ಪ್ರಚಲಿತ

ಕೇಂದ್ರದ ಮಹತ್ವದ ಯೋಜನೆಯೊಂದಕ್ಕೆ WHO ಮೆಚ್ಚುಗೆ

ಹರ್ ಘರ್ ಜಲ್ ಜೀವನ್ ಮಿಷನ್ ಎಂಬ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗೆ ಎಲ್ಲೆಡೆಯಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ವಿಶ್ವ ಆರೋಗ್ಯ ಸಂಸ್ಥೆ (WHO) ಸಹ ‘ಸಾರ್ವಜನಿಕ…

Read More »
ಪ್ರಚಲಿತ

‘ಲವ್ ಜಿಹಾದ್’: ಹಿಂದೂ ಹೆಣ್ಮಕ್ಕಳೇ ಜಾಗೃತರಾಗಿ

ಅದು ಯಾವ ಮಾಯೆಯೋ ಗೊತ್ತಿಲ್ಲ. ಹದಿಹರೆಯದಲ್ಲಿ ಕೆಲ ಹಿಂದೂ ಹೆಣ್ಮಕ್ಕಳಿಗೆ ಮುಸ್ಲಿಂ ಹುಡುಗರ ಮೇಲೆ ಇನ್ನಿಲ್ಲದ ಪ್ರೀತಿ ಉಕ್ಕಿ ಹರಿಯುತ್ತದೆ. ಹೆತ್ತವರು, ಸಾಕಿ ಸಲ ಹಿ ದವರು,…

Read More »
ಪ್ರಚಲಿತ

ಬಡವರಿಗೆ ಸೂರು ಒದಗಿಸಲು ಸಿ ಎಂ ಯೋಗೀಜಿ ಮಾಡಿದ್ದೇನು ಗೊತ್ತೇ?

ಉತ್ತರ ಪ್ರದೇಶದ ಆಡಳಿತ ಚುಕ್ಕಾಣಿ ಬಿಜೆಪಿಯ ಬೆಂಕಿ ಚೆಂಡು ಸಿಎಂ ಯೋಗಿ ಆದಿತ್ಯನಾಥ್ ಅವರ ಕೈಗೆ ಬಂದ ಮೇಲೆ ಅಲ್ಲಿ ಅದೆಷ್ಟೋ ರೀತಿಯ ಅಭಿವೃದ್ಧಿಯ ಕಾರ್ಯಗಳು ನಡೆದಿವೆ.…

Read More »
ಪ್ರಚಲಿತ

2000 ಜನೌಷಧ ಕೇಂದ್ರಗಳನ್ನು ತೆರೆಯಲು ಪ್ರಧಾನಿ ಮೋದಿ ಸರ್ಕಾರ ಸಿದ್ಧತೆ

ದೇಶದ ಬಡ ಜನರ ಆರೋಗ್ಯ ಅವಶ್ಯಕತೆಗಳಿಗೆ ಅಗತ್ಯವಾದ ಔಷಧಗಳನ್ನು ಕಡಿಮೆ ಬೆಲೆಗೆ ದೊರೆಯುವಂತೆ ಮಾಡಿ, ವೈದ್ಯಕೀಯ ಸೌಲಭ್ಯಗಳನ್ನು ಜನರ ಕೈಗೆಟುಕುವಂತೆ ಮಾಡಿದ ಕೀರ್ತಿ ಪ್ರಧಾನಿ ನರೇಂದ್ರ ಮೋದಿ…

Read More »
ಪ್ರಚಲಿತ

ಜನರ ಜೇಬು ಕತ್ತರಿಸಲು ಹೊರಟ ‘ಕೈ’ ಪಡೆ

ಕಾಂಗ್ರೆಸ್‌ನ ಉಚಿತ ಭರವಸೆಗಳು ಕೇವಲ ಎಲೆಕ್ಷನ್ ಗಿಮಿಕ್ ಎಂಬುದು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೇರಿದ ಕೇವಲ ಕೆಲವೇ ದಿನಗಳಲ್ಲಿ ಮತದಾರ ದೇವರುಗಳಿಗೆ ಮನವರಿಕೆಯಾಗಿದೆ.  ಉಚಿತ ಗಳ ಸರಮಾಲೆಯ ಪ್ರಣಾಳಿಕೆಯನ್ನೇ…

Read More »
ಪ್ರಚಲಿತ

ಭಾರತ ವಿರೋಧಿಗಳಿಗೆ ಉರಿ ಹೆಚ್ಚಿಸಿದೆ ಅಮೆರಿಕದ ಹೇಳಿಕೆ

ಕಾಂಗ್ರೆಸ್ ಪಕ್ಷದ ಯುವರಾಜ ರಾಹುಲ್ ಗಾಂಧಿ ವಿದೇಶದಲ್ಲಿ ನಿಂತು ಭಾರತವನ್ನು, ಭಾರತದ ಪ್ರಜಾಪ್ರಭುತ್ವವನ್ನು ಬಾಯಿಗೆ ಬಂದಂತೆ ಸದರಿ, ವಿವಾದ ಸೃಷ್ಟಿಸಲು ಹೊರಟ ಸಂಗತಿ ಎಲ್ಲರಿಗೂ ಗೊತ್ತಿರುವಂತದ್ದೇ. ಭಾರತದ…

Read More »
ಪ್ರಚಲಿತ

ಜನರ ಜೇಬಿಗೆಯೇ ಕತ್ತರಿ ಹಾಕಲಿವೆಯೇ ಕಾಂಗ್ರೆಸ್‌ನ ಉಚಿತ ಭರವಸೆಗಳು

ಕೊನೆಗೂ ಕಾಂಗ್ರೆಸ್ ಪಕ್ಷದ ಚುನಾವಣಾ ಪೂರ್ವ ‘ಉಚಿತ ಘೋಷಣೆ’ಗಳ ಅಸಲಿಯತ್ತು ಬಯಲಾಗಿದೆ. ಜನರಿಗೆ ಕಾಂಗ್ರೆಸ್ ಪಕ್ಷ ನೀಡಿದ್ದ ಭರವಸೆಗಳ ಈಡೇರಿಕೆಗೆ ಆರ್ಥಿಕ ಅಗತ್ಯ ಪೂರೈಸಲು ಜನರ ಜೇಬಿಗೆಯೇ…

Read More »
ಪ್ರಚಲಿತ

ಉಚಿತ ಹೆಸರಿನ ಭಾಗ್ಯದ ನಿಜವಾದ ವಾರೀಸುದಾರರು ಯಾರು?

ಜನರಿಗೆ ಉಚಿತ ಭಾಗ್ಯಗಳ ಆಮಿಷವನ್ನೊಡ್ಡಿ ಕಾಂಗ್ರೆಸ್ ಪಕ್ಷ ಕಳೆದ ವಿಧಾನಸಭಾ ಚುನಾವಣೆ ಗೆದ್ದಿದೆ. ಹಾಗೆಯೇ, ಅಧಿಕಾರದ ಗದ್ದುಗೆ ಏರಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾರೆ. ಚುನಾವಣೆಗೂ ಮುನ್ನ ಜನರನ್ನು…

Read More »
ಪ್ರಚಲಿತ

ರಾಜ್ಯಕ್ಕೆ‌ ಮಾದರಿಯಾಯ್ತು ಕಾಪು ಶಾಸಕರ ಕೆಲಸ: ಮೃತ ಗೋವುಗಳಿಗೂ ಸಿಗಲಿದೆ ಮುಕ್ತಿ!

ಹಿಂದೂ ಧರ್ಮದಲ್ಲಿ ಗೋವಿಗೆ ವಿಶೇಷ ಸ್ಥಾನಮಾನ ಇದೆ. ಗೋವನ್ನು ತಾಯಿ, ದೇವರು ಎಂಬಂತೆ ಪೂಜಿಸುವ ಸಂಸ್ಕೃತಿ ನಮ್ಮದು. ಅಂತಹ ಗೋವುಗಳು ಮರಣ ಹೊಂದಿದಾಗ ಅವುಗಳಿಗೆ ವಿಧಿವತ್ತಾದ ಅಂತಿಮ…

Read More »
ಪ್ರಚಲಿತ

ಗ್ಯಾನವ್ಯಾಪಿ ಮಸೀದಿ ಜಾಗದಲ್ಲಿ ಶಿವ ಮಂದಿರ ನಿರ್ಮಾಣದ ದಿನ ದೂರವಿಲ್ಲ

ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ಮುಸಲ್ಮಾನರದ್ದಲ್ಲ. ಅದು ಹಿಂದೂಗಳ ಪವಿತ್ರ ಸ್ಥಳ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದ ಬಳಿಕ, ಅಲ್ಲಿ ಭವ್ಯ ರಾಮಾಲಯ ನಿರ್ಮಾಣವಾಗುತ್ತಿದೆ. ಮುಂದಿನ ವರ್ಷ…

Read More »
Close