ಪ್ರಚಲಿತ

ಮುಸ್ಲಿಂ ಮೀಸಲಾತಿಗೆ ಕೊಕ್? : ಅಮಿತ್ ಶಾ ಏನಂದ್ರು ಗೊತ್ತಾ

ಭಾರತೀಯ ಜನತಾ ಪಕ್ಷದ ಚುನಾವಣಾ ಚಾಣಕ್ಯ ಅಮಿತ್ ಶಾ ಅವರು ದೇಶಕ್ಕಾಗಿ, ಧರ್ಮಕ್ಕಾಗಿ ಹಲವಾರು ನಿರ್ಣಯಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರದ ಗೃಹ ಸಚಿವರಾಗಿ ತೆಗೆದುಕೊಂಡಿದ್ದಾರೆ.…

Read More »
ಪ್ರಚಲಿತ

ಕಾಂಗ್ರೆಸ್ ನಾಯಕರಿಗೆ ಪ್ರಧಾನಿ ಮೋದಿ ಹೀಗಂದ್ರಾ?

ಸದಾ ಕಾಲ ಏನಾದರೊಂದು ಹೇಳಿಕೆಗಳನ್ನು ನೀಡಿ ದೇಶದ ಜನರ ನಡುವೆ ವಿಷಬೀಜ ಬಿತ್ತುವ ಕಾಂಗ್ರೆಸ್ ಪಕ್ಷದ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೆ ಅಸಮಾಧಾನ ಹೊರ…

Read More »
ಪ್ರಚಲಿತ

ಭಾರತವನ್ನು ಇಸ್ಲಾಮಿಕ್ ರಾಷ್ಟ್ರವನ್ನಾಗಿಸಲು ಯತ್ನಿಸುತ್ತಿದೆಯೇ ಕಾಂಗ್ರೆಸ್

ಕಾಂಗ್ರೆಸ್ ನೇತೃತ್ವದ ಇಂಡಿ ಒಕ್ಕೂಟದ ವಿರುದ್ಧ ಬಿಜೆಪಿ ತೀವ್ರ ವಾಗ್ದಾಳಿ ನಡೆಸಿದೆ. ಇಂಡಿ ಒಕ್ಕೂಟಕ್ಕೆ ದೇಶಕ್ಕಾಗಿ, ದೇಶವಾಸಿಗಳಿಗಾಗಿ ದುಡಿಯುವ ಯಾವುದೇ ಇರಾದೆ ಇಲ್ಲ. ಅವರು ಪ್ರಧಾನಿ ಸ್ಥಾನದ…

Read More »
ಪ್ರಚಲಿತ

ಪ್ರಧಾನಿ ಮೋದಿ ಅವರ ಗುಣಗಾನ ಮಾಡಿದ ಅಮೆರಿಕದ ಜೇಮಿ ಡಿಮೋನ್

ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೆಂದರೆ ಕೇವಲ ಭಾರತೀಯರಿಗೆ ಮಾತ್ರ ಪ್ರಿಯರಲ್ಲ. ಬದಲಾಗಿ ವಿಶ್ವಕ್ಕೆ ಪ್ರಿಯರಾದ, ತಮ್ಮ ಸಮಾಜಮುಖಿ ಕಾರ್ಯಗಳ ಮೂಲಕ ಪ್ರಪಂಚಕ್ಕೆ ಮಾದರಿಯಾದ ವ್ಯಕ್ತಿ. ಅತ್ಯಂತ…

Read More »
ಪ್ರಚಲಿತ

ಸಂವಿಧಾನವನ್ನು ದ್ವೇಷಿಸುತ್ತಿದೆ ಕಾಂಗ್ರೆಸ್ ಪಕ್ಷ: ಪ್ರಧಾನಿ ಮೋದಿ

ದೇಶದ ಸಂಪತ್ತನ್ನು ಕೊಳ್ಳೆ ಹೊಡೆದು ಭಾರತೀಯರಿಗೆ ಅನ್ಯಾಯ ಎಸಗಿದ ಕಾಂಗ್ರೆಸ್ ಪಕ್ಷದ ವಿರುದ್ಧ ಮಧ್ಯಪ್ರದೇಶದ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕಿಡಿ ಕಾರಿದ್ದಾರೆ.…

Read More »
ಪ್ರಚಲಿತ

ದೇಶದಲ್ಲಿ ಒಡಕು ಬಿತ್ತುವ ಪ್ರಣಾಳಿಕೆ ಕೈ ಪಕ್ಷದ್ದು: ರಾಜನಾಥ್ ಸಿಂಗ್

ಜಾತಿ ರಾಜಕೀಯ, ಒಡೆದು ಆಳುವ ನೀತಿಯ ಮೂಲಕ ಸಮಾಜದಲ್ಲಿ ವಿಭಜನೆ ತರುವ ಪ್ರಯತ್ನ, ಓಟ್‌ ಬ್ಯಾಂಕ್‌ಗಾಗಿ ಇನ್ನಿಲ್ಲದ ನಾಟಕಗಳನ್ನು ಮಾಡುವ ಕಾಂಗ್ರೆಸ್ ಪಕ್ಷವೆಂದರೆ ದೇಶದ ಹೆಚ್ಚಿನ ಜನರಿಗೆ…

Read More »
ಪ್ರಚಲಿತ

ಹನುಮಾನ್ ಚಾಲೀಸಾ ಸಹ ಕಾಂಗ್ರೆಸ್ ಪಕ್ಷಕ್ಕೆ ಅಲರ್ಜಿ

ಕಾಂಗ್ರೆಸ್ ಪಕ್ಷ ಹಿಂದೂ ವಿರೋಧಿ ಪಕ್ಷ ಎನ್ನುವುದಕ್ಕೆ ಸಾಕ್ಷ್ಯಗಳು ಆಗಾಗ್ಗೆ ಲಭ್ಯವಾಗುತ್ತಿವೆ. ಹಿಂದೂಗಳ ಮೇಲಿನ ದೌರ್ಜನ್ಯ, ಕಾಂಗ್ರೆಸ್ ಹಿಂದೂಗಳಿಗೆ ಮಾಡುವ ಅನ್ಯಾಯ ಹೀಗೆ ಹತ್ತು ಹಲವು ಕಾರಣಗಳಿಂದ…

Read More »
ಪ್ರಚಲಿತ

ನಮಗೆ ದೇಶ ಮೊದಲು: ಎಸ್. ಜೈಶಂಕರ್

ಪ್ರಸ್ತುತ ಭಾರತದ ನೀತಿ ನಿಯಮಗಳಲ್ಲಿ ಸಾಕಷ್ಟು ಧನಾತ್ಮಕ ಪರಿಣಾಮಗಳಾಗಿವೆ. ಈ ಹಿಂದೆ ನಂಬಿಕೆ ಮತ್ತು ಓಟ್ ಬ್ಯಾಂಕ್ ಮೊದಲಾದ ವಿಷಯಗಳು ಭಾರತದ ನೀತಿಯ ಮೇಲೆ ಪ್ರಭಾವ ಬೀರಿದ್ದವು…

Read More »
ಪ್ರಚಲಿತ

ಮುಸ್ಲಿಂ ವಿರೋಧಿ ಎಂದವರಿಗೆ ಮುಟ್ಟಿ ನೋಡಿಕೊಳ್ಳುವಂತೆ ಉತ್ತರಿಸಿದ ಪಿಎಂ ಮೋದಿ

ಬಿಜೆಪಿಯು ಅಲ್ಪಸಂಖ್ಯಾತರಿಗೆ ಅನ್ಯಾಯ ಮಾಡುತ್ತದೆ. ಅಲ್ಪಸಂಖ್ಯಾತರ ಹಕ್ಕುಗಳನ್ನು ಕಸಿಯುತ್ತಿದೆ. ಅಲ್ಪಸಂಖ್ಯಾತರನ್ನು ಕಡೆಗಣಿಸುತ್ತಿದೆ ಇತ್ಯಾದಿ ಆರೋಪಗಳನ್ನು ಬಿಜೆಪಿ ವಿರೋಧಿಗಳು, ಪ್ರಧಾನಿ ನರೇಂದ್ರ ಮೋದಿ ವಿರೋಧಿಗಳು ಮಾಡುತ್ತಲೇ ಬಂದಿದ್ದಾರೆ. ಅಂತಹವರಿಗೆ…

Read More »
ಪ್ರಚಲಿತ

ಜನರ ದಾರಿ ತಪ್ಪಿಸುವ ರಾಹುಲ್ ಗಾಂಧಿ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು

ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ, ಬಿಜೆಪಿ ಬಗ್ಗೆ ಸಾರ್ವಜನಿಕ ವಲಯದಲ್ಲಿ ಸುಳ್ಳು ಬಿತ್ತುವ ಮೂಲಕ ಕಾಂಗ್ರೆಸ್ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಲು ವ್ಯರ್ಥ…

Read More »
Close