ಪ್ರಚಲಿತ

ಹತ್ಯೆಯಾದ ೨೪ ಗಂಟೆ ಕಳೆಯೊದರೊಳಗೆ, ಸಂತೋಷ್ ಮನೆಯ ಪಕ್ಕದಲ್ಲಿಯೇ ಬಿರಿಯಾನಿ ತಿಂದು ತೇಗಿದ ಸಿದ್ಧರಾಮಯ್ಯ!!!

ವ್ಹಾ!! ಒಬ್ಬ ಜನಪ್ರತಿನಿಧಿಗಿರಬೇಕಾದ ಜವಾಬ್ದಾರಿಯಿದು ಅಲ್ಲವಾ?! ಅದೂ ಸಹ ರಾಜ್ಯದ ಮುಖ್ಯಮಂತ್ರಿಗಿರಬೇಕಾದ ಧಿಮಾಕೆಂದರೆ ಇದೇ ಬಿಡಿ! ಅಲ್ಲಿ, ಒಬ್ಬ ಹಿಂದೂವಿನ ಹತ್ಯೆಯಾಗಿದೆ! ವಿರೋಧ ಪಕ್ಷವಾದ ಬಿಜೆಪಿ ನ್ಯಾಯ ಕೊಡಿ ಎಂದು ಪ್ರತಿಭಟಿಸುತ್ತಿದೆ! ಇಡೀ ರಾಜ್ಯದಲ್ಲಿ, ಹಿಂದೂಗಳಿಗೆ ರಕ್ಷಣೆಯಿಲ್ಲ ಎಂಬ ಭೀತಿ ಪ್ರಾರಂಭವಾಗಿದೆ! ಆದರೆ, ನಮ್ಮ ಕರ್ನಾಟಕದ ಘನತೆವೆತ್ತ ಮುಖ್ಯಮಂತ್ರಿ ಮಾತ್ರ ಬಿರಿಯಾನಿ ತಿಂದು ಹೊಟ್ಟೆ ಮೇಲೆ ಕೈ ಉದ್ದಿಕೊಳ್ಳುವುದರಲ್ಲಿ ನಿರತರಾಗಿದ್ದಾರೆ! ವ್ಹಾ ಮುಖ್ಯಮಂತ್ರಿಗಳೇ!

ನಿಜಕ್ಕೂ, ಇದು ಕರ್ನಾಟಕದ ದೌರ್ಭಾಗ್ಯ ತಾನೇ?! ಚುನಾವಣೆ ಹತ್ತಿರ ಬಂದಿತೆಂಬ ಕಾರಣಕ್ಕೆ ಒಂದು ವಾರದ ಹಿಂದೆ ಮುಸಲ್ಮಾನರ ಮೇಲಿದ್ದ ಗಲಭೆಯ ಮೊಕದ್ದಮೆಗಳನ್ನೆಲ್ಲ ಈ ತಕ್ಷಣವೇ ಖುಲಾಸೆ ಮಾಡಬೇಕೆಂದು ಆಜ್ಞೆ ಹೊರಡಿಸಿ ತನ್ಮೂಲಕ ಪಿಎಫ್ ಐ ಮತ್ತು ಎಸ್ ಡಿ ಪಿಐ ಯಂತಹ ಉಗ್ರ ಸಂಘಟನೆಗಳ ಕಾರ್ಯಕರ್ತರ ಮೇಲಿದ್ದ ಮೊಕದ್ದಮೆಗಳನ್ನೆಲ್ಲ ತೆಗೆದು ಹಾಕಿ ಪರೋಕ್ಷವಾಗಿಯೇ ಭಯೋತ್ಪಾದನೆಗೆ ಕುಮ್ಮಕ್ಕು ನೀಡಿರುವ ಸಿದ್ಧರಾಮಯ್ಯನ ಸರಕಾರವೊಂದು ಸತ್ತರೆ ಹಿಂದೂಗಳಲ್ಲವೇ ಎಂಬ ತಿರಸ್ಕಾರಕ್ಕೆ ಬಿದ್ದಂತಿದೆ!

ಇಲ್ಲದಿದ್ದರೆ ಬಿರಿಯಾನಿ ತಿಂದು ಮಲಗುತ್ತಿದ್ದರಾ ಜವಾಬ್ದಾರಿಯುತ ಮುಖ್ಯಮಂತ್ರಿಯಾಗಿದ್ದಿದ್ದರೆ?!

ಹಾ! ಬೆಂಗಳೂರಿನ ಜೆ.ಸಿ‌ ನಗರದಲ್ಲಿ ಹಿಂದೂ ಯುವಕನೊಬ್ಬ ನಡುರಸ್ತೆಯಲ್ಲಿ ನೋಡ ನೋಡುತ್ತಿದ್ದಂತೆ ಹತ್ಯೆಯಾಗಿದ್ದಾನೆ! ಗುತುವಾರ ತಡರಾತ್ರಿ ಅದೇ ಜೆ.ಸಿ‌ ನಗರದಲ್ಲಿ, ಸಂತೋಷ್ ನ ಮನೆ ಸಮೀಪದಲ್ಲಿಯೇ ಸಿದ್ಧರಾಮಯ್ಯ ರಜಾಕ್ ಸಾಹೇಬರ ಬಿರಿಯಾನಿ ಪಾರ್ಟಿಯಲ್ಲಿ ಮೇಯುತ್ತ ಕುಳಿತಿದ್ದಾರೆ! ಹು ಸ್ವಾಮಿ!! ಸಿದ್ಧರಾಮಯ್ಯನವರು ಕೇಕೆ ಹಾಕುತ್ತ ಬಿರಿಯಾನಿ ತಿಂದು ತೇಗಿದ್ದರೆಂದು ಮೂಲಗಳಿಂದ ತಿಳಿದು ಬಂದ ಮಾಹಿತಿ!!

ಗುರುವಾರ ತಡರಾತ್ರಿ, ಆಹಾರ ಸಚಿವನಾಗಿರುವ ಯು.ಟಿ‌.ಖಾದರ್ ಮನೆಯಲ್ಲಿ ಭೋಜನ ಕೂಟ ಆಯೋಜಿಸಲಾಗಿದ್ದರಿಂದ, ಕೂಟದಲ್ಲಿ ಸಿದ್ಧರಾಮಯ್ಯ, ಶಾಸಕ ಜಮೀರ್ ಅಹ್ಮದ್ ಮತ್ತು ಇತರೆ ಮುಸಲ್ಮಾನ ಮುಖಂಡರು ಪಾಲ್ಗೊಂಡಿದ್ದರು! ಶಾಸಹ ಜಮೀರ್ ಅಹ್ಮದ್ ಜೆಡಿಎಸ್ ನಿಂದ ಕಾಂಗ್ರೆಸ್ ಗೆ ಹಾರುತ್ತಾರೆಂಬ ಸುದ್ದಿ ತಿಳಿದು ಕಾಂಗ್ರೆಸ್ ನ ಕೆಲ ಮುಖಂಡರಿಗೆ ಅಸಮಾಧಾನವಾಗಿತ್ತಾದರೂ, ಗದ್ದುಗೆ ಮೇಲೆ ಕುಂತ ತುಘಲಕ್ ಸಾಹೇಬರ ಎದುರು ಮಾತನಾಡಲು ಧ್ವನಿ ಸಾಲದೇ ಕೆಮ್ಮದೆ ಗುಮ್ಮನಾಗಿ ಕುಳಿತುಕೊಳ್ಳುವ ಪರಿಸ್ಥಿತಿ ಉಂಟಾಗಿದೆ!

ಜಮೀರ್ ಅಹ್ಮದ್ ನ ಪಕ್ಷಾಂತರಕ್ಕೆ ಜೆಡಿಎಸ್ ನಿಂದಲೂ ಅಸಮಾಧಾನ ವ್ಯಕ್ತವಾಗಿರುವುದರ ಜೊತೆ ಸ್ವ ಪಕ್ಷದಲ್ಲಿಯೂ ವಿರೋಧ ವ್ಯಕ್ತವಾದರೂ ಸಹ ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಕೆಂಗಣ್ಣು ಬಿಟ್ಟ ರೀತಿಗೆ ಉಳಿದ ಶಾಸಕರೆಲ್ಲ ನಡುಗಿ ಹೋಗಿದ್ದರೆ, ಇತ್ತ ಜಮೀರ್ ಅಹ್ಮದ್ ನ ಜೊತೆ ಬಿರಿಯಾನಿ ತಿನ್ನುತ್ತ ಕುಂತ ಸಿದ್ಧರಾಮಯ್ಯ ಮುಂಬರುವ ಚುನಾವಣೆಯಲ್ಲಿ ಎಷ್ಟು ಮತ ಬೀಳಬಹುದು ಎಂಬ ಲೆಕ್ಕಾಚಾರದಲ್ಲಿ ತೊಡಗಿದ್ದಾರಲ್ಲವಾ?! ನಿಜಕ್ಕೂ ಕೇಳಬೇಕಿದೆ!! ನೈತಿಕತೆ ಎನ್ನುವುದಿದೆಯಾ ?!

ಮತಬ್ಯಾಂಕುಗಳಿಗೋಸ್ಕರ ಹಿಂದೂಗಳನ್ನು ಬಲಿ ಕೊಡಲು ತಯಾರಾದರಾ ಕರ್ನಾಟಕದ ಮುಖ್ಯಮಂತ್ರಿ?!

ಸಾಬೀತಾಗಿ ಹೋಗಿದೆ ಸ್ವಾಮಿ! ನೈತಿಕತೆಯೂ ಇಲ್ಲ, ಸ್ವಾಭಿಮಾನವೂ ಇಲ್ಲ ಎಂಬುದು ಸಾಬೀತಾಗಿ ಹೋಗಿದೆ. ಮತ್ತಿನ್ನೇನು!? ಸಂತೋಷ್ ಎಂಬ ಹಿಂದೂ ಯುವೊ ಹತ್ಯೆಯಾಗಿದ್ದಾನೆ! ಆತನ ತಾಯಿ, ನೇರವಾಗಿ ಕಾಂಗ್ರೆಸ್ ನ ಮೇಲೆ ಆರೋಪ ಮಾಡುತ್ತಿದ್ದಾರೆ! ಒಬ್ಬ ರಾಜ್ಯದ ಮುಖ್ಯಮಂತ್ರಿಯಾಗಿ ಆತನ ಸಾವಿಗೆ ನ್ಯಾಯ ಕೊಡಿಸುವುದು ಬಿಟ್ಟು, ಅದೂ ಬೇಡ! ಕೇವಲ ಒಂದು ಸಾಂತ್ವನ ನೀಡಲೂ ಆಗದಂತಹ ಕೆಳ ಮಟ್ಟಕ್ಕಿಳಿದರಾ ಸಿದ್ಧರಾಮಯ್ಯ?; ಸ್ವತಃ ರಾಜ್ಯದ ಮುಖ್ಯಮಂತ್ರಿಯೇ ಕೊಲೆಗಾರರ ರಕ್ಷಣೆಗೆ ತೊಡೆ ತಟ್ಟಿ ನಿಂತಿರುವಾಗ ಇನ್ಯಾವ ನ್ಯಾಯ ಸ್ವಾಮಿ?!

ದುರಂತವೆಂದರೆ ಅದೇ! ಪರೇಶ್ ಮೇಸ್ತ ಕಾಲು ಜಾರಿ ಬಿದ್ದು, ಈಜು ಬಾರದೇ ಸತ್ತಿದ್ದಾನೆ! ದೀಪಕ್ ರಾವ್ ಹತ್ಯೆ ಸಂಗದವರೇ ಮಾಡಿರುವುದು! ಎಂಬೆಲ್ಲ
ಬೇಜವಾಬ್ದಾರಿ ಹೇಳಿಕೆ ಕೊಡುತ್ತಿರುವ ಗೃಹ ಸಚಿವನೆನಿಸಿಕೊಂಡ ರಾಮ ಲಿಂಗಾ ರೆಡ್ಡಿ ಸಂತೋಷ್ ಸಾವಿಗೆಬ ಅಭಿಪ್ರಾಯಪಟ್ಟ ರೀತಿ ನೋಡಿದರೆ ಅಸಹ್ಯವಾಗುತ್ತದೆ! “ವಾಸೀಂ ಗೆ ಕೊಲೆ ಮಾಡುವ ಉದ್ದೇಶವಿರಲಿಲ್ಲ. ಕೇವಲ ಕೋಪದಲ್ಲಿ ಸ್ಕ್ರೂ ಡ್ರೈವರ್ ನಲ್ಲಿ ಚುಚ್ಚಿದ್ದಾನೆ ಅಷ್ಟೇ” ಎಂದು ನೀಡಿದ ಹೇಳಿಕೆಯೊಂದಿದೆಯಲ್ಲವಾ?! ಅದ್ಯಾವ ಘನ ಕಾರ್ಯಕ್ಕೆ ಇವರು ಗೃಹ ಸಚಿವರಾಗಿದ್ದು ಹಾಗಾದರೆ!? ಅದ್ಯಾವುದನ್ನು ಸಾಧಿಸಲು ಹೊರಟಿದ್ದಾರೆ ಹಾಗಾದರೆ?! ಸ್ಕ್ರೂ ಡ್ರೈವರ್ ನಲ್ಲಿ ಚುಚ್ಚಿದ್ದಾನೆ ಅಷ್ಟೇ! ಎಂದು ಮತ್ತದೇ ಅಲ್ಪಸಂಖ್ಯಾತ ಅಪರಾಧಿಗಳ ಬೆಂಬಲಕ್ಕೆ ನಿಂತು ಅಮಾಯಕ ಮುಸಲ್ಮಾನರು ಎಂವ ಹಣೆಪಟ್ಟಿ ಕೊಡಲು ಹೊರಟಿದೆಯಾ ಸರಕಾರ?!

ಪಕ್ಕದಲ್ಲೇ ರಾಜ್ಯದ ಒಬ್ಬ ಪ್ರಜೆಯ ಸಾವಾಗಿರುವಾಗ, ಸೂತಕದ ನೆರಳಿನಲ್ಲಿಯೇ ರಾಜ್ಯದ ಮುಖ್ಯಮಂತ್ರಿ ಸಾಂತ್ವನವನ್ನೂ ಹೇಳದೇ, ಮುಸಲ್ಮಾನನೋರ್ವರ ಮನೆಯಲ್ಲಿ ಬಿರಿಯಾನಿ ತಿಂದು ಕುಣಿದು ಕುಪ್ಪಳಿಸುತ್ತಾರೆಂದರೆ ಯಾವ ಅರ್ಥವಿದೆ?; ರಾಜ್ಯದ ನ್ಯಾಯಾಂಗ ವ್ಯವಸ್ಥೆಗೇ ಶ್ರದ್ಧಾಂಜಲಿ ಅರ್ಪಿಸುತ್ತಿರುವ ಸಿದ್ಧರಾಮಯ್ಯ ಸರಕಾರ ತುಘಲಕ್ ಸರಕಾರದ ನೀತಿಯನ್ನು ಸಾಧಿಸಲು ಹೊರಟಿದೆಯೇ?!

ಸ್ವತಃ ಕಾಂಗ್ರೆಸ್ ಪಕ್ಷದವರೇ ಸಿದ್ದರಾಮಯ್ಯನ ಈ ತುಷ್ಟೀಕರಣಕ್ಕೆ ತಿರುಗಿ ಬೀಳುತ್ತಿದ್ದಾರೆಂದರೆ ಸ್ವಲ್ಪ ಯೋಚಿಸಿ! ಸಿದ್ಧರಾಮಯ್ಯನವರ ಮುಸಲ್ಮಾನರ ಒಲವು ಅದೆಷ್ಟಿರಬಹುದೆಂದು?! ಪ್ರತೀ ಬಾರಿ ಹಿಂದೂವಿನ ಹೆಣ ಬಿದ್ದಾಗಲೂ ಹರಸಾಹಸ ಪಟ್ಟು ರಸ್ತೆಗಿಳಿದು ಹೋರಾಟ ಮಾಡುವುದು ಕೇವಲ ಬಿಜೆಪಿಯೇ ಹೊರತು, ಇನ್ಯಾವ ಪಕ್ಷವೂ ಬಂದಿಲ್ಲದಿರುವಾಗ, ಮತ್ತದೇ ಬಿಜೆಪಿ ಹೆಣದ ಮೇಲೆ ರಾಜಕೀಯ ಮಾಡುತ್ತಿದೆ ಎನ್ನುವ ಹೇಳಿಕೆಯನ್ನೇ ತಿರುಗಿ ಮುರುಗಿ ಹೇಳಿಕೊಂಡು, ಪ್ರಕರಣವನ್ನು ಎನ್ ಐ ಎ ಗೆ ಕೊಡುತ್ತೇವೆಂದು ಸಮಾಜದೆದುರು ನಾಟಕ ಮಾಡಿ ಅಪರಾಧಿಗಳನ್ನು ರಕ್ಷಿಸುತ್ತಿರುವ ಸಿದ್ಧರಾಮಯ್ಯನ ಸರಕಾರಕ್ಕೆ ಬೆಳಗಾವಿಯ ಕಾಂಗ್ರೆಸ್ ನ ಹಿರಿಯ ನಾಯಕರಾದ ಶಂಕರ್ ಮುನವಳ್ಳಿಯೇ ಸ್ವತಃ ನೆನ್ನೆ ಪ್ರಸ್ತುತ ರಾಜ್ಯ ಸರಕಾರದ ಹಣೆಬರಹವನ್ನು ಬಿಚ್ಚಿಟ್ಟಿದ್ದಾರೆ!

ಕಾಂಗ್ರೆಸ್ ಮುಂಚೆ ಇಂದಲೂ ಭಾರತದ ರಾಜಕೀಯ ಕ್ಷೇತ್ರದಲ್ಲಿದೆ. ದೇಶಕ್ಕೋಸ್ಕರ ಹೋರಾಡಿದೆ. ಆದರೆ‌, ಸಿದ್ಧರಾಮಯ್ಯನವರ ಸರಕಾರ ಸಿದ್ಧಾಂತವನ್ನು ಮರೆತಂತಿದೆ. ರಾಜ್ಯದಲ್ಲಿ ಹಿಂದೂ ಕಾರ್ಯಕರ್ತರ ಹತ್ಯೆಯಾಗಿದೆ. ಆದರೆ, ಸರಕಾರ ಮೊನ್ನೆ ಅಲ್ಪಸಂಖ್ಯಾತರ ಮೇಲಿದ್ದ ಪ್ರತಿ ಮೊಕದ್ದಮೆಗಳನ್ನೂ ಖುಲಾಸೆ ಮಾಡುವಂತೆ ಆಜ್ಞೆ ಹೊರಡಿಸಿದೆ. ಇದು, ಇನ್ನಷ್ಟು ಹತ್ಯೆ ಮಾಡಲಿಕ್ಕೆ ಸ್ವತಃ ಸಿದ್ಧರಾಮಯ್ಯನವರು ಪ್ರೇರಣೆ ನೀಡುತ್ತಿದ್ದಾರೆ. ಇದು ನಮ್ಮ ಪ್ರಸಕ್ತ ರಾಜ್ಯ ಸರಕಾರದ ಸ್ಥಿತಿ! ಇರುವ ಪಕ್ಷವನ್ನು ಪ್ರಾಮಾಣಿಕವಾಗಿ ನಡೆಸಿಕೊಂಡು ಹೋಗಲಿಕ್ಕಾಗದೆಯೇ ಈ ರೀತಿ ಮಾಡುತ್ತಿರುವುದು ಘೋರ ಅಪರಾಧ. ಇದು ನಮ್ಮ ದುರಂತ.” ಎಂದು ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

ಅಲ್ಲಿಗೆ ಸಾಬೀತಾದಂತಾಯಿತಲ್ಲವೇ?! ಮುಸಲ್ಮಾನ ಸಮುದಾಯಕ್ಕೆ ಪರೋಕ್ಷವಾಗಿ ಹಿಂದೂಗಳ ಹತ್ಯೆಗೈಯ್ಯಲು ಪ್ರೇರಣೆ ನೀಡುತ್ತಿರುವುದು ಸ್ವತಃ ರಾಜ್ಯ ಸರಕಾರವೆಂದು?! ಅಧಿಕಾರಕ್ಕೋಸ್ಕರ ಮದದಿಂದ ಹಿಂದುತ್ವದ ಬುಡಕ್ಕೆ ಕೈ ಹಾಕುತ್ತಿರುವ ಇಂತಹ ರಾಜಕಾರಣಿಗಳ ವೇಷದಲ್ಲಿ ನಿಂತ ಮೃಗಗಳಿಗೆ ಸ್ವತಃ ರಣಹದ್ದುಗಳೆ ಪಾಠ ಕಲಿಸಲಿದೆ! ಎಲ್ಲಿತ ತನಕ, ಸಿಹಿಯಿರುತ್ತದೋ, ಅಲ್ಲಿಯ ತನಕ ಇರುವೆಗಳ ಹಿಂಡು ಮುತ್ತುವ ಹಾಗೆ ಇವತ್ತಿನ ಸಿದ್ಧರಾಮಯ್ಯನವರ ಸ್ಥಿತಿ ಅಷ್ಟೆ! ಎಲ್ಲಿಯ ತನಕ ಅಧಿಕಾರವಿರುತ್ತದೆಯೋ, ಅಲ್ಲಿಯ ತನಕ ಸುತ್ತ ಮುಸಲ್ಮಾನರ ಹಿಂಡು! ಎಲ್ಲಿಯ ತನಕ ಹಿಂದೂ ಯುವಕರ ಪ್ರಾಣ ಬಲಿ ಕೊಡಲಾಗುತ್ತದೆಯೋ ಅಲ್ಲಿಯ ತನಕ ಬಲಿ ಕೊಡುವುದು ಎಂಬ ಸಿದ್ಧಾಂತಕ್ಕೆ ಬಿದ್ದಿರುವ ಸಿದ್ಧರಾಮಯ್ಯನವರಿಗೆ ಸುತ್ತಲಿನವರೇ ಪಾಠ ಕಲಿಸುವುದು ಖಂಡಿತ.

– ಪೃಥು ಅಗ್ನಿಹೋತ್ರಿ

Tags

Related Articles

Close