ಪ್ರಚಲಿತ

ಗಾಂಧೀಜಿ ಬಳಿ ಹುಡುಗಿಯರು ಸುತ್ತುತ್ತಿದ್ದರಂತೆ!! ಭಾರೀ ಅವಮಾನ ಮಾಡಿದ ರಾಹುಲ್ ಗಾಂಧಿ!!

ರಾಹುಲ್ ಗಾಂಧಿ ಎನ್ನುವ ಕಾಂಗ್ರೆಸ್ ಪಕ್ಷದ ನಾಯಕ ಏನೋ ಹೇಳಲು ಹೋಗಿ ಮತ್ತಿನ್ನೇನೋ ಹೇಳಿ ಮುಜುಗರಕ್ಕೆ ಈಡಾಗುವುದು ಹೊಸೇತನಲ್ಲ. ಒಂದಲ್ಲಾ ಒಂದು ರೀತಿಯಲ್ಲಿ ವಿವಾದವನ್ನು ಮೈಮೇಲೆ ಎಳೆದುಕೊಂಡು ವಿವಾದದ ಕೇಂದ್ರ ಬಿಂದುವಾಗಿ ಬಿಡುತ್ತಿದ್ದರು ರಾಹುಲ್ ಗಾಂಧಿ. ಇವರು ಎಐಸಿಸಿ ಅಧ್ಯಕ್ಷರಾದ ನಂತರ ಸರಿ ಹೋಗಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿತ್ತು. ದೇಶದಲ್ಲಿ ಪಪ್ಪು ಎಂದೇ ಗುರುತಿಸಿಕೊಳ್ಳುತ್ತಿದ್ದ ರಾಹುಲ್ ಗಾಂಧಿ ಕಾಂಗ್ರೆಸ್ ಪಕ್ಷದ ಪ್ರಧಾನಹುದ್ದೆಯಾದ ಎಐಸಿಸಿ ಹುದ್ದೆಯನ್ನು ಅಲಂಕರಿಸಿದ ನಂತರ ಕೊಂಚ ಸೀರಿಯಸ್ ಆಗಿದ್ದಾರೆ ಎಂಬ ಮಾತುಗಳೂ ಕೇಳಿ ಬರುತ್ತಿತ್ತು. ಆದರೆ ಮತ್ತೆ ತಾವು ಮೆಚೂರ್ ಆಗಿಲ್ಲ ಎಂಬ ಸಂದೇಶವನ್ನು ರವಾನಿಸಿದ್ದಾರೆ.

ಮಹಾತ್ಮ ಗಾಂಧೀಜಿ ಸುತ್ತ ಹುಡುಗಿಯರು ಇದ್ದರು ಎಂದ ರಾಹುಲ್..!

ಈ ಪುಣ್ಯಾತ್ಮ ಗಾಂಧೀಜಿಯನ್ನು ತೆಗಳಿದರೋ ಅಥವಾ ಹೊಗಳಿದರೋ ಗೊತ್ತಿಲ್ಲ. ಆದರೆ ಏನೋ ಮಾಡಲು ಹೋಗಿ ಮತ್ತಿನ್ನೇನೋ ಮಾಡಿದ್ದಾರೆ ಅನ್ನೋದು ಸತ್ಯ. ಹೀಗಾಗಿ ಮತ್ತೆ ಒಂದು ವಿವಾದದಲ್ಲಿ ಸಿಕ್ಕಿ ಹಾಕಿಕೊಂಡು ಪೇಚಿಗೆ ಸಿಲುಕಿದ್ದಾರೆ. ಈ ಬಾರಿ ನೇರವಾಗಿ ದೇಶಕ್ಕೆ ಸ್ವಾತಂತ್ರ್ಯವನ್ನು ತಂದುಕೊಟ್ಟಂತಹ ಮಹಾತ್ಮ ಎಂದು ಗುರುತಿಸಿಕೊಳ್ಳುವ ಹಾಗೂ ಕಾಂಗ್ರೆಸ್ ಪಕ್ಷದವರು ನಮ್ಮ ಪಕ್ಷದವರು ಎನ್ನುತ್ತಿರುವ ಮಹಾತ್ಮ ಗಾಂಧೀಜಿಯ ಬಗ್ಗೆ ರಾಹುಲ್ ಗಾಂಧಿ ಮಾತನಾಡಿ ಯಡವಟ್ಟು ಮಾಡಿಕೊಂಡಿದ್ದಾರೆ.

ನಿನ್ನೆ ಮೇಘಾಲಯದಲ್ಲಿ ನಡೆದ ಚುನಾವಣಾ ಪ್ರಚಾರದ ಕಾರ್ಯಕ್ರಮವೊಂದರಲ್ಲಿ ರಾಹುಲ್ ಗಾಂಧಿ ಭಾರೀ ಯಡವಟ್ಟು ಮಾಡಿಕೊಂಡಿದ್ದಾರೆ. ರಾಷ್ಟ್ರೀಯ ಸ್ವಯಂ ಸೇವಾ ಸಂಘಟನೆಯನ್ನು ತೆಗಳುವ ಭರದಲ್ಲಿ ಗಾಂಧೀಜಿಯ ಮಾನ ಮರ್ಯಾದೆಯನ್ನು ಕಳೆದಿದ್ದಾರೆ. “ರಾಷ್ಟ್ರೀಯ ಸ್ವಯಂ ಸೇವಾ ಸಂಘಟನೆ ಮಹಿಳೆಯರ ಬಗ್ಗೆ ಗಮನ ಕೊಡುತ್ತಿಲ್ಲ. ರಾಷ್ಟ್ರಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯ ಸುತ್ತ ಮಹಿಳೆಯರು ಸುತ್ತುವರಿದಿದ್ದರು. ಗಾಂಧೀಜಿಯವರೂ ತಮ್ಮ ಸುತ್ತ ಮಹಿಳೆರನ್ನು ಇಟ್ಟುಕೊಳ್ಳುತ್ತಿದ್ದರು. ಅವರ ಎಡಬಲದಲ್ಲಿ ಯಾವಾಗಲು ಮಹಿಳೆಯರೇ ತುಂಬಿಕೊಳ್ಳುತ್ತಿದ್ದರು. ಆದರೆ ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಸರಸಂಘಚಾಲಕ ಮೋಹನ್ ಭಾಗವತ್ ಅವರ ಬಳಿ ಮಹಿಳೆಯರು ಇದ್ದಾರೆಯೇ? ಅವರು ಯಾಕೆ ಮಹಿಳೆಯರನ್ನು ಇಟ್ಟುಕೊಂಡಿಲ್ಲ. ಹಾಗಾದರೆ ರಾಷ್ಟ್ರೀಯ ಸ್ವಯಂ ಸೇವಾ ಸಂಘದವರಿಗೆ ಮಹಿಳೆಯರ ಬಗ್ಗೆ ಕಾಳಜಿ ಇದೆಯೇ” ಎಂದು ಹೇಳಿಕೆ ನೀಡಿದ್ದಾರೆ.

ಗಾಂಧೀಜಿ ಬಳಿ ಹುಡುಗಿಯರು ಸುತ್ತುತ್ತಿದ್ದರಂತೆ! ಭಾರೀ ಅವಮಾನ ಮಾಡಿದ ರಾಹುಲ್ ಗಾಂಧಿ…

ರಾಹುಲ್ ಗಾಂಧಿ ಎನ್ನುವ ಕಾಂಗ್ರೆಸ್ ಪಕ್ಷದ ನಾಯಕ ಏನೋ ಹೇಳಲು ಹೋಗಿ ಮತ್ತಿನ್ನೇನೋ ಹೇಳಿ ಮುಜುಗರಕ್ಕೆ ಈಡಾಗುವುದು ಹೊಸೇತನಲ್ಲ. ಒಂದಲ್ಲಾ ಒಂದು ರೀತಿಯಲ್ಲಿ ವಿವಾದವನ್ನು ಮೈಮೇಲೆ ಎಳೆದುಕೊಂಡು ವಿವಾದದ ಕೇಂದ್ರ ಬಿಂದುವಾಗಿ ಬಿಡುತ್ತಿದ್ದರು ರಾಹುಲ್ ಗಾಂಧಿ. ಇವರು ಎಐಸಿಸಿ ಅಧ್ಯಕ್ಷರಾದ ನಂತರ ಸರಿ ಹೋಗಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿತ್ತು. ದೇಶದಲ್ಲಿ ಪಪ್ಪು ಎಂದೇ ಗುರುತಿಸಿಕೊಳ್ಳುತ್ತಿದ್ದ ರಾಹುಲ್ ಗಾಂಧಿ ಕಾಂಗ್ರೆಸ್ ಪಕ್ಷದ ಪ್ರಧಾನಹುದ್ದೆಯಾದ ಎಐಸಿಸಿ ಹುದ್ದೆಯನ್ನು ಅಲಂಕರಿಸಿದ ನಂತರ ಕೊಂಚ ಸೀರಿಯಸ್ ಆಗಿದ್ದಾರೆ ಎಂಬ ಮಾತುಗಳೂ ಕೇಳಿ ಬರುತ್ತಿತ್ತು. ಆದರೆ ಮತ್ತೆ ತಾವು ಮೆಚೂರ್ ಆಗಿಲ್ಲ ಎಂಬ ಸಂದೇಶವನ್ನು ರವಾನಿಸಿದ್ದಾರೆ.

ಮಹಾತ್ಮ ಗಾಂಧೀಜಿ ಸುತ್ತ ಹುಡುಗಿಯರು ಇದ್ದರು ಎಂದ ರಾಹುಲ್..!

ಈ ಪುಣ್ಯಾತ್ಮ ಗಾಂಧೀಜಿಯನ್ನು ತೆಗಳಿದರೋ ಅಥವಾ ಹೊಗಳಿದರೋ ಗೊತ್ತಿಲ್ಲ. ಆದರೆ ಏನೋ ಮಾಡಲು ಹೋಗಿ ಮತ್ತಿನ್ನೇನೋ ಮಾಡಿದ್ದಾರೆ ಅನ್ನೋದು ಸತ್ಯ. ಹೀಗಾಗಿ ಮತ್ತೆ ಒಂದು ವಿವಾದದಲ್ಲಿ ಸಿಕ್ಕಿ ಹಾಕಿಕೊಂಡು ಪೇಚಿಗೆ ಸಿಲುಕಿದ್ದಾರೆ. ಈ ಬಾರಿ ನೇರವಾಗಿ ದೇಶಕ್ಕೆ ಸ್ವಾತಂತ್ರ್ಯವನ್ನು ತಂದುಕೊಟ್ಟಂತಹ ಮಹಾತ್ಮ ಎಂದು ಗುರುತಿಸಿಕೊಳ್ಳುವ ಹಾಗೂ ಕಾಂಗ್ರೆಸ್ ಪಕ್ಷದವರು ನಮ್ಮ ಪಕ್ಷದವರು ಎನ್ನುತ್ತಿರುವ ಮಹಾತ್ಮ ಗಾಂಧೀಜಿಯ ಬಗ್ಗೆ ರಾಹುಲ್ ಗಾಂಧಿ ಮಾತನಾಡಿ ಯಡವಟ್ಟು ಮಾಡಿಕೊಂಡಿದ್ದಾರೆ.

ನಿನ್ನೆ ಮೇಘಾಲಯದಲ್ಲಿ ನಡೆದ ಚುನಾವಣಾ ಪ್ರಚಾರದ ಕಾರ್ಯಕ್ರಮವೊಂದರಲ್ಲಿ ರಾಹುಲ್ ಗಾಂಧಿ ಭಾರೀ ಯಡವಟ್ಟು ಮಾಡಿಕೊಂಡಿದ್ದಾರೆ. ರಾಷ್ಟ್ರೀಯ ಸ್ವಯಂ ಸೇವಾ ಸಂಘಟನೆಯನ್ನು ತೆಗಳುವ ಭರದಲ್ಲಿ ಗಾಂಧೀಜಿಯ ಮಾನ ಮರ್ಯಾದೆಯನ್ನು ಕಳೆದಿದ್ದಾರೆ. “ರಾಷ್ಟ್ರೀಯ ಸ್ವಯಂ ಸೇವಾ ಸಂಘಟನೆ ಮಹಿಳೆಯರ ಬಗ್ಗೆ ಗಮನ ಕೊಡುತ್ತಿಲ್ಲ. ರಾಷ್ಟ್ರಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯ ಸುತ್ತ ಮಹಿಳೆಯರು ಸುತ್ತುವರಿದಿದ್ದರು. ಗಾಂಧೀಜಿಯವರೂ ತಮ್ಮ ಸುತ್ತ ಮಹಿಳೆರನ್ನು ಇಟ್ಟುಕೊಳ್ಳುತ್ತಿದ್ದರು. ಅವರ ಎಡಬಲದಲ್ಲಿ ಯಾವಾಗಲು ಮಹಿಳೆಯರೇ ತುಂಬಿಕೊಳ್ಳುತ್ತಿದ್ದರು. ಆದರೆ ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಸರಸಂಘಚಾಲಕ ಮೋಹನ್ ಭಾಗವತ್ ಅವರ ಬಳಿ ಮಹಿಳೆಯರು ಇದ್ದಾರೆಯೇ? ಅವರು ಯಾಕೆ ಮಹಿಳೆಯರನ್ನು ಇಟ್ಟುಕೊಂಡಿಲ್ಲ. ಹಾಗಾದರೆ ರಾಷ್ಟ್ರೀಯ ಸ್ವಯಂ ಸೇವಾ ಸಂಘದವರಿಗೆ ಮಹಿಳೆಯರ ಬಗ್ಗೆ ಕಾಳಜಿ ಇದೆಯೇ” ಎಂದು ಹೇಳಿಕೆ ನೀಡಿದ್ದಾರೆ.

ಗಾಂಧೀಜಿಯ ನೈತಿಕತೆಯನ್ನೇ ಪ್ರಶ್ನಿಸಿದರೇ ರಾಗಾ?

ಗಾಂಧೀಜಿಯನ್ನು ಕಾಂಗ್ರೆಸ್ ಕೇವಲ ತನ್ನ ಪಕ್ಷಕ್ಕೆ ಸೀಮಿತ ಎಂಬಂತೆ ಬಿಂಬಿಸಿ ಆರ್ ಎಸ್ ಎಸ್ ಮತ್ತು ಬಿಜೆಪಿ ಗಾಂಧೀಜಿಯ ವಿರೋಧಿ ಎಂದು ಬೊಬ್ಬೆ ಇಡುತ್ತಿದ್ದರು…!! ಆದರೆ ಇದೀಗ ಸ್ವತಃ ಕಾಂಗ್ರೆಸ್ ನ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿಯವರೇ ಆರ್ ಎಸ್ ಎಸ್ ನ ಬಗ್ಗೆ ಮಾತನಾಡುವ ಭರದಲ್ಲಿ ಮಹಾತ್ಮ ಗಾಂಧಿಯವರ ನೈತಿಕತೆಯ ಬಗ್ಗೆ ಪ್ರಶ್ನಿಸಿ ಟೀಕೆಗೆ ಒಳಗಾಗಿದ್ದಾರೆ…!!

ಗಾಂಧೀಜಿಯವರು ತನ್ನ ಸುತ್ತಮುತ್ತಲೂ ಹುಡುಗಿಯರನ್ನು ಇಟ್ಟುಕೊಂಡಿದ್ದರು,ಆದರೆ ಮೋಹನ್ ಭಾಗವತ್ ತನ್ನ ಸುತ್ತ ಒಂದಾದರೂ ಹುಡುಗಿಯರನ್ನು ಸೇರಿಸುತ್ತಾರೆಯೇ ಎನ್ನುವ ಮೂಲಕ ಹೆಣ್ಣುಮಕ್ಕಳ ಬಗ್ಗೆ ಮತ್ತು ಗಾಂಧೀಜಿಯ ಬಗ್ಗೆ ಕೀಳಾಗಿ ಮಾತನಾಡಿದ್ದರು. ಈಗಾಗಲೇ ಹೋದಲ್ಲೆಲ್ಲಾ ತನ್ನ ಮಾತಿನ ಮೂಲಕವೇ ಸದಾ ಟೀಕೆಗೆ ಒಳಗಾಗುತ್ತಿರುವ ರಾಹುಲ್ ಗಾಂಧಿ ಇದೀಗ ಮತ್ತೊಮ್ಮೆ ಟೀಕೆಗೆ ಒಳಗಾಗಿದ್ದಾರೆ…!!!

–ಸುನಿಲ್ ಅರ್ಜುನ್

Tags

Related Articles

Close