ಜಿಲ್ಲಾ ಸುದ್ದಿ

ಕ್ಷೇತ್ರ ಎಂಟು – ಅಭ್ಯರ್ಥಿಗಳು ನಲವತ್ತು!
ಚುನಾವಣೆ ಸಮೀಪಿಸುತ್ತಿದ್ದಂತೆ ಕಾಂಗ್ರೆಸ್‌ನಲ್ಲಿ ಪೈಪೋಟಿ ಶುರು!

ಇನ್ನೇನು ಕೆಲವೇ ಸಮಯದೊಳಗೆ ವಿಧಾನಸಭಾ ಚುನಾವಣೆ ನಡೆಯಲಿದೆ. ಎಲ್ಲಾ ಪಕ್ಷಗಳೂ ಈ ಚುನಾವಣೆಗೆ ಈಗೀಂದಲೇ ಯಾವ ಅಭ್ಯರ್ಥಿ‌ಗಳನ್ನು, ಯಾವ ಕ್ಷೇತ್ರ‌ದಿಂದ ಕಣಕ್ಕಿಳಿಸೋದು, ಹೇಗೆ ಈ ಚುನಾವಣೆಯನ್ನು ಗೇಲ್ಲೋದು,…

Read More »

ಮಂಗಳೂರು ಮೇಯರ್ ಕವಿತಾ ಸನಿಲ್ ಮಹಿಳೆ ಮತ್ತು ಮಗುವಿಗೆ ಹೊಡೆದ ತಪ್ಪಿಗೆ ಕ್ಷಮೆಯಾಚಿಸುವುದು ಬಿಟ್ಟು ಈಗ ಮಾಡಿರುವುದು ಇನ್ನೊಂದು ಘೋರ ಅಮಾನವೀಯ ಅಪರಾಧ!

ನಿನ್ನೆ ತಾನೇ ನಮ್ಮ ತಂಡ ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಕವಿತಾ ಸನಿಲ್‍ರವರು ತನ್ನದೇ ಅಪಾರ್ಟ್‍ಮೆಂಟ್‍ನ ವಾಚ್‍ಮ್ಯಾನ್‍ನ ಪತ್ನಿಯ ಮೇಲೆ ಮನಸೋ ಇಛ್ಚೆ ಹಲ್ಲೆ ಮಾಡಿ ಆಕೆಯ…

Read More »

ಕರಾಟೆ ಚಾಂಪಿಯನ್ ಮಂಗಳೂರು ಮೇಯರ್ ಕವಿತಾ ಸನೀಲ್ ರವರಿಂದ ವಾಚ್ ಮೆನ್ ಮತ್ತು ಅವರ ಹೆಂಡತಿಯ ಮೇಲೆ ಹಲ್ಲೆ! ಮಗುವನ್ನು ಎತ್ತಿ ಬಿಸಾಡಿದ ಮೇಯರ್!

ಕವಿತಾ ಸನಿಲ್!! ಮಂಗಳೂರು ಮಹಾನಗರ ಪಾಲಿಕೆಯ ಮೇಯರ್. ಮೊನ್ನೆ ಮೊನ್ನೆ ತನಕ ಈ ಮೇಯರಮ್ಮ ಮಂಗಳೂರಿಗೆ ಸಿಕ್ಕ ಮಹಾಮಾತೆ ಎಂಬಂತೆ ಪೋಸು ಕೊಡುತ್ತಾ ಟೀವಿ ಚಾನೆಲ್‍ಗಳ ಎದುರು…

Read More »

ಕಾಂಗ್ರೆಸ್ ನ ಬಂಟ ಪ್ರಮೋದ್ ಮಧ್ವರಾಜ್ ಎಂಬ ಹಿಂದೂ ವಿರೋಧಿ ಈಗ ಅಪ್ಪಟ ಹಿಂದೂವಾಗಿ ನಟಿಸುತ್ತಿರುವುದೇಕೆ ಗೊತ್ತೇ?

ಹಿಂದೂಗಳ ವಿರುದ್ಧ ಸದಾ ಕತ್ತಿ ಮಸೆಯುವ ಕಾಂಗ್ರೆಸಿಗರೆಲ್ಲಾ ಅಧಿಕಾರಕ್ಕಾಗಿ ಬಿಜೆಪಿಗೆ ಹಾರಲು ತಯಾರಿ ನಡೆಸುತ್ತಿದ್ದಾರೆ. ಕಾಂಗ್ರೆಸ್‍ನಲ್ಲಿದ್ದುಕೊಂಡು ಗುಡ್ಡ ಅಗೆದದ್ದು ಸಾಲದು ಎಂಬಂತೆ ಇದೀಗ ಬಿಜೆಪಿಗೆ ಬಂದು ಯಾವ…

Read More »

ಶರತ್ ಮಡಿವಾಳ ಹತ್ಯೆ ಪ್ರಕರಣದ ದಿಕ್ಕು ತಪ್ಪಿಸಲು ಯತ್ನ!!! ಪೊಲೀಸರು ಕುರಾನ್ ಎಸೆದು, ಮದ್ರಸಾ ಪುಸ್ತಕಗಳನ್ನು ಹರಿದರಂತೆ!! ಹಿಂದಿನ ಹಿಡನ್ ಅಜೆಂಡಾ ಏನು ಗೊತ್ತಾ?

ಆರೆಸ್ಸೆಸ್ ಕಾರ್ಯಕರ್ತ ಶರತ್ ಮಡಿವಾಳರನ್ನು ಇಸ್ಲಾಂ ಮೂಲಭೂತವಾದಿಗಳು ಕೊಲೆ ನಡೆಸಿದ್ದಾರೆ. ಆರೋಪಿಗಳ ಬಂಧನವೂ ನಡೆದಿದೆ. ಒಬ್ಬ ವ್ಯಕ್ತಿ ತಪ್ಪು ಮಾಡಿದರೆ ಆತನನ್ನು ಸಮರ್ಥನೆ ಮಾಡಲು ಇಸ್ಲಾಂನ ನಂಬಿಕೆ,…

Read More »

ಯಶಸ್ವಿಯಾದ ಭಿಕ್ಷಾಂದೇಹಿ ಅಭಿಯಾನ!! ರಾಮ ವಿದ್ಯಾ ಕೇಂದ್ರಕ್ಕೆ ಹರಿದು ಬಂತು ಬರೋಬ್ಬರಿ 38 ಲಕ್ಷ ರೂಪಾಯಿಗಳು!!!

ಭಿಕ್ಷಾಂದೇಹಿ ಆಂದೋಲನ ರಾಮ ವಿದ್ಯಾ ಕೇಂದ್ರದ ಮಕ್ಕಳಿಗೆ ಧನಸಹಾಯ ಮಾಡಿದ ಹಿನ್ನೆಲೆಯಲ್ಲಿ, ರಾಜ್ಯ ಸರಕಾರದಿಂದ ವಂಚಿತಕ್ಕೊಳಗಾಗಿದ್ದ ರಾಮವಿದ್ಯಾ ಕೇಂದ್ರ ಶಾಲೆಯ ವಿದ್ಯಾರ್ಥಿಗಳ ಭವಿಷ್ಯ ಈ ಆಂದೋಲನದಿಂದ ಸ್ಥಿರವಾಗಿದೆಯೆಂದೇ…

Read More »

ದಕ್ಷಿಣ ಕನ್ನಡದಲ್ಲಿ ಮತ್ತೊಮ್ಮೆ ಸಂಚಲನ! ಶರತ್ ಮಡಿವಾಳ ಹತ್ಯೆಗೆ ಸಂಬಂಧಿಸಿದಂತೆ ಮತ್ತೆ ಮೂವರ ಬಂಧನ!!!!

ರಾಷ್ಟ್ರೀಯ ಸ್ವಯಂ ಸೇವಕದ ಶರತ್ ಮಡಿವಾಳ ಪ್ರಕರಣದ ಮತ್ತೆರಡು ರೂವಾರಿಗಳನ್ನು ಬಂಧಿಸುವಲ್ಲಿ ಪೋಲಿಸರು ಯಶಸ್ವಿಯಾಗಿದ್ದು ಆರೋಪಿಗಳನ್ನು ‘ರಿಯಾಜ್ ಪರಂಕಿ, ಸಾದಿಕ್ ನೆಲ್ಯಾಡಿ ಹಾಗೂ ಕಲೀಮ್’ ಎಂದು ಗುರುತಿಸಿದ್ದಾರೆ!…

Read More »

ಕಾವ್ಯಾಳ ಸಾವಿನ ಸೂತಕದ ಮನೆಯಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿರುವವರ ಎಕ್ಸಕ್ಲೂಸಿವ್ ಮಾಹಿತಿ!

ಸಾವಿಗೂ ರಾಜಕೀಯ ಮಾಡುವ ಒಂದಷ್ಟು ತಲೆಗಳ ಕಂಡಾಗ ನಿಜಕ್ಕೂ ದುರಂತವೆನ್ನಿಸಿಬಿಡುತ್ತದೆ. ಹಾ! ತೀರಾ ಇತ್ತೀಚೆಗಾದ ಕಾವ್ಯಾಳ ಘಟನೆಯೊಂದರ ಮೇಲೆ ಪ್ರಗತಿಪರರು, ಬುದ್ಧಿಜೀವಿಗಳು, ಅದೂ ಇದೂ ಎನ್ನುವ ಒಂದಷ್ಟು…

Read More »
Close