ನಮ್ಮ ದೇಶದಲ್ಲಿ ಸೆಕ್ಯೂಲರಿಸಂ ಹೆಸರಿನಲ್ಲಿ ಅನಾಚಾರವನ್ನೇ ಎಬ್ಬಿಸಿಬಿಟ್ಟಿದ್ದಾರೆ ಈ ಸೋ ಕಾಲ್ಡ್ ಸೆಕ್ಯೂಲರ್ ಗಳು
ಅವರ ಪ್ರಕಾರ ಅವರ ಪ್ರಶ್ನೆಗಳು ಉತ್ತರಗಳು ಹೇಗಿರುತ್ತೆ ಗೊತ್ತಾ? ಹಾಗಿದ್ರೆ ಈ ಪ್ರಶ್ನೋತ್ತರಗಳನ್ನೊಮ್ಮೆ ಗಮನಿಸಿ
ಪ್ರಶ್ನೆ 1: ಧರ್ಮನಿರಪೇಕ್ಷತೆ ಅಂದರೇನು?
ಉತ್ತರ : ಹಿಂದುಗಳನ್ನ, ಹಿಂದೂ ಧರ್ಮವನ್ನ ನಿಂದಿಸುವುದು
ಪ್ರಶ್ನೆ 2: ಅಸಹಿಷ್ಣುತೆ(intolerance) ಎಂದರೆ?
ಉತ್ತರ: ಹಿಂದುಗಳ ಕುರಿತಾಗಿ ಮಾತನಾಡುವುದು, ಹಿಂದೂ ಸಂಪ್ರದಾಯನ್ನ ಸಮರ್ಥಿಸಿಕೊಳ್ಳುವುದು
ಪ್ರಶ್ನೆ 3: ಹಿಂದುಳಿದವರೆಂದರೆ ಯಾರು?
ಉತ್ತರ : ಲಾಲೂ, ಮುಲಾಯಮ ಸಿಂಗ್ ಹಾಗು ಆತನ ಮಕ್ಕಳು
ಪ್ರಶ್ನೆ 4: ಸಮಾಜವಾದ ಸಿದ್ಧಾಂತವನ್ನ ನಿಜವಾಗಿಯೂ ಪಾಲಿಸುತ್ತಿರೋರ್ಯಾರು?
ಉತ್ತರ: ಮುಲಾಯಂ -ಅಖಿಲೇಶ್, ಸಿದ್ದರಾಮಯ್ಯ, ಪಿಣರಾಯಿ ವಿಜಯನ್, ಮಮತಾ ಬ್ಯಾನರ್ಜಿ
ಪ್ರಶ್ನೆ 5: ಏಕಮಾತ್ರ ದಲಿತ ಮಹಿಳೆ ಈ ದೇಶದಲ್ಲಿರೋದ್ಯಾರು?
ಉತ್ತರ: ಮತ್ಯಾರು ಉತ್ತರಪ್ರದೇಶದ ಬೆಹನ್ ಮಾಯಾವತಿಯವರು
ಪ್ರಶ್ನೆ 6: ನಿಮ್ಮ ಪ್ರಕಾರ ಈ ಜಗತ್ತಿನ ಬುದ್ಧಿವಂತ ವ್ಯಕ್ತಿ ಯಾರು?
ಉತ್ತರ: ಅಂಬೇಡ್ಕರ್ ಹಾಗು ಪೆರಿಯಾರ್
ಪ್ರಶ್ನೆ 7: ಇಡೀ ಜಗತ್ತಿನಲ್ಲಿ ಅದರಲ್ಲೂ ಭಾರತದಲ್ಲಿ ಅಮಾಯಕರೆಂದರೆ ಯಾರು?
ಉತ್ತರ : ಕೇವಲ ಮುಸಲ್ಮಾನರು
ಪ್ರಶ್ನೆ 8: ಇಡೀ ಜಗತ್ತಿನಲ್ಲಿ ಕೆಟ್ಟವರೆಂದರೆ ಯಾರು?
ಉತ್ತರ: ಅಯ್ಯೋ ಮತ್ಯಾರ್ರೀ ಇದಾರೆ ಅದೇ ಆ ಆರೆಸ್ಸೆಸ್, ಬಜರಂಗದಳದವರೇ ಕೆಟ್ಟ ವ್ಯಕ್ತಿಗಳು
ಪ್ರಶ್ನೆ 9: ತ್ಯಾಗದ ಪ್ರತೀಕ, ಸಹನಾಮೂರ್ತಿ ಅಂತ ಯಾರನ್ನಾದರೂ ನೀವು ಕರೀತಿದ್ರೆ ಅದ್ಯಾರು?
ಉತ್ತರ: ಮತ್ಯಾರ್ರೀ ಅದೇ ನಮ್ಮ ಸೋನಿಯಾ ಗಾಂಧಿ
ಪ್ರಶ್ನೆ 10: ನಿಮ್ಮ ಪ್ರಕಾರ ಯಾರ ಯೋಗದಾನವಿಲ್ಲದೆ ಈ ದೇಶದ ನಿರ್ಮಾಣವಾಗೋದು ಅಸಾಧ್ಯ?
ಉತ್ತರ: ನೆಹರು ಪರಿವಾರ, ಅಂದರೆ ಈಗಿನ ಗಾಂಧಿ ಪರಿವಾರ
ಪ್ರಶ್ನೆ 11: ಈ ದೇಶದ ಏಕೈಕ ಆಶಾಕಿರಣ?
ಉತ್ತರ: ನಮ್ಮ ರಾಹುಲ್ ಗಾಂಧಿ
ಪ್ರಶ್ನೆ 12: ನಮ್ಮ ದೇಶದಲ್ಲಿ ಧರ್ಮ ನಿರಪೇಕ್ಷಿತ, ಸೆಕ್ಯೂಲರ್ ರಾಜ್ಯ ಅಂತ ಯಾವುದಾದರೂ ಇದೆಯಾ?
ಉತ್ತರ : ಇದೆಯಲ್ಲ ಜಮ್ಮು ಕಾಶ್ಮೀರ
ಪ್ರಶ್ನೆ 13: ಅತೀ ಕೆಟ್ಟ ರಾಜ್ಯ?
ಉತ್ತರ : ಮೋದಿಯ ಗುಜರಾತ್
ಪ್ರಶ್ನೆ 14: ಮೊದಲು ಈ ರಾಷ್ಟ್ರದ ಸೊಸೆ ಈಗ ರಾಷ್ಟ್ರದ ತಾಯಿಯಾಗಿರೋರು ಯಾರು?
ಉತ್ತರ: ಏನದರೂ ಸಂಶಯವಿದೆಯಾ? ನಮ್ಮ ಸೋನಿಯಾ ಗಾಂಧಿ ಕಣ್ರೀ
ಪ್ರಶ್ನೆ 15: ರಾಷ್ಟ್ರದ ಸೆಕ್ಯೂಲರಗಿರಿಯ ತಂದೆ, ಅಣ್ಣ-ತಮ್ಮಂದಿರು?
ಉತ್ತರ : ಗುಲಾಂ ನಬಿ, ಅಸಾದುದ್ದಿನ್ ಓವೈಸಿ, ಅಕ್ಬರುದ್ದಿನ್ ಓವೈಸಿ
ಪ್ರಶ್ನೆ 16: ಎಲ್ಲರಿಗಿಂತ ಒಂದು ತೂಕ ಹೆಚ್ಚು ಪ್ರಾಮಾಣಿಕನಂದರೆ?
ಉತ್ತರ : ಅರವಿಂದ್ ಕೇಜ್ರೀವಾಲ್
ಪ್ರಶ್ನೆ 17: ಸರಳತೆಯ ಪ್ರತೀಕ?
ಉತ್ತರ: ಮಮತಾ ಬ್ಯಾನರ್ಜಿ
ಪ್ರಶ್ನೆ 18: ಈ ದೇಶದಲ್ಲಿ ಕೋಮುವಾದಿಗಳೆಂದರೆ ಯಾರು?
ಉತ್ತರ: ಮತ್ಯಾರು ಸ್ವಾಮಿ? ಹಿಂದೂಗಳೇ
ಪ್ರಶ್ನೆ 19: ಸೆಕ್ಯೂಲರ್ ಗಳೆಂದರೆ?
ಉತ್ತರ : ನಮ್ಮ ಮುಸಲ್ಮಾನ ಬಂಧುಗಳು
ಪ್ರಶ್ನೆ 20: ಅಹಿಂಸೆಯ ಪ್ರತೀಕ?
ಉತ್ತರ : ಬಕ್ರೀದ್ ಹಬ್ಬ
ಪ್ರಶ್ನೆ 21: ಹಿಂಸೆಯ ಪ್ರತೀಕ?
ಉತ್ತರ: ಕಂಬಳ, ಜಲ್ಲಿಕಟ್ಟು ಆಚರಣೆಗಳು
ಪ್ರಶ್ನೆ 22: ಧರ್ಮದ ಸುಂದರತೆ ನೀವು ಎಲ್ಲಿ ಕಾಣ್ತೀರ?
ಉತ್ತರ: ನಮಾಜ್ ಮಾಡಿ ರೋಡ್ ಬಂದ್ ಮಾಡೋದ್ರಲ್ಲಿ
ಪ್ರಶ್ನೆ 23: ರಾಷ್ಟ್ರೀಯ ಅತಿಥಿಗಳು?
ಉತ್ತರ : ಬಾಂಗ್ಲಾದೇಶಿ, ಮೈನ್ಮಾರಿನ ರೋಹಿಂಗ್ಯಾ ಮುಸಲ್ಮಾನರು
ಪ್ರಶ್ನೆ 24: ಬುದ್ಧಿಜೀವಿಗಳೆಂದರೆ?
ಉತ್ತರ: ಹಿಂದೂ ಧರ್ಮವನ್ನ ಟೀಕಿಸುವವರು, ದೇಶದ ವಿರುದ್ಧ ಮಾತನಾಡುವವರ ಪರವಾಗಿ ಮಾತಾಡೋರು ನಿಜವಾದ ಬುದ್ಧಿಜೀವಿಗಳು
ಪ್ರಶ್ನೆ 25: ಈ ದೇಶದ ಸರ್ವಶ್ರೇಷ್ಠ ವಿದ್ಯಾರ್ಥಿ?
ಉತ್ತರ: ವಯಸ್ಸು ಮೂವತ್ತಾದರೂ ಇನ್ನೂ JNU ನಲ್ಲಿ ದೇಶವಿರೋಧಿ ಘೋಷಣೆ ಕೂಗುವ ನಮ್ಮ ಕನ್ಹಯ್ಯ ಕುಮಾರ್
ಪ್ರಶ್ನೆ 26: ಹಾದಿ ತಪ್ಪಿದವರು?
ಉತ್ತರ : ಭಾರತೀ ಸೈನಿಕರ ಮೇಲೆ ಕಲ್ಲೆಸೆಯೋ ನಮ್ಮ ಕಾಶ್ಮೀರೀನ ಪಾಪದ ಅಮಯಾಯಕ ಯುವಕರು
ಪ್ರಶ್ನೆ 27: ಇಸ್ಲಾಮಿನ ವಿಶೇಷತೆ?
ಉತ್ತರ: 4 ಲಕ್ಷ ಹಿಂದೂ ಪಂಡಿತರನ್ನು ಕಾಶ್ಮೀರದಿಂದ ಒದ್ದೋಡಿಸಿದ್ದು
ಪ್ರಶ್ನೆ 28: ರಾಷ್ಟ್ರದ ಮುಖ್ಯ ಸಮಸ್ಯೆ?
ಉತ್ತರ : ಈರುಳ್ಳಿ,.ಟೊಮ್ಯಾಟೊ ಬೆಲೆ ಏರಿಕೆ
ಪ್ರಶ್ನೆ 29: ಅತೀ ಕಡು ಬಡವ?
ಉತ್ತರ: ಮಾಯಾವತಿ
ಪ್ರಶ್ನೆ 30: ಇಡೀ ಭಾರತವನ್ನ ಪ್ರದೂಷಣೆ, ವಾಯುಮಾಲಿನ್ಯ ಮಾಡುತ್ತಿರೋರು?
ಉತ್ತರ: ಹಿಂದೂಗಳು, ದೀಪಾವಳಿಯಂದು ಪಟಾಕಿ ಹಾರಿಸೋದ್ರಿಂದ ವಾಯುಮಾಲಿನ್ಯ ಉಂಟಾಗಿ ಜನರ ಮೇಲೆ ದುಷ್ಪರಿಣಾಮ ಆಗ್ತಿದೆ.
ಪ್ರಶ್ನೆ 31: ದೇಶದ ಅಭಿವೃದ್ಧಿಗೆ ಮಾರಕರಾಗಿರೋದ್ಯಾರು?
ಉತ್ತರ : ನರೇಂದ್ರ ಮೋದಿ
ಪ್ರಶ್ನೆ 32: ಈ ದೇಶದಲ್ಲಿ ಸದ್ಯ ಇರುವ ಅಪ್ಪಟ ದೇಶಭಕ್ತನ್ಯಾರು?
ಉತ್ತರ: ಓವೈಸಿ ಸಹೋದರರು
ಪ್ರಶ್ನೆ 33: ಯಾರಿಗೆ ಈ ದೇಶದ ನಾಗರಿಕನೆಂಬ ಸ್ಥಾನಮಾನ ಸಿಗಬೇಕು?
ಉತ್ತರ: ಬಾಂಗ್ಲಾ ನುಸುಳುಕೋರರಿಗೆ ಹಾಗು ಮಯನ್ಮಾರಿನ ರೋಹಿಂಗ್ಯಾ ಮುಸಲ್ಮಾನರಿಗೆ
ಪ್ರಶ್ನೆ 34: ಈ ದೇಶದಿಂದ ಯಾರನ್ನು ಒದ್ದೋಡಿಸಬೇಕು?
ಉತ್ತರ: ಕಾಶ್ಮೀರಿ ಪಂಡಿತರು ಹಾಗು ಭಾರತದ ಬ್ರಾಹ್ಮಣರನ್ನ ದೇಶ ಬಿಟ್ಟೋಡಿಸಬೇಕು
ಕೊನೆಯ ಪ್ರಶ್ನೆ 35: ಈ ದೇಶ ಸೆಕ್ಯೂಲರ್ ದೇಶವಾಗಿ ಮುಂದುವರೆಬೇಕಾದರೆ ಏನು ಮಾಡಬೇಕು?
ಉತ್ತರ: ಈ ದೇಶದಲ್ಲಿ ಏಕರೂಪ ಸಮಾನ ಹಕ್ಕು ಕಾಯಿದೆ ತಂದರೂ ಅದೂ ಮುಸಲ್ಮಾನರಿಗೆ apply ಆಗಬಾರದು, ಅವರ ಷರಿಯಾ ಕಾನೂನಿನ ಪಾಲನೆ ಮಾಡಲು ಅವರಿಗೆ ಬಿಡಬೇಕು, ಮುಸ್ಲಿಮೇತರ ಜನರನ್ನ ಕಾಯ್ದೆ ಕಾನೂನು ಅಂತ ಕಟ್ಟಿ ಹಾಕಿದಾಗ ಮಾತ್ರ ಈ ದೇಶ ಸೆಕ್ಯೂಲರ್ ದೇಶವಾಗಿದೆ ಉಳಿಯೋಕೆ ಸಾಧ್ಯ. ಇಲ್ಲವಾದರೆ ಈ ದೇಶವನ್ನ ಮೋದಿ ಹಿಂದೂ ರಾಷ್ಟ್ರ ಮಾಡಿಬಿಡುತ್ತಾನೆ ?
ಇಂತಹ ಜನರನ್ನೇ ನೀವು ದಿನಬೆಳಗಾದರೆ ಬುದ್ಧಿಜೀವಿಗಳು, ಪ್ರಗತಿಪರರು, ಸೆಕ್ಯೂಲರ್’ಗಳು, ವಿಚಾರವಾದಿಗಳು, ಸಮಾಜವಾದಿಗಳು ಅನ್ನೋ ಮುಖವಾಡದಲ್ಲಿ ನೋಡ್ತಿರ್ತೀರ.
ಇಂಥವರಿಂದ ಸ್ವಲ್ಪ ದೂರವೇ ಇರಿ, ಇವರು ಈ ರೀತಿಯ ಉತ್ತರ ಕೊಟ್ಟರೆ ಅಥವ ತಮ್ಮ ಬಾಲ ಬಿಚ್ಚಲು ಹೋದರೆ ಸರಿಯಾದ ಪಾಠವನ್ನ ಕಲಿಸಿ.
– Vinod Hindu Nationalist