ್ಲಿ ಸಂಪೂರ್ಣ ವಿಫಲವಾಗಿತ್ತು. ಐಸಿಸ್‍ನ ಒಡಲು ತುಂಬುವಷ್ಟು ಮತಾಂಧ ಮುಸ್ಲಿಂ ಯುವಕರನ್ನು ಬೆಳೆಯಲು ಬಿಟ್ಟಿದ್ದು ಮಾತ್ರವಲ್ಲದೆ ಹಿಂದೂ ಯುವತಿಯರನ್ನು ಲವ್ ಜಿಹಾದಿನ ಬಲೆಗೆ ಬೀಳಿಸಿ ಐಸಿಸ್ ನ ಪಾಪಿಗಳ ಕಾಮದಾಹಕ್ಕೆ ಅಟ್ಟಿಬಿಟ್ಟಿತ್ತು ಅಲ್ಲಿನ ಪಿಣರಾಯಿ ಸರ್ಕಾರ. ಆದರೆ ಮುಸ್ಲಿಮರು ಮಾತ್ರ ಶಾಂತಿ ಪ್ರಿಯರು ಎಂದು ಬಣ್ಣಿಸುತ್ತಿತ್ತು. ಶಾಂತಿಗೆ ಪ್ರಿಯರಾಗಿದ್ದ ಕೇರಳ ಮುಸ್ಲಿಮರು ಕಟ್ಟಿರುವ ಅಕ್ರಮ ಗೋರಿಗಳನ್ನು ಒಡೆದವರನ್ನು ಹಿಡಿಯುವಲ್ಲಿ ಶತ ಪ್ರಯತ್ನ ಮಾಡುತ್ತಾರೆ. ಅಷ್ಟಕ್ಕೂ ಅವರ ದೃಷ್ಟಿ ಇದ್ದದ್ದೇ ಬಲಪಂಥೀಯ ಹಿಂದೂಗಳ ಮೇಲೆ. ಆದರೆ ಅಷ್ಟರಲ್ಲೇ ಸ್ಪೋಟಕ ವೀಡಿಯೋ ಒಂದು ಬಹಿರಂಗವಾಗುತ್ತದೆ.

ಗೋರಿ ಒಡೆದಿದ್ದು ನಾವೇ…ಸಲಾಫಿ ಮುಸ್ಲಿಂ ಮುಖಂಡರ ಹೇಳಿಕೆ..!

ಅಶ್ಚರ್ಯವಾದರೂ ಸತ್ಯ. ಕೇರಳದಲ್ಲಿ ಪ್ರತಿದಿನ ಒಡೆತಕ್ಕೆ ಒಳಗಾಗುವ ಹಸಿರು ಬಣ್ಣದ ಹೊದಿಕೆಯುಳ್ಳ ಮುಸಲ್ಮಾನರ ಗೋರಿಗಳು ಧರೆಗುರುಳುತ್ತಲೇ ಇತ್ತು. ಇದರ ಹಿಂದಿರುವ ಕಾಣದ ಕೈಗಳ ಬಗ್ಗೆ ಸುಳಿವೇ ಇರಲಿಲ್ಲ. ಸರ್ಕಾರ ಮಾತ್ರ ಅಮಾಯಕ ಹಿಂದೂಗಳ ತಲೆಯ ಮೇಲೆ ಕಟ್ಟಲು ಶತ ಪ್ರಯತ್ನವನ್ನೂ ಮಾಡಿತ್ತು. ಇದರ ಬೆನ್ನಲ್ಲೇ ಕೇರಳದಲ್ಲಿ ಮುಸ್ಲಿಂ ಸಲಾಫಿ ನಾಯಕರ ವೀಡಿಯೋ ಬಿಡುಗಡೆಯಾಗಿ ವೈರಲ್ ಆಗಿ ಹೋಗಿತ್ತು.

ವೀಡಿಯೋದಲ್ಲಿ ಸಲಾಫಿ ಮುಸ್ಲಿಂ ನಾಯಕ ಆಕ್ರೋಷಗೊಂಡು ಆವೇಶದಿಂದ ಗೋರಿ ಒಡೆದಿದ್ದು ನಾವೇ ಎಂದು ಒಪ್ಪಿಕೊಂಡಿದ್ದಾರೆ. “ನಾವು ಸಲಾಫಿಗಳು. ನಮಗೆ ರಸೂಲ್ ಅಥವಾ ಅಲ್ಲಹುವಿನ ಸುನ್ನತ್ ಹೇಳುತ್ತದೆ.. ಗೋರಿಗಳು ಇಸ್ಲಾಮಿಗೆ ವಿರುದ್ಧವಾಗಿದೆ. ಹೀಗಾಗಿ ನಾವು ಗೋರಿಗಳನ್ನು ಒಡೆಯುತ್ತೇವೆ. ಹಿಂದೇನೂ ಸೌದಿ ಅರೇಬಿಯಾದಲ್ಲಿ ಇದ್ದಂತಹ ಎಲ್ಲಾ ಗೋರಿಗಳನ್ನು ಒಡೆದಿದ್ದೇವೆ. ನೀವು (ಸುನ್ನಿ) ಕಟ್ಟಿರುವ ಗೋರಿಗಳನ್ನು ಒಡೆಯುತ್ತೇವೆ. ಅಲಿಬ್ ನದಿಂ ಅಬಿದ್ವಲಿಯ ಹೆಸರಲ್ಲಿ ಕಟ್ಟಿರುವ ಎಲ್ಲಾ ಗೋರಿಗಳನ್ನು ಒಡೆಯುತ್ತೇವೆ. ಅದನ್ನು ಭಯೋತ್ಪಾದನೆ ಎಂದು ತಲೆಯಲ್ಲಿ ಮಿದುಳು ಇಲ್ಲದ ಕೆಲವು ಮೌಲ್ವಿಗಳು ನಾಲಗೆ ಎಳೆದರೆ ಅದನ್ನು ನಂಬಲು ಬುದ್ಧಿ ಇಲ್ಲದ ಕೆಲವರು ಸಿಗುತ್ತಾರೆಯೇ ಹೊರತು ಬುದ್ದಿ ಇರುವವರು ಯಾರೂ ಸಿಗುವುದಿಲ್ಲ” ಎಂದು ಸಲಾಫಿ ನಾಯಕ ಸ್ಪಷ್ಟ ಮಾತಿನಿಂದ ಸಮರ್ಥೊಸಿಕೊಂಡಿದ್ದಾನೆ.

ಕೇರಳದಲ್ಲಿ ಅನೇಕ ಗೋರಿಗಳನ್ನು ನಾವು ಒಡೆದಿದ್ದು ಮುಂದೆಯೂ ಇಂತಹ ಚಟುವಟಿಕೆಯನ್ನು ಮಾಡುತ್ತೇವೆ ಎಂದು ಆ ಮುಸ್ಲಿಂ ಮುಖಂಡ ಹೇಳಿದ್ದ. ಈ
ವೀಡಿಯೋ ನೋಡಿದ ಪಿಣರಾಯಿ ವಿಜಯನ್ ಸ್ವತಃ ಬೆಚ್ಚಿ ಬಿದ್ದಿದ್ದರು. ಯಾಕೆಂದರೆ ಬಲಪಂಥೀಯ ಹಿಂದೂಗಳ ಮಾನವನ್ನು ಹರಾಜು ಮಾಡುವ ಉದ್ಧೇಶದಿಂದ ಹಾಗೂ ಗೋರಿ ಒಡೆದ ಪ್ರಕರಣವನ್ನು ಹಿಂದೂಗಳ ತಲೆಗೆ ಕಟ್ಟಿ ದೇಶದ ಮೂಲೆ ಮೂಲೆಯ ಟೌನ್ ಹಾಲ್‍ನ ಎದುರು ತಮಟೆ ಹಿಡಿದು ಪ್ರತಿಭಟನೆಗೆ ಸಿದ್ಧರಾಗಿದ್ದ ಕಮ್ಯುನಿಷ್ಟರಿಗೆ ಇದು ನುಂಗಲಾರದ ತುತ್ತಾಗಿ ಪರಿಣಮಿಸಿತ್ತು. ಎಡಪಂಥೀಯ ಕಮ್ಯುನಿಸ್ಟ್ ಅಕ್ಷರಷಃ ಪೇಚಿಗೆ ಸಿಲುಕಿತ್ತು.

ಹೀಗೆ ಸದಾ ಹಿಂದೂಗಳ ವಿರುದ್ಧ ಸಮರ ಸಾರುತ್ತಿರುವ ಕೇರಳ ಸರ್ಕಾರಕ್ಕೆ ಮುಖಭಂಗವಾಗಿದೆ. ಹಾಗೂ ಸ್ವತಃ ಮುಸಲ್ಮಾನರ ಮಧ್ಯೆಯೇ ಕಲಹಗಳಿಗೆ
ಕಾರಣವಗಿದೆ. ಮುಂದೊಂದು ದಿನ ಹೀಗೆ ಮುಸ್ಲಿಮರು ಕೇರಳದಿಂದ ಮುಕ್ತರಾಗಿ ದೇವರ ನಾಡು ಸುಭೀಕ್ಷೆಯಿಂದ ಬಾಳುವಂತಾಗಲಿ ಎನ್ನುವುದೇ ಕೋಟ್ಯಾಂತರ ಹಿಂದೂಗಳ ಹರಕೆ.

-ಸುನಿಲ್

Tags

Related Articles

Close