ಅಂಕಣ

ಅಂದು ಕಾಶ್ಮೀರ, ಇಂದು ಬಂಗಾಳ-ಕೇರಳ, ಮುಂದೆ ಕರ್ನಾಟಕ! ಇಸ್ಲಾಮಿಕ್ ಸ್ಟೇಟ್ ಆಗುತ್ತಿವೆ ಭಾರತದ ಒಂದೊಂದೇ ರಾಜ್ಯಗಳು! ಗಾಢ ನಿದ್ದೆಯಲ್ಲಿದ್ದಾರೆ ಹಿಂದೂಗಳು…!

ಎಲ್ಲೆಲ್ಲ ಕಾಂಗ್ರೆಸ್-ಕಮ್ಯುನಿಷ್ಟರ ಸರಕಾರವಿರುತ್ತದೋ ಅಲ್ಲಿ ಹಿಂದೂಗಳ ಮಾರಣ ಹೋಮ ನಡೆಯುತ್ತದೆನ್ನುವುದು ಕಳೆದ ಎಪ್ಪತ್ತು ವರುಷಗಳಿಂದಲೂ
ಸಾಬೀತಾಗುತ್ತಾ ಬಂದಿದೆ. ಶತಮಾನಗಳಿಂದಲೂ ತಮ್ಮದೇ ನಾಡಿನಲ್ಲಿ ಪರಕೀಯರಾಗಿ ಜೀವಿಸುತ್ತಾ ಬಂದವರು ಹಿಂದೂಗಳು. ಸನಾತನ ಕಾಲದಿಂದಲೂ ಹಿಂದೂಗಳು ಯಾವುದೇ ದೇಶದ ಮೇಲೆ ದಂಡೆತ್ತಿ ಹೋಗಲಿಲ್ಲ, ಬಲವಂತದ ಮತಾಂತರ ಮಾಡಲಿಲ್ಲ. ತನ್ನ ನಂಬಿಕೆಗಳಿಗನುಗುಣವಾಗಿ ತನ್ನಷ್ಟಕ್ಕೆ ತಾನು ಬದುಕುತ್ತಾ ಇತರ ಧರ್ಮಗಳನ್ನು ಪ್ರೀತಿಸುತ್ತಾ “ವಸುದೈವ ಕುಟುಂಬಕಂ” ಆದರ್ಶವನ್ನು ಶಿರಸಾ ಪಾಲಿಸಿದವನು ಸನಾತನಿ.

ಆದರೆ ಇಂದು ಹಿಂದೂಗಳು ತಮ್ಮ ನಾಡಿನಲ್ಲೇ ಪರಕೀಯರು. ರಾಮನ ಜನ್ಮ ಭೂಮಿಯಲ್ಲಿ ಆತನಿಗೊಂದು ಮಂದಿರ ಕಟ್ಟಿಸಲಾಗದ ಹತಭಾಗ್ಯರು.
ಕಾಂಗ್ರೆಸ್-ಕಮ್ಯೂನಿಷ್ಟರ ವೋಟ್ ಬ್ಯಾಂಕ್ ಓಲೈಕೆ ರಾಜಕಾರಣ, ಅಲ್ಪ ಸಂಖ್ಯಾತರ ತುಷ್ಟೀಕರಣದಿಂದಾಗಿ ಇಂದು ಕೇರಳ-ಬಂಗಾಳದಲ್ಲಿ ಹಿಂದೂಗಳ ಪರಿಸ್ಥಿತಿ ತೀರಾ ಚಿಂತಾಜನಕವಾಗಿದೆ. ರಾಮ ಹುಟ್ಟಿದ ನಾಡಿನಲ್ಲಿ ರಾಮ ನವಮಿ ಆಚರಿಸಿದರೂ ಕೊಚ್ಚಿ ಕೊಲೆ ಮಾಡುವ ಮತಾಂಧರ ನಾಡಾಗಿ ಬಿಟ್ಟಿದೆ ಈ ಎರಡೂ ರಾಜ್ಯಗಳು. ಜಿಹಾದಿಗಳ ಕೈಗೆ ಸಿಲುಕಿ ನಲುಗುತ್ತಿರುವ ಈ ಎರಡು ರಾಜ್ಯಗಳ ಹಿಂದೂಗಳನ್ನು ಕರೆದು ಕೇಳುವವರೇ ಇಲ್ಲದಂತಾಗಿದೆ. ಹಿಂದೂ ರಕ್ತ ಪಿಪಾಸು ಮಮತಾ ಮತ್ತು ಪಿಣರಾಯಿಯಂತಹ ನಾಯಕರಿಂದಾಗಿ ಕೇರಳ ಮತ್ತು ಬಂಗಾಳದಲ್ಲಿ ಹಿಂದೂಗಳ ರಕ್ತದ ಹೊಳೆಯೇ ಹರಿಯುತ್ತಿದೆ.

ಕರ್ನಾಟಕದ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಕಳೆದ ಐದು ವರ್ಷದ ಕಾಂಗ್ರೆಸ್ ದುರಾಡಳಿತದಲ್ಲಿ ಹಿಂದೂಗಳ ಮಾರಣ ಹೋಮ ನಡೆದಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಸ್ವಲ್ಪ ಯೋಚಿಸಿ ಇನ್ನೈದು ವರ್ಷ ಹಿಂದೂಗಳ ಮಾರಣ ಹೋಮ ನಡೆಸಲು ಸದಾ ಸಿದ್ದರಾಗಿರುವವರಿಗೆ ಅಧಿಕಾರ ಕೊಟ್ಟರೆ ಏನಾಗುವುದೆಂದು. ಇವತ್ತು ಕೇರಳ-ಬಂಗಾಳದಲ್ಲಿ ಏನಾಗುತ್ತಿದೆಯೋ ಅದೇ ಕರ್ನಾಟಕದಲ್ಲೂ ಆಗುವುದು ಅಷ್ಟೆ. ಪಕ್ಕದ ಮನೆಗೆ ಬೆಂಕಿ ಬಿದ್ದಾಗ ನಾವು ಅಸಡ್ಡೆ ತೋರುತ್ತಾ ಗಾಢ ನಿದ್ದೆಯಲ್ಲಿ ಮಲಗಿದ್ದರೆ, ನಾಳೆ ಅದೇ ಬೆಂಕಿ ನಮ್ಮ ಮನೆಯನ್ನೂ ಸುಡದೆ ಬಿಡದು ನೆನಪಿಡಿ.

ಅಲ್ಪ ಸಂಖ್ಯಾತರ ಕೂದಲು ಕೊಂಕಿದರೂ ಎದೆ ಬಡಿದುಕೊಂಡು ಅತ್ತು ಕರೆದು ಗೋಳಾಡಿ ರಂಪಾಟ ಮಾಡುವ ಆತ್ಮ ಸಮ್ಮಾನವನ್ನು ಮಾರಿಕೊಂಡ ಮತಿಗೆಟ್ಟ ಮಾಧ್ಯಮಗಳು ಇಂದು ಬಂಗಾಳದಲ್ಲಿ ನಡೆದ ಹಿಂದೂಗಳ ಮಾರಣ ಹೋಮದ ಬಗ್ಗೆ ಚಕಾರವೆತ್ತುವುದಿಲ್ಲ. ಕೇರಳದಲ್ಲಿ ನಿತ್ಯ ಹತರಾಗುವ ಹಿಂದೂಗಳ ಸಾವಿಗೆ ಗೋಳಾಡುವುದಿಲ್ಲ. ಅವರ ಪ್ರಕಾರ ಹಿಂದೂಗಳು ಸಾಯಲೆಂದೇ ಹುಟ್ಟಿದವರು. ಈ ದೇಶದಲ್ಲಿ ಹಿಂದೂವಾಗಿ ಬದುಕುವ ಅಧಿಕಾರ ನಮಗಿಲ್ಲ. ಜಾತ್ಯಾತೀತದ ಗುಮ್ಮನನ್ನು ಮುಂದಿಟ್ಟು ಹಿಂದೂಗಳನ್ನು ಹೆದರಿಸಿ ಬೆದರಿಸಿ ನಪುಂಸಕನನ್ನಾಗಿ ಮಾಡಿ ತಮ್ಮ ಮೇಲೆ ಹಿಂಸೆ ನಡೆಯುತ್ತಿದ್ದರೂ ಶಸ್ತ್ರ ಬಿಡಿ, ಚಕಾರವೆತ್ತಲೂ ಈ ಜಾತ್ಯಾತೀತಿಗಳು ಬಿಡುವುದಿಲ್ಲ.

ಇಲ್ಲಿರುವ ಮತಾಂಧರು ಸಾಲದೆಂಬದೆ, ಪರವೂರಿನಿಂದ ಬಂದ ಅಲ್ಪರಿಗೆ ಚಾದರ ಹಾಸಿ ಕರೆಯುತ್ತಿರುವ ಕೇರಳ, ಬಂಗಾಳ ಮತ್ತು ಕರ್ನಾಟಕದ ಸರಕಾರಗಳ ಈ ನಡೆಯನ್ನು ಈಗಲೇ ಖಂಡಿಸದಿದ್ದರೆ ಮುಂದೊಂದು ದಿನ ಈ ಮೂರೂ ರಾಜ್ಯಗಳು ಶಾಶ್ವತವಾಗಿ ಇಸ್ಲಾಮಿಕ್ ಸ್ಟೇಟ್ ಆಗುವುದು ನಿಶ್ಚಿತ. ಇದೇ ರೀತಿ ಇರಾನ್-ಇರಾಕಿನಿಂದ, ಸಿರಿಯಾದಿಂದ ಬಂದ ನಿರಾಶ್ರಿತರಿಗೆ ಆಶ್ರಯ ಕೊಟ್ಟು, ಅವರಿಗೆ ಸುಖ ಸೌಲಭ್ಯ ಕೊಟ್ಟು, ಅವರ ತಪ್ಪುಗಳೆಲ್ಲವನ್ನೂ ಮುಚ್ಚಿಟ್ಟ ಕಾರಣಕ್ಕೆ ಇಂದು ಯೂರೋಪಿನ ಸ್ವೀಡನ್ ಸಂಪೂರ್ಣವಾಗಿ ಇಸ್ಲಾಮ್ ಮಯವಾಗಿದೆ. ಇಡಿಯ ಯೂರೋಪ್ ಖಂಡದಲ್ಲೇ ಮೊತ್ತ ಮೊದಲ ಇಸ್ಲಾಮಿಕ್ ಸ್ಟೇಟ್ ಎಂಬ “ಬಿರುದಿಗೆ” ಪಾತ್ರವಾಗಿ ಬಿಟ್ಟಿದೆ ಸ್ವೀಡನ್!! ಅಲ್ಲಿ ಮುಸಲ್ಮಾನರಿಂದ ನಡೆಯುತ್ತಿರುವ ಅನಾಚಾರಗಳ ವಿವರ ಬಿಚ್ಚಿಡುವುದಿಲ್ಲ ಮಾನಗೆಟ್ಟ ಮಾಧ್ಯಮಗಳು. ಅಲ್ಲಿ ಮಾತ್ರವಲ್ಲ, ಪ್ರಂಪಂಚದೆಲ್ಲೆಡೆ ನೆಲೆಸಿರುವ ನಿರಾಶ್ರಿತರಿಂದ ನಡೆಯುತ್ತಿರುವ ಕೊಲೆ ಸುಲಿಗೆ ಅತ್ಯಾಚಾರಗಳ ಬಗ್ಗೆ ಸೊಲ್ಲೆತ್ತದೆ ಅವರನ್ನೆಲ್ಲಾ “ಅಮಾಯಕರೆಂಬತೆ” ಬಿಂಬಿಸುತ್ತಿದ್ದಾರೆ ರಾಜಕಾರಣಿಗಳು ಮತ್ತು ಅವರ ಚೇಲಾಗಳು.

ಏ ಬಿಡ್ರಿ, ಸ್ವೀಡನ್ ತಾನೇ ನಮಗೇನಾಗಬೇಕು? ಅಯ್ಯೋ ಬಂಗಾಳ-ಕೇರಳದಲ್ಲಾದರೆ ನಮಗೇನು? ಎನ್ನುವ ಉಡಾಫೆ ಮಾಡುತ್ತಾ ಕಾಲ ಕಳೆಯುತ್ತಿದ್ದರೆ
ಮುಂದೊಂದು ದಿನ ಜಿಹಾದಿಗಳು ನಿಮ್ಮ ಮನೆ ಮುಂದೆ ಬಂದೂಕು ಹಿಡಿದು ನಿಂತಿರುತ್ತಾರೆ. ಆಗ ಪರಿಸ್ಥಿಯನ್ನು ಹೇಗೆ ನಿಭಾಯಿಸುವಿರಿ ಎನ್ನುವುದನ್ನು ಸ್ವಲ್ಪ ಯೋಚಿಸಿ. ನಿಮ್ಮ ಮನೆಯ ಹೆಣ್ಣು ಮಕ್ಕಳನ್ನು ನಿಮ್ಮ ಮುಂದೆಯೇ ಅಮಾನುಷವಾಗಿ ನಡೆಸಿಕೊಂಡರೆ ಪರಿಸ್ಥಿತಿ ಹೇಗಿರುವುದು ಎನ್ನುವುದನ್ನು ಸ್ವಲ್ಪ ಯೋಚಿಸಿ. ಕೃಷ್ಣ ಹೇಳುತ್ತಾನೆ ಹಿಂಸೆ ಮಾಡುವುದು ಅಧರ್ಮ, ಅಂತೆಯೇ ಹಿಂಸೆಯನ್ನು ಸಹಿಸುವುದೂ ಅಧರ್ಮವೇ. ಇವತ್ತು ಕೇರಳದಲ್ಲಿ, ಬಂಗಾಳದಲ್ಲಿ ನಡೆಯುತ್ತಿರುವುದು ಮುಂದೆ ನಮ್ಮೂರಿನಲ್ಲೂ ನಡೆಯಬಹುದು. ಅದರ ಕುರುಹುಗಳು ಈಗಾಗಲೇ ನಮಗೆ ದೊರಕಿಯೂ ಇದೇ. ಈಗಲೂ ನಾವು ಎಚ್ಚೆತ್ತುಕೊಳ್ಳದಿದ್ದರೆ ಪರಿಣಾಮ ತೀರ ಗಂಭೀರವಾಗುವುದು. ಎಚ್ಚರ ಹಿಂದೂಗಳೆ ಎಚ್ಚರ!!

-Sharwari

Tags

Related Articles

Close